March 2010

  • March 17, 2010
    ಬರಹ: h.a.shastry
      ಜರ್ಮನಿಯಲ್ಲಿರುವ ಹಿರಿಯ ವಿದ್ವಾಂಸ ಬಿ.ಎ. ವಿವೇಕ ರೈ ಅವರು ಅಲ್ಲಿ ತಾವು ತಮ್ಮ ಕಿಟಕಿಯಿಂದ ಕಂಡ ಮಂಜಿನ ಚಿತ್ತಾರಗಳ ಮನೋಹರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಬ್ಲಾಗ್ ಮೂಲಕ ನಮಗೆ ತಲುಪಿಸಿದ್ದಾರೆ.  ನನ್ನ ತಂಗಿಯ ಮಗಳು…
  • March 17, 2010
    ಬರಹ: Harish Athreya
    ಯುಗಾದಿಯೆ೦ದರೆ...... ತಲೆ ಸ್ನಾನ ಹಣೆಯಲಿ ವಿಭೂತಿ ಕು೦ಕುಮ ಅಪರೂಪಕ್ಕೆ೦ಬ೦ತೆ ಪ೦ಚೆ ಶಲ್ಯ ಪ೦ಚಾ೦ಗ ಶ್ರವಣ ನನ್ನ ಆದಾಯ , ಕ೦ದಾಯ ಆರೋಗ್ಯ, ವ್ಯಯ   ಯುಗಾದಿಯೆ೦ದರೆ...... ಒ೦ದಿಷ್ಟು ಹೋಳಿಗೆ ಒ೦ದಿಷ್ಟು ನಗು ಒ೦ದಿಷ್ಟು ನೆನಪು ಹೊಸ ವರ್ಷದ೦ದೂ…
  • March 17, 2010
    ಬರಹ: asuhegde
      ಚಾಂದ್ರಮಾನ ಸೌರಮಾನವೆಂಬ ಈ ಭೇದಭಾವವೇಕೆ ನಾವು ಹಿಂದುಗಳು ಒಂದೇ ಮಾನದವರಾಗಬಾರದೇಕೆ    ನೆರೆಯ ಮನೆಯಲ್ಲಿ ಯುಗಾದಿ ಆಚರಣೆ ನಡೆಯುತ್ತಿರಲು ಪಕ್ಕದ ಮನೆಯ ಮಕ್ಕಳೇಕೆ ಕಾಯಬೇಕೊಂದು ತಿಂಗಳು   ಇಡೀ ನಾಡು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿ…
  • March 17, 2010
    ಬರಹ: venkatesh
    ಬಾಲಾಜಿಮಂದಿರಕ್ಕೆ ಸ್ವಾಗತನೀಡುವ ಮಹಾದ್ವಾರ... ರಾಜಗೋಪುರ. ಪುಣೆಯ ಬಳಿಯ ನಾರಾಯಣ್ ಪುರ್ ದ,  ’ಕೇತ್ಕಾವಳೆ” ಎಂಬ ಊರಿನಲ್ಲಿ ತಿರುಪತಿ ಮಹಾಸ್ಥಾನದಲ್ಲಿನ ವೆಂಕಟೇಶ್ವರ ಸ್ವಾಮಿಯನ್ನೇ ಹೋಲುವ ಬಾಲಾಜಿಮಂದಿರವೊಂದು ಭಕ್ತಜನರ ಮನೋಕಾಮನೆಗಳನ್ನು…
  • March 16, 2010
    ಬರಹ: ramvani
    "ಮತ್ತೆ ಬ೦ದಿದೆ ಯುಗಾದಿ, ಮತ್ತದೇ ಬಾಳ ಹಾದಿಯಲ್ಲಿ;ಸ್ವೀಕರಿಸುವುದಷ್ಟೆ ನಮ್ಮ ಕೆಲಸ,ನೋವೋ, ನಲಿವೋ, ಅಳುವೋ, ನಗುವೋಅದುವೆ ಸ೦ವತ್ಸರದ ರಸದೌತಣ" ಭಾರತದಲಿ ಯುಗಾದಿ ನವ ಹರುಷವ ತರುವ ನವೋಲ್ಲಾಸದ ಹಬ್ಬ. ಕರ್ನಾಟಕ,  ಆಂಧ್ರ, ಮಹಾರಾಷ್ಟ್ರಗಳಲ್ಲಿ…
  • March 16, 2010
    ಬರಹ: n.nagaraja she…
    ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ   "ಜೀವನದ ಪ್ರೀತಿಯನ್ನು ಹಂಚಿಕೊಂಡು,   ಬದುಕಿನ ಹಸಿರು ಉಳಿಸಿಕೊಳ್ಳಲು,   ಸಮಾನ, ಸಹಬಾಳ್ವೆ…
  • March 16, 2010
    ಬರಹ: n.nagaraja she…
    ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ "ಜೀವನದ ಪ್ರೀತಿಯನ್ನು ಹಂಚಿಕೊಂಡು, ಬದುಕಿನ ಹಸಿರು ಉಳಿಸಿಕೊಳ್ಳಲು, ಸಮಾನ, ಸಹಬಾಳ್ವೆ…
  • March 16, 2010
    ಬರಹ: savithru
    http://sampada.net/blog/savithru/19/04/2010/24919 ನಲ್ಲಿ "ಭಾಷೆ ಅನ್ನುವುದು ದೈವ ಮೂಲದಿಂದ ಹುಟ್ಟಿದ್ದಲ್ಲ, ಬದಲಿಗೆ ಮನುಷ್ಯನ ಪ್ರಯತ್ನದಿಂದ ಬಂದದ್ದು ಅಂತ ಮೊದಲು ಪ್ರತಿಪಾದಿಸಿದವನು ಯಾರು?"  ಅನ್ನೋ ಪ್ರಶ್ನೆ ಕೇಳಿದ್ದೆ. ಅದಕ್ಕೆ…
  • March 16, 2010
    ಬರಹ: Tejaswi_ac
    ಸವಲತ್ತಿನ ಜೀವನನಮ್ಮ  ಕನಸಿಗೂ ಎಟುಕದ ಜೀವನವಿದು ನನಸಿನಲ್ಲೇ ಸಿಕ್ಕಿದೆಯಲ್ಲ ನಿಜವೇ ಇದು  ಕನಸಿನಲ್ಲೂ ಈ ತರಹ ಕನಸು ಕಂಡಿರಲಿಲ್ಲ ಮಹಾರಾಜನು ಇಂತಹ ಜೀವನ ಸವಿದಿರಲಿಲ್ಲ  ಸುಖದಿ ಓಡಾಡಲು ಆಡಂಬರ ವಾಹನಗಳ ಕಾಲ  ದೂರದಿ ಮಾತಾಡಲು ದೂರವಾಣಿಯ ಜಾಲ …
  • March 16, 2010
    ಬರಹ: umeshhubliwala
     ನಿನ್ನೆ ಟಿವಿಯಲ್ಲಿ ಮಾಯಾವತಿ ನೋಟುಗಳ ಮಾಲೆ ಧರಿಸಿದ್ದನ್ನು ನೋಡಿದಾಗಿಂದಈ ಯುಗಾದಿಯ ಸಂಭ್ರಮಕ್ಕೆ ಮಂಕುಬಡಿದಿದೆ. ಇದು ನಮ್ಮ ಸೋಲು ಅಂತಲೇ ನಾ ಅಂದುಕೊಳ್ಳೋದು ಯಾಕೆಂದರೆಮಾಯಾವತಿ ಅಂತಹವರನ್ನು ಆರಿಸಿ ತಂದಿರೋದು ನಾವಲ್ಲವೆ..,ನಮ್ಮ ಈ ಮಂಪರು…
  • March 16, 2010
    ಬರಹ: ASHOKKUMAR
    ಐ-ಫೋನಿನಲ್ಲಿ ಸೌರಶಕ್ತಿ ಸೈ!
  • March 16, 2010
    ಬರಹ: h.a.shastry
      ಸಂಸ್ಕೃತಿಯೆಂಬುದು ಮನಸ್ಸಿನ ಸಂಸ್ಕಾರಕ್ಕೆ ಸಂಬಂಧಪಟ್ಟದ್ದು. ಸನಾತನ ಕಾಲದಿಂದ ನಡೆದುಬಂದಿರುವ ನಮ್ಮ ಸಂಸ್ಕಾರಸಂಬಂಧಿ ಆಚರಣೆಗಳೇನಿವೆ, ಅವನ್ನು ನಾವು ಬಿಡತಕ್ಕದ್ದಲ್ಲ. ನಂನಮ್ಮ ಪಂಚಾಂಗದನುಸಾರವೇ ಹೊಸ ವರ್ಷದ ಆಚರಣೆ ಮಾಡುವುದೂ…
  • March 16, 2010
    ಬರಹ: venkatesh
    ಆಗಾಖಾನ್ ಪ್ಯಾಲೆಸ್ ಇಟಿಲಿದೇಶದ ಅಮೃತಶಿಲೆಯ ವಿನ್ಯಾಸದೊಂದಿಗೆ ತನ್ನನ್ನು ಗುರುತಿಸಿಕೊಂಡು ಶೋಭಿಸುತ್ತಿದೆ. ದೊಡ್ಡದೊಡ್ಡ ಕೊಠಡಿಗಳು, ದಿವಾನ್ ಖಾನಗಳು ಮತ್ತು ಹೊರಗಡೆ ಸುಂದರವಾದ ಉದ್ಯಾನವನ, ಮತ್ತು ಹಚ್ಚ ಹಸಿರಿನ ಹುಲ್ಲುಬೆಳೆಗಳೊಂದಿಗೆ…
  • March 16, 2010
    ಬರಹ: uday_itagi
    ಸ್ನೇಹಿತರೆ, ಭಾರತೀಯ ಇಂಗ್ಲೀಷ್ ಕವಿ ಗೀವ್ ಪಟೇಲ್ ಅಂಥಾ ಹೇಳಿಕೊಳ್ಳುವಂತ ಕವಿಯಲ್ಲವಾದರೂ ಅವನ ಈ ಕವಿತೆ ಬಹು ಚರ್ಚಿತ ಕವನಗಳಲ್ಲೊಂದು. ಏಕೆಂದರೆ ಇಲ್ಲಿ ಮರ ಕತ್ತರಿಸುವದು ಬರೀ ಮರವನ್ನಷ್ಟೇ ಕತ್ತರಿಸುವದಲ್ಲದೆ ಬೇರೆ ಬೇರೆ  ರೂಪಕಗಳೊಂದಿಗೆ…
  • March 15, 2010
    ಬರಹ: ramvani
    "ಮತ್ತೆ ಬ೦ದಿದೆ ಯುಗಾದಿ, ಮತ್ತದೇ ಬಾಳ ಹಾದಿಯಲ್ಲಿ;ಸ್ವೀಕರಿಸುವುದಷ್ಟೆ ನಮ್ಮ ಕೆಲಸ,ನೋವೋ, ನಲಿವೋ, ಅಳುವೋ, ನಗುವೋಅದುವೆ ಸ೦ವತ್ಸರದ ರಸದೌತಣ" ಭಾರತದಲಿ ಯುಗಾದಿ ನವ ಹರುಷವ ತರುವ ನವೋಲ್ಲಾಸದ ಹಬ್ಬ. ಕರ್ನಾಟಕ,  ಆಂಧ್ರ, ಮಹಾರಾಷ್ಟ್ರಗಳಲ್ಲಿ…
  • March 15, 2010
    ಬರಹ: bhalle
     ಅದೃಷ್ಟವಶಾತ್ ಬೆಳಿಗ್ಗೆ ಎದ್ದೆ !  ಸತ್ಯ ಕಣ್ರೀ. ನೆನ್ನೆ ಇದ್ದೋರು ಇವತ್ತಿಲ್ಲ. ಇವತ್ತಿರೋರು ನಾಳೆ ಇಲ್ಲ. ದುರಾದೃಷ್ಟವಶಾತ್ ಎಡ ಮಗ್ಗುಲಲ್ಲಿ ಎದ್ದೆ. ಅಲ್ಲ, ಬಲ ಮಗ್ಗುಲಲ್ಲಿ ಎದ್ದೇ ದಿನವೂ ಬಾಸ್ ಕೈಲಿ (ಬಾಯಲ್ಲಿ) ಉಗಿಸಿಕೊಳ್ಳೋದು…
  • March 15, 2010
    ಬರಹ: naasomeswara
        ಭಾರತ ಉಪಖಂಡದಲ್ಲಿ ವಾಸ ಮಾಡುವ ಜನರು ಮೂಲತಃ ಮಾತೃದೇವತೆಯ ಆರಾಧಕರಾಗಿದ್ದರು. ಆನಂತರ ವೇದಕಾಲದ ದೇವತೆಗಳು ಹಾಗೂ ಪುರಾಣದ ದೇವತೆಗಳು ಬಂದರು. ಹೊಸ ಹೊಸ ದೇವತೆಗಳು ಬಂದರೂ ಸಹಾ ಮಾತೃ ದೇವತೆಯ ಪ್ರಾಧಾನ್ಯತೆ ಕಡಿಮೆಯಾಗಲಿಲ್ಲ. ಮಾತೃದೇವತೆಯು…
  • March 15, 2010
    ಬರಹ: modmani
    ಹೀಗೆ ಸುಮ್ಮನೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಡೇವಿಡ್ ಜೆ ಶ್ವಾರ್ಜ್ ಬರೆದ "Magic of thinking big" ಪುಸ್ತಕ ಕಣ್ಣಿಗೆ ಬಿದ್ದಿತು. ಇಂಗ್ಲಿಷಿನಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಬಗ್ಗೆ ಸಹಸ್ರ ಸಹಸ್ರ ಪುಸ್ತಕಗಳು ಸಿಗುತ್ತವೆ…
  • March 15, 2010
    ಬರಹ: Shamala
    ನಿನ್ನೆ ರಾತ್ರಿ ಊಟಕ್ಕೆಂದು ನನ್ನನ್ನು ಈ ಮನೆಯಾಕೆ  ಆರಿಸಿಕೊಂಡಾಗ, ನಾನು ಸ್ವಲ್ಪ ಬೀಗಿದ್ದೆ... ಅನೇಕ ದಿನಗಳಿಂದ, ಒಡತಿಯ ಪ್ರೀತಿಗೆ ಪಾತ್ರನಾಗದೆ, ಮುಚ್ಚಿಟ್ಟ ಡಬ್ಬಿಯಲ್ಲೇ ಕುಳಿತು... ಹೊಚ್ಚ ಹೊಸ ಗಾಳಿಯನ್ನೂ ಸವಿಯದೆ ಕಂಗಾಲಾಗಿದ್ದೆ....…
  • March 15, 2010
    ಬರಹ: savithru
    http://prajavaniepaper. com/pdf/2010/03/14/20100314a_007100004.pdf   ದೇವನೂರ ಮಹಾದೇವರ ಈ ಬರಹ ನನಗೆ ಇಷ್ಟವಾಯ್ತು.   ಇದರ ಬಗ್ಗೆ ವಿಸ್ತಾರವಾಗಿ ಬರೀಬೇಕು ಅನ್ನುಸ್ತ ಇದ್ರೂ ಸಮಯ ತಾಳ್ಮೆಯ ಕೊರತೆ ಯಿಂದ ಆಗ್ತಾ ಇಲ್ಲ. ಮುಂದೆ…