February 2010

  • February 18, 2010
    ಬರಹ: gopaljsr
    ನಾನು, ನನ್ನ ಮಗ, ಮಡದಿ ಮತ್ತು ಅಮ್ಮನೊಂದಿಗೆ ಶೃಂಗೇರಿ,ಹೊರನಾಡು,ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದೆವು. ನನ್ನ ಮಗನಿಗೆ ಏನು ಅನ್ನಿಸಿತೋ ಗೊತ್ತಿಲ್ಲ. ಯಾವಾಗಲು "ಆ ಮನಿ..", "ಈ ಮನಿ" ಎಂದು ಸಂಭೋದಿಸುತ್ತಿದ್ದ. ಅವನು ಚಿಕ್ಕಮಗಳೂರಿನ ಎಸ್ಟೇಟ್…
  • February 18, 2010
    ಬರಹ: BRS
    ನೆನ್ನೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಾಗೂ ಸಂಜೆ ಪತ್ರಿಕೆಗಳಲ್ಲಿ ಮತ್ತು ಇಂದಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ಒಂದು ಸುದ್ದಿ ಫೋಟೋ ಸಮೇತ ಪ್ರಕಟವಾಗಿದೆ.  ‘ಅಮ್ಮ’ ರಾಯಚೂರಿನ ಬಳಿ ಡೊಂಗುಪುರದಲ್ಲಿ ಕಟ್ಟಿಸಿಕೊಟ್ಟಿರುವ 100 ಮನೆಗಳ ಬೀಗದ…
  • February 18, 2010
    ಬರಹ: Roopashree
    ಈ ಪ್ರಪಂಚಕ್ಕೆ ನಾವು ಬರುವಾಗ ಒಂಟಿಯಾಗಿ ಬರ್ತೀವಿ. ಹೋಗುವಾಗಲೂ ಅಷ್ಟೇ. ಮನುಷ್ಯ ಸಂಘ ಜೀವಿ ಅನ್ನೊದು ಅವನು ಬದುಕಿದ್ದಶ್ಟು ಕಾಲ ಮಾತ್ರ. ಈ ಬದುಕಿದ್ದಶ್ಟು ಕಾಲದಲ್ಲಿ ತಾನು ಎನು ಮಾಡಬೇಕು, ಏನನ್ನು ಸಾಧಿಸಬೇಕು ಎಂಬುದನ್ನು ಅರಿತವರು ನಮ್ಮ…
  • February 18, 2010
    ಬರಹ: asuhegde
    http://thatskannada.oneindia.in/news/2010/02/17/bsy-announces-15-acre-land-for-amma-hospital.html#cmntTop   ಓದುಗರೇ,   ನೆರೆ ಪೀಡಿತ ಪ್ರದೇಶಗಳಲ್ಲಿ  ಐದು ಸಾವಿರ ಮನೆಗಳನ್ನು ಕಟ್ಟಿಸಿಕೊಡುವ ದಾನ ಕಾರ್ಯದ ಮೊದಲ ಕಂತು…
  • February 18, 2010
    ಬರಹ: Harish Athreya
    ನೆನಪುಗಳು ಮೊಡವೆಯ ಹಾಗೆ ಕನ್ನಡಿಯ ಮು೦ದೆ ನಿ೦ತು ಪದೇ ಪದೇ ಮೊಡವೆಯ ನೋಡುವುದೊ೦ದು ಬಗೆ ಯಾರೇ ಎದುರಾದರೂ ಕೈ ಮೊಡವೆಯ ಮುಚ್ಚುತ್ತದೆ ಮತ್ತು ಮುಟ್ಟುತ್ತದೆ ಯಾರೂ ಇಲ್ಲದಾಗ ಸುಮ್ಮನೆ ಇರದು ಮೊಡವೆ ಮತ್ತು ಮನಸು ಮೊಡವೆಯನೊಮ್ಮೆ ಹಿತವಾಗಿ ಸವರಿ,…
  • February 18, 2010
    ಬರಹ: thesalimath
           ಸತ್ಯಕಾಮರು ಇಪ್ಪತ್ತನೆಯ ಶತಮಾನ ಕಂಡ ಅಪರೂಪದ ಅವಧೂತರು. ತಾಂತ್ರಿಕ ವಿದ್ಯೆಯಲ್ಲಿ ಪಳಗಿದವರು. ಅವರಿಗೆ ವಾಕ್ ಸಿದ್ಧಿ ಲಭಿಸಿತ್ತು ಎನ್ನುತ್ತಾರೆ. ತಾಂತ್ರಿಕ ಸಾಧನೆಯಲ್ಲಿ ಗಳಿಸಿದ ಸಿಧ್ಧಿಯನ್ನೆಲ್ಲ ಕಪ್ಪತಗುಡ್ಡ ಎಂಬ ಊರಿನಲ್ಲಿ…
  • February 17, 2010
    ಬರಹ: IsmailMKShivamogga
    ಸ೦ಜೆ ಸುಮಾರು ೬"೩೦ ರ ಸಮಯ ಅ೦ದು ಭದ್ರಾವತಿಯಲ್ಲಿ ಮದುವೆಗೆ ಹೋಗಿ ಹಿ೦ದಿರುಗಿ ಬರುವಾಗ ಮನೆಯ ಎದುರು ಚಿಕ್ಕ ಹುಡುಗರೆಲ್ಲ ಆಚೆ ಈಚೆ ಸುತ್ತುತ್ತಾ ಇದ್ದರೆ ಕೆಲವರು ಕಾ೦ಪೊ೦ಡಿನ ಮೇಲೆ ಕು೦ತ್ತಿದ್ದವರು ನಮನ್ನು ನೋಡಿದ ಕೂಡಲೆ, ಎ ಬ೦ದ್ರು ಕಣೋ, ಎ…
  • February 17, 2010
    ಬರಹ: Minni
    ಎಂದಿನಂತೆ ಬೇತಾಳವನ್ನು ಹೆಗಲಿಗೆ ಏರಿಸಿಕೊಂಡ ವಿಕ್ರಮನು ದಾರಿಯನ್ನು ಸವೆಸುತ್ತಿರಲಾಗಿ, ಬೇತಾಳವು, " ಮಹಾರಾಜಾ, ದಾರಿ ಖರ್ಚಿಗಾಗಿ ಬಟಾಣಿಯನ್ನಗಲಿ, ಹುರಿದ ಗೋಡಂಬಿಯನ್ನಾಗಲಿ ತಂದಿದ್ದೀಯಾ?" ಎಂದು ಕೇಳಿತು.ಮೌನ ಮುರಿಯಲು ಈ ಬೇತಾಳವು…
  • February 17, 2010
    ಬರಹ: Rakesh Shetty
    ಒಂದೊಳ್ಳೆ 'ವಾಹನ'(ನಿಮ್ಮಿಷ್ಟ ಬಂದ ಬೈಕು,ಕಾರು ಯಾವ್ದೋ ಒಂದು) ಅದಕ್ಕಿಂತ ಒಳ್ಳೆ 'ರಸ್ತೆ' (ಬೇಕಿದ್ರೆ ಕಣ್ಣಿರ ಮೇಲೆದ್ದು ನಿಂತಿರುವ ನೈಸ್ ರಸ್ತೆ ಅನ್ಕೊಳ್ಳಿ) ಎರಡು ಇದ್ದು, ಆ ಕಾರನ್ನ ಒಳ್ಳೆ ಡ್ರೈವರ್ ಅಂತ ಹೆಸರು ತಗೊಂಡವ್ನು 'L' ಬೋರ್ಡ್…
  • February 17, 2010
    ಬರಹ: hpn
    (ಈ ಲೇಖನದ ಪರಿಷ್ಕೃತ ಆವೃತ್ತಿ ಫೆಬ್ರವರಿ ೧೭, ೨೦೧೦ರ 'ಪ್ರಜಾವಾಣಿ' ವಾಣಿಜ್ಯ ಪುರವಣಿಯಲ್ಲಿ ಪ್ರಕಟವಾಗಿದೆ) ಮೊಬೈಲ್ ಫೋನು ಜನಜೀವನದ ಪ್ರಮುಖ ಅಂಗವಾಗಿ ವರ್ಷಗಳೇ ಕಳೆದಿವೆ. ಈಗ ಮೊಬೈಲ್ ಇಟ್ಟುಕೊಳ್ಳದವರು ಸಿಕ್ಕರೆ ಎಲ್ಲರೂ ವಿಸ್ಮಯದಿಂದ…
  • February 17, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • February 17, 2010
    ಬರಹ: kavisuresh
    ಫ್ಯಾಮಿಲಿ ಪ್ಲಾನಿಂಗ್ ಬಂದ ಮೇಲೆ "ನಾವಿಬ್ಬರು ನಮಗಿಬ್ಬರು" ಬಂದು ಈಗ "ನಾವಿಬ್ಬರು ನಮಗೊಬ್ಬ" ಎಂಬ ಪಾಲಿಸಿ ಬಂದಿರುವುದಷ್ಟೇ. ಆದರೂ ಸಾಮಾನ್ಯವಾಗಿ ಈಗಿನ ಕುಟುಂಬದಲ್ಲಿ ನಾಲ್ಕು ಮಂದಿಯನ್ನು (ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳು) ನಾವು…
  • February 17, 2010
    ಬರಹ: gopaljsr
    ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ ಸದಾ ಬಾನಲ್ಲಿ ಮೆರೆವ ಮನವೆ ಹರಿಯದೊಂದು ಆಣೆಯಾ ! ಸರಿಯ ತಪ್ಪು ತಿಳಿಯೇ ನಾನು ನಿನ್ನ ಮಾತ್ರ ಮರೆಯೆನು ನನ್ನ ಕಷ್ಟ ನಿನ್ನದೆಂದು ತಿಳಿದು ನನ್ನ ಬೆಳೆಸೆಯಾ ಮರೆಯಲಿದ್ದು ಮಾಡುತಿರುವೆ ನನ್ನದೆಂಬ…
  • February 17, 2010
    ಬರಹ: msprasad
    ಇವತ್ತು ಬೆಳಿಗ್ಗೆ ಮಿತ್ರ ಅವಿನಾಶ್ ಪದಕಿ ಕಳಿಸಿದ "NewYork Times" ನಲ್ಲಿ ಬಂದಿರುವ ಒಂದು ಸುದ್ಧಿಯ ಕೊಂಡಿಯನ್ನು ಓದುತ್ತಾ ಇದ್ದೆ.ನೀವೂ ಇದನ್ನು ಇಲ್ಲಿ ಓದಿ.http://www.nytimes.com/2010/02/16/business/global/16port.html?ref…
  • February 17, 2010
    ಬರಹ: asuhegde
    ಯಡಿಯೂರಪ್ಪನವರ ಅಧಿಕಾರದ ಅಂತ
  • February 17, 2010
    ಬರಹ: shreeshum
                ಚುಮು ಚುಮು ಚಳಿಗಾಲ ಮುಗಿಯುತ್ತಾ ಬಂತು. ನಮ್ಮ ಮಲೆನಾಡಿನಲ್ಲಿ ಅಷ್ಟೇನು ಭೀಕರವಲ್ಲದ ಬೇಸಿಗೆ ಆರಂಭ. ಈ ಬೇಸಿಗೆ ಆರಂಭವಾಯಿತೆಂದರೆ ನಮ್ಮಲ್ಲಿನ ಹುಡುಗರಿಗೆ ಶಾಲೆ ಮುಗಿಯುವ ದಿವಸ. ಅಷ್ಟಾದಮೇಲೆ ರಜದಲ್ಲಿ ಗುಡ್ಡ ಸುತ್ತುವುದೇ ಕೆಲಸ…
  • February 17, 2010
    ಬರಹ: h.a.shastry
      ಮಾಡಲು ಕೆಲಸವಿಲ್ಲದೆ ಒಬ್ಬರೇ ಕುಳಿತಿದ್ದಾಗ ಅಂಥವರು ಕೆಲವರು, ’ಅಯ್ಯೋ, ಬೋರು!’ ಎಂದು ಹಲುಬುವುದನ್ನು ಕಂಡಿದ್ದೇವೆ. ಓದುವ, ಸಂಗೀತ ಆಲಿಸುವ ಮುಂತಾದ ಅಭ್ಯಾಸಗಳನ್ನು ಅವರು ರೂಢಿಸಿಕೊಂಡಿರದಿದ್ದರೇನಂತೆ, ದೇವರು ಕೊಟ್ಟ ಮಿದುಳು ಮತ್ತು…