ಓದುಗರಿಗೆಲ್ಲ ನಮಸ್ಕಾರ. ನಿಮಗೆಲ್ಲಾ ಗೊತ್ತಿದೆ ನಾನೊಬ್ಬ ಪತ್ರಕರ್ತ. ಕನ್ನಡ ಪತ್ರಿಕೋದ್ಯಮದಲ್ಲಿ ಚಿಕ್ಕ ವಯಸ್ಸಿಗೆ ಅಂಕಣಕಾರನಾದೆ, ಈಗಲೂ ನಮ್ಮ ಪತ್ರಿಕೆಯಲ್ಲಿ ನಾನೇ ಸೀನಿಯರ್ ಅಂಕಣಕಾರ. ನನ್ನ ಅಂಕಣಗಳಲ್ಲಿ `ನಾನು' ಎಂಬ ಪದವನ್ನು ನಾನು…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
"ಸಖೀ ಯಾಕಿಂದಿಲ್ಲಿ ಈ ರೀತಿ ಮೋಡ ಕವಿದ ವಾತಾವರಣ
ಮಹಿಳಾ ದಿನದಂದೇ ಏಕೆ ನಿನ್ನೀ ಮೊಗದ ಸಂತಸ ಹರಣ
ಸೂರ್ಯೋದಯಕೆ ಮೊದಲೇ ನಾನಿನಗೆ ಶುಭ ಹರಸಿಯಾಗಿದೆ
ನಿನ್ನೀ ಮುನಿಸಿಗೆ ಕಾರಣವೇನೆಂದೆನಗೆ ತಿಳಿಯ ಬೇಕಾಗಿದೆ"
"ನಿಮಗೊಂದಿಷ್ಟೂ ಗೊತ್ತಾಗೋದಿಲ್ಲ…
ನಿನ್ನ ಮೊದಲ ಬಾರಿ ನೋಡಿದಾಗ..!!!
ಸ್ತಬ್ದವಾಯ್ತು ಮನ, ಶಬ್ದವಾಯ್ತು ಮೌನ
ತಂಪು-ತಂಪಾಯ್ತು ನಯನ
ಹಚ್ಚ ಹಸಿರಾಯ್ತು ಮನದ ಕಾನನ
"ನೀನೆ ನನ್ನುಸಿರು"ದೆಂಬುದಾಯ್ತು ಮನನ
ನನ್ನೆದೆಯಲಾಯ್ತು ಪ್ರೇಮದ ಜನನ
ಪ್ರೀತಿ ಪಿಸುಮಾತಿಗೆ ಕಾಯಲಾರಂಬಿಸಿತು ಗಗನ…
“ಲಂಘನಂ ಪರಮೌಷಧಂ” ಈ ವಾಕ್ಯವನ್ನು ನಾವು ಆಗಾಗ ಬಳಸುತ್ತಿರುತ್ತೇವೆ. ಇದರ ಮೇಲೆ ಒಂದು ಕಥೆ ಇದೆ ಕೇಳುವಿರಿ ತಾನೆ?
ಎಂದೋ ಒಂದು ದಿನ ಕೇಳಿದ ಕಥೆ ಇದು, ನಿಮಗೂ ಹೇಳುತ್ತೇನೆ ಕೇಳಿ. ಒಂದೂರಲ್ಲಿ ಒಬ್ಬನಿಗೆ ಸಿಕ್ಕಾಪಟ್ಟೆ ಹೊಟ್ಟೆನೋವು…
ಶ್ರೀಧರ್,ಇವತ್ತು ಭಾನುವಾರ, ನಿಮ್ಮ ಕಾರ್ಯಕ್ರಮವೇನು?ಮಿತ್ರ ದಾಸೇಗೌಡರು ಬೆಳಿಗ್ಗೆ ಆರು ಗಂಟೆಗೆ ಫೋನ್ ಮಾಡಿ ನನ್ನನ್ನು ವಿಚಾರಿಸಿದಾಗ, ಸಧ್ಯಕ್ಕೆ ಅಂತಾದ್ದೇನೂ ಇಲ್ಲ.ಬೆಂಗಳೂರಿಗೆ ಹೋಗಬೇಕಿತ್ತು, ಮುಂದಿನವಾರಕ್ಕೆ ಪೊಸ್ಟ್ ಪೋನ್ ಆಗಿದೆ, ಎಂದು…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ಬೃಹತ್ ಶಿವಮೂರ್ತಿ, ಬೃಹತ್ ರಾಜಗೋಪುರ, ಬೃಹತ್ ಭಗೀರಥ, ಶಿವ-ಗಂಗಾದೇವಿಯರ ವಿಗ್ರಹ, ಮತ್ತೆ ಬೃಹತ್ ಅರಬ್ಬೀಕಡಲ ತೀರ, ಕೊನೆಗೆ ಬೃಹತ್ ಮುರುಡೇಶ್ವರ ದೇವಾಲಯ. ನನಗಂತೂ ಈ ಕ್ಷೇತ್ರಕ್ಕೆ ಬೃಹತ್ ಒಂದು ಅನ್ವರ್ಥನಾಮವೆನ್ನಿಸಿದೆ. ಅದಿಲ್ಲದೆ ಸುಮ್ಮನೆ…
ಬದುಕಿನ ಅನೇಕ ಮಜಲುಗಳಲ್ಲಿ ಬದುಕುವ ಹಂಬಲದಲ್ಲಿರುವವನಿಗೆ ಗೆಳತಿಯೋ, ಅಮ್ಮನೋ, ಹೆಂಡತಿಯೋ, ಅಕ್ಕನೋ, ತಂಗಿಯೋ ಆಗಿ ವಿಭಿನ್ನ ರೂಪಗಳಲ್ಲಿ ಜೊತೆಯಾಗಿ ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ ಲೋಕದವರೆಗಿನ ಸುಖ…
ಇ೦ದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಸುಮಾರು ೩ ದಶಕಗಲ ಹಿ೦ದೆ ಹಿ ಮ ನಾಗಯ್ಯ ಅವರು ಬರೆದ ಈ ಅರ್ಥಪೂರ್ಣ ಕೆಳಗಿರುವ ಚುಟುಕ ಇ೦ದಿಗೂ ನಮ್ಮ ರಾಜಕೀಯ ವ್ಯವಸ್ಠೆ ಯನ್ನು ಪ್ರತಿಬಿ೦ಬಿಸುತ್ತದೆ......
ಮತ್ತು ನಮ್ಮ ರಾಜಕಾರಣಿಗಳು ಅದನ್ನು ಕಾರ್ಯರೂಪಕ್ಕೆ…
ಉಡುಪಿ ಕ್ಷೇತ್ರಕ್ಕೆ ಅಪರೂಪವಾಗಿ ಹೋದನಮಗೆ, ಅಲ್ಲಿನ ಅಕ್ಕ-ಪಕ್ಕದ ದೇವಾಲಯಗಳನ್ನು ನೋಡಿಬರಲು ನಮ್ಮ ಮಗನ ಸಹಕಾರ ಹೆಚ್ಚಾಗಿತ್ತು. ಅವನ ಆದ್ಯತೆಗಳ ಮಧ್ಯದಲ್ಲೂ ಉಡುಪಿ, ಕೊಲ್ಲೂರು, ಹಟ್ಟಿಅಂಗಡಿಗಳ ದೇವಸ್ಥಾನಕ್ಕೆ ನಮ್ಮ ಜೊತೆ ಬಂದಿದ್ದ ! ಗೋಕರ್ಣ…
ಮಹಾಭಾರತದಲ್ಲಿ ಕುರು ಮಹಾರಾಜ ಎಂಬುವನಿದ್ದು ಅವನಿಂದಲೇ ಆ ಸ್ಥಳವು ಕುರುಕ್ಷೇತ್ರ ಎಂಬುದಾಗಿ ಹೆಸರಾಯ್ತು. ಹಾಗೆಯೇ ಕುರು ಮಹಾರಾಜನ ವಂಶಜರಾದವರು ಪಾಂಡು ಮತ್ತು ಧೃತರಾಷ್ಟ್ರನ ಮಕ್ಕಳು.
ಆದರೆ ಧೃತರಾಷ್ಟ್ರನ ಮಕ್ಕಳಿಗೆ ಮಾತ್ರ ಕೌರವ ಎಂದು…
ಮುಲ್ಲಾ ನಸ್ರುದ್ದೀನ್ ಎದೆಯವರೆಗೆ ಬರುವಷ್ಟು ಉದ್ದವಾದ ಗಡ್ಡ ಬೆಳೆಸಿದ್ದ. ತುರಿಕೆಯಾಗುತ್ತಿತ್ತು. ಆಗಾಗ ಕೆರೆದುಕೊಳ್ಳಬೇಕಾಗುತ್ತಿತ್ತು. ಅದನ್ನು ಗಮನಿಸಿದ ಸ್ನೇಹಿತನೊಬ್ಬ ಕೇಳಿದ. "ಮುಲ್ಲಾ ಉದ್ದ ಗಡ್ಡ ಬೆಳೆಸಿದ್ದೀಯಾ, ಕಿರಿಕಿರಿ…
ಆನೆಗುಡ್ಡೆ ಮಹಾಗಣಪತಿ ಕ್ಷೇತ್ರ
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಆನೆಗುಡ್ಡೆ ಒಂದು ಚಿಕ್ಕ ಗ್ರಾಮ. ಅದಕ್ಕೆ ಅಲ್ಲಿನ ಜನರು ಕುಂಭಾಶಿಎಂದು ಕರೆಯುತ್ತಾರೆ. ಉಡುಪಿಯಿಂದ ಕುಂದಾಪುರಕ್ಕೆ ಸಾಗುವ, ರಾಷ್ಟ್ರೀಯ ಹೆದ್ದಾರಿ-೧೭ ಕುಂಭಾಸುರನೆಂಬ…
ಬ್ರಾಹ್ಮಣರ ಒಂದು ಪಂಗಡಕ್ಕೆ ಸೇರಿದ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನವು ಇದನ್ನು ಬರೆಯಲು ಪ್ರೇರೇಪಿಸಿತು. ಅದರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ.;---ಬ್ರಾಹ್ಮಣರಲ್ಲಿ ಬಡಿಸುವವರು ಎಡಗಡೆಯಿಂದಲೇ ಬಡಿಸುತ್ತಾ ಸಾಗಬೇಕು. ಮೊದಲಿಗೆ…