March 2010

  • March 08, 2010
    ಬರಹ: rashmi_pai
    ಟಾಮ್್ಬಾಯ್ ಅಂದ್ರೆ ನಿಮಗೆ ಗೊತ್ತು ತಾನೆ? ಗೊತ್ತಿಲ್ಲದಿದ್ದರೆ 'ಕುಚ್ ಕುಚ್ ಹೋತಾ ಹೈ' ಚಿತ್ರದಲ್ಲಿ ಅಂಜಲಿ (ಕಾಜೋಲ್) ಕಥಾಪಾತ್ರವನ್ನು ಒಮ್ಮೆ ನೆನಪಿಸಿಕೊಳ್ಳಿ. ಹುಡುಗಿಯಾಗಿದ್ದರೂ ಹುಡುಗನಿಂತಿರುವ ಚೆಲ್ಲಾಟದ ಹುಡುಗಿ. ಅಂದ್ರೆ 'ಟಾಮ್್ಬಾಯ್್…
  • March 08, 2010
    ಬರಹ: nagenagaari
    ಓದುಗರಿಗೆಲ್ಲ ನಮಸ್ಕಾರ. ನಿಮಗೆಲ್ಲಾ ಗೊತ್ತಿದೆ ನಾನೊಬ್ಬ ಪತ್ರಕರ್ತ. ಕನ್ನಡ ಪತ್ರಿಕೋದ್ಯಮದಲ್ಲಿ ಚಿಕ್ಕ ವಯಸ್ಸಿಗೆ ಅಂಕಣಕಾರನಾದೆ, ಈಗಲೂ ನಮ್ಮ ಪತ್ರಿಕೆಯಲ್ಲಿ ನಾನೇ ಸೀನಿಯರ್ ಅಂಕಣಕಾರ. ನನ್ನ ಅಂಕಣಗಳಲ್ಲಿ `ನಾನು' ಎಂಬ ಪದವನ್ನು ನಾನು…
  • March 08, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • March 08, 2010
    ಬರಹ: asuhegde
    "ಸಖೀ ಯಾಕಿಂದಿಲ್ಲಿ ಈ ರೀತಿ ಮೋಡ ಕವಿದ ವಾತಾವರಣ ಮಹಿಳಾ ದಿನದಂದೇ ಏಕೆ ನಿನ್ನೀ ಮೊಗದ ಸಂತಸ ಹರಣ   ಸೂರ್ಯೋದಯಕೆ ಮೊದಲೇ ನಾನಿನಗೆ ಶುಭ ಹರಸಿಯಾಗಿದೆ ನಿನ್ನೀ ಮುನಿಸಿಗೆ ಕಾರಣವೇನೆಂದೆನಗೆ ತಿಳಿಯ ಬೇಕಾಗಿದೆ"   "ನಿಮಗೊಂದಿಷ್ಟೂ ಗೊತ್ತಾಗೋದಿಲ್ಲ…
  • March 08, 2010
    ಬರಹ: Harish Athreya
                   ರ೦ಗ ಶ೦ಕರದಲಿ ರ೦ಗ ಯುಗಾದಿ ನಡೆಯುತ್ತಿದೆ.ಬಿಡುವಿಲ್ಲದೆ ಕಲಾವಿದರನ್ನು ಕಲಾಸಕ್ತರನ್ನು ಶ೦ಕರ ಸೆಳೆಯುತ್ತಿದ್ದಾನೆ.ಶ೦ಕರನೆ೦ದರೆ ಹಾಗೆ ಅಲ್ಲವೇ.ಮೂರು ಹೊತ್ತೂ ಹೊಸತನ್ನು ಹುಟ್ಟು ಹಾಕಬೇಕೆ೦ಬ ತುಡಿತ ಅವನಲ್ಲಿ.ಅನೇಕ ಭಾಷೆಯ…
  • March 08, 2010
    ಬರಹ: siddappam
    ನಿನ್ನ ಮೊದಲ ಬಾರಿ ನೋಡಿದಾಗ..!!! ಸ್ತಬ್ದವಾಯ್ತು ಮನ, ಶಬ್ದವಾಯ್ತು ಮೌನ ತಂಪು-ತಂಪಾಯ್ತು ನಯನ ಹಚ್ಚ ಹಸಿರಾಯ್ತು ಮನದ ಕಾನನ "ನೀನೆ ನನ್ನುಸಿರು"ದೆಂಬುದಾಯ್ತು ಮನನ ನನ್ನೆದೆಯಲಾಯ್ತು ಪ್ರೇಮದ ಜನನ ಪ್ರೀತಿ ಪಿಸುಮಾತಿಗೆ ಕಾಯಲಾರಂಬಿಸಿತು ಗಗನ…
  • March 07, 2010
    ಬರಹ: guruprasad.sringeri
    “ಲಂಘನಂ ಪರಮೌಷಧಂ”  ಈ ವಾಕ್ಯವನ್ನು ನಾವು ಆಗಾಗ ಬಳಸುತ್ತಿರುತ್ತೇವೆ.  ಇದರ ಮೇಲೆ ಒಂದು ಕಥೆ ಇದೆ ಕೇಳುವಿರಿ ತಾನೆ?      ಎಂದೋ ಒಂದು ದಿನ ಕೇಳಿದ ಕಥೆ ಇದು, ನಿಮಗೂ ಹೇಳುತ್ತೇನೆ ಕೇಳಿ.  ಒಂದೂರಲ್ಲಿ ಒಬ್ಬನಿಗೆ ಸಿಕ್ಕಾಪಟ್ಟೆ ಹೊಟ್ಟೆನೋವು…
  • March 07, 2010
    ಬರಹ: hariharapurasridhar
    ಶ್ರೀಧರ್,ಇವತ್ತು ಭಾನುವಾರ, ನಿಮ್ಮ ಕಾರ್ಯಕ್ರಮವೇನು?ಮಿತ್ರ ದಾಸೇಗೌಡರು ಬೆಳಿಗ್ಗೆ ಆರು ಗಂಟೆಗೆ ಫೋನ್ ಮಾಡಿ ನನ್ನನ್ನು ವಿಚಾರಿಸಿದಾಗ, ಸಧ್ಯಕ್ಕೆ ಅಂತಾದ್ದೇನೂ ಇಲ್ಲ.ಬೆಂಗಳೂರಿಗೆ ಹೋಗಬೇಕಿತ್ತು, ಮುಂದಿನವಾರಕ್ಕೆ ಪೊಸ್ಟ್ ಪೋನ್ ಆಗಿದೆ, ಎಂದು…
  • March 07, 2010
    ಬರಹ: Roopashree
    ಯೋಚನೆಯ ಸಾಗರದಿ ಮುಳುಗಿ.. ಯೋಚನೆಯ ಸುಳಿಯಲ್ಲಿ ಸಿಲುಕಿ.... ಯೋಚನೆಯಿಂದ ಹೇಗೆ ಹೊರಬರಬೇಕೆಂದು... ಯೋಚನಾ ಮಗ್ನಳಾಗಿರುವಾಗ............. ಯೋಚನೆಯ ಬಲೆಯ ಬೀಸಿ ಹೊರಗೆಳೆದರೆನ್ನ..... ಯೋಚನೆಯ ಮಡುವಿಂದ ಮರಳಿ ಯೋಚನೆಯ ಮಡಿಲಿಗೆ…
  • March 07, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • March 07, 2010
    ಬರಹ: venkatesh
    ಬೃಹತ್ ಶಿವಮೂರ್ತಿ, ಬೃಹತ್ ರಾಜಗೋಪುರ, ಬೃಹತ್ ಭಗೀರಥ, ಶಿವ-ಗಂಗಾದೇವಿಯರ ವಿಗ್ರಹ, ಮತ್ತೆ ಬೃಹತ್ ಅರಬ್ಬೀಕಡಲ ತೀರ, ಕೊನೆಗೆ ಬೃಹತ್ ಮುರುಡೇಶ್ವರ ದೇವಾಲಯ. ನನಗಂತೂ ಈ ಕ್ಷೇತ್ರಕ್ಕೆ ಬೃಹತ್ ಒಂದು ಅನ್ವರ್ಥನಾಮವೆನ್ನಿಸಿದೆ. ಅದಿಲ್ಲದೆ ಸುಮ್ಮನೆ…
  • March 07, 2010
    ಬರಹ: omshivaprakash
    ಬದುಕಿನ ಅನೇಕ ಮಜಲುಗಳಲ್ಲಿ ಬದುಕುವ ಹಂಬಲದಲ್ಲಿರುವವನಿಗೆ ಗೆಳತಿಯೋ, ಅಮ್ಮನೋ, ಹೆಂಡತಿಯೋ, ಅಕ್ಕನೋ, ತಂಗಿಯೋ ಆಗಿ ವಿಭಿನ್ನ ರೂಪಗಳಲ್ಲಿ ಜೊತೆಯಾಗಿ ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ ಲೋಕದವರೆಗಿನ ಸುಖ…
  • March 07, 2010
    ಬರಹ: ಡಾ.ಮ೦ಜುನಾಥ.ಪಿ.ಎಮ್.
    ಇ೦ದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಸುಮಾರು ೩ ದಶಕಗಲ ಹಿ೦ದೆ ಹಿ ಮ ನಾಗಯ್ಯ ಅವರು ಬರೆದ ಈ ಅರ್ಥಪೂರ್ಣ ಕೆಳಗಿರುವ ಚುಟುಕ ಇ೦ದಿಗೂ ನಮ್ಮ ರಾಜಕೀಯ ವ್ಯವಸ್ಠೆ ಯನ್ನು ಪ್ರತಿಬಿ೦ಬಿಸುತ್ತದೆ...... ಮತ್ತು ನಮ್ಮ ರಾಜಕಾರಣಿಗಳು ಅದನ್ನು ಕಾರ್ಯರೂಪಕ್ಕೆ…
  • March 06, 2010
    ಬರಹ: venkatesh
    ಉಡುಪಿ ಕ್ಷೇತ್ರಕ್ಕೆ ಅಪರೂಪವಾಗಿ ಹೋದನಮಗೆ, ಅಲ್ಲಿನ ಅಕ್ಕ-ಪಕ್ಕದ ದೇವಾಲಯಗಳನ್ನು ನೋಡಿಬರಲು ನಮ್ಮ ಮಗನ ಸಹಕಾರ ಹೆಚ್ಚಾಗಿತ್ತು. ಅವನ ಆದ್ಯತೆಗಳ ಮಧ್ಯದಲ್ಲೂ ಉಡುಪಿ, ಕೊಲ್ಲೂರು, ಹಟ್ಟಿಅಂಗಡಿಗಳ ದೇವಸ್ಥಾನಕ್ಕೆ ನಮ್ಮ ಜೊತೆ ಬಂದಿದ್ದ ! ಗೋಕರ್ಣ…
  • March 06, 2010
    ಬರಹ: roopablrao
    ಮಹಾಭಾರತದಲ್ಲಿ ಕುರು ಮಹಾರಾಜ ಎಂಬುವನಿದ್ದು ಅವನಿಂದಲೇ ಆ ಸ್ಥಳವು ಕುರುಕ್ಷೇತ್ರ ಎಂಬುದಾಗಿ ಹೆಸರಾಯ್ತು. ಹಾಗೆಯೇ ಕುರು ಮಹಾರಾಜನ ವಂಶಜರಾದವರು ಪಾಂಡು ಮತ್ತು ಧೃತರಾಷ್ಟ್ರನ ಮಕ್ಕಳು. ಆದರೆ ಧೃತರಾಷ್ಟ್ರನ ಮಕ್ಕಳಿಗೆ ಮಾತ್ರ ಕೌರವ ಎಂದು…
  • March 06, 2010
    ಬರಹ: payanigasatya
              ಮುಲ್ಲಾ ನಸ್ರುದ್ದೀನ್ ಎದೆಯವರೆಗೆ ಬರುವಷ್ಟು ಉದ್ದವಾದ ಗಡ್ಡ ಬೆಳೆಸಿದ್ದ. ತುರಿಕೆಯಾಗುತ್ತಿತ್ತು. ಆಗಾಗ ಕೆರೆದುಕೊಳ್ಳಬೇಕಾಗುತ್ತಿತ್ತು. ಅದನ್ನು ಗಮನಿಸಿದ ಸ್ನೇಹಿತನೊಬ್ಬ ಕೇಳಿದ. "ಮುಲ್ಲಾ ಉದ್ದ ಗಡ್ಡ ಬೆಳೆಸಿದ್ದೀಯಾ, ಕಿರಿಕಿರಿ…
  • March 06, 2010
    ಬರಹ: harshavardhan …
        ಹಾರ್ನ್ ಬಿಲ್ ಹಕ್ಕಿಗೆ ‘ನಶೆ’ ಏರುತ್ತದೆಯೇ?! ಆಗಾಗ ಏರುತ್ತದೆ! ಏರಿದ್ದು ಇಳಿಯುವವರೆಗೆ ಆಗಸಕ್ಕೆ ಲಗ್ಗೆ ಹಾಕಬಲ್ಲ ಈ ಕೌತುಕದ ಪಕ್ಷಿ ಭೂಮಿಗಿಳಿಯುತ್ತದೆ!  ವನ್ಯಜೀವಿಗಳ ಖ್ಯಾತ ಛಾಯಾಗ್ರಾಹಕ ನರೇಂದ್ರ ಪಾಟೀಲ್ ಕವಳೇಶ್ವರ ಗುಡ್ಡದಲ್ಲಿ…
  • March 06, 2010
    ಬರಹ: venkatesh
      ಆನೆಗುಡ್ಡೆ ಮಹಾಗಣಪತಿ ಕ್ಷೇತ್ರ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಆನೆಗುಡ್ಡೆ ಒಂದು ಚಿಕ್ಕ ಗ್ರಾಮ. ಅದಕ್ಕೆ ಅಲ್ಲಿನ ಜನರು ಕುಂಭಾಶಿಎಂದು ಕರೆಯುತ್ತಾರೆ. ಉಡುಪಿಯಿಂದ ಕುಂದಾಪುರಕ್ಕೆ ಸಾಗುವ, ರಾಷ್ಟ್ರೀಯ ಹೆದ್ದಾರಿ-೧೭ ಕುಂಭಾಸುರನೆಂಬ…
  • March 05, 2010
    ಬರಹ: muliyala
    ಧರ್ಮಸಿ೦ಹಾಸನಕ್ಕೆ.., ಧರ್ಮ..ನೇರಿದರೆ, ಯಾರಿಹರು? ಸಭೆಯಲ್ಲಿ..! ಸತ್ತವರ ಗೋಳಿರುವಲ್ಲಿ, ವಿಧವೆಯರ ಕಣ್ಣೀರಲ್ಲಿ. ಅಕ್ಷೋಹಿಣಿ ಅಕ್ಷೋಹಿಣಿ ಸೈನ್ಯ ನಾಶವಾಯಿತು. ಭವ ನಾಮ ಮಾತ್ರ೦ ಸವ್ಯಸಾಚಿ, ಸರ್ವನಾಶವಾಯಿತು. ಇರುವರೇ ಸಭೆಯಲ್ಲಿ ಭೀಷ್ಮ,…
  • March 05, 2010
    ಬರಹ: ishwar.shastri
    ಬ್ರಾಹ್ಮಣರ ಒಂದು ಪಂಗಡಕ್ಕೆ ಸೇರಿದ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನವು ಇದನ್ನು ಬರೆಯಲು ಪ್ರೇರೇಪಿಸಿತು. ಅದರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ.;---ಬ್ರಾಹ್ಮಣರಲ್ಲಿ ಬಡಿಸುವವರು ಎಡಗಡೆಯಿಂದಲೇ ಬಡಿಸುತ್ತಾ ಸಾಗಬೇಕು. ಮೊದಲಿಗೆ…