ಇತ್ತೀಚಿಗೆ ಆಧ್ಯಾತ್ಮ ಮತ್ತು ವಿಜ್ಞಾನ (conventional science)ಗಳ ಬಗ್ಗೆ ಸಂಪದದಲ್ಲಿ ಬಹಳ ಚರ್ಚೆ ನಡೆಯುತ್ತಿದೆ... ಇದನ್ನೆಲ್ಲಾ ಓದಿ ನನ್ನ ಮನಸ್ಸಿನಲ್ಲಿ ಜಿಜ್ಞಾಸೆ ನಡೆಯುತ್ತಿತ್ತು... ಹಾಗೆಯೇ ನನಗೆ ಅನಿಸಿದ್ದು ಹೀಗೆ...
ವಿಜ್ಞಾನ…
ದ್ವಾಪರದ ಕೃಷ್ಣನ ವೇಣುಗಾನಕ್ಕೆ ಗೋವುಗಳೆಲ್ಲಾ ಅವನ ಸುತ್ತಲು ಬಂದು ಸೇರುತ್ತಿದ್ವಂತೆ. ಇಂದು ಅದೇ ಕೃಷ್ಣ, ಬೆಟ್ಟದ ತುದಿಯಲ್ಲಿ ನಿಂತು ತನ್ನ ಕೊಳಲಿನಿಂದ ಸುಮಧುರ ಗಾನ ಸುಧೆ ಹರಿಸ್ತಿದ್ದಾನೆ, ಪ್ರಕೃತಿ ದೇವತೆ ಅವನ ಸುತ್ತಲು ಅಮೋಘವಾಗಿ…
ಇಲ್ಲಿಂದ......
http://sampada.net/blog/chikku123/25/02/2010/24170
http://sampada.net/blog/chikku123/23/02/2010/24142
೫ ನಿಮಿಷ ಎಲ್ಲ ಯೋಚನೆ ಮಾಡಿ ಹತ್ತಿದರೆ ಆಯ್ತು ಅಂತ ನಿರ್ಧಾರ ಮಾಡಿ ಹತ್ತೋದಕ್ಕೆ ಶುರು…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ಮಾಧ್ಯಮದವರು ತಮ್ಮ ಧರ್ಮ ಮರೆಯುತ್ತಿರುವುದರ ವಿರುದ್ಧ ಆಕ್ರೋಶ
ಬೆಂಗಳೂರು, ಮಾ ೩: ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹಾಗೂ ದೇಶದ ಮಾಧ್ಯಮಗಳಲ್ಲಿ ಜನರ ಭಾವನೆ ಕೆರಳಿಸುವ ವರದಿಗಳು ಪ್ರಕಟವಾಗಿಲ್ಲದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್…
ಪ್ರಳಯ ಖಂಡಿತಾ ಆಗುತ್ತೆ. ಆದರೆಅದರ ಮುನ್ಸೂಚನೆ ಅಂತ ನಮಗೆ ಹಲವಾರು ತರಹದ ವಿದ್ಯಮಾನಗಳು ಕಾಣಿಸತೊಡಗುತ್ತವೆ ಅವೆಲ್ಲಾ ಹೀಗೆ.ಸಾಕಷ್ಟು ಆಸ್ತಿ ಹೊಂದಿರುವ ಅಣ್ಣ ತಮ್ಮಂದಿರು ಹಿಸ್ಸೆ ಮಾಡಿಕೊಳ್ಳಲು ಆರಂಭಿಸುತ್ತಾರೆ. ಸಕಲ ಚರ ಸ್ಥಿರ ಆಸ್ತಿಗಳೂ…
ಶ್ರೀ ಮಧ್ವಾಚಾರ್ಯರು, ಉಡುಪಿಯಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದಂತೆಯೇ, ಮಲ್ಪೆಯಲ್ಲೂ ಬಲರಾಮದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಶ್ರೀಗಳವರ ಕರಕಮಲಗಳಿಂದ ಸ್ಥಾಪಿಸಲ್ಪಟ್ಟ ಈ ಮೂರ್ತಿಯನ್ನು ಸ್ಥಳೀಯರು 'ವಡಬಾಂಡೇಶ್ವರ…
ಉಡುಪಿಯ ಶ್ರೀಕೃಷ್ಣನ ದರ್ಶನದ ಬಳಿಕ, ನಾವು ಹತ್ತಿರದಲ್ಲೇ ಇರುವ ’ಪಾಜಕ ಕ್ಷೇತ್ರ ’ ಕ್ಕೆ ಹೋಗಿಬಂದೆವು. ಇದು ’ಮಲ್ಪೆ ಕಡಲ ತಟ ’ ಕ್ಕೆ ಅತಿ ಸಮೀಪದಲ್ಲಿದೆ. ’ಪರಮಪೂಜ್ಯ ಯತಿವರ್ಯ ಶ್ರೀ. ಮಧ್ವಾಚಾರ್ಯರು ಜನಿಸಿದ ಪುಣ್ಯಭೂಮಿ ’ ಯಿದು. ನಾವು…
ನಿನ್ನ ಮಾತಿನ ಮಾದುರ್ಯದ ಸವಿ
ಸವಿಯುವ ಮೊದಲೇ
ಸಜ್ಜಾಗಿ ನಿಂತಿರುವೆ
ನನ್ನಗಲಿ ದೂರವಾಗಲು...
ನಿನ್ನ ಸ್ಪರ್ಶದ ಹಿತ
ಮನದೊಳಗೆ
ಮಾಗುವ ಮೊದಲೇ
ಹೊರಟು ನಿಂತಿರುವೆ
ನನ್ನ ತೊರೆಯಲು..
ಗೊತ್ತು
ಅಲ್ಲಲ್ಲ
ನಂಬಿದ್ದೀನಿ...
ಮತ್ತೆ ನೀನು…
ದಿನಂಕ ೧.೩.೨೦೧೦ ರಂದು ಸೋಮವಾರ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯಿಂದ ಹಾಸನದಲ್ಲಿ ಗೀತಾ ಸಮರ್ಪಣಾ ಸಮಾರಂಭವು ನಡೆಯಿತು. ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ಸುಮಾರು ಮೂರು ಸಾವಿರ ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಗೀತೆಯ ೧೪ ಮತ್ತು…
ಶಿವಮೊಗ್ಗದಲ್ಲಿ ಗಲಾಟೆ, ಹಾಸನದಲ್ಲಿ ದೊಂಬಿ, ಬೆಂಗಳೂರಿನಲ್ಲೂ ಒಂಚೂರು ಗಲಭೆ, ಇದು ಮೊನ್ನೆ ನಡೆದದ್ದು. ಕಾರಣ ಕನ್ನಡಪ್ರಭದ ಲೇಖನ. ಬಲಿಯಾದವರು ಯಾರೋ...?. ಇರಲಿ ಕಾರಣರು ಕಾರಣೀಕರ್ತರು ಹೊಣೆಗಾರರೂ ಎಲ್ಲವೂ ಒತ್ತಟ್ಟಿಗಿರಲಿ. ಪ್ರಪಂಚದ ಬಹಳ ಕಡೆ…
ಎಲ್ಲಿಂದಲೋ ಸುಮಧುರ ಗಾಯನ ಅಲೆ ಅಲೆಯಾಗಿ ತೇಲಿ ಬಂದು ನನ್ನನ್ನು ನಸುಕಿನ ಸವಿ ನಿದ್ದೆಯಿಂದ ಮೈದಡವಿ ಎಬ್ಬಿಸಿದಂತಾಯಿತು. ’ಓ....ಎಂಥಾ ಇಂಪಾದ ಸ್ವರ’ ಎಂದು ಅದರ ಸವಿಯನ್ನು ಕಣ್ಮುಚ್ಚಿ ಆಸ್ವಾದಿಸುತ್ತಾ, ಇಷ್ಟು ದಿನವಿರದ ಈ ಸಂಗೀತ ಎಲ್ಲಿಂದ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ಪ್ರತಿಭೆ ದೈವಿಕ ಎನ್ನುತ್ತಾರೆ. ಮೇಧಾ ಶಕ್ತಿ ಪುಸ್ತಕಗಳಿಂದ ಎನ್ನುತ್ತಾರೆ. ಪ್ರತಿಭೆ ಇಲ್ಲದೇ ಮೇಧಾಶಕ್ತಿ ಇರಲುಂಟೇ... ಇರುವುದು ಸಾಧ್ಯವಿದೆ. ಅಂತಹ ಮೇಧಾಶಕ್ತಿ ಬುದ್ಧಿಪೂರ್ವಕ ನೆಲೆಯಲ್ಲೇ ಮೈತಳೆದಿರುತ್ತದೆ. ಪ್ರತಿಭೆಯ ಮೂಲ ಹಾಗಲ್ಲ; …
ಪಾಕಿಸ್ತಾನಕ್ಕೆ ಅಮೇರಿಕಾ ಕೊಡಮಾಡಿದ ಆಯುಧ ಅಲ್ ಕೈದಾ ವಿರುದ್ಧ ಮಾತ್ರ ಬಳಸಬೇಕು ಎಂದು ಬಯಸಿದ್ದಾರೆ ನಮ್ಮ ರಕ್ಷಣಾ ಸಚಿವರು. ಕಟುಕನ ಕೈಗೆ ಆಯುಧ ಕೊಟ್ಟು ನೀನು ಕುರಿ ಮೇಕೆ ಮಾತ್ರ ಕಡಿಯಬೇಕು ಅಂದ್ರೆ ಹೇಗೆ? ಕಟುಕನಿಗೆ ಸದಾಚಾರದ ಪರಿಜ್ಞಾನ…
ಹಂಪಿಯ ಕನ್ನಡ ವಿವಿ ಸ್ಥಳದ ಪರಭಾರೆ ವಿಷಯದ ಆಳಕ್ಕೆ ಹೋಗೋಣ. ಬಳ್ಳಾರಿ ಗಣಿ ದೊರೆಗಳಿಗೆ ಮಂತ್ರಿಪದವಿ ನೀಡಲಾಯಿತು. ಅವರ ಬಂಧುಮಿತ್ರರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲಾಯಿತು. ಗಣಿ ದೊರೆಗಳ ಅಪೇಕ್ಷೆಯಂತೆ ಅಧಿಕಾರಿಗಳ ವರ್ಗಾವಣೆ ನಡೆಯಿತು…