ನಾವು ಮಾರ್ಚ ತಿಂಗಳ ಮೊದಲವಾರ ಪುಣೆಗೆ ಹೋದಾಗ, ಕೋಟೆಮತ್ತು ಅರಮನೆಗಳ ದುರಸ್ತಿಕೆಲಸ ನಡೆಯುತ್ತಿತ್ತು.
ಶನಿವಾರ್ ವಾಡ ಕೋಟೆ ಒಳಭಾಗದಲ್ಲಿನ ಕಟ್ಟಡದ ಕೆಲವು ಅವಶೇಷಗಳು....
ಕೋಟೆಯ ಒಳಭಾಗದ ದೃಷ್ಯ....
\\
ಪೇಷ್ವೆ ಬಾಜಿರಾವ್ ದೆಹಲಿಯ…
ಅಖಿಲ ಭಾರತ ಮೂರನೇಯ ರಾಷ್ಟ್ರೀಯ ಸ್ವತಂತ್ರ ಸಾಫ್ಟ್ ವೇರ್ ಸಮ್ಮೇಳನ ಬೆಂಗಳೂರಲ್ಲಿ ಮಾರ್ಚಿ ೨೦/೨೧ ರಂದು ನಡೆಯುತ್ತಿದೆ. ಇದನ್ನು ಸ್ವತಂತ್ರ ಸಾಫ್ಟ್ ವೇರ್ ಆಂದೋಲನ ಕರ್ನಾಟಕ" (ಎಫ್.ಎಸ್.ಎಮ್.ಕೆ.) ಆಯೋಜಿಸಿದೆ. ನಮ್ಮ ದೇಶದಲ್ಲಿ ಮತ್ತು…
ಬೂಮರಾಂಗ್-೧ ತನ್ನೆರಡೂ ಕಾಲುಗಳನ್ನು ಮೇಜಿನಮೇಲಿಂದ ಕೆಳಗೆ ಬಿಸುಟ ಬೀರಪ್ಪ, ಕಾರಣವಿಲ್ಲದೇ ಎದ್ದು ಕುಳಿತ .ಮುಂಗೈಗೆ ಕಟ್ಟಿದ ಕೈಗಡಿಯಾರವನ್ನೊಮ್ಮೆ ನೋಡಿಕೊಂಡ, ಮುಂದಿನ ರೈಲು ಬರಲು ಇನ್ನೂ ಎರಡು ಘಂಟೆಯಿದ್ದು, ಅಲ್ಲಿಯವರೆಗೆ ಮಾಡಲು…
ನೆನ್ನೆ ಟೆನ್ನಿಸ್ ಆಡುತ್ತಿದ್ದಾಗ ಬ೦ದ ಯೋಚನೆ.
ಮೊದಲ ಸುತ್ತಿನ ಆಟ ಮುಗಿಸಿ ಎರಡನೇ ಸುತ್ತಿಗೆ ಇನ್ನೊ೦ದು ಬದಿಯ ಕೋರ್ಟಿಗೆ ಬಂದಾಗ, ಏನೋ ಬೇರೆಯೇ ಅನುಭವ. ಹೊಸ ಜಗತ್ತಿಗೆ ಬಂದ ಹಾಗೆ. ನನ್ನದಾಗಿರದಿದ್ದ ಊರಿಗೆ ಬಂದ ಹಾಗೆ. ಇನ್ನೊ೦ದು ಬದಿಗೆ …
ಬೆಂಗಳೂರಿನಲ್ಲಿ ಕೋಟೆ ಇದೆಯೇ? ನನಗೆ ಗೊತ್ತಿಲ್ಲವಲ್ಲ! ನಾವು ಕೇಳೇ ಇಲ್ಲ. ಆಟೋದವನಿಗೂ ಗೊತ್ತಿಲ್ಲ. ಕೋಟೆ ವೆಂಕಟರಮಣ ದೇವಸ್ಥಾನ ಗೊತ್ತು, ವಾಣಿವಿಲಾಸ ಆಸ್ಪತ್ರೆ ಗೊತ್ತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಗೊತ್ತು. ಆದರೆ ಕೋಟೆ ಎಲ್ಲಿದೆಯೋ…
ಕಲ್ಲಾರಿಸುವ ನೆಪದಲ್ಲಿ ಅಕ್ಕಿಯೊಡನೆ ಸರಸವಾಡುವ ನಿನ್ನ ಬೆರಳುಗಳಿಂದ ನನ್ನೆದೆಯನ್ನು ಕಲಕುವಂತೆ ಈ ನಿನ್ನ ಕುಡಿ ನೋಡದ ಪರಿಯೇನು? ಹಸಿನೆಲದ ಮೆಲೆ ರಂಗೋಲಿಯಿಡುವಂತೆಹೊಸ್ತಿಲ ಸೀಳಿಗೆ ಕೆಂಬಣ್ಣವೆಳೆಯುತಲೇಭಾವಗಳ ತೀಡುವ ಈ ನಿನ್ನ ಸೊಗಸೇನು?…
ಮೊದಲ ಮಳೆಯ ಮೋಡಿಗೆ ಮನಸೋತು ನಾ ಹೆಜ್ಜೆಯಿಟ್ಟೆ ಹೊರಗೆ ನೋಡಿದ ಅಮ್ಮ ಸಿಡಿಲು ಗುಡುಗಿನ ಆರ್ಭಟಕ್ಕೆ ಹೆದರಿ ಕರೆಯುತ್ತಿದ್ದಳು ಒಳಗೆ ಇದಾವುದನ್ನೂ ಲೆಕ್ಕಿಸದೆ ಮೈಯೊಡ್ಡಿದೆ ತುಂತುರು ಮಳೆಗೆ ಒಂದೊಂದೇ ಹನಿಯು ಮುಖವನ್ನು ಚುಂಬಿಸಿ…
ದೂರದ ಮಧ್ಯಪ್ರದೇಶದ ಮೈಹಾರ್ ರೈಲ್ವೆ ನಿಲ್ದಾಣದಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಜೂರ ಎಂಬ ಹಳ್ಳಿಗೂ, ಕನ್ನಡ ನಾಡಿಗೂ, ಕನ್ನಡ ನಾಡನ್ನು ಆಳಿದ ಹತ್ತನೇ ಶತಮಾನದ ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನಿಗೂ ಎಲ್ಲಿಗೆಲ್ಲಿಯ ಸಂಬಂಧ! ಹೌದು ಅಂತಹ ಒಂದು…
ಸುಪ್ರೀತ್ ಅವರು ಚರ್ಚೆಯೊಂದರಲ್ಲಿ ವಟೇಶ್ವರನ ಹೆಸರು ಪ್ರಸ್ತಾಪಿಸಿದ್ದಾಗ ನಾನು ಆ ಹೆಸರನ್ನು ಈ ಮುಂಚೆ ಕೇಳಿಯೇ ಇರಲಿಲ್ಲ.
(ಅಸಲಿಗೆ ನನಗೆ ಗಣಿತ ಎಂದರೇ ಅಲರ್ಜಿ ಮತ್ತು ಕಷ್ಟದ ವಿಷಯ.) ವಟೇಶ್ವರ ಯಾರು ಎಂದೂ ಮತ್ತು ಅವರು ಉಲ್ಲೇಖಿಸಿದ…
ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಎಂಬಲ್ಲಿ ಈ ಐದು ಹೆಡೆಯ ಸರ್ಪ ಪತ್ತೆ ಆಗಿದೆ ಎಂಬ ಮಿಂಚಂಚೆಯೊಂದು ಇತ್ತೀಚೆಗೆ ಬಂತು. ಐದು ಹೆಡೆಯ ಸರ್ಪಗಳೂ ಇರುತ್ತವೆಯೇ?
ಈ ಚಿತ್ರ ನಕಲಿ ಎಂದೇನೂ ಅನಿಸುತ್ತಿಲ್ಲ.
http://sampada.net/image/24428
ಇದರ…
ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ತನ್ನ ವಿವಾಹ ದ ದಿನವನ್ನು ಒಂದು ಹನಿ ಕಣ್ಣೀರಿನೊಂದಿಗೆ ಸ್ಮರಿಸುತ್ತಾಳೆ. ಆದರೆ ಇಥಿಯೋಪಿಯ ದೇಶದಲ್ಲಿ ಓರ್ವ ಹೆಣ್ಣಿನ ಈ ಕಣ್ಣೀರು ಬೇರೆಯದೇ ಆದ ವ್ಯಥೆಯನ್ನು ಹೇಳುತ್ತದೆ. "ನುರಾಮೆ ಅಬೇದೋ" ತನ್ನ …
ಸಂಪದಿಗರೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಹೊಸ ವರ್ಷದ ಹರುಷದಲಿ
ಜೀವನ ಬೆಲ್ಲದ ಸವಿಯಾಗಲಿ
ಬೇವಿನ ಹೂವುಗಳ ಜೊತೆಗೆ
ಬೆಲ್ಲದ ಸವಿಯೇ ಹೆಚ್ಚಾಗಲಿ
ನಿಮ್ಮೆಲ್ಲರ ಜೀವನದಲ್ಲಿ ಸುಖ,ಸಂತೋಷ, ಸಮೃದ್ಧಿ ಮತ್ತು ಮುಖ್ಯವಾಗಿ ನೆಮ್ಮದಿ …
ರಿಚರ್ಡ್ ಫೆಯ್ನ್ ಮನ್ ರ ವಿಚಾರಗಳನ್ನು ಕನ್ನಡಕ್ಕೆ ತರುವುದರ ಎರಡನೇ ಪ್ರಯತ್ನ (ಮೊದಲೆಯನದು ಇಲ್ಲಿದೆ). ಈ ಯೂ-ಟ್ಯೂಬ್ ವಿಡಿಯೋ ದಲ್ಲಿ ಇರುವ ಮಾತುಕತೆಯನ್ನು ಅನುವಾದಿಸಲು ಪ್ರಯತ್ನ ಮಾಡಿದ್ದೇನೆ.
ನನಗೆ ಬಹಳ ಇಷ್ಟ ವಾದ ಭಾಗ:
"ನೋಡಿ, ಅನುಮಾನ,…
ಕವಿತೆ ಬರೆಯಲೆಂದು ಲೇಖನಿ ಕಾಗದ
ಹಿಡಿದು ಪೂರ್ವಸಿದ್ದತೆಯಲ್ಲಿ ಕುಳಿತರೆ
ರಚನೆಯಾಗಲ್ಲ ಕವನ !
ಅದೇ , ಅದರ ಮುಹೂರ್ತ ಕೂಡಿ ಬಂದರೆ
ಅದು ಉದಯವಾಗುವುದನ್ನು ತಡೆಯುವವರಾರು
ಕೈಯಲ್ಲಿ ಲೇಖನಿ ಇರಲಿ ,ಇಲ್ಲದಿರಲಿ !
ಕನ್ನಡ ಕನ್ನಡ ಕನ್ನಡವೆಂದರೆ…
ಪದ್ಮಭೂಷಣ ದೇವನಹಳ್ಳಿ ವೆಂಕಟಮಣಯ್ಯ ಗುಂಡಪ್ಪ - ಇಂದು ಹುಟ್ಟಿದ ದಿನ
ಜನನ: ೧೭ ಮಾರ್ಚ್ ೧೮೮೭
ಮರಣ: ೦೭ ಅಕ್ಟೋಬರ್ ೧೯೭೫
ಜನ್ಮಸ್ಥಳ: ಮುಳಬಾಗಿಲು, ಕೋಲಾರ
ಶಿಕ್ಷಣ: ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಲಿಲ್ಲ; ಕನ್ನಡ,…
ಸುಬ್ಬ ಹೊಸ ವರ್ಷದಂದು ಮನೆಗೆ ಬಂದಿದ್ದ. ಹಾಗೆ ಮಾತನಾಡುತ್ತ ಮತ್ತೆ ಏನು ಈ ವರ್ಷದ resolution ಎಂದು ನಾನು ಸುಬ್ಬನಿಗೆ ಕೇಳಿದೆ. ಕಳೆದ ಸಾರಿ ಮಂಜ ಕಾಫಿ ಕುಡಿಯೋದಿಲ್ಲ ಅಂತ resolution ಮಾಡಿದವ. ನಾಲ್ಕೇ ದಿನಕ್ಕೆ ಅದನ್ನು ಮುರಿದು, ಮತ್ತೆ…