ಕನ್ನಡ ಪಾಕ್ಷಿಕ ’ದ ಸ೦ಡೇ ಇ೦ಡಿಯನ್’ ಪಟ್ಟಿ ಮಾಡಿರುವ ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳ ಪಟ್ಟಿ ಇಲ್ಲಿದೆ. ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷಾ೦ಕದಲ್ಲಿಯ ’ಓದಿನ ಪ್ರೀತಿಗೆ 100 ಹೊತ್ತಗೆ’ ಲೇಖನದಲ್ಲಿ ಕನ್ನಡದಲ್ಲಿ…
ರಣ ಬಿಸಿಲಿನ ಅಪರಾಹ್ನ 12 ಘಂಟೆ 100 ಅಡಿ ಅಗಲದ ಸ್ವಚ್ಛಂದವಾದ ನಾಲ್ಕು ರಸ್ತೆಗಳು ಸಂಗಮವಾಗುತ್ತಿತ್ತು, ಸಂಚಾರ ಅಸ್ತವ್ಯಸ್ತವಿಲ್ಲದೆ ಸಂಚಾರದಟ್ಟಣೆಯು ಇಲ್ಲದೆ ವಾಹನಗಳು ಸಾಗುತ್ತಿತ್ತು. ನಾಗರೀಕರು ನೋಡಿಕೊಂಡು ರಸ್ತೆಗಳನ್ನು ದಾಟುತ್ತಿದ್ದರು.…
ಹೋಳಿ ಹುಣ್ಣಿಮೆ ಬಂತು ಎಂದರೆ ನಮ್ಮೆಲ್ಲರಿಗೂ ಖುಷಿಯೋ ಖುಷಿ. ಹಲಿಗೆ ಬಾರಿಸುವದು, ರಂಗು ರಂಗಿನ ಬಣ್ಣಗಳನ್ನೂ ಒಂದು ತಿಂಗಳ ಮುಂಚೆಯಿಂದಲೇ ಕೂಡಿ ಹಾಕುವದು. ಮತ್ತೆ ಕಾಮಣ್ಣನ ಸುಡಲು ಬೇಕಾಗುವ ಕಟ್ಟಿಗೆಗಳನ್ನೂ ಕೂಡಿ ಹಾಕುವದು ಇಲ್ಲವೇ ಕದಿಯುವದು…
ಅಲ್ಲಾಡುತ್ತಿರುವ ಕುರ್ಚಿಯ ಮೇಲೆ ಕುಳಿತಿರುವ ಯಡಿಯೂರಪ್ಪನವರಿಗೆ ಗೊತ್ತು ಮಠ ಮೀಡಿಯಾ ಎರಡೂ ಇದ್ರೆ ಯಾರೂ ನನ್ನ ಅಲ್ಲಾಡಿಸೋಕೆ ಸಾಧ್ಯ ಇಲ್ಲ ಅಂತ. (ಜಿ.ಎನ್. ಮೋಹನ್, ವಿಜಯಕರ್ನಾಟಕ (20.3.2010) ಪತ್ರಿಕೆಯಲ್ಲಿ)
ಇದರ ಬಗ್ಗೆ ನಿಮ್ಮ…
ನನಗೀಗ ವಯಸ್ಸು ಅರವತ್ತು ಸಮೀಪಿಸುತ್ತಿದೆ. ಕಳೆದ ನಲವತ್ತು ವರ್ಷಗಳಲ್ಲಿ ನಾನು ಸಾರ್ವಜನಿಕ ವೇದಿಕೆಗಳಲ್ಲಿ ಮಾಡಿದ ಭಾಷಣಗಳಿಗೆ ಲೆಕ್ಕವಿಲ್ಲ. ಹೀಗೆಂದು ನಾನು ಭಾಷಣಕ್ಕಾಗಿ ಬಂದ ಎಲ್ಲ ಆಹ್ವಾನಗಳನ್ನೂ ಒಪ್ಪಿಕೊಳ್ಳುವುದಿಲ್ಲ. ಸಂಘಟಕರಿಗೆ ಮತ್ತು…
ಭಾರತದ ಪ್ರಗತಿಶೀಲ ರಾಜ್ಯಗಳಲ್ಲೊಂದಾದ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆ. ಅದನ್ನು ದಖನ್ ಪ್ರಸ್ತಭೂಮಿಯ ರಾಣಿಯೆಂದು ಕರೆಯುವುದೂ ಉಂಟು. ಪ್ರಕೃತಿದತ್ತವಾದ ಸೌಂದರ್ಯ, ಸಹ್ಯಾದ್ರಿಯ ಪರ್ವತಶ್ರೇಣಿಗಳ ಅಕ್ಕಪಕ್ಕದಲ್ಲಿ ವಿಜೃಂಭಿಸಿ,…
ರಾಜವತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್| ಪ್ರಾಪ್ತೇ ಷೋಡಶೇ ವರ್ಷೇ ಪುತ್ರಂ ಮಿತ್ರವದಾಚರೇತ್|| ಮಕ್ಕಳನ್ನು ಐದು ವರ್ಷದ ವರೆಗೆ ರಾಜರಂತೆ ನೋಡಿಕೊಳ್ಳಬೇಕು. ನಂತರದ ಹತ್ತುವರ್ಷಗಳು ಚೆನ್ನಾಗಿ ಹೊಡೆದು ಬುದ್ಧಿ ಹೇಳಬೇಕು. ಹದಿನಾರನೇ ವಯಸ್ಸು…
ಹೆ೦ಡತಿ ಮಧ್ಯರಾತ್ರಿಯಲ್ಲಿ ಎದ್ದುನೂಡಿದಾಗ ಪಕ್ಕದಲ್ಲಿ ಗ೦ಡನಿರಲ್ಲಿಲ್ಲ.......ಅವಳು ನಿಧಾನವಾಗಿ ಮನೆಯ ಮೆಟ್ಟಲುಗಳನ್ನು ಇಳಿದು ತನ್ನ ಪತಿರಾಯನನ್ನು ಹುಡುಕಿಕೊ೦ಡು ಬ೦ದಳು.............. ಆಗ ಅವಳು ಅವನನ್ನು dining table ಮೇಲೆ coffee cup…
ಹುಸೇನ್ ಇಲ್ಲದ ಭಾರತ!!
ಎಮ್. ಎಫ಼್. ಹುಸೇನ್ ಚಿತ್ರಗಳ ಕುರಿತು ನಮ್ಮ ದೇಶದಲ್ಲಿ ನಡೆಯುತ್ತಿರುವ ಚರ್ಚೆ ಚರ್ಚಾಸ್ಪದವಾಗಿಯೇ ಮುಂದುವರಿದು ಈಗ ಹುಸೇನ್ ನಮ್ಮ ದೇಶವನ್ನು ತೊರೆದು ಬದುಕಬೇಕಾಗಿರುವುದು ನಮ್ಮ ದೌರ್ಭಾಗ್ಯ ಎಂದೇ ಅನ್ನಬೇಕು. ಹೀಗೆ…
ಹುಸೇನ್ ಇಲ್ಲದ ಭಾರತ!!
ಎಮ್. ಎಫ಼್. ಹುಸೇನ್ ಚಿತ್ರಗಳ ಕುರಿತು ನಮ್ಮ ದೇಶದಲ್ಲಿ ನಡೆಯುತ್ತಿರುವ ಚರ್ಚೆ ಚರ್ಚಾಸ್ಪದವಾಗಿಯೇ ಮುಂದುವರಿದು ಈಗ ಹುಸೇನ್ ನಮ್ಮ ದೇಶವನ್ನು ತೊರೆದು ಬದುಕಬೇಕಾಗಿರುವುದು ನಮ್ಮ ದೌರ್ಭಾಗ್ಯ ಎಂದೇ ಅನ್ನಬೇಕು. ಹೀಗೆ…
ಮಗು ಇನ್ನು ಚಿಕ್ದು ಏನೊ ತಪ್ಮಾಡ್ತು ಅಂತ ಸುಮ್ಮನೆ ಆಗೊ ನಮ್ಗೆ ಪ್ರಾಣಿ ಪಕ್ಷಿಗಳ ಮೇಲೇಕೆ ಧಯೆ ಇಲ್ಲ. ಮೂರು ವರ್ಷದ ಮಗ ಮಾಡಿದ್ದು ತಿಳಿದೆ ಅದೆ ಹುಟ್ಟಿ ಒಂದೆ ವರ್ಷ ಆದ ನಾಯಿಮರಿ ಹಸಿದು ಹಾಲು ಕುಡಿದದ್ದು ಗೋತ್ತಿದ್ದು. ಆ ಪ್ರಾಣಿ ಕೀಳು,…
ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ. ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶಗಳು, ವಿಹ್ವಲತೆ,…
ಓದುಗರೆ, ಸಂಪದ ಸಂದರ್ಶನಗಳ ಸರಣಿಯ ೧೨ನೇ ಸಂಚಿಕೆ ಇಗೋ ನಿಮ್ಮ ಮುಂದಿದೆ.
ಕಾಸರಗೋಡಿನ ಕನ್ನಡಪರ ಹೋರಾಟದಲ್ಲಿ ಕೇಳಿ ಬರುವ ಮೊದಲ ಹೆಸರು ಕಯ್ಯಾರ ಕಿಞ್ಞಣ್ಣ ರೈ. ಕಾಸರಗೋಡು ಜಿಲ್ಲೆಯು ಕರ್ನಾಟಕದ ಭಾಗವಾಗಿದ್ದ ಕಾಲದಿಂದಲೂ ತಮ್ಮ ಸಾಹಿತ್ಯ, ಸಮಾಜ…
ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ
ದುಃಖವನು ನಾನರಿತರೂ ಹೇಗೆ ಹಂಚಿಕೊಳ್ಳಲಿ
ಅವರಿಗೆ ಅಲ್ಲಾದ ನಷ್ಟವನು ಅವರಷ್ಟೇ ಅರಿವರು
ನಮ್ಮ ನುಡಿಗಳಿಂದ ಆ ನೋವನೆಂತು ಮರೆವರು
ಆತ್ಮವಿಲ್ಲದ ದೇಹಕ್ಕೆ ಎಲ್ಲಾ ಮಂದಿ ನಮಿಸುವರು
ದೇಹಕ್ಕೆ ನಮಿಸಿದರೆ…
ಒಮ್ಮೆಯೂ ತಿರುಗಿ ನೋಡಿ ನಗಲಿಲ್ಲಸುಖಾಸುಮ್ಮನೆ ನಗಲಿಲ್ಲತುಟಿಕೊ೦ಕಿಸಿ ಮಾತನಾಡಲಿಲ್ಲಸಣ್ಣಗೆ ನಕ್ಕರೂ ಮರುಘಳಿಗೆ ಗ೦ಭೀರೆಕೇಳಿದಷ್ಟಕ್ಕೇ ಉತ್ತರತಾನಾಯ್ತು ತನ್ನ ಕೀಲಿಮಣೆಯಾಯ್ತುಕೋಡಿ೦ಗ್ ಇ೦ಡೆಕ್ಸಿ೦ಗ್ ಅಷ್ಟೇ ಲೋಕ ಪಾರ್ಟಿಯಲ್ಲಿ ಸಣ್ಣಗೆ ನಗುತ್ತಾ…
ನನ್ನ ಮಡದಿ ತವರಿಗೆ ಹೋಗಿದ್ದಳು. ಆಗ ನನ್ನ ಹಿಂದಿನೂರಿನ ಪರಿಚಯಸ್ತರೊಬ್ಬರು. ತಮ್ಮ ಸಂಗಾತಿಯನ್ನು ಕರೆದುಕೊಂಡು ಬಂದಿದ್ದರು. ಅವರು ಊಟದ ಬುತ್ತಿಯನ್ನು ತಂದಿದ್ದು ನನಗೂ ಅದರಲ್ಲೇ ಊಟಮಾಡಲು ಹೇಳಿದರು. ಒಟ್ಟಿಗೆ ಊಟಕ್ಕೆ…
ಇದು ಮೊಬೈಲ್ ಯುಗ, ಮೊಬೈಲ್ ಫೋನ್ ಇಲ್ಲದ ಒಂದು ದಿನವನ್ನೂ ಊಹಿಸುವುದು ಕಷ್ಟ. ಭಿಕ್ಷುಕನಿಂದ ಕೋಟ್ಯಾಧಿಪತಿಯ ಜೇಬಿಗೆ ತಕ್ಕನಾದ ಹತ್ತು ಹಲವು ಬಗೆಯ ವಿನ್ಯಾಸಗಳು. ಪ್ರತಿದಿನ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ನೂರಾರು ಹೊಸ ವಿನ್ಯಾಸಗಳು…