’ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ, ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ, ಸಂಸ್ಕೃತದಲಿನ್ನೇನು?’ ಹೀಗೆ ಕನ್ನಡನುಡಿಯ…
ಈ ಲೇಖನಕ್ಕೆ ಫೋಟೋ ಅಪ್ಲೋಡ್ ಆಗ್ತಿಲ್ಲ.. ಮೂಲ ಬರಹ ನನ್ನ ಬ್ಲಾಗ್ ನಲ್ಲಿ ಇದೆ.. ಈ ವಿಳಾಸದಲ್ಲಿ ನೋಡಬಹುದು.. http://shivagadag.blogspot.com
ಕೆಲವು ದಿನಗಳ ಹಿಂದೆ ಗದಗದಲ್ಲಿನ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದಲ್ಲಿರೋ ನನ್ನ ಗೆಳೆಯ…
ಕನ್ನಡ ರ೦ಗಭೂಮಿ ಕಲಾವಿದೆ ಚಿ೦ದೋಡಿ ಲೀಲಾ ಹೃದಯ ಸ೦ಬ೦ಧಿ ತೊ೦ದರೆಯಿ೦ದ ಕಣ್ಮುಚ್ಚಿದ್ದಾರೆ೦ದು ಓದಿ ಬಹಳ ಬೇಸರವಾಯಿತು. ಕನ್ನಡ ಸಾಂಸ್ಕೃತಿಕ ಲೋಕದ ಒ೦ದೊ೦ದೇ ಹಿರಿಯ ಕೊ೦ಡಿಗಳು ಕಳಚಿ ಹೋಗುತ್ತಿವೆ. ವೃತ್ತಿ ರ೦ಗಭೂಮಿಯನ್ನೇ ತನ್ನ ಆಡು೦ಬೊಲವಾಗಿ…
ಮೊನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಕಾರ್ಯಕ್ರಮ ಪ್ರಸಾರವಾಗುತಿತ್ತು. ಮುಗ್ಧ ಮನಸ್ಸಿನ ಮಕ್ಕಳ ಸುಮಧುರವಾದ ಸಂಗೀತವನ್ನು ಕೇಳಿ ಮನಸ್ಸಿಗೆ ಮಹದಾನಂದ ಆಗಿತ್ತು. ಮಕ್ಕಳ ವಯಸ್ಸು ಸುಮಾರು 8 ರಿಂದ 12 ರವರೆಗೆ ಇತ್ತು. ನನಗೀಗ…
ಇಂದು ಬೆಳಗ್ಗೆ ಹಾಸ್ಟೆಲ್ ತಿಂಡಿ ಮುಗಿಸಿ ಪೇಪರ್ ಓದುತ್ತಿದ್ದೆ. ಪಕ್ಕದಲ್ಲೇ ಕುಳಿತವಳು ಸಂಯುಕ್ತ ಕರ್ನಾಟಕ ಓದುತ್ತಿದ್ದಳು. ನಿನ್ನದು ಓದಿ ಆದ ನಂತರ ನನಗೆ ಕೊಡು ಎಂದು ಬುಕ್ ಮಾಡಿದೆ. ಒಮ್ಮೆಲೇ ಅವಳು ನೀವು ಹವ್ಯಕರೇ ಅಲ್ವಾ ಅಂತ ಕೇಳ್ಬೇಕಾ…
ವೀಸಾ ಸ್ಟಾಂಪಿಂಗ್ ಆದಾಗಲೇಮನದಲ್ಲಿ ದುಗುಡ ಶುರುವಾಗಿತ್ತು...ಕನಸಿನಲ್ಲಿ ಕಂಡದ್ದು ಕಣ್ಣ ಮುಂದೆ ಇತ್ತು...ಎಲ್ಲರಿಂದ ವಿದಾಯವೂ ಸಿಕ್ತು ...ಹೋಗೋಕೆ ಎಲ್ಲ ತಯಾರಿಯೂ ಮುಗಿದಿತ್ತು...ತುಂಬಿದ ಎರಡೂ ಬ್ಯಾಗ್ ಭಾರಿ...ಮದುವೆಗಿಂತಲೂ ಹೆಚ್ಚಿನ ತಯಾರಿ…
ನನ್ನನ್ನು ನಾನೇ ಹೊಗಳಿಕೊಳ್ಳಲು ಮನಸ್ಸಿಲ್ಲ. ಹಾಗೆಂದು ಸತ್ಯ ಹೇಳದಿರುವುದೂ ತಪ್ಪಾಗುತ್ತದೆ. ಆದ್ದರಿಂದ ಹೇಳುತ್ತಿದ್ದೇನೆ : ೩೫ ವರ್ಷಕ್ಕೂ ಮೊದಲು...... ಸ್ಕೂಲ್ ತರಗತಿಗಳಾದ ಮೇಲೆ, ಕತ್ತಲಾಗುವುದಕ್ಕೂ ಮೊದಲು, ನನ್ನ ಟೀಮು ಹಾಗೂ ಪಕ್ಕದ ಬೀದಿಯ…
ಜನವರಿ ೨೦ರಂದು ಡಾ.ಪುಟ್ಟಸ್ವಾಮಿ ಅವರೊಂದಿಗೆ ನಡೆಸಿದ ರೇಡಿಯೊ ಸಂದರಶನ ಇಲ್ಲಿ ಕೇಳಬಹುದು. ದಯವ್ವಿಟ್ಟು ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.
http://rasikararajya.blogspot.com/
ವಂದನೆಗಳು
ಮಧು
ಆಡು ಮುಟ್ಟದ ಸೊಪ್ಪಿಲ್ಲ ಎನ್ನುತ್ತಾರೆ. ಆದರೆ ಮೊರೊಕ್ಕೋ ದೇಶದ ಕುರಿಗಳನ್ನು ಪರಿಗಣಿಸಿ ಇದನ್ನು ಸ್ವಲ್ಪ ವ್ಯತ್ಯಾಸ ಮಾಡಿ ಆಡು ಏರದ ಮರವಿಲ್ಲ ಎಂದು ತಿದ್ದಿಕೊಳ್ಳಬಹುದು.
ಹೇಳಿ ಕೇಳಿ ಮೊರೊಕ್ಕೋ ಒಂದು ಮರುಭೂಮಿ ದೇಶ. ಸುಡುವ ನೆಲದ ಮೇಲೆ…
ಹೇಳಿ ಹೋಗು ಕಾರಣ.........
ಹೋಗುವಾ ಮೊದಲು........
ಈ ಭಾವಗೀತೆಯನ್ನು ಯಾರು ತಾನೇ ಮರೆಯಲು ಸಾಧ್ಯ? ಭಾವಗೀತೆಗಳನ್ನು ಜನಮಾನಸದಲ್ಲಿ ಸ್ಥಿರವಾಗಿ ನಿಲ್ಲಿಸಿದ ಕೀರ್ತಿ ನಿಜವಾಗಿಯೂ, ಶ್ರೀಯುತ ಅಶ್ವಥ್ ರವರಿಗೆ ಸಲ್ಲುತ್ತದೆ. ಈಗ್ಗೆ ಕಳೆದ …
ಇತ್ತೀಚೆಗೆ ಒಂದು ಪ್ರವಚನದಲ್ಲಿ ಕೇಳಿದ್ದೇನೆಂದರೆ ನಾವುಗಳು ನವ ಜನಾಂಗಕ್ಕೆ ಶಿಸ್ತು ಕಲಿಸುತ್ತಿಲ್ಲ ಅಂತ. ಅವರು ಕೊಟ್ಟ ಉದಾಹರಣೆ ಮದುವೆಮನೆಗಳಲ್ಲಿ ನಿಶ್ಶಬ್ದದಿಂದ ಕೂತು ನಡೆಯುವ ವಿಧಿಗಳನ್ನು ಯಾರೂ ಗಮನಿಸುವುದಿಲ್ಲ. ಮದುವೆಮನೆ ಒಂದು…
ಅಪ್ಪಾ,
ನನಗೆ ಗೊತ್ತು ನನ್ ಪತ್ರ ನೋಡುತ್ತಿದ್ದಂತೆ ಇವಳೇಕೆ ಪತ್ರ ಬರೆದಳು ಎಂದು ಎಲ್ಲರೆದುರಿಗೆ ಹಾರಾಡಿ ಕೊನೆಗೆ ಪತ್ರವನ್ನ ಚಿಂದಿ ಚಿಂದಿ ಮಾಡಿ ಕಸದ ಬುಟ್ಟಿಗೆ ಎಸೀತೀಯಾ . ಆದರೆ ನಿನ್ನ ಕಣ್ಣೀರು ಮಾತ್ರ ಕಟ್ಟೇಯೊಡೆಯೋಕೆ ಕಾಯ್ತಾ ಇರುತ್ತೆ…
photography ಯನ್ನು ಹೊಸ ಹವ್ಯಾಸವಾಗಿ ಆರಂಭಿಸಿ ೬-೮ ತಿಂಗಳಾಗುತ್ತ ಬಂತು. ಸ್ವಲ್ಪ ಸ್ವಲ್ಪವಾಗಿ ಕೌಶಲ್ಯವು ಉತ್ತಮಗೊಳ್ಳುತ್ತಲೂ ಇದೆ... ಆದರೆ ತೃಪ್ತಿಯಾಗುತ್ತಿಲ್ಲ. stock ಫೋಟೋಗ್ರಫಿಗಳಲ್ಲಿ ಬರುವಷ್ಟು ಗುಣಮಟ್ಟ ಬರಬೇಕು ಅಂತ ಆಸೆ... …
ಪ್ರತಿವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ನನಗೆ ನನ್ನ ವಿದ್ಯಾರ್ಥಿ ದೆಸೆಯ ನೆನಪಾಗುತ್ತದೆ. ಅರವತ್ತರ ದಶಕ ಅದು. ಗಣರಾಜ್ಯೋತ್ಸವದಂದು ಶಾಲೆಯಲ್ಲಿ ಧ್ವಜಾರೋಹಣದ ನಂತರ ಹಿರಿಯ ಅತಿಥಿಯೊಬ್ಬರಿಂದ ದೇಶದ ಬಗ್ಗೆ…
ನಾವು ಬೆಳಿಗ್ಗೆ ೬.೩೦ಗೆ ಹೊರಟು ಎಡಿಯೂರು ಮೂಲಕ ತುರುವೇಕೆರೆಗೆ ೧೦ ಘಂಟೆಗೆ ತಲುಪಿದೆವು. ಮಧ್ಯದಲ್ಲಿ ಬೆಳಗಿನ ಉಪಹಾರಕ್ಕಾಗಿ ಶೋಧ ನಡೆಸಿದ್ದರಿಂದ ಇಷ್ಟು ತಡವಾಯಿತು..... :-). ಇಂದಿನ ತುರುವೇಕೆರೆಯ ಮುಂಚಿನ ಹೆಸರು "ಶ್ರೀ ಸರ್ವಜ್ಞ ವಿಜಯ…
"ಸಂಪದಿಗ ಎಚ್. ಎ. ಆನಂದರಾಮ ಶಾಸ್ತ್ರಿಗಳಿಗೆ ಮಹಲಿಂಗರಂಗ ಪ್ರಶಸ್ತಿ ಘೋಷಣೆ"ಶಾಸ್ತ್ರಿಗಳೇ ಮಾಡಿ ಬಿಟ್ಟೀರಿ ಜೋಕೆ ಈ ಸುದ್ದಿಗೂ ಮಾಮೂಲು ಶೈಲಿಯ ವಿಡಂಬನೆ
ಹಾಸ್ಯ, ವಿಡಂಬನೆಯ ಮೆಚ್ಚುವವರು ಈ ನಾಡಿನಲ್ಲಿ ಇದ್ದಾರೆಂಬುದಕ್ಕೆ ಇದಲ್ಲವೇ…
ಆತ್ಮೀಯರೆ!
ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ ಅವರು ಐದು ವೈದ್ಯಕೀಯ ಪುಸ್ತಕಗಳ ಲೋಕಾರ್ಪಣೆ ಮಾಡುತ್ತಿದ್ದಾರೆ. ಇವುಗಳಲ್ಲಿ ನನ್ನ ಎರಡು ಕೃತಿಗಳಿವೆ
೧. ಲೈಂಗಿಕ ಸ್ವಚ್ಛತೆ
೨. ಅದೃಶ್ಯ ಲೋಕದ ಅಗೋಚರ ಜೀವಿಗಳು
ದಿನಾಂಕ: ೨೪.೦೧.…
ಹುಡುಗಾಟದ ಹುಡುಗ
ಬರುತ್ತಿದ್ದವು ಮೊಬೈಲಿಗೆ ಬೇಡವಾದ ಸಂದೇಶ ಅರ್ಥವಾಗಲಿಲ್ಲ ಅಪರಿಚಿತ ವ್ಯಕ್ತಿಯ ಉದ್ದೇಶ
ಫೋನಾಯಿಸಿದೆ ಆತನಿಗೆ ಕೇಳಲು ಅವನ ದೇಶಗದರಿಸಲು ಬಂದ ಹೇಳದೆ ತನ್ನ ನಿಜ ವೇಷ
ಹೇಳಿದೆ ಆತನಿಗೆ ನಿಲ್ಲಿಸಲು ಅಸಭ್ಯ ಸಂದೇಶ ನೀಡಿದೆ…
= ಈ ವಾರದ ಕಂತಿನಲ್ಲಿ =
+ ಏ.ಆರ್.ರೆಹಮಾನ್ ಮೈತ್ರಿ ಸಂಜೆ
+ ಸತ್ತವರ ನೆರಳು – ಬಿ.ವಿ.ಕಾರಂತ-ಜಿ.ಬಿ.ಜೋಷಿ
+ ಶ್ರೀಮತಿ ಅನುರಾಧ ಆನಂದ್ ಜತೆ ಪುರಂದರ ಆರಾಧನೆ ಬಗ್ಗೆ ಮಾತುಕತೆ
+ ಆದದ್ದೆಲ್ಲಾ ಒಳಿತೇ ಆಯಿತು – ಬಿ.ವಿ.ಕಾರಂತರ ಸಂಗೀತದಲ್ಲಿ
…