March 2010

  • March 05, 2010
    ಬರಹ: PrasannAyurveda
    ಇತ್ತೀಚಿಗೆ ಆಧ್ಯಾತ್ಮ ಮತ್ತು ವಿಜ್ಞಾನ (conventional science)ಗಳ ಬಗ್ಗೆ ಸಂಪದದಲ್ಲಿ ಬಹಳ ಚರ್ಚೆ ನಡೆಯುತ್ತಿದೆ... ಇದನ್ನೆಲ್ಲಾ ಓದಿ ನನ್ನ ಮನಸ್ಸಿನಲ್ಲಿ ಜಿಜ್ಞಾಸೆ ನಡೆಯುತ್ತಿತ್ತು... ಹಾಗೆಯೇ ನನಗೆ ಅನಿಸಿದ್ದು ಹೀಗೆ... ವಿಜ್ಞಾನ…
  • March 05, 2010
    ಬರಹ: shivakumar b s
    ದ್ವಾಪರದ ಕೃಷ್ಣನ ವೇಣುಗಾನಕ್ಕೆ ಗೋವುಗಳೆಲ್ಲಾ ಅವನ ಸುತ್ತಲು ಬಂದು ಸೇರುತ್ತಿದ್ವಂತೆ. ಇಂದು ಅದೇ ಕೃಷ್ಣ, ಬೆಟ್ಟದ ತುದಿಯಲ್ಲಿ ನಿಂತು ತನ್ನ ಕೊಳಲಿನಿಂದ ಸುಮಧುರ ಗಾನ ಸುಧೆ ಹರಿಸ್ತಿದ್ದಾನೆ, ಪ್ರಕೃತಿ ದೇವತೆ ಅವನ ಸುತ್ತಲು ಅಮೋಘವಾಗಿ…
  • March 05, 2010
    ಬರಹ: Chikku123
    ಇಲ್ಲಿಂದ...... http://sampada.net/blog/chikku123/25/02/2010/24170   http://sampada.net/blog/chikku123/23/02/2010/24142   ೫ ನಿಮಿಷ ಎಲ್ಲ ಯೋಚನೆ ಮಾಡಿ ಹತ್ತಿದರೆ ಆಯ್ತು ಅಂತ ನಿರ್ಧಾರ ಮಾಡಿ ಹತ್ತೋದಕ್ಕೆ ಶುರು…
  • March 05, 2010
    ಬರಹ: roopablrao
     ಮೌನ ನಗುತ್ತದೆ . ಈಗ ಹೇಳು ನೀ ಹೇಳಿದ್ದೆಲ್ಲಾ ಸತ್ಯವೇ?. ನೀನೆಂದು ತೋರಿಸಿಕೊಳ್ಳುತ್ತಿರುವ ಆ ನೀನು ನೀನೇನಾ?. ನಿನ್ನೊಳಗಿನ ಮಾತುಗಳ ಅರ್ಥವನ್ನು ಹೇಳಿದೆ ಎಂದುಕೊಂಡೆ . ನಿಜ ಹೇಳಿದೆಯಾ? ಮೌನ ಹಾಡುತ್ತದೆ ನಾನಿರದಿದ್ದಾಗ ನೀ ನುಡಿದಿದ್ದು ನಾ…
  • March 05, 2010
    ಬರಹ: h.a.shastry
    ಮೂರ್ಖಂಗೆ ಬುದ್ಧಿಯನು ನೂರ್ಕಾಲ ಪೇಳಿದರೆಗೋರ್ಕಲ್ಲಮೇಲೆ ಮಳೆಗರೆದರಾ ಕಲ್ಲುನೀರ್ಕೊಳ್ಳಲಹುದೆ ಸರ್ವಜ್ಞ *೦*ಮೂರ್ಖಾ ನ ದ್ರಷ್ಟವ್ಯಾ ದ್ರಷ್ಟವ್ಯಾಶ್ಚೇ-ನ್ನತೈಸ್ತು ಸಹ ತಿಷ್ಠೇತ್ಯದಿ ತಿಷ್ಠೇನ್ನ ಕಥಯೇದ್ಯದಿ ಕಥಯೇ-ನ್ಮೂರ್ಖವತ್ಕಥಯೇತ್(…
  • March 05, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • March 05, 2010
    ಬರಹ: nagenagaari
    ಮಾಧ್ಯಮದವರು ತಮ್ಮ ಧರ್ಮ ಮರೆಯುತ್ತಿರುವುದರ ವಿರುದ್ಧ ಆಕ್ರೋಶ ಬೆಂಗಳೂರು, ಮಾ ೩: ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹಾಗೂ ದೇಶದ ಮಾಧ್ಯಮಗಳಲ್ಲಿ ಜನರ ಭಾವನೆ ಕೆರಳಿಸುವ ವರದಿಗಳು ಪ್ರಕಟವಾಗಿಲ್ಲದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್…
  • March 05, 2010
    ಬರಹ: shreeshum
    ಪ್ರಳಯ ಖಂಡಿತಾ ಆಗುತ್ತೆ. ಆದರೆಅದರ ಮುನ್ಸೂಚನೆ ಅಂತ ನಮಗೆ ಹಲವಾರು ತರಹದ ವಿದ್ಯಮಾನಗಳು ಕಾಣಿಸತೊಡಗುತ್ತವೆ ಅವೆಲ್ಲಾ ಹೀಗೆ.ಸಾಕಷ್ಟು ಆಸ್ತಿ ಹೊಂದಿರುವ ಅಣ್ಣ ತಮ್ಮಂದಿರು ಹಿಸ್ಸೆ ಮಾಡಿಕೊಳ್ಳಲು ಆರಂಭಿಸುತ್ತಾರೆ. ಸಕಲ ಚರ ಸ್ಥಿರ ಆಸ್ತಿಗಳೂ…
  • March 05, 2010
    ಬರಹ: venkatesh
    ಶ್ರೀ ಮಧ್ವಾಚಾರ್ಯರು, ಉಡುಪಿಯಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದಂತೆಯೇ, ಮಲ್ಪೆಯಲ್ಲೂ ಬಲರಾಮದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರ‍ೆ. ಶ್ರೀಗಳವರ ಕರಕಮಲಗಳಿಂದ ಸ್ಥಾಪಿಸಲ್ಪಟ್ಟ ಈ ಮೂರ್ತಿಯನ್ನು ಸ್ಥಳೀಯರು 'ವಡಬಾಂಡೇಶ್ವರ…
  • March 05, 2010
    ಬರಹ: venkatesh
    ಉಡುಪಿಯ ಶ್ರೀಕೃಷ್ಣನ ದರ್ಶನದ ಬಳಿಕ, ನಾವು ಹತ್ತಿರದಲ್ಲೇ ಇರುವ ’ಪಾಜಕ ಕ್ಷೇತ್ರ ’ ಕ್ಕೆ ಹೋಗಿಬಂದೆವು. ಇದು ’ಮಲ್ಪೆ ಕಡಲ ತಟ ’ ಕ್ಕೆ ಅತಿ ಸಮೀಪದಲ್ಲಿದೆ. ’ಪರಮಪೂಜ್ಯ ಯತಿವರ್ಯ ಶ್ರೀ. ಮಧ್ವಾಚಾರ್ಯರು ಜನಿಸಿದ ಪುಣ್ಯಭೂಮಿ ’ ಯಿದು. ನಾವು…
  • March 05, 2010
    ಬರಹ: hamsanandi
    ಗಟ್ಟಿಗನಾದರೂ ಬಲ್ಲವನಾದರೂಒಬ್ಬನೇ ಏನನು ಮಾಡಬಹುದು?ಸುಯ್ಯುವ ಗಾಳಿಯ ಬೆಂಬಲವಿಲ್ಲದಕಿಚ್ಚದು ತಂತಾನೇ ನಂದುವುದು!ಸಂಸ್ಕೃತ ಮೂಲ (ಪಂಚತಂತ್ರದ ಕಾಕೋಲೂಕೀಯದಿಂದ)ಅಸಹಾಯಃ ಸಮರ್ಥೋSಪಿ ತೇಜಸ್ವೀ ಕಿಂ ಕರಿಷ್ಯತಿ |ನಿರ್ವಾತೇ ಜ್ವಲಿತೋ ವಹ್ನಿಃ…
  • March 04, 2010
    ಬರಹ: manjunath s reddy
      ನಿನ್ನ ಮಾತಿನ ಮಾದುರ್ಯದ ಸವಿ  ಸವಿಯುವ ಮೊದಲೇ ಸಜ್ಜಾಗಿ ನಿಂತಿರುವೆ  ನನ್ನಗಲಿ ದೂರವಾಗಲು... ನಿನ್ನ ಸ್ಪರ್ಶದ ಹಿತ ಮನದೊಳಗೆ  ಮಾಗುವ ಮೊದಲೇ ಹೊರಟು ನಿಂತಿರುವೆ  ನನ್ನ ತೊರೆಯಲು.. ಗೊತ್ತು  ಅಲ್ಲಲ್ಲ ನಂಬಿದ್ದೀನಿ...  ಮತ್ತೆ ನೀನು…
  • March 04, 2010
    ಬರಹ: hariharapurasridhar
    ದಿನಂಕ ೧.೩.೨೦೧೦ ರಂದು ಸೋಮವಾರ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯಿಂದ  ಹಾಸನದಲ್ಲಿ  ಗೀತಾ ಸಮರ್ಪಣಾ ಸಮಾರಂಭವು ನಡೆಯಿತು. ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ಸುಮಾರು ಮೂರು ಸಾವಿರ ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಗೀತೆಯ ೧೪ ಮತ್ತು…
  • March 04, 2010
    ಬರಹ: shreeshum
    ಶಿವಮೊಗ್ಗದಲ್ಲಿ ಗಲಾಟೆ, ಹಾಸನದಲ್ಲಿ ದೊಂಬಿ, ಬೆಂಗಳೂರಿನಲ್ಲೂ ಒಂಚೂರು ಗಲಭೆ, ಇದು ಮೊನ್ನೆ ನಡೆದದ್ದು. ಕಾರಣ ಕನ್ನಡಪ್ರಭದ ಲೇಖನ. ಬಲಿಯಾದವರು ಯಾರೋ...?. ಇರಲಿ ಕಾರಣರು ಕಾರಣೀಕರ್ತರು ಹೊಣೆಗಾರರೂ ಎಲ್ಲವೂ ಒತ್ತಟ್ಟಿಗಿರಲಿ. ಪ್ರಪಂಚದ ಬಹಳ ಕಡೆ…
  • March 04, 2010
    ಬರಹ: vinyasa
        ಎಲ್ಲಿಂದಲೋ ಸುಮಧುರ ಗಾಯನ ಅಲೆ ಅಲೆಯಾಗಿ ತೇಲಿ ಬಂದು ನನ್ನನ್ನು ನಸುಕಿನ ಸವಿ ನಿದ್ದೆಯಿಂದ ಮೈದಡವಿ ಎಬ್ಬಿಸಿದಂತಾಯಿತು. ’ಓ....ಎಂಥಾ ಇಂಪಾದ ಸ್ವರ’ ಎಂದು ಅದರ ಸವಿಯನ್ನು ಕಣ್ಮುಚ್ಚಿ ಆಸ್ವಾದಿಸುತ್ತಾ, ಇಷ್ಟು ದಿನವಿರದ ಈ ಸಂಗೀತ ಎಲ್ಲಿಂದ…
  • March 04, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • March 04, 2010
    ಬರಹ: ritershivaram
    ಪ್ರತಿಭೆ ದೈವಿಕ ಎನ್ನುತ್ತಾರೆ. ಮೇಧಾ ಶಕ್ತಿ ಪುಸ್ತಕಗಳಿಂದ ಎನ್ನುತ್ತಾರೆ. ಪ್ರತಿಭೆ ಇಲ್ಲದೇ ಮೇಧಾಶಕ್ತಿ ಇರಲುಂಟೇ...  ಇರುವುದು ಸಾಧ್ಯವಿದೆ. ಅಂತಹ  ಮೇಧಾಶಕ್ತಿ ಬುದ್ಧಿಪೂರ್ವಕ ನೆಲೆಯಲ್ಲೇ  ಮೈತಳೆದಿರುತ್ತದೆ. ಪ್ರತಿಭೆಯ ಮೂಲ ಹಾಗಲ್ಲ; …
  • March 04, 2010
    ಬರಹ: abdul
    ಪಾಕಿಸ್ತಾನಕ್ಕೆ ಅಮೇರಿಕಾ ಕೊಡಮಾಡಿದ ಆಯುಧ ಅಲ್ ಕೈದಾ ವಿರುದ್ಧ ಮಾತ್ರ ಬಳಸಬೇಕು ಎಂದು ಬಯಸಿದ್ದಾರೆ ನಮ್ಮ ರಕ್ಷಣಾ ಸಚಿವರು. ಕಟುಕನ ಕೈಗೆ ಆಯುಧ ಕೊಟ್ಟು ನೀನು ಕುರಿ ಮೇಕೆ ಮಾತ್ರ ಕಡಿಯಬೇಕು ಅಂದ್ರೆ ಹೇಗೆ? ಕಟುಕನಿಗೆ ಸದಾಚಾರದ ಪರಿಜ್ಞಾನ…
  • March 04, 2010
    ಬರಹ: h.a.shastry
      ಹಂಪಿಯ ಕನ್ನಡ ವಿವಿ ಸ್ಥಳದ ಪರಭಾರೆ ವಿಷಯದ ಆಳಕ್ಕೆ ಹೋಗೋಣ.  ಬಳ್ಳಾರಿ ಗಣಿ ದೊರೆಗಳಿಗೆ ಮಂತ್ರಿಪದವಿ ನೀಡಲಾಯಿತು. ಅವರ ಬಂಧುಮಿತ್ರರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲಾಯಿತು. ಗಣಿ ದೊರೆಗಳ ಅಪೇಕ್ಷೆಯಂತೆ ಅಧಿಕಾರಿಗಳ ವರ್ಗಾವಣೆ ನಡೆಯಿತು…