ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
Alone we can do so little: Together we can do so much. -Helen Keller ಎಷ್ಟೊಂದು ಅರ್ಥಗರ್ಭಿತವಾದ ನುಡಿಗಳಿವು. ಎಲ್ಲ ಸಂದರ್ಭದಲ್ಲಿಯೂ ಒಪ್ಪುವಂತಹ ಮಾತುಗಳು. ಕೆಲವೊಂದು ಸಂದರ್ಭದಲ್ಲಿ ಒಪ್ಪಿಗೆ ಆಗದಿರಬಹುದು! ಅದು ಬೇರೆ ಮಾತು!!…
ಕಾಲೇಜು ಬಸ್ಸಿನಲ್ಲಿ ನಿಸ್ತಂತು ಜಾಲ ತಂದ ಮಾಯಾಜಾಲ
ತಾಸುಗಟ್ಟಲೆ ಪಯಣಿಸಿ,ಕಾಲೇಜಿಗೆ ತಲುಪುವ ವಿದ್ಯಾರ್ಥಿಗಳು ಬಸ್ಸಿನಲ್ಲಿ,ಸುಮ್ಮನೆ ಹರಟೆ ಕೊಚ್ಚುವುದು,ಗಲಾಟೆ ಮಾಡುವುದು ಸಾಮಾನ್ಯ.ಆದರೆ ಅಮೆರಿಕಾದ ಟ್ಯೂಕ್ಸನ್ನ ಶಾಲಾ ಬಸ್ಸಿನಲ್ಲಿ…
ಪ್ರವಾಸಹೋದಾಗ ಊರ ಹೊರಗಿನ ಗೂಡಂಗಡಿಯ ಅಥವಾ ತಟ್ಟಿ ಹೋಟೆಲ್ನ ಹೊರಗೆ ಮುರುಕು ಬೆಂಚಿನ ತುದಿಯಲ್ಲಿ ಕುಳಿತು ರಸ್ತೆ-ಬಯಲು-ಹೊಲ-ಗುಡ್ಡ ಇತ್ಯಾದಿ ನೋಡುತ್ತ ಬಿಸಿಬಿಸಿ ಚಾ ಗುಟುಕರಿಸುವುದೆಂದರೆ ನನಗೆ ಬಹಳ ಇಷ್ಟ. ಏಕೆಂದರೆ* ನನ್ನ ಇಷ್ಟದ ಪೇಯವಾದ…
ರೀ... ನಿಮಗೆ ಫ್ಯಾಷನ್ ನೆ ಗೊತ್ತಿಲ್ಲ ಎಂದಳು ನನ್ನ ಮಡದಿ. ಈ ಸರಿ ಏನೇ ಆಗಲಿ ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳಿರಿ ಎಂದಳು. ಒಂದು ಬಾರಿ ಜೀನ್ಸ್ ಹಾಕ್ಕೊಂಡು ನೋಡಿರಿ ಹೀರೋ ಥರ ಕಾಣಿಸುತ್ತಿರಿ ಎಂದಿದ್ದಳು ನನ್ನ ಹೆಂಡತಿ. ಆಯಿತು ಎಂದು…
ಬೆಳ್ಳನೆಯ ನೊರೆಯಾಗಿ ದಬ ದಬ ಎಂದು ಸದ್ದು ಮಾಡುತ್ತಾ ವರ್ಷಪೂರ್ತಿ ಕಣ್ಮನ ತಣಿಸುವ ಜಲಧಾರೆಗೆ ಪಶ್ಚಿಮ ಘಟ್ಟಗಳ ಸರಣಿ ತವರುಮನೆ ಇದ್ದಂತೆ. ನೂರಾರು ಜಲಧಾರೆಗಳ ತವರೂರಾದ ಪಶ್ಚಿಮಘಟ್ಟ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಕೆಲ…
ಶ್ರೀ ಕೃಷ್ಣನ ಪವಿತ್ರ ದೇವಾಲಯವಿರುವ, ’ಕರ್ನಾಟಕದ ಉಡುಪಿ ಕ್ಷೇತ್ರ,’ ಮಹಿಮೆಯನ್ನು ಎಷ್ಟು ವರ್ಣಿಸಿದರೂ ಕಡಿಮೆಯೆ ! ’ಉಡುಪ ” ನೆಂದರೆ ಚಂದ್ರನೆಂದು ಅರ್ಥ. ಅದರ ಬಗ್ಗೆ ಅನೇಕ ದಂತ ಕಥೆಗಳು ಪ್ರಚಲಿತದಲ್ಲಿವೆ.
’ಒಡಿಪು’ ಎಂಬ ’ತುಳು’ ಹೆಸರೇ…
ರಸ್ತೆಬದಿಯಲ್ಲಿ ನಿಂತ ನಾಯಿಗೆ ತನ್ನ ಬಾಲದ ಮೇಲೆ ಕುಳಿತ ನೊಣವನ್ನು ಹಿಡಿದು ಜಜ್ಜಿ ಹಾಕುವ ಸಿಟ್ಟು ಬಂದಿದೆ.. ಬೊಗಳುತ್ತದೆ.. ಇಲ್ಲ.. ನೊಣ ಏಳುವುದಿಲ್ಲ.. ಬಾಯಲ್ಲಿ ಕಚ್ಚಿಬಿಡುವ ಆಲೋಚನೆ ಬರುತ್ತದೆ.. ನಾಯಿ ತನ್ನ ಬಾಲದ…
ಈ ವಾರಾಂತ್ಯದಲ್ಲಿ ಗೆಳೆಯನ ಮನೆಗೆ ಹೋಗಿ ನಂತರ ಬೇಲೂರನ್ನು ನೋಡಲು ಹೋದಾಗ ತೆಗೆದ ಕೆಲವು ಚಿತ್ರಗಳು ಇವು
ಬೇಲೂರಿನ ಶಿಲೆ
ಬೇಲೂರಿನ ಶಿಲೆ
ಬೇಲೂರಿನ ಶಿಲ್ಪಗಳ ಮಂಟಪ
ಬೇಲೂರಿನ ಗೋಪುರ
ಬೇಲೂರಿನ ಶಿಲೆ
ಬೇಲೂರಿನ ಶಿಲೆ
ಬೇಲೂರಿನ ಶಿಲೆ…
ನನ್ನ ತಂಗಿಯೊಂದಿಗೆ ಆಕೆಯ ಮಕ್ಕಳನ್ನು ಶಾಲೆಯಿಂದ ಕರೆತರಲು ಹರಟುತ್ತಾ ಹೋದಾಗ ಆಕೆ ಹೇಳಿದ್ದು ಈ ವಿಷಯ. ಮೊನ್ನೆ ಟೀವಿಯಲ್ಲಿ ಸಿನಿ ಅವಾರ್ಡ್ ಸಮಾರಂಭದಲ್ಲಿ ನಟಿ ರೇಖಾ ಉಪಸ್ಥಿತರಿದ್ದರಂತೆ. ತಮಿಳು ನಾಡಿನ ವಿದ್ಯಾ ಬಾಲನ್ ಯಾವುದೋ ಚಿತ್ರಕ್ಕೆ …
ಕಳೆದ ವಾರಾಂತ್ಯದಲ್ಲಿ ನನ್ನ ಸಹೋದರ (ಪೃಥ್ವಿರಾಜ್) ಮತ್ತು ನನ್ನ ನಡುವೆ ನಡೆದ ಸಂದೇಶಗಳ ವಿನಿಮಯ:
ಸಹೋದರನಿಂದ:
ಅನ್ಯ ರಾತ್ರಿಗಳಂತಲ್ಲ ಇಂದಿನ ರಾತ್ರಿ, ದೀರ್ಘ ಸುಂದರ ರಾತ್ರಿ ಶಿವರಾತ್ರಿನಂಬಿದವರಿಗೆ ಅನುಗ್ರಹದ ಖಾತ್ರಿ, ನಂಬದವರಿಗೆ, ಹಗಲೂ…
"ಅಬ್ಬಿ ನೀರು" ಪದ ನೀವು ಮಲೆನಾಡಿಗರಾಗಿದ್ದರೆ ಕೇಳಿರುತ್ತೀರಿ. ಅಲ್ಲದಿದ್ದರೆ ಈಗ ತಿಳಿಯುತ್ತದೆ. ಅಬ್ಬಿನೀರು ಗುಡ್ಡದ ತಲೆಯಲ್ಲಿ ಹುಟ್ಟಿ ಪ್ರಪಾತದಲ್ಲಿರುವ ಮನೆಯ ಹಿಂದೆ ಇಳಿದುಬಂದು ದಬ ದಬ ಎಂಬ ಸದ್ದು ಮಾಡುತ್ತಾ ಹರಿಯುತ್ತಲಿರುತ್ತದೆ…
ಮದುವೆ ಆಗಲು ಬಯಸುವ ಭಾವೀ ವರರೇ ಎಚ್ಚರ. ಭಾರತೀಯ ನಾರಿ ಎಚ್ಚೆತ್ತು ಕೊಂಡಿದ್ದಾಳೆ. ಕಳೆದ ಗುರುವಾರ ಬಿಹಾರದ ಸರಾಯಿರಂಜನ್ ಗ್ರಾಮದಲ್ಲಿ ಒಂದು ಮದುವೆ. ಪಾನ ಮತ್ತನಾಗಿ ತನ್ನ ಭಾವೀ ಪತಿ ಮದುವೆ ದಿಬ್ಬಣದೊಂದಿಗೆ ಬಂದವರೊಂದಿಗೆ ಅಶ್ಲೀಲವಾಗಿ ಕುಣಿದ…
ಇ - ಪುಸ್ತಕವೋ, ಆ ಪುಸ್ತಕವೋ?
ನಿಮಗೆ ಯಾವುದಾಗಬಹುದು? ಇ - ಪುಸ್ತಕವೋ, ಆ ಪುಸ್ತಕವೋ?
ನನಗಂತೂ ಆ ಪುಸ್ತಕವೇ ಇಷ್ಟ. ಅದೇ ನಮ್ಮ ಹಳೆಕಾಲದ ಕಾಲದ ಸವಾಲನ್ನು ಸ್ವೀಕರಿಸಿ ನಮ್ಮ ನೆಚ್ಚಿನ ಗೆಳೆಯನಂತೆ ಯಾವ ಸಮಯದಲ್ಲೂ, ಯಾವ ಸ್ಥಳದಲ್ಲೂ ಸೇರಲು …
ಹ್ಯಾಪಿ ವ್ಯಾಲೆಂಟೈನ್ಸ್ ಡೇ.....ಟೂ ಯೂ.....!!!
॑ ನಿಮ್ಮನ್ನು ಪ್ರೀತಿಸುವವರಿಗಾಗಿ ಆನಂದ ನೀಡಲು ನಿಮಗೆ ಆಸಾಧ್ಯವಾಗಬಹುದು.ಒಂದು ನಗು ಬೀರುವುದಕ್ಕೂ ಕಷ್ಟವೆನಿಸಬಹುದು ಸುಮ್ಮನಿರಿ ಅಡ್ಡಿಯಿಲ್ಲ. ಆದರೆ ಅವರಿಗೆ ನೋವನ್ನು ಮಾತ್ರ…
ಐತಿಹಾಸಿಕ ಸ್ಥಳಗಳ ರಕ್ಷಣೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿ ಈ ವಿಷಯಗಳಲ್ಲಿ ನಮ್ಮ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ರಾಜಧಾನಿ ಬೆಂಗಳೂರಿನ ಸನಿಹದ ಕೆಲ ಸ್ಥಳಗಳೇ ಸಾಕ್ಷಿ. ಈ ಸ್ಥಳಗಳೆಲ್ಲ ಬೆಂಗಳೂರಿನಿಂದ ಕೇವಲ…
ಸತತ ಸೋಲಿನಿಂದ ಕಂಗೆಟ್ಟರೂ ಶಿವರಾಜ್ ಹಾಕ್ಕೊಂಡು ಚಿತ್ರ್ ತೆಗೆದ್ರು ಮತ್ತೆ ಸೋತ್ರು ನಿದ್ದೆ ಗುಳಿಗೆನುಂಗಿದ್ರು ಈಗ ಚಿತ್ರರಂಗದ ಗಣ್ಯರು ನೆರವಿಗೆ ಹೋಗಿದ್ದಾರಂತೆ. ಶಿವಣ್ಣ ಹೋಗಿ ಧೈರ್ಯ ತುಂಬಿದ್ರಂತೆ. ಇದು ಸುದ್ದಿಮಾಧ್ಯಮದಲ್ಲಿ ಈಗಾಗಲೇ…
ಒಂದು ದಿನ,ಯಾರೋ..ದೂರ ನಿಂತುಹತ್ತಿರಕ್ಕೆ ಒಂದು ಕ್ಷಣ ಬಂದುಪಿಸು ಮಾತಿನಲ್ಲಿಹೇಳಿಬಿಡುತ್ತಾರೆ,ಜೀವನವಿಡೀ ಕೇಳಬೇಕೆಂದುಬಯಸಿ ಕಾದಿದ್ದ ಆ ಮಾತು! :)ಆ ಯಾರೋ ಮತ್ತು ಆ ಮಾತುಬದುಕಿನಲ್ಲಿ ಯಾವಾಗಲೂನೆನಪಿಡುವ…