ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ.
ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ.
ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ.
"ಬ್ರಹ್ಮಚರ್ಯ ಎನ್ನುವುದು ವಾಸ್ತವಿಕ ಮಿಥ್ಯನಿತ್ಯಾನಂದನ ಮಾತಿನಲ್ಲೂ ಇದೆ ಸ್ವಲ್ಪ ಸತ್ಯ"
ಹೀಗೆಂದು ವಾದಿಸುವ ಬಂಧುಗಳಿಗೆ ಕಿವಿಯಾದೆಸ್ವಾಮಿಯನು ಬೆಂಬಲಿಸುತಿರುವುದಕೆ ದಂಗಾದೆ
ಬ್ರಹ್ಮಚರ್ಯ ಕಡ್ಡಾಯ ಅಲ್ಲ ಅನ್ನುವುದೂ ಸರಿಆದರೆ ನಿತ್ಯಾನಂದ…
ಇತ್ತೀಚಿಗೆ ಒಂದೇ ಪ್ರಶ್ನೆಯನ್ನು ನಾನು ನನ್ನಲ್ಲೇ ಪದೇ ಪದೇ ಕೇಳಿಕೊಳ್ಳುತ್ತೇನೆ....."ನಾವು ಸುರಕ್ಷಿತವಾಗಿ ಇದೀವಾ?" ಎಂದು. ಈಗ್ಗೆ ಸುಮಾರು ಒಂದು ದಶಕದ ಈಚೆಗೆ ಭದ್ರತೆ, ಸುರಕ್ಷತೆ ಎನ್ನುವುದು ಜೀವನಕ್ಕೆ ಊಟ, ವಸತಿ, ಬಟ್ಟೆಯಷ್ಟೇ…
ಊಟವನ್ನು ಬಡಿಸುವ ಪದ್ದತಿಯ ಬಗ್ಗೆ ಇರುವ ಬೇರೆ ಬೆರೆ ಪ್ರಕಾರದ ಅನುಭವಗಳು ನನಗೆ ಆಗಿವೆ. ಅವುಗಳಲ್ಲಿ ನೆನಪದ್ದಷ್ಟು ಇಲ್ಲಿ ಬರೆಯುತ್ತೇನೆ.
ನಮ್ಮ ತಂಗಿಯ ಮದುವೆ ಸಂಧರ್ಭ. ಭಾವ ಬಯಲುಸೀಮೆಯಲ್ಲಿ ಸೇವೆಯಲ್ಲಿದ್ದ. ಒಂದು ಪಂಕ್ತಿ ತುಂಬಾ…
ಸ್ಲಂನಲ್ಲಿ ಕನ್ನಡ ಲಿನಕ್ಸ್ ಬಿಡುಗಡೆ
ಗೋಡೆಯ ಈಚೆ ಹೊಸ ಗುರುಪನಪಾಳ್ಯ ಸ್ಲಂ. ಗೋಡೆಯ ಆಚೆ ಜಗತ್ತಿನ ಅತಿ ದೊಡ್ಡ ಕಂಪ್ಯೂಟರ್ ಕಂಪನಿ - ಐಬಿಎಂ. ಆದರೆ ಕನ್ನಡ ಲಿನಕ್ಸ್ ಸಾಫ್ಟ್ ವೇರ್ ಬಿಡುಗಡೆ ಈಚೆ ಸ್ಲಂನ ಅಂಬೇಡಕರ ಸಮುದಾಯ ಕಂಪ್ಯೂಟರ್…
ಗಿರಿ ಶಿಖರಗಳ ಸಾಲು ಸಾಲು, ಕಾನನದಲ್ಲಿ ಹಳ್ಳ ಕೊಳ್ಳಗಳು, ಜುಳು ಜುಳು ಹರಿಯುವ ನೀರಿನ ತೊರೆಗಳು, ಪುಟ್ಟ ಪುಟ್ಟ ಜಲಪಾತಗಳು, ತಂಪಾದ ಸ್ವಚ್ಛಂದ ಗಾಳಿ, ಹಕ್ಕಿ ಗಳ ಚಿಲಿಪಿಲಿ ನಾದ, ಅಲ್ಲೊಂದು ಇಲ್ಲೊಂದು ಒಂಟಿ ಮನೆಗಳು, ಹಾವಿನಂತೆ…
ಸುದರ್ಶನ ಕ್ರಿಯಾ (ಆರ್ಟ್ ಆಫ್ ಲಿವಿಂಗ್):
ಮಾರ್ಚ್ ೧೨,೧೩,೧೪ ಬನಶಂಕರಿಯ ಮಂಜುನಾಥ ದೇವಸ್ಥಾನದಲ್ಲಿ ಆರ್ಟ್ ಆಫ್ ಲಿವಿಂಗ್ ನವರ ಬೇಸಿಕ್ ಕೋರ್ಸ್ ನಡೆಯಿತು. ನನ್ನ ಅನುಭವಗಳು:
ಮಾರ್ಚ್ ೧೨: ಬೆಳಿಗ್ಗೆ ೬ ಗಂಟೆಗೆ ಶುರು ಆಗಬೇಕಿತ್ತು. ನನಗೆ…
ನಮ್ಮ ಬಾಳಿಗೆ ಪ್ರೀತಿ ದೀವಿಗೆ ಕೊಟ್ಟ ದೇವರಿಗೆ ಹೇಳೋಣ ವಂದನೆ ಒಲವ ಹಾದಿಗೆ ಪ್ರೇಮ ಬಳ್ಳಿಗೆ ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ ನಿನ್ನ ಕಣ್ಣನು ಕಂಡು ಕರಗಿದೆ ನಿನ್ನ ಕಣ್ಣಲೆ ನಾನು ನೆಲೆಸಿದೆ ನೀನು ಎದುರಿದ್ದರೆ ನನಗೇನು ಬೇಡವೆನಿನ್ನ…
ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ. ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ಕವನ ’ಯುಗಾದಿ’ ತರುವುದು ಹೊಸ ಹರುಷ. ಯುಗಾದಿಯೊಡನೆ ಎಪ್ಪತ್ತೆಂಟು ವಸಂತಗಳ…
ನಮ್ಮೆಲ್ಲ ಸಂಪದೀಯ ಗೆಳೆಯರಿಗೂ ಮತ್ತು ಬೇರೆ ಎಲ್ಲ ವಲಯಗಳಲ್ಲಿ ನನ್ನೊಡನೆ ಸ್ಪಂದಿಸುತ್ತಿರುವ ಎಲ್ಲಾ ಗೆಳೆಯ, ಗೆಳತಿಯರಿಗೆಲ್ಲಾ ’ವಿಕೃತಿನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.” ನಮ್ಮೆಲ್ಲರ ಮನೋಕಾಮನೆಗಳನ್ನು ಪೂರ್ತಿಮಾಡಲು ನಮಗೆ ಹುರುಪು,…
ನವ್ಯ ಚಿತ್ರಕಲೆ, modern art ಬಗ್ಗೆ ಒಂದು ತಮಾಷೆಯ ಮಾತಿದೆ. ಒಂದು ನವ್ಯ ಚಿತ್ರ ತಯಾರಾಗುವ ಹಂತದಲ್ಲಿದ್ದಾಗ ಇಬ್ಬರು ಆ ಚಿತ್ರವನ್ನು ಅರ್ಥಮಾಡಿಕೊಳ್ಳಬಲ್ಲರು. ಒಬ್ಬ ಚಿತ್ರಬರೆಯುತ್ತಿರುವ ಕಲಾವಿದ. ಇನ್ನೊಬ್ಬ ಸರ್ವಶಕ್ತ,…
ಶೀಘ್ರಲಿಪಿ ಎಂದರೇನೆಂದೇ ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ವಿದ್ಯಾರ್ಥಿಗಳಿಗಂತೂ ಅದು ಹೊಸ ಶಬ್ದ. ಇಂಗ್ಲೀಷ್ನಲ್ಲಿ ಇದನ್ನು ಶಾರ್ಟಹ್ಯಾಂಡ ಎಂದು ಕರೆಯುತ್ತಾರೆ. ಮೌಖಿಕವಾಗಿ ಹೇಳುವುದನ್ನು ಶೀಘ್ರವಾಗಿ ಲಿಪಿ…
ಇವತ್ತು (14-3-2010) ಬೆಳಿಗ್ಗೆ 8.೦೦ ಕ್ಕೆ ಎದ್ದೆ. (ಹಿಂದಿನ ಎರಡು ರಾತ್ರಿಗಳಲ್ಲಿ ಸೊಳ್ಳೆಗಳಿಗೆ ರಕ್ತದಾನ ಮಾಡುವ ಕಾರ್ಯಕ್ರಮದಲ್ಲಿ ನಿದ್ದೆಗೆಟ್ಟಿದ್ದರಿಂದ ಇವತ್ತು ಲೇಟಾಗಿ ಎದ್ದೆ.. ದೊಡ್ಡವರು ಫ್ರೀ ಉಪದೇಶ ನೀಡುವ ಪ್ರಮೇಯವಿಲ್ಲ.)…
2004ರಲ್ಲಿ ಮೊದಲ ಸಲ ’ನಾಗರಹೊಳೆ’ಗೆ ಹೋಗಿಬಂದ ನಂತರ ಎಲ್ಲರೂ ಕೇಳುತ್ತಿದ್ದದ್ದು ಯಾವ ಪ್ರಾಣಿ, ಪಕ್ಷಿ, ಮರ, ಕೀಟ ನೋಡಿ ಗುರುತಿಸಿದಿರಿ ಎಂದು. ನಾನು ಒಂದೊಂದಾಗಿ ಪಟ್ಟಿಮಾಡತೊಡಗಿದೆ. ಆನೆ, ಸೀಳುನಾಯಿ, ಕಾಮಳ್ಳಿ.........ಮತ್ತು…
ತಂತ್ರಾಂಶವನ್ನು ಮಾರಾಟ ಮಾಡುವ ಕಂಪನಿಗೆ ಹಣ ತೆತ್ತು ಲೈಸೆನ್ಸನ್ನು ಖರೀದಿಸಬೇಕೊ ಅಥವ ಅವರಿಗೆ ತಿಳಿಯದಂತೆ ಕದ್ದು ಅವರ ತಂತ್ರಾಂಶವನ್ನು ಬಳಸಬೇಕೊ (ಅಂದರೆ ಪೈರೆಸಿಗೆ ಮೊರೆಹೋಗುವಿಕೆ) ಎಂಬ ಗೊಂದಲದಲ್ಲಿರುವವರಿಗೆ ಮುಕ್ತ ಆಕರ ತಂತ್ರಾಂಶವು…
ಸಾಧಕರು, ಸಂತರು, ಮಾಂತ್ರಿಕರು, ಅಘೋರಿಗಳದೇ ಇತ್ತೀಚೆಗೆ ಮಾಧ್ಯಮಗಳ ಮುಖ್ಯ ಬಂಡವಾಳವಾದಂತಿದೆ. ಹಾಗೆ ನಿನ್ನೆ (೧೨-೦೩-೨೦೧೦) ರಾತ್ರಿ ನಮ್ಮ ಮನೆಯ ತರಕಾರಿ ಬುಟ್ಟಿಯಲ್ಲೊಂದು ಹಸ್ತದಂತಹ ಆಕಾರವನ್ನು ಕಂಡಾಗ ಹಿಂದೆ ನಾವು ಚಿಕ್ಕವರಿರುವಾಗ …
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಹಣವನ್ನು ಆಯಾಯ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಆದರೆ ಸ್ವತಃ ರಾಜ್ಯದ ಮುಖ್ಯಮಂತ್ರಿಯೇ ತಮ್ಮ ಪಕ್ಷದ ಶಾಸಕರಿಗೆ ಪತ್ರ ಬರೆದು ಪ್ರತಿ ಶಾಸಕರೂ ತಮ್ಮ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ತಲಾ…
ಇಂದಲ್ಲ ನಾಳೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ದೊರಕುವುದು ನಿಶ್ಚಿತ. ಆದರೆ ಈ ಮೀಸಲಾತಿಯು ನ್ಯಾಯಬದ್ಧವಾಗಿ ಬಳಕೆಯಾಗುತ್ತದೆಯೆಂಬ ಗ್ಯಾರಂಟಿ ಮಾತ್ರ ಇಲ್ಲ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಸೀಟುಗಳ…
ಅವನ ಗರ್ಲ್್ಫ್ರೆಂಡ್ ಅಪ್ರತಿಮ ಸುಂದರಿ. ನೋಡಿದ ಹುಡುಗರೆಲ್ಲಾ 'ವಾವ್!'ಅಂತ ಅನ್ನಲೇ ಬೇಕು.
ಎಲ್ಲಾ ಹುಡುಗರು ತನ್ನ ಹುಡುಗಿಯನ್ನೇ ನೋಡ್ತಾರೆ ಅಂತಾ ಅವನಿಗೂ ಗೊತ್ತು. ಅದಕ್ಕೆ ಯಾವಾಗಲೂ ಅವಳು ತನ್ನ ಜೊತೆ ಇದ್ದರೆ ಇತರ ಹುಡುಗರ ಮುಖವನ್ನೇ…