March 2010

  • March 19, 2010
    ಬರಹ: venkatesh
    ನಾವು ಮಾರ್ಚ ತಿಂಗಳ ಮೊದಲವಾರ ಪುಣೆಗೆ ಹೋದಾಗ,  ಕೋಟೆಮತ್ತು ಅರಮನೆಗಳ ದುರಸ್ತಿಕೆಲಸ ನಡೆಯುತ್ತಿತ್ತು.   ಶನಿವಾರ್ ವಾಡ ಕೋಟೆ ಒಳಭಾಗದಲ್ಲಿನ ಕಟ್ಟಡದ ಕೆಲವು ಅವಶೇಷಗಳು.... ಕೋಟೆಯ ಒಳಭಾಗದ ದೃಷ್ಯ.... \\   ಪೇಷ್ವೆ ಬಾಜಿರಾವ್ ದೆಹಲಿಯ…
  • March 18, 2010
    ಬರಹ: sharathc08
    ಅಖಿಲ ಭಾರತ ಮೂರನೇಯ ರಾಷ್ಟ್ರೀಯ ಸ್ವತಂತ್ರ ಸಾಫ್ಟ್ ವೇರ್ ಸಮ್ಮೇಳನ ಬೆಂಗಳೂರಲ್ಲಿ ಮಾರ್ಚಿ ೨೦/೨೧ ರಂದು ನಡೆಯುತ್ತಿದೆ. ಇದನ್ನು ಸ್ವತಂತ್ರ ಸಾಫ್ಟ್ ವೇರ್ ಆಂದೋಲನ ಕರ್ನಾಟಕ" (ಎಫ್.ಎಸ್.ಎಮ್.ಕೆ.) ಆಯೋಜಿಸಿದೆ. ನಮ್ಮ ದೇಶದಲ್ಲಿ ಮತ್ತು…
  • March 18, 2010
    ಬರಹ: gopinatha
    ಬೂಮರಾಂಗ್-೧   ತನ್ನೆರಡೂ ಕಾಲುಗಳನ್ನು ಮೇಜಿನಮೇಲಿಂದ ಕೆಳಗೆ ಬಿಸುಟ ಬೀರಪ್ಪ, ಕಾರಣವಿಲ್ಲದೇ ಎದ್ದು ಕುಳಿತ .ಮುಂಗೈಗೆ ಕಟ್ಟಿದ ಕೈಗಡಿಯಾರವನ್ನೊಮ್ಮೆ ನೋಡಿಕೊಂಡ, ಮುಂದಿನ ರೈಲು  ಬರಲು ಇನ್ನೂ ಎರಡು ಘಂಟೆಯಿದ್ದು, ಅಲ್ಲಿಯವರೆಗೆ ಮಾಡಲು…
  • March 18, 2010
    ಬರಹ: gopinatha
      "ರೀ ಇವತ್ತು ಹೊರಗೆಲ್ಲೂ ಹೋಗಬೇಡಿ, ನಿಮ್ಮ ಭವಿಷ್ಯದಲ್ಲಿ ಅವಗಡ ಅಂತ ಬರೆದಿದೆ" ಎಂದಳು ಮಡದಿ ಪೇಪರಿನಲ್ಲಿ ಪತಿರಾಯರ ಭವಿಷ್ಯ ನೋಡುತ್ತಾ."ಸುಮ್ಮನೆ ಅದೆಲ್ಲ, ನನಗದರಲ್ಲೆಲ್ಲಾ ನಂಬಿಕೆಯಿಲ್ಲ ಬಿಡು. ಏನಿಲ್ಲ ಅವರಿಗೆ ದುಡ್ಡು ಸಿಗತ್ತೆ ಅಂತ…
  • March 18, 2010
    ಬರಹ: bhalle
    ನೆನ್ನೆ ಟೆನ್ನಿಸ್ ಆಡುತ್ತಿದ್ದಾಗ ಬ೦ದ ಯೋಚನೆ. ಮೊದಲ ಸುತ್ತಿನ ಆಟ ಮುಗಿಸಿ ಎರಡನೇ ಸುತ್ತಿಗೆ ಇನ್ನೊ೦ದು ಬದಿಯ ಕೋರ್ಟಿಗೆ ಬಂದಾಗ,  ಏನೋ ಬೇರೆಯೇ ಅನುಭವ. ಹೊಸ ಜಗತ್ತಿಗೆ ಬಂದ ಹಾಗೆ.  ನನ್ನದಾಗಿರದಿದ್ದ ಊರಿಗೆ ಬಂದ ಹಾಗೆ. ಇನ್ನೊ೦ದು ಬದಿಗೆ …
  • March 18, 2010
    ಬರಹ: R. Srinath
    ಬೆಂಗಳೂರಿನಲ್ಲಿ ಕೋಟೆ ಇದೆಯೇ? ನನಗೆ ಗೊತ್ತಿಲ್ಲವಲ್ಲ! ನಾವು ಕೇಳೇ ಇಲ್ಲ. ಆಟೋದವನಿಗೂ ಗೊತ್ತಿಲ್ಲ. ಕೋಟೆ ವೆಂಕಟರಮಣ ದೇವಸ್ಥಾನ ಗೊತ್ತು, ವಾಣಿವಿಲಾಸ ಆಸ್ಪತ್ರೆ ಗೊತ್ತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಗೊತ್ತು. ಆದರೆ ಕೋಟೆ ಎಲ್ಲಿದೆಯೋ…
  • March 18, 2010
    ಬರಹ: kiran_jois
    ತೋಳ್ಬಲವು ಚಾವಟಿಯಲಿ ಹರಿದಾಡಿತಿರುತಿರುಗುವ ನರ್ತನಕೆನೂಕಿದೆ ಬುಗುರಿಯನುಭವದ ದುಃಖದ ವರ್ತುಲಗಳ ದಾಟಿನೆಮ್ಮದಿಯ ಬಿಂದುವನರೆಸಿದಂತಿದೆಎಂದೋ ತಪ್ಪಿದ್ದ ನಿಯಂತ್ರಣ ಮರುಕಳಿಸಿದಂತಿದೆಗಿರಗಿರನೆ ತಿರುಗುತ ಪಡೆದಿದೆ ಆವೇಗಯಾರ ಹಂಗೂ…
  • March 18, 2010
    ಬರಹ: kiran_jois
    ನಿನಗೆಂದೇ,ಜೀವವೊಂದು ಕುಣಿದಾಡಿ ಕಾದು ನಿಂತಿದೆನಿನ್ನದೇ ನಗೆಯ ಹೊನಲಿಗೆ ಕಣ್ಣರಳಿಸಿನಿನ್ನದೇ ಕೊರಳ ಗಾನಕ್ಕೆ ಕಿವಿಗೊಟ್ಟುನಿನ್ನ ಕೈ ಹಿಡಿದು ಜೊತೆ ಸಾಗಲುಕಾದು ನಿಂತಿದೆ ನಿನಗೆಂದೇ...ನಿನಗೆಂದೇ,ಸಣ್ಣ ಮಾತೊಂದು ಅಡಗಿ ಕೂತಿದೆಉಸಿರ ಬಿಗಿ…
  • March 18, 2010
    ಬರಹ: thesalimath
    ಕಲ್ಲಾರಿಸುವ ನೆಪದಲ್ಲಿ ಅಕ್ಕಿಯೊಡನೆ ಸರಸವಾಡುವ ನಿನ್ನ ಬೆರಳುಗಳಿಂದ ನನ್ನೆದೆಯನ್ನು ಕಲಕುವಂತೆ ಈ ನಿನ್ನ ಕುಡಿ ನೋಡದ ಪರಿಯೇನು? ಹಸಿನೆಲದ ಮೆಲೆ ರಂಗೋಲಿಯಿಡುವಂತೆಹೊಸ್ತಿಲ ಸೀಳಿಗೆ ಕೆಂಬಣ್ಣವೆಳೆಯುತಲೇಭಾವಗಳ ತೀಡುವ ಈ ನಿನ್ನ ಸೊಗಸೇನು?…
  • March 18, 2010
    ಬರಹ: Chikku123
    ಮೊದಲ ಮಳೆಯ ಮೋಡಿಗೆ ಮನಸೋತು ನಾ ಹೆಜ್ಜೆಯಿಟ್ಟೆ ಹೊರಗೆ ನೋಡಿದ ಅಮ್ಮ ಸಿಡಿಲು ಗುಡುಗಿನ ಆರ್ಭಟಕ್ಕೆ ಹೆದರಿ ಕರೆಯುತ್ತಿದ್ದಳು ಒಳಗೆ ಇದಾವುದನ್ನೂ ಲೆಕ್ಕಿಸದೆ ಮೈಯೊಡ್ಡಿದೆ ತುಂತುರು ಮಳೆಗೆ ಒಂದೊಂದೇ ಹನಿಯು ಮುಖವನ್ನು ಚುಂಬಿಸಿ…
  • March 18, 2010
    ಬರಹ: BRS
    ದೂರದ ಮಧ್ಯಪ್ರದೇಶದ ಮೈಹಾರ್ ರೈಲ್ವೆ ನಿಲ್ದಾಣದಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಜೂರ ಎಂಬ ಹಳ್ಳಿಗೂ, ಕನ್ನಡ ನಾಡಿಗೂ, ಕನ್ನಡ ನಾಡನ್ನು ಆಳಿದ ಹತ್ತನೇ ಶತಮಾನದ ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನಿಗೂ ಎಲ್ಲಿಗೆಲ್ಲಿಯ ಸಂಬಂಧ! ಹೌದು ಅಂತಹ ಒಂದು…
  • March 18, 2010
    ಬರಹ: fadoman
    ಒಮ್ಮೆ ಇಣುಕಿ ನೋಡಿದೆ ,ಭಾರತದಿ ಅತ್ತ -ಇತ್ತ , ಸುತ್ತ -ಮುತ್ತ    ಮತ್ತು ಎತ್ತ ಕಣ್ಣ ಹಾಯಿಸಿದರೂ ಗಾವರ ; ಗದ್ದಲ ,ಬರಿಗದ್ದಲ ,ನಿತ್ಯ ಗದ್ದಲ .   ಕೋಮು ಸೌಹಾರ್ದವ ಭಾಷಣ -ಗಳಲಿ ಕೊರೆಯುವ ಇವರು 'ಪುರಾತನ ಸಹೋದರರ ' ಮನದಲಿ ವಿಷದ    ಬೀಜ  …
  • March 18, 2010
    ಬರಹ: ananthesha nempu
    ಸುಪ್ರೀತ್ ಅವರು ಚರ್ಚೆಯೊಂದರಲ್ಲಿ ವಟೇಶ್ವರನ  ಹೆಸರು ಪ್ರಸ್ತಾಪಿಸಿದ್ದಾಗ ನಾನು ಆ ಹೆಸರನ್ನು  ಈ ಮುಂಚೆ ಕೇಳಿಯೇ ಇರಲಿಲ್ಲ. (ಅಸಲಿಗೆ ನನಗೆ ಗಣಿತ ಎಂದರೇ ಅಲರ್ಜಿ ಮತ್ತು ಕಷ್ಟದ ವಿಷಯ.)  ವಟೇಶ್ವರ ಯಾರು ಎಂದೂ ಮತ್ತು ಅವರು ಉಲ್ಲೇಖಿಸಿದ…
  • March 17, 2010
    ಬರಹ: Satishakannadiga
    ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಎಂಬಲ್ಲಿ ಈ ಐದು ಹೆಡೆಯ ಸರ್ಪ ಪತ್ತೆ ಆಗಿದೆ ಎಂಬ ಮಿಂಚಂಚೆಯೊಂದು ಇತ್ತೀಚೆಗೆ ಬಂತು. ಐದು ಹೆಡೆಯ ಸರ್ಪಗಳೂ ಇರುತ್ತವೆಯೇ? ಈ ಚಿತ್ರ ನಕಲಿ ಎಂದೇನೂ ಅನಿಸುತ್ತಿಲ್ಲ. http://sampada.net/image/24428 ಇದರ…
  • March 17, 2010
    ಬರಹ: abdul
    ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ತನ್ನ ವಿವಾಹ ದ ದಿನವನ್ನು ಒಂದು ಹನಿ ಕಣ್ಣೀರಿನೊಂದಿಗೆ ಸ್ಮರಿಸುತ್ತಾಳೆ. ಆದರೆ ಇಥಿಯೋಪಿಯ ದೇಶದಲ್ಲಿ ಓರ್ವ ಹೆಣ್ಣಿನ ಈ ಕಣ್ಣೀರು ಬೇರೆಯದೇ ಆದ ವ್ಯಥೆಯನ್ನು ಹೇಳುತ್ತದೆ. "ನುರಾಮೆ ಅಬೇದೋ" ತನ್ನ …
  • March 17, 2010
    ಬರಹ: karthi
    ಸಂಪದಿಗರೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದ ಹರುಷದಲಿ ಜೀವನ ಬೆಲ್ಲದ ಸವಿಯಾಗಲಿ ಬೇವಿನ ಹೂವುಗಳ ಜೊತೆಗೆ ಬೆಲ್ಲದ ಸವಿಯೇ ಹೆಚ್ಚಾಗಲಿ  ನಿಮ್ಮೆಲ್ಲರ ಜೀವನದಲ್ಲಿ ಸುಖ,ಸಂತೋಷ, ಸಮೃದ್ಧಿ ಮತ್ತು ಮುಖ್ಯವಾಗಿ ನೆಮ್ಮದಿ …
  • March 17, 2010
    ಬರಹ: summer_glau
    ರಿಚರ್ಡ್ ಫೆಯ್ನ್ ಮನ್ ರ ವಿಚಾರಗಳನ್ನು ಕನ್ನಡಕ್ಕೆ ತರುವುದರ ಎರಡನೇ ಪ್ರಯತ್ನ (ಮೊದಲೆಯನದು ಇಲ್ಲಿದೆ). ಈ ಯೂ-ಟ್ಯೂಬ್ ವಿಡಿಯೋ ದಲ್ಲಿ ಇರುವ ಮಾತುಕತೆಯನ್ನು ಅನುವಾದಿಸಲು ಪ್ರಯತ್ನ ಮಾಡಿದ್ದೇನೆ.  ನನಗೆ ಬಹಳ ಇಷ್ಟ ವಾದ ಭಾಗ: "ನೋಡಿ, ಅನುಮಾನ,…
  • March 17, 2010
    ಬರಹ: fadoman
    ಕವಿತೆ ಬರೆಯಲೆಂದು ಲೇಖನಿ ಕಾಗದ ಹಿಡಿದು ಪೂರ್ವಸಿದ್ದತೆಯಲ್ಲಿ ಕುಳಿತರೆ ರಚನೆಯಾಗಲ್ಲ ಕವನ ! ಅದೇ , ಅದರ ಮುಹೂರ್ತ ಕೂಡಿ ಬಂದರೆ ಅದು ಉದಯವಾಗುವುದನ್ನು ತಡೆಯುವವರಾರು ಕೈಯಲ್ಲಿ ಲೇಖನಿ ಇರಲಿ ,ಇಲ್ಲದಿರಲಿ !   ಕನ್ನಡ ಕನ್ನಡ ಕನ್ನಡವೆಂದರೆ…
  • March 17, 2010
    ಬರಹ: naasomeswara
    ಪದ್ಮಭೂಷಣ ದೇವನಹಳ್ಳಿ ವೆಂಕಟಮಣಯ್ಯ ಗುಂಡಪ್ಪ - ಇಂದು ಹುಟ್ಟಿದ ದಿನ   ಜನನ:   ೧೭ ಮಾರ್ಚ್ ೧೮೮೭  ಮರಣ:  ೦೭ ಅಕ್ಟೋಬರ್ ೧೯೭೫ ಜನ್ಮಸ್ಥಳ:         ಮುಳಬಾಗಿಲು, ಕೋಲಾರ ಶಿಕ್ಷಣ:           ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಲಿಲ್ಲ; ಕನ್ನಡ,…
  • March 17, 2010
    ಬರಹ: gopaljsr
    ಸುಬ್ಬ ಹೊಸ ವರ್ಷದಂದು ಮನೆಗೆ ಬಂದಿದ್ದ. ಹಾಗೆ ಮಾತನಾಡುತ್ತ ಮತ್ತೆ ಏನು ಈ ವರ್ಷದ resolution ಎಂದು ನಾನು ಸುಬ್ಬನಿಗೆ ಕೇಳಿದೆ. ಕಳೆದ ಸಾರಿ ಮಂಜ ಕಾಫಿ ಕುಡಿಯೋದಿಲ್ಲ ಅಂತ resolution ಮಾಡಿದವ. ನಾಲ್ಕೇ ದಿನಕ್ಕೆ ಅದನ್ನು ಮುರಿದು, ಮತ್ತೆ…