ಕವಿತೆ- ಕನ್ನಡ
ಬರಹ
ಕವಿತೆ ಬರೆಯಲೆಂದು ಲೇಖನಿ ಕಾಗದ
ಹಿಡಿದು ಪೂರ್ವಸಿದ್ದತೆಯಲ್ಲಿ ಕುಳಿತರೆ
ರಚನೆಯಾಗಲ್ಲ ಕವನ !
ಅದೇ , ಅದರ ಮುಹೂರ್ತ ಕೂಡಿ ಬಂದರೆ
ಅದು ಉದಯವಾಗುವುದನ್ನು ತಡೆಯುವವರಾರು
ಕೈಯಲ್ಲಿ ಲೇಖನಿ ಇರಲಿ ,ಇಲ್ಲದಿರಲಿ !
ಕನ್ನಡ ಕನ್ನಡ ಕನ್ನಡವೆಂದರೆ
ಅರಳುವುದು ನನ್ನ ನಯನ .
ಕನ್ನಡ ಕನ್ನದವೆನ್ದೆನಿಸುವುದು
ನಿತ್ಯವೂ ನನ್ನ ಮನ .
ದ್ವಿಸಹಸ್ರ ಇತಿಹಾಸ ಇದೆ
ಸಿಕ್ಕಿಲ್ಲ ಅರ್ಹ ತಾಣ
ಕಾರಣವೇನೆಂದು ತಿಳಿಯಲಿ ,
ಮೆಚ್ಚಿಲ್ಲವೇ ಇದನು ಪೌರನು