March 2010

  • March 15, 2010
    ಬರಹ: keerthi2kiran
    ಯಾವುದಾದರೂ ವೆಬ್ ಸೈಟ್ ಮೂಲಕ ಕನ್ನಡ ಪುಸ್ತಕಗಳನ್ನು ಕೊಳ್ಳಲು ಸಾಧ್ಯವೇ? ನಿಮಗೆ ಗೊತ್ತಿದ್ದಲ್ಲಿ ದಯವಿಟ್ಟು ತಿಳಿಸಿ. ಕೀರ್ತಿ.
  • March 15, 2010
    ಬರಹ: asuhegde
    ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ. ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ. ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ.
  • March 15, 2010
    ಬರಹ: asuhegde
      "ಬ್ರಹ್ಮಚರ್ಯ ಎನ್ನುವುದು ವಾಸ್ತವಿಕ ಮಿಥ್ಯನಿತ್ಯಾನಂದನ ಮಾತಿನಲ್ಲೂ ಇದೆ ಸ್ವಲ್ಪ ಸತ್ಯ" ಹೀಗೆಂದು ವಾದಿಸುವ ಬಂಧುಗಳಿಗೆ ಕಿವಿಯಾದೆಸ್ವಾಮಿಯನು ಬೆಂಬಲಿಸುತಿರುವುದಕೆ ದಂಗಾದೆ ಬ್ರಹ್ಮಚರ್ಯ ಕಡ್ಡಾಯ ಅಲ್ಲ ಅನ್ನುವುದೂ ಸರಿಆದರೆ ನಿತ್ಯಾನಂದ…
  • March 15, 2010
    ಬರಹ: msprasad
    ಇತ್ತೀಚಿಗೆ ಒಂದೇ ಪ್ರಶ್ನೆಯನ್ನು ನಾನು ನನ್ನಲ್ಲೇ ಪದೇ ಪದೇ ಕೇಳಿಕೊಳ್ಳುತ್ತೇನೆ....."ನಾವು ಸುರಕ್ಷಿತವಾಗಿ ಇದೀವಾ?" ಎಂದು. ಈಗ್ಗೆ ಸುಮಾರು ಒಂದು ದಶಕದ ಈಚೆಗೆ ಭದ್ರತೆ, ಸುರಕ್ಷತೆ ಎನ್ನುವುದು ಜೀವನಕ್ಕೆ ಊಟ, ವಸತಿ, ಬಟ್ಟೆಯಷ್ಟೇ…
  • March 15, 2010
    ಬರಹ: ishwar.shastri
    ಊಟವನ್ನು ಬಡಿಸುವ ಪದ್ದತಿಯ ಬಗ್ಗೆ ಇರುವ ಬೇರೆ ಬೆರೆ ಪ್ರಕಾರದ ಅನುಭವಗಳು ನನಗೆ ಆಗಿವೆ. ಅವುಗಳಲ್ಲಿ ನೆನಪದ್ದಷ್ಟು ಇಲ್ಲಿ ಬರೆಯುತ್ತೇನೆ.   ನಮ್ಮ ತಂಗಿಯ ಮದುವೆ ಸಂಧರ್ಭ. ಭಾವ ಬಯಲುಸೀಮೆಯಲ್ಲಿ ಸೇವೆಯಲ್ಲಿದ್ದ. ಒಂದು ಪಂಕ್ತಿ ತುಂಬಾ…
  • March 15, 2010
    ಬರಹ: sharathc08
    ಸ್ಲಂನಲ್ಲಿ  ಕನ್ನಡ ಲಿನಕ್ಸ್ ಬಿಡುಗಡೆ  ಗೋಡೆಯ ಈಚೆ  ಹೊಸ ಗುರುಪನಪಾಳ್ಯ  ಸ್ಲಂ. ಗೋಡೆಯ ಆಚೆ ಜಗತ್ತಿನ ಅತಿ ದೊಡ್ಡ ಕಂಪ್ಯೂಟರ್ ಕಂಪನಿ - ಐಬಿಎಂ. ಆದರೆ ಕನ್ನಡ ಲಿನಕ್ಸ್ ಸಾಫ್ಟ್ ವೇರ್ ಬಿಡುಗಡೆ  ಈಚೆ ಸ್ಲಂನ ಅಂಬೇಡಕರ ಸಮುದಾಯ ಕಂಪ್ಯೂಟರ್…
  • March 15, 2010
    ಬರಹ: devaru.rbhat
    ಗಿರಿ ಶಿಖರಗಳ ಸಾಲು ಸಾಲು, ಕಾನನದಲ್ಲಿ ಹಳ್ಳ ಕೊಳ್ಳಗಳು, ಜುಳು ಜುಳು ಹರಿಯುವ ನೀರಿನ ತೊರೆಗಳು, ಪುಟ್ಟ ಪುಟ್ಟ ಜಲಪಾತಗಳು, ತಂಪಾದ ಸ್ವಚ್ಛಂದ ಗಾಳಿ, ಹಕ್ಕಿ ಗಳ ಚಿಲಿಪಿಲಿ ನಾದ, ಅಲ್ಲೊಂದು ಇಲ್ಲೊಂದು ಒಂಟಿ ಮನೆಗಳು, ಹಾವಿನಂತೆ…
  • March 15, 2010
    ಬರಹ: harishv
    ಸುದರ್ಶನ ಕ್ರಿಯಾ (ಆರ್ಟ್ ಆಫ್ ಲಿವಿಂಗ್): ಮಾರ್ಚ್ ೧೨,೧೩,೧೪ ಬನಶಂಕರಿಯ ಮಂಜುನಾಥ ದೇವಸ್ಥಾನದಲ್ಲಿ ಆರ್ಟ್ ಆಫ್ ಲಿವಿಂಗ್ ನವರ ಬೇಸಿಕ್ ಕೋರ್ಸ್ ನಡೆಯಿತು. ನನ್ನ ಅನುಭವಗಳು: ಮಾರ್ಚ್ ೧೨: ಬೆಳಿಗ್ಗೆ ೬ ಗಂಟೆಗೆ ಶುರು ಆಗಬೇಕಿತ್ತು. ನನಗೆ…
  • March 15, 2010
    ಬರಹ: veeravenki
    ನಮ್ಮ ಬಾಳಿಗೆ ಪ್ರೀತಿ ದೀವಿಗೆ ಕೊಟ್ಟ ದೇವರಿಗೆ ಹೇಳೋಣ ವಂದನೆ ಒಲವ ಹಾದಿಗೆ ಪ್ರೇಮ ಬಳ್ಳಿಗೆ ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ ನಿನ್ನ ಕಣ್ಣನು ಕಂಡು ಕರಗಿದೆ ನಿನ್ನ ಕಣ್ಣಲೆ ನಾನು ನೆಲೆಸಿದೆ ನೀನು ಎದುರಿದ್ದರೆ ನನಗೇನು ಬೇಡವೆನಿನ್ನ…
  • March 15, 2010
    ಬರಹ: h.a.shastry
      ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.  ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ಕವನ ’ಯುಗಾದಿ’ ತರುವುದು ಹೊಸ ಹರುಷ.  ಯುಗಾದಿಯೊಡನೆ ಎಪ್ಪತ್ತೆಂಟು ವಸಂತಗಳ…
  • March 15, 2010
    ಬರಹ: venkatesh
    ನಮ್ಮೆಲ್ಲ ಸಂಪದೀಯ ಗೆಳೆಯರಿಗೂ  ಮತ್ತು ಬೇರೆ ಎಲ್ಲ ವಲಯಗಳಲ್ಲಿ ನನ್ನೊಡನೆ ಸ್ಪಂದಿಸುತ್ತಿರುವ ಎಲ್ಲಾ ಗೆಳೆಯ, ಗೆಳತಿಯರಿಗೆಲ್ಲಾ ’ವಿಕೃತಿನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.”  ನಮ್ಮೆಲ್ಲರ ಮನೋಕಾಮನೆಗಳನ್ನು ಪೂರ್ತಿಮಾಡಲು ನಮಗೆ ಹುರುಪು,…
  • March 14, 2010
    ಬರಹ: payanigasatya
              ನವ್ಯ ಚಿತ್ರಕಲೆ, modern art ಬಗ್ಗೆ ಒಂದು ತಮಾಷೆಯ ಮಾತಿದೆ. ಒಂದು ನವ್ಯ ಚಿತ್ರ ತಯಾರಾಗುವ ಹಂತದಲ್ಲಿದ್ದಾಗ ಇಬ್ಬರು ಆ ಚಿತ್ರವನ್ನು ಅರ್ಥಮಾಡಿಕೊಳ್ಳಬಲ್ಲರು. ಒಬ್ಬ ಚಿತ್ರಬರೆಯುತ್ತಿರುವ ಕಲಾವಿದ. ಇನ್ನೊಬ್ಬ ಸರ್ವಶಕ್ತ,…
  • March 14, 2010
    ಬರಹ: siddharam
                               ಶೀಘ್ರಲಿಪಿ ಎಂದರೇನೆಂದೇ ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ವಿದ್ಯಾರ್ಥಿಗಳಿಗಂತೂ ಅದು ಹೊಸ ಶಬ್ದ. ಇಂಗ್ಲೀಷ್‌ನಲ್ಲಿ ಇದನ್ನು ಶಾರ್ಟಹ್ಯಾಂಡ ಎಂದು ಕರೆಯುತ್ತಾರೆ. ಮೌಖಿಕವಾಗಿ ಹೇಳುವುದನ್ನು ಶೀಘ್ರವಾಗಿ ಲಿಪಿ…
  • March 14, 2010
    ಬರಹ: shivagadag
    ಇವತ್ತು (14-3-2010) ಬೆಳಿಗ್ಗೆ 8.೦೦ ಕ್ಕೆ ಎದ್ದೆ. (ಹಿಂದಿನ ಎರಡು ರಾತ್ರಿಗಳಲ್ಲಿ ಸೊಳ್ಳೆಗಳಿಗೆ ರಕ್ತದಾನ ಮಾಡುವ ಕಾರ್ಯಕ್ರಮದಲ್ಲಿ ನಿದ್ದೆಗೆಟ್ಟಿದ್ದರಿಂದ ಇವತ್ತು ಲೇಟಾಗಿ ಎದ್ದೆ.. ದೊಡ್ಡವರು ಫ್ರೀ ಉಪದೇಶ ನೀಡುವ ಪ್ರಮೇಯವಿಲ್ಲ.)…
  • March 14, 2010
    ಬರಹ: ಶ್ರೀಕಾಂತ ರಾವ್
      2004ರಲ್ಲಿ ಮೊದಲ ಸಲ ’ನಾಗರಹೊಳೆ’ಗೆ ಹೋಗಿಬಂದ ನಂತರ ಎಲ್ಲರೂ ಕೇಳುತ್ತಿದ್ದದ್ದು ಯಾವ ಪ್ರಾಣಿ, ಪಕ್ಷಿ, ಮರ, ಕೀಟ ನೋಡಿ ಗುರುತಿಸಿದಿರಿ ಎಂದು. ನಾನು ಒಂದೊಂದಾಗಿ ಪಟ್ಟಿಮಾಡತೊಡಗಿದೆ. ಆನೆ, ಸೀಳುನಾಯಿ, ಕಾಮಳ್ಳಿ.........ಮತ್ತು…
  • March 13, 2010
    ಬರಹ: sprasad
    ತಂತ್ರಾಂಶವನ್ನು ಮಾರಾಟ ಮಾಡುವ ಕಂಪನಿಗೆ ಹಣ ತೆತ್ತು ಲೈಸೆನ್ಸನ್ನು ಖರೀದಿಸಬೇಕೊ ಅಥವ ಅವರಿಗೆ ತಿಳಿಯದಂತೆ ಕದ್ದು ಅವರ ತಂತ್ರಾಂಶವನ್ನು ಬಳಸಬೇಕೊ (ಅಂದರೆ ಪೈರೆಸಿಗೆ ಮೊರೆಹೋಗುವಿಕೆ) ಎಂಬ ಗೊಂದಲದಲ್ಲಿರುವವರಿಗೆ ಮುಕ್ತ ಆಕರ ತಂತ್ರಾಂಶವು…
  • March 13, 2010
    ಬರಹ: devaru.rbhat
    ಸಾಧಕರು, ಸಂತರು, ಮಾಂತ್ರಿಕರು, ಅಘೋರಿಗಳದೇ ಇತ್ತೀಚೆಗೆ ಮಾಧ್ಯಮಗಳ ಮುಖ್ಯ ಬಂಡವಾಳವಾದಂತಿದೆ. ಹಾಗೆ ನಿನ್ನೆ (೧೨-೦೩-೨೦೧೦) ರಾತ್ರಿ ನಮ್ಮ ಮನೆಯ ತರಕಾರಿ ಬುಟ್ಟಿಯಲ್ಲೊಂದು ಹಸ್ತದಂತಹ ಆಕಾರವನ್ನು ಕಂಡಾಗ   ಹಿಂದೆ ನಾವು ಚಿಕ್ಕವರಿರುವಾಗ …
  • March 13, 2010
    ಬರಹ: BRS
    ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಹಣವನ್ನು ಆಯಾಯ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಆದರೆ ಸ್ವತಃ ರಾಜ್ಯದ ಮುಖ್ಯಮಂತ್ರಿಯೇ ತಮ್ಮ ಪಕ್ಷದ ಶಾಸಕರಿಗೆ ಪತ್ರ ಬರೆದು ಪ್ರತಿ ಶಾಸಕರೂ ತಮ್ಮ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ತಲಾ…
  • March 13, 2010
    ಬರಹ: h.a.shastry
      ಇಂದಲ್ಲ ನಾಳೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ದೊರಕುವುದು ನಿಶ್ಚಿತ. ಆದರೆ ಈ ಮೀಸಲಾತಿಯು ನ್ಯಾಯಬದ್ಧವಾಗಿ ಬಳಕೆಯಾಗುತ್ತದೆಯೆಂಬ ಗ್ಯಾರಂಟಿ ಮಾತ್ರ ಇಲ್ಲ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಸೀಟುಗಳ…
  • March 13, 2010
    ಬರಹ: rashmi_pai
    ಅವನ ಗರ್ಲ್್ಫ್ರೆಂಡ್ ಅಪ್ರತಿಮ ಸುಂದರಿ. ನೋಡಿದ ಹುಡುಗರೆಲ್ಲಾ 'ವಾವ್!'ಅಂತ ಅನ್ನಲೇ ಬೇಕು.  ಎಲ್ಲಾ ಹುಡುಗರು ತನ್ನ ಹುಡುಗಿಯನ್ನೇ ನೋಡ್ತಾರೆ ಅಂತಾ ಅವನಿಗೂ ಗೊತ್ತು. ಅದಕ್ಕೆ ಯಾವಾಗಲೂ ಅವಳು ತನ್ನ ಜೊತೆ ಇದ್ದರೆ ಇತರ ಹುಡುಗರ ಮುಖವನ್ನೇ…