ಜರ್ಮನಿಯಲ್ಲಿರುವ ಹಿರಿಯ ವಿದ್ವಾಂಸ ಬಿ.ಎ. ವಿವೇಕ ರೈ ಅವರು ಅಲ್ಲಿ ತಾವು ತಮ್ಮ ಕಿಟಕಿಯಿಂದ ಕಂಡ ಮಂಜಿನ ಚಿತ್ತಾರಗಳ ಮನೋಹರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಬ್ಲಾಗ್ ಮೂಲಕ ನಮಗೆ ತಲುಪಿಸಿದ್ದಾರೆ. ನನ್ನ ತಂಗಿಯ ಮಗಳು…
ಯುಗಾದಿಯೆ೦ದರೆ......
ತಲೆ ಸ್ನಾನ
ಹಣೆಯಲಿ ವಿಭೂತಿ ಕು೦ಕುಮ
ಅಪರೂಪಕ್ಕೆ೦ಬ೦ತೆ ಪ೦ಚೆ ಶಲ್ಯ
ಪ೦ಚಾ೦ಗ ಶ್ರವಣ
ನನ್ನ ಆದಾಯ , ಕ೦ದಾಯ
ಆರೋಗ್ಯ, ವ್ಯಯ
ಯುಗಾದಿಯೆ೦ದರೆ......
ಒ೦ದಿಷ್ಟು ಹೋಳಿಗೆ
ಒ೦ದಿಷ್ಟು ನಗು
ಒ೦ದಿಷ್ಟು ನೆನಪು
ಹೊಸ ವರ್ಷದ೦ದೂ…
ಚಾಂದ್ರಮಾನ ಸೌರಮಾನವೆಂಬ ಈ ಭೇದಭಾವವೇಕೆ
ನಾವು ಹಿಂದುಗಳು ಒಂದೇ ಮಾನದವರಾಗಬಾರದೇಕೆ
ನೆರೆಯ ಮನೆಯಲ್ಲಿ ಯುಗಾದಿ ಆಚರಣೆ ನಡೆಯುತ್ತಿರಲು
ಪಕ್ಕದ ಮನೆಯ ಮಕ್ಕಳೇಕೆ ಕಾಯಬೇಕೊಂದು ತಿಂಗಳು
ಇಡೀ ನಾಡು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿ…
ಬಾಲಾಜಿಮಂದಿರಕ್ಕೆ ಸ್ವಾಗತನೀಡುವ ಮಹಾದ್ವಾರ...
ರಾಜಗೋಪುರ.
ಪುಣೆಯ ಬಳಿಯ ನಾರಾಯಣ್ ಪುರ್ ದ, ’ಕೇತ್ಕಾವಳೆ” ಎಂಬ ಊರಿನಲ್ಲಿ ತಿರುಪತಿ ಮಹಾಸ್ಥಾನದಲ್ಲಿನ ವೆಂಕಟೇಶ್ವರ ಸ್ವಾಮಿಯನ್ನೇ ಹೋಲುವ ಬಾಲಾಜಿಮಂದಿರವೊಂದು ಭಕ್ತಜನರ ಮನೋಕಾಮನೆಗಳನ್ನು…
ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ
"ಜೀವನದ ಪ್ರೀತಿಯನ್ನು ಹಂಚಿಕೊಂಡು,
ಬದುಕಿನ ಹಸಿರು ಉಳಿಸಿಕೊಳ್ಳಲು,
ಸಮಾನ, ಸಹಬಾಳ್ವೆ…
ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ
"ಜೀವನದ ಪ್ರೀತಿಯನ್ನು ಹಂಚಿಕೊಂಡು,
ಬದುಕಿನ ಹಸಿರು ಉಳಿಸಿಕೊಳ್ಳಲು,
ಸಮಾನ, ಸಹಬಾಳ್ವೆ…
http://sampada.net/blog/savithru/19/04/2010/24919 ನಲ್ಲಿ "ಭಾಷೆ ಅನ್ನುವುದು ದೈವ ಮೂಲದಿಂದ ಹುಟ್ಟಿದ್ದಲ್ಲ, ಬದಲಿಗೆ ಮನುಷ್ಯನ ಪ್ರಯತ್ನದಿಂದ ಬಂದದ್ದು ಅಂತ ಮೊದಲು ಪ್ರತಿಪಾದಿಸಿದವನು ಯಾರು?"
ಅನ್ನೋ ಪ್ರಶ್ನೆ ಕೇಳಿದ್ದೆ. ಅದಕ್ಕೆ…
ಸವಲತ್ತಿನ ಜೀವನನಮ್ಮ ಕನಸಿಗೂ ಎಟುಕದ ಜೀವನವಿದು ನನಸಿನಲ್ಲೇ ಸಿಕ್ಕಿದೆಯಲ್ಲ ನಿಜವೇ ಇದು ಕನಸಿನಲ್ಲೂ ಈ ತರಹ ಕನಸು ಕಂಡಿರಲಿಲ್ಲ ಮಹಾರಾಜನು ಇಂತಹ ಜೀವನ ಸವಿದಿರಲಿಲ್ಲ ಸುಖದಿ ಓಡಾಡಲು ಆಡಂಬರ ವಾಹನಗಳ ಕಾಲ ದೂರದಿ ಮಾತಾಡಲು ದೂರವಾಣಿಯ ಜಾಲ …
ಸಂಸ್ಕೃತಿಯೆಂಬುದು ಮನಸ್ಸಿನ ಸಂಸ್ಕಾರಕ್ಕೆ ಸಂಬಂಧಪಟ್ಟದ್ದು. ಸನಾತನ ಕಾಲದಿಂದ ನಡೆದುಬಂದಿರುವ ನಮ್ಮ ಸಂಸ್ಕಾರಸಂಬಂಧಿ ಆಚರಣೆಗಳೇನಿವೆ, ಅವನ್ನು ನಾವು ಬಿಡತಕ್ಕದ್ದಲ್ಲ. ನಂನಮ್ಮ ಪಂಚಾಂಗದನುಸಾರವೇ ಹೊಸ ವರ್ಷದ ಆಚರಣೆ ಮಾಡುವುದೂ…
ಆಗಾಖಾನ್ ಪ್ಯಾಲೆಸ್ ಇಟಿಲಿದೇಶದ ಅಮೃತಶಿಲೆಯ ವಿನ್ಯಾಸದೊಂದಿಗೆ ತನ್ನನ್ನು ಗುರುತಿಸಿಕೊಂಡು ಶೋಭಿಸುತ್ತಿದೆ. ದೊಡ್ಡದೊಡ್ಡ ಕೊಠಡಿಗಳು, ದಿವಾನ್ ಖಾನಗಳು ಮತ್ತು ಹೊರಗಡೆ ಸುಂದರವಾದ ಉದ್ಯಾನವನ, ಮತ್ತು ಹಚ್ಚ ಹಸಿರಿನ ಹುಲ್ಲುಬೆಳೆಗಳೊಂದಿಗೆ…
ಸ್ನೇಹಿತರೆ,
ಭಾರತೀಯ ಇಂಗ್ಲೀಷ್ ಕವಿ ಗೀವ್ ಪಟೇಲ್ ಅಂಥಾ ಹೇಳಿಕೊಳ್ಳುವಂತ ಕವಿಯಲ್ಲವಾದರೂ ಅವನ ಈ ಕವಿತೆ ಬಹು ಚರ್ಚಿತ ಕವನಗಳಲ್ಲೊಂದು. ಏಕೆಂದರೆ ಇಲ್ಲಿ ಮರ ಕತ್ತರಿಸುವದು ಬರೀ ಮರವನ್ನಷ್ಟೇ ಕತ್ತರಿಸುವದಲ್ಲದೆ ಬೇರೆ ಬೇರೆ ರೂಪಕಗಳೊಂದಿಗೆ…
ಅದೃಷ್ಟವಶಾತ್ ಬೆಳಿಗ್ಗೆ ಎದ್ದೆ !
ಸತ್ಯ ಕಣ್ರೀ. ನೆನ್ನೆ ಇದ್ದೋರು ಇವತ್ತಿಲ್ಲ. ಇವತ್ತಿರೋರು ನಾಳೆ ಇಲ್ಲ. ದುರಾದೃಷ್ಟವಶಾತ್ ಎಡ ಮಗ್ಗುಲಲ್ಲಿ ಎದ್ದೆ. ಅಲ್ಲ, ಬಲ ಮಗ್ಗುಲಲ್ಲಿ ಎದ್ದೇ ದಿನವೂ ಬಾಸ್ ಕೈಲಿ (ಬಾಯಲ್ಲಿ) ಉಗಿಸಿಕೊಳ್ಳೋದು…
ಭಾರತ ಉಪಖಂಡದಲ್ಲಿ ವಾಸ ಮಾಡುವ ಜನರು ಮೂಲತಃ ಮಾತೃದೇವತೆಯ ಆರಾಧಕರಾಗಿದ್ದರು. ಆನಂತರ ವೇದಕಾಲದ ದೇವತೆಗಳು ಹಾಗೂ ಪುರಾಣದ ದೇವತೆಗಳು ಬಂದರು. ಹೊಸ ಹೊಸ ದೇವತೆಗಳು ಬಂದರೂ ಸಹಾ ಮಾತೃ ದೇವತೆಯ ಪ್ರಾಧಾನ್ಯತೆ ಕಡಿಮೆಯಾಗಲಿಲ್ಲ. ಮಾತೃದೇವತೆಯು…
ಹೀಗೆ ಸುಮ್ಮನೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಡೇವಿಡ್ ಜೆ ಶ್ವಾರ್ಜ್ ಬರೆದ "Magic of thinking big" ಪುಸ್ತಕ ಕಣ್ಣಿಗೆ ಬಿದ್ದಿತು. ಇಂಗ್ಲಿಷಿನಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಬಗ್ಗೆ ಸಹಸ್ರ ಸಹಸ್ರ ಪುಸ್ತಕಗಳು ಸಿಗುತ್ತವೆ…
ನಿನ್ನೆ ರಾತ್ರಿ ಊಟಕ್ಕೆಂದು ನನ್ನನ್ನು ಈ ಮನೆಯಾಕೆ ಆರಿಸಿಕೊಂಡಾಗ, ನಾನು ಸ್ವಲ್ಪ ಬೀಗಿದ್ದೆ... ಅನೇಕ ದಿನಗಳಿಂದ, ಒಡತಿಯ ಪ್ರೀತಿಗೆ ಪಾತ್ರನಾಗದೆ, ಮುಚ್ಚಿಟ್ಟ ಡಬ್ಬಿಯಲ್ಲೇ ಕುಳಿತು... ಹೊಚ್ಚ ಹೊಸ ಗಾಳಿಯನ್ನೂ ಸವಿಯದೆ ಕಂಗಾಲಾಗಿದ್ದೆ....…
http://prajavaniepaper. com/pdf/2010/03/14/20100314a_007100004.pdf
ದೇವನೂರ ಮಹಾದೇವರ ಈ ಬರಹ ನನಗೆ ಇಷ್ಟವಾಯ್ತು.
ಇದರ ಬಗ್ಗೆ ವಿಸ್ತಾರವಾಗಿ ಬರೀಬೇಕು ಅನ್ನುಸ್ತ ಇದ್ರೂ ಸಮಯ ತಾಳ್ಮೆಯ ಕೊರತೆ ಯಿಂದ ಆಗ್ತಾ ಇಲ್ಲ. ಮುಂದೆ…