February 2010

  • February 16, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • February 16, 2010
    ಬರಹ: bhcsb
    Alone we can do so little: Together we can do so much. -Helen Keller ಎಷ್ಟೊಂದು ಅರ್ಥಗರ್ಭಿತವಾದ ನುಡಿಗಳಿವು. ಎಲ್ಲ ಸಂದರ್ಭದಲ್ಲಿಯೂ ಒಪ್ಪುವಂತಹ ಮಾತುಗಳು. ಕೆಲವೊಂದು ಸಂದರ್ಭದಲ್ಲಿ ಒಪ್ಪಿಗೆ ಆಗದಿರಬಹುದು! ಅದು ಬೇರೆ ಮಾತು!!…
  • February 16, 2010
    ಬರಹ: ASHOKKUMAR
      ಕಾಲೇಜು ಬಸ್ಸಿನಲ್ಲಿ ನಿಸ್ತಂತು ಜಾಲ ತಂದ ಮಾಯಾಜಾಲ ತಾಸುಗಟ್ಟಲೆ ಪಯಣಿಸಿ,ಕಾಲೇಜಿಗೆ ತಲುಪುವ ವಿದ್ಯಾರ್ಥಿಗಳು ಬಸ್ಸಿನಲ್ಲಿ,ಸುಮ್ಮನೆ ಹರಟೆ ಕೊಚ್ಚುವುದು,ಗಲಾಟೆ ಮಾಡುವುದು ಸಾಮಾನ್ಯ.ಆದರೆ ಅಮೆರಿಕಾದ ಟ್ಯೂಕ್ಸನ್‌ನ ಶಾಲಾ ಬಸ್ಸಿನಲ್ಲಿ…
  • February 16, 2010
    ಬರಹ: h.a.shastry
      ಪ್ರವಾಸಹೋದಾಗ ಊರ ಹೊರಗಿನ ಗೂಡಂಗಡಿಯ ಅಥವಾ ತಟ್ಟಿ ಹೋಟೆಲ್‌ನ ಹೊರಗೆ ಮುರುಕು ಬೆಂಚಿನ ತುದಿಯಲ್ಲಿ ಕುಳಿತು ರಸ್ತೆ-ಬಯಲು-ಹೊಲ-ಗುಡ್ಡ ಇತ್ಯಾದಿ ನೋಡುತ್ತ ಬಿಸಿಬಿಸಿ ಚಾ ಗುಟುಕರಿಸುವುದೆಂದರೆ ನನಗೆ ಬಹಳ ಇಷ್ಟ. ಏಕೆಂದರೆ* ನನ್ನ ಇಷ್ಟದ ಪೇಯವಾದ…
  • February 16, 2010
    ಬರಹ: gopaljsr
    ರೀ... ನಿಮಗೆ ಫ್ಯಾಷನ್ ನೆ ಗೊತ್ತಿಲ್ಲ ಎಂದಳು ನನ್ನ ಮಡದಿ. ಈ ಸರಿ ಏನೇ ಆಗಲಿ ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳಿರಿ ಎಂದಳು. ಒಂದು ಬಾರಿ ಜೀನ್ಸ್ ಹಾಕ್ಕೊಂಡು ನೋಡಿರಿ ಹೀರೋ ಥರ ಕಾಣಿಸುತ್ತಿರಿ ಎಂದಿದ್ದಳು ನನ್ನ ಹೆಂಡತಿ. ಆಯಿತು ಎಂದು…
  • February 16, 2010
    ಬರಹ: shreeshum
               ಬೆಳ್ಳನೆಯ ನೊರೆಯಾಗಿ ದಬ ದಬ  ಎಂದು ಸದ್ದು ಮಾಡುತ್ತಾ ವರ್ಷಪೂರ್ತಿ ಕಣ್ಮನ ತಣಿಸುವ ಜಲಧಾರೆಗೆ ಪಶ್ಚಿಮ ಘಟ್ಟಗಳ ಸರಣಿ ತವರುಮನೆ ಇದ್ದಂತೆ. ನೂರಾರು ಜಲಧಾರೆಗಳ ತವರೂರಾದ ಪಶ್ಚಿಮಘಟ್ಟ ತನ್ನ ಒಡಲಲ್ಲಿ  ಬಚ್ಚಿಟ್ಟುಕೊಂಡಿರುವ  ಕೆಲ…
  • February 16, 2010
    ಬರಹ: venkatesh
    ಶ್ರೀ ಕೃಷ್ಣನ ಪವಿತ್ರ ದೇವಾಲಯವಿರುವ, ’ಕರ್ನಾಟಕದ ಉಡುಪಿ ಕ್ಷೇತ್ರ,’  ಮಹಿಮೆಯನ್ನು ಎಷ್ಟು ವರ್ಣಿಸಿದರೂ ಕಡಿಮೆಯೆ ! ’ಉಡುಪ ” ನೆಂದರೆ ಚಂದ್ರನೆಂದು ಅರ್ಥ. ಅದರ ಬಗ್ಗೆ ಅನೇಕ ದಂತ ಕಥೆಗಳು ಪ್ರಚಲಿತದಲ್ಲಿವೆ. ’ಒಡಿಪು’ ಎಂಬ ’ತುಳು’ ಹೆಸರೇ…
  • February 15, 2010
    ಬರಹ: bhatkartikeya
          ರಸ್ತೆಬದಿಯಲ್ಲಿ ನಿಂತ ನಾಯಿಗೆ ತನ್ನ ಬಾಲದ ಮೇಲೆ ಕುಳಿತ ನೊಣವನ್ನು ಹಿಡಿದು ಜಜ್ಜಿ ಹಾಕುವ ಸಿಟ್ಟು ಬಂದಿದೆ.. ಬೊಗಳುತ್ತದೆ.. ಇಲ್ಲ.. ನೊಣ ಏಳುವುದಿಲ್ಲ.. ಬಾಯಲ್ಲಿ ಕಚ್ಚಿಬಿಡುವ ಆಲೋಚನೆ ಬರುತ್ತದೆ.. ನಾಯಿ ತನ್ನ ಬಾಲದ…
  • February 15, 2010
    ಬರಹ: Nagaraj.G
    ಈ ವಾರಾಂತ್ಯದಲ್ಲಿ ಗೆಳೆಯನ ಮನೆಗೆ ಹೋಗಿ ನಂತರ ಬೇಲೂರನ್ನು ನೋಡಲು ಹೋದಾಗ ತೆಗೆದ ಕೆಲವು ಚಿತ್ರಗಳು ಇವು ಬೇಲೂರಿನ ಶಿಲೆ   ಬೇಲೂರಿನ ಶಿಲೆ ಬೇಲೂರಿನ ಶಿಲ್ಪಗಳ ಮಂಟಪ ಬೇಲೂರಿನ ಗೋಪುರ ಬೇಲೂರಿನ ಶಿಲೆ   ಬೇಲೂರಿನ ಶಿಲೆ   ಬೇಲೂರಿನ ಶಿಲೆ…
  • February 15, 2010
    ಬರಹ: abdul
    ನನ್ನ ತಂಗಿಯೊಂದಿಗೆ ಆಕೆಯ ಮಕ್ಕಳನ್ನು ಶಾಲೆಯಿಂದ ಕರೆತರಲು ಹರಟುತ್ತಾ ಹೋದಾಗ ಆಕೆ ಹೇಳಿದ್ದು ಈ ವಿಷಯ. ಮೊನ್ನೆ ಟೀವಿಯಲ್ಲಿ ಸಿನಿ ಅವಾರ್ಡ್ ಸಮಾರಂಭದಲ್ಲಿ ನಟಿ ರೇಖಾ ಉಪಸ್ಥಿತರಿದ್ದರಂತೆ. ತಮಿಳು ನಾಡಿನ ವಿದ್ಯಾ ಬಾಲನ್ ಯಾವುದೋ ಚಿತ್ರಕ್ಕೆ …
  • February 15, 2010
    ಬರಹ: asuhegde
    ಕಳೆದ ವಾರಾಂತ್ಯದಲ್ಲಿ ನನ್ನ ಸಹೋದರ (ಪೃಥ್ವಿರಾಜ್) ಮತ್ತು ನನ್ನ ನಡುವೆ ನಡೆದ ಸಂದೇಶಗಳ ವಿನಿಮಯ:   ಸಹೋದರನಿಂದ: ಅನ್ಯ ರಾತ್ರಿಗಳಂತಲ್ಲ ಇಂದಿನ ರಾತ್ರಿ, ದೀರ್ಘ ಸುಂದರ ರಾತ್ರಿ ಶಿವರಾತ್ರಿನಂಬಿದವರಿಗೆ ಅನುಗ್ರಹದ ಖಾತ್ರಿ, ನಂಬದವರಿಗೆ, ಹಗಲೂ…
  • February 15, 2010
    ಬರಹ: shreeshum
    "ಅಬ್ಬಿ ನೀರು"  ಪದ ನೀವು ಮಲೆನಾಡಿಗರಾಗಿದ್ದರೆ ಕೇಳಿರುತ್ತೀರಿ. ಅಲ್ಲದಿದ್ದರೆ ಈಗ ತಿಳಿಯುತ್ತದೆ. ಅಬ್ಬಿನೀರು ಗುಡ್ಡದ  ತಲೆಯಲ್ಲಿ ಹುಟ್ಟಿ ಪ್ರಪಾತದಲ್ಲಿರುವ  ಮನೆಯ ಹಿಂದೆ  ಇಳಿದುಬಂದು  ದಬ ದಬ ಎಂಬ ಸದ್ದು ಮಾಡುತ್ತಾ  ಹರಿಯುತ್ತಲಿರುತ್ತದೆ…
  • February 15, 2010
    ಬರಹ: payanigasatya
              ಮನ ಮೇ ಹಿ ರಹ ಗಯೀ           ಮನ ಕಿ ಬಾತ್           ಜಬ್ ದೇಖೀ ಸೋಹನ ಶ್ಯಾಮ ಕೋ           ಗೋಪಿಕೆಯೊಬ್ಬಳ ಅಳಲು ನೋಡಿ, ಶ್ಯಾಮನಲ್ಲಿ ತನ್ನ ಪ್ರೇಮವನ್ನು ನಿವೇದಿಸಲು ಬಂದಳು, ಆದರೆ ಆತನೆದರು ಏನನ್ನೂ ಹೇಳಲಾರಳು, ಮನದ ಮಾತುಗಳು…
  • February 14, 2010
    ಬರಹ: ಸಂಗನಗೌಡ
    ನರೇಶ್ ಒಂದು ಬೆಂಗಳೂರಿನ ರೆಪುಟೆಡ್ ಕಂಪನಿಯಲ್ಲಿ ಎಸ್.ಇ. ಎಲ್ಲರೂ ಕಾರ್ಪೊರೇಟ್ ಜಗತ್ತಲ್ಲಿ ನರೇಶ್‍ನನ್ನು ’ನ್ಯಾರಿ’ ಎಂದು ಪ್ರೀತಿಯಿಂದ(?) ಕರೆಯುತ್ತಿದ್ದರು :-)
  • February 14, 2010
    ಬರಹ: abdul
    ಮದುವೆ ಆಗಲು ಬಯಸುವ ಭಾವೀ ವರರೇ ಎಚ್ಚರ. ಭಾರತೀಯ ನಾರಿ ಎಚ್ಚೆತ್ತು ಕೊಂಡಿದ್ದಾಳೆ. ಕಳೆದ ಗುರುವಾರ ಬಿಹಾರದ ಸರಾಯಿರಂಜನ್ ಗ್ರಾಮದಲ್ಲಿ ಒಂದು ಮದುವೆ. ಪಾನ ಮತ್ತನಾಗಿ ತನ್ನ ಭಾವೀ ಪತಿ ಮದುವೆ ದಿಬ್ಬಣದೊಂದಿಗೆ ಬಂದವರೊಂದಿಗೆ ಅಶ್ಲೀಲವಾಗಿ ಕುಣಿದ…
  • February 14, 2010
    ಬರಹ: abdul
    ಇ - ಪುಸ್ತಕವೋ, ಆ ಪುಸ್ತಕವೋ? ನಿಮಗೆ ಯಾವುದಾಗಬಹುದು?  ಇ - ಪುಸ್ತಕವೋ, ಆ ಪುಸ್ತಕವೋ? ನನಗಂತೂ  ಆ ಪುಸ್ತಕವೇ ಇಷ್ಟ. ಅದೇ ನಮ್ಮ ಹಳೆಕಾಲದ  ಕಾಲದ ಸವಾಲನ್ನು ಸ್ವೀಕರಿಸಿ ನಮ್ಮ ನೆಚ್ಚಿನ ಗೆಳೆಯನಂತೆ ಯಾವ ಸಮಯದಲ್ಲೂ, ಯಾವ ಸ್ಥಳದಲ್ಲೂ ಸೇರಲು …
  • February 14, 2010
    ಬರಹ: prasadbshetty
    ಹ್ಯಾಪಿ ವ್ಯಾಲೆಂಟೈನ್ಸ್ ಡೇ.....ಟೂ ಯೂ.....!!!   ॑ ನಿಮ್ಮನ್ನು ಪ್ರೀತಿಸುವವರಿಗಾಗಿ ಆನಂದ ನೀಡಲು ನಿಮಗೆ ಆಸಾಧ್ಯವಾಗಬಹುದು.ಒಂದು ನಗು ಬೀರುವುದಕ್ಕೂ ಕಷ್ಟವೆನಿಸಬಹುದು ಸುಮ್ಮನಿರಿ ಅಡ್ಡಿಯಿಲ್ಲ. ಆದರೆ ಅವರಿಗೆ ನೋವನ್ನು ಮಾತ್ರ…
  • February 14, 2010
    ಬರಹ: h.a.shastry
      ಐತಿಹಾಸಿಕ ಸ್ಥಳಗಳ ರಕ್ಷಣೆ ಮತ್ತು  ಪ್ರವಾಸೋದ್ಯಮದ ಅಭಿವೃದ್ಧಿ ಈ ವಿಷಯಗಳಲ್ಲಿ ನಮ್ಮ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ರಾಜಧಾನಿ ಬೆಂಗಳೂರಿನ ಸನಿಹದ ಕೆಲ ಸ್ಥಳಗಳೇ ಸಾಕ್ಷಿ. ಈ ಸ್ಥಳಗಳೆಲ್ಲ ಬೆಂಗಳೂರಿನಿಂದ ಕೇವಲ…
  • February 14, 2010
    ಬರಹ: umeshhubliwala
    ಸತತ ಸೋಲಿನಿಂದ ಕಂಗೆಟ್ಟರೂ ಶಿವರಾಜ್ ಹಾಕ್ಕೊಂಡು ಚಿತ್ರ್ ತೆಗೆದ್ರು ಮತ್ತೆ ಸೋತ್ರು ನಿದ್ದೆ ಗುಳಿಗೆನುಂಗಿದ್ರು ಈಗ ಚಿತ್ರರಂಗದ ಗಣ್ಯರು ನೆರವಿಗೆ ಹೋಗಿದ್ದಾರಂತೆ. ಶಿವಣ್ಣ  ಹೋಗಿ ಧೈರ್ಯ ತುಂಬಿದ್ರಂತೆ. ಇದು ಸುದ್ದಿಮಾಧ್ಯಮದಲ್ಲಿ ಈಗಾಗಲೇ…
  • February 14, 2010
    ಬರಹ: savithasr
                ಒಂದು ದಿನ,ಯಾರೋ..ದೂರ ನಿಂತುಹತ್ತಿರಕ್ಕೆ ಒಂದು ಕ್ಷಣ ಬಂದುಪಿಸು ಮಾತಿನಲ್ಲಿಹೇಳಿಬಿಡುತ್ತಾರೆ,ಜೀವನವಿಡೀ ಕೇಳಬೇಕೆಂದುಬಯಸಿ ಕಾದಿದ್ದ ಆ ಮಾತು! :)ಆ ಯಾರೋ ಮತ್ತು ಆ ಮಾತುಬದುಕಿನಲ್ಲಿ ಯಾವಾಗಲೂನೆನಪಿಡುವ…