ದೇವರು ಇದ್ದಾನೆ, ಅಥವಾ, ಇಲ್ಲ. ಎರಡರಲ್ಲೊಂದಂತೂ ಸತ್ಯವಾಗಿರಲೇಬೇಕಷ್ಟೆ. ದೇವರು ಇದ್ದಾನೆಂದಾದರೆ, ಸೃಷ್ಟಿಕರ್ತನೂ ಸರ್ವಶಕ್ತನೂ ಆದ ಅವನು ತನ್ನ ಸೃಷ್ಟಿಯೇ ಆದ ಈ ಜಗದ ಜೀವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾನೆ. ’ನಮಗೆ ಅನ್ಯಾಯವಾಯಿತು…
"ರೀ ಏಳ್ರಿ" ಯಾವಾಗಲು ನಿದ್ದೆ ನಿದ್ದೆ. ಯಾಕಾದ್ರು ಈ ಕುಂಭಕರ್ಣನನ್ನು ಕಟ್ಟಿ ಕೊಂಡೆನೋ . ಇರುವ ಒಂದು ಭಾನುವಾರ ಕೂಡ ಬೇಗ ಎದ್ದು ಎಲ್ಲಿಯಾದರೂ ಕರೆದುಕೊಂಡು ಹೋಗಬೇಕು ಅನ್ನೋ ಜ್ಞಾನ ಕೂಡ ಇಲ್ಲ ಇವರಿಗೆ. ನಾನು ಹಾಗೆ ಹಾಸಿಗೆ ಮೇಲೆ ಹೊರಳಾಡುತ್ತ…
ಯಾಕೆ?
ನನ್ನ
ಮೇಲಿನ
ಮುನಿಸಿಗೆ
ಅನ್ಯರ
ನೆಪ
ಯಾಕೆ?
ಮುನಿಸಿದ್ದರೆ
ಇದೆಯೆನ್ನು
ಅದಕ್ಕೆ
ಮುಜುಗರ
ಯಾಕೆ?
***************
ಸಂಪರ್ಕ!!!
ಹೃದಯಗಳ
ನಡುವೆ
ಇದ್ದರೂ
ಪ್ರೀತಿಯ
ಒರತೆ,
ಇರಬಾರದು
ಎಂದಿಗೂ
ಸಂಪರ್ಕದ
ಕೊರತೆ;
ಸಂಪರ್ಕ
ಆದರೆ
ಒಂದು…
ಇನ್ನೊಂದಿಷ್ಟು ಒಂದೆರಡು ಸಾಲಿನ ಕಥೆಗಳು ಇವತ್ತಿನ (ದಿನಾಂಕ: 04-03-2010) ವಿಜಯ ಕರ್ನಾಟಕ ಪೇಪರ್ ನಲ್ಲಿ ಬಂದಿದೆ. ಬ್ಲಾಗೋದುಗರಿಗೆ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.1) ರೈಲಿನ ಟಿಕೆಟ್ ಕೌಂಟರ್ ನವ ಎಲ್ಲಿಗೆ ?? ಅಂತಾ ಮೂರನೇ ಬಾರಿ ಕೇಳಿದ…
ಇನ್ನೊಂದಿಷ್ಟು ಒಂದೆರಡು ಸಾಲಿನ ಕಥೆಗಳು ಇವತ್ತಿನ (ದಿನಾಂಕ: 04-03-2010) ವಿಜಯ ಕರ್ನಾಟಕ ಪೇಪರ್ ನಲ್ಲಿ ಬಂದಿದೆ. ಬ್ಲಾಗೋದುಗರಿಗೆ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.
ಈ ಲೇಖನದ ಪರಿಷ್ಕೃತ ಲೇಖನ ಈ ಕೊಂಡಿಯಲ್ಲಿದೆ.
http://sampada.…
ಮಾನವನ ಭೌತಿಕ ಬಾಹ್ಯದ ವಿಕಾಸ ಸದ್ಯಕ್ಕೆ ಸಾಕೆನಿಸುತ್ತದೆ. Mr Dawkins. please rest a while. ಮಾನವನ ವಿಕಾಸವಾದದ (?) ಫಲವಾಗಿ ಅವನು ಎರಡು ಘೋರ ಪೈಶಾಚಿಕ ಯುದ್ಧಗಳನ್ನು ತನ್ನ ಸ೦ತತಿಯ ಮೇಲೆಯೇ ಮಾಡಿದ್ದಾನೆ, ನದಿ ಸಾಗರಗಳನ್ನು…
ಇತ್ತೀಚೆಗೆ ರಾಜ್ಯದಲ್ಲಿ ಕೋಲಾಹಲ. ಮುಸ್ಲಿಂ ಮಹಿಳೆಯರು, ತಮ್ಮಿಷ್ಟದ ಪ್ರಕಾರ, ಹಕ್ಕುಬದ್ಧವಾಗಿ ಧರಿಸುವ, ಬುರ್ಖಾ ಎಂದು ಕರೆಯಲ್ಪಡುವ, (ಅರಬ್ ದೇಶ ಗಳಲ್ಲಿ "ಅಬಾಯಾ" ಎನ್ನುತ್ತಾರೆ) "ಹಿಜಾಬ್" ದೊಡ್ಡ ಅನಾಹುತವನ್ನೇ ಸೃಷ್ಟಿಸಿತು. ತನ್ನ…
ತಸ್ಲೀಮಾ ನಸ್ರೀನ್ ರಿಗೆ ಭಾರತದಲ್ಲಿ ಆಸರೆ ನೀಡಬಾರದು, ಅವರಿಗೆ ಭಾರತದ ಪೌರತ್ವ ನೀಡುವುದು ಬೇಡ ಅಂತ ರಾಜಕಾರಣಿಗಳು ಹೇಳುವುದು ಒಂದು ಕಡೆಯಾದರೆ, ಎಂ.ಎಫ್.ಹುಸೇನ್ ರನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳಬೇಕೂಂತ ಮಾತು ಅದೇ ಗುಂಪಿನಿಂದ…
ಇನ್ನೆರಡು ದಿನಗಳಲ್ಲಿ ಅಮೆರಿಕೆಯ ಅಧ್ಯಕ್ಷ ಒಬಾಮ ಅಮೆರಿಕೆಯ ಬಡತನ ದ ರೇಖೆಯನ್ನು ನಿರ್ಧರಿಸುವ ಕುರಿತ ನೀತಿಯನ್ನು ಪ್ರಕಟಿಸಲಿದ್ದಾರೆ. ಈಗಿರುವ ರೇಖೆ ತುಂಬಾ ಹಳೆಯದಾಗಿದ್ದು ಹೊಸತರ ಅಗತ್ಯ ಅಮೆರಿಕೆಗೆ ಇದೆಯಂತೆ. ತಿಂಗಳಿಗೆ ಸಾವಿರ ಡಾಲರ್ ವರಮಾನ…
ಮಾನವ ಸಮಾನತೆ
ಜೀವಿಸಲೊಂದು ಭೂಮಿ, ಒಂದೇ ಜೀವನ.ಮಾಡಬಹುದಲ್ಲವೇ ಇದನ್ನು ನಂದನ ವನ ದೇವರು ಸೃಷ್ಟಿಸಿ ಕೊಟ್ಟದ್ದು ಕೇವಲ ಎರಡು ಜಾತಿ ನಮ್ಮ ಸೃಷ್ಟಿಯಲ್ಲವೇ ಧರ್ಮ, ಜಾತಿಗಳೆಂಬ ಭ್ರಾಂತಿ ಜಾತಿ ಧರ್ಮ ಎಂದು ಮಾಡುತ್ತಿದ್ದಾರೆ ಅಮಾಯಕರ ತಿಥಿ…
ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ನೀವು ಗಡಿಯಾರವನ್ನು ನೋಡಿದಲ್ಲಿ ಅಲ್ಲಿರುವುದು ಬರೀ ಭೂತ ಮತ್ತು ಭವಿಷ್ಯ. ವರ್ತಮಾನ ಇಲ್ಲವೇ ಇಲ್ಲ. ನಿಮ್ಮ ಗಡಿಯಾರ ಎ೦ದಿಗೂ ವರ್ತಮಾನ ಯಾವುದು ಎ೦ದು ಹೇಳಲಾರದು.. ಹಾಗೆ ಹೇಳಲು ಅದಕ್ಕೆ ಸಾಧ್ಯವೇ ಇಲ್ಲ…
ಸಚಿನ್ ತೆಂಡೂಲ್ಕರ್.....
ಕ್ರಿಕೆಟ್ ನ ಆನಂದದನಿಜವಾದ ಸ್ಪೂರ್ತಿ ಯೇ ಸಚಿನ್...
ಕ್ರಿಕೆಟ್ ಜಗತ್ತಿನ ವಿಕ್ರಮಗಳನಿಜವಾದ ರಾಜನೇ ಸಚಿನ್...
ಸಹನೆ, ವಿನಯಶೀಲಗಳದ್ಯೋತಕವೇ ಸಚಿನ್...
ಶೇನ್ ವಾರ್ನ್ ಗೆ ನಿದ್ರೆಯಲ್ಲೂಘಾತಕವಾಗಿ ಕಾಡುವವನೇ ಸಚಿನ್...…
ನೆನ್ನೆ ರಾತ್ರಿ ನಿತ್ಯಾನಂದ ಎಂಬ ಯೋಗಿಯ ರಾಸಲೀಲೆಯ ಸುದ್ದಿ ಕೇಳಿ ನಿತ್ಯಾನಂದರ ಹಿಂಬಾಲಕರಲ್ಲಿ ಒಬ್ಬರಾದ ನಮ್ಮಮನೆಯವರು ದಿಗ್ಭ್ರಾಂತರಾಗಿ ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಅವರಿಗೆ ನಿತ್ಯಾನಂದರು ಕೇವಲಗುರು ವಷ್ಟೇ ಅಲ್ಲಾ.ನಮ್ಮಮನೆಯವರು…
ಇಂದು ಬೆಳಿಗ್ಗೆಯಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸ್ವಾಮಿ ಪರಮಹಂಸ ನಿತ್ಯಾನಂದ ಎಂಬ ದೇವಮಾನವನ ಕಾಮಪುರಾಣ ಪ್ರಸಾರವಾಗುತ್ತಿದೆ. ಬಿಡದಿಯ ಬಳಿಯ ಆಶ್ರಮಕ್ಕೆ ಜನ ನುಗ್ಗಿ ಗಲಾಟೆ ಮಾಡುತ್ತಿದ್ದಾರೆ. ಹೊರ ರಾಜ್ಯಗಳಲ್ಲಿಯ ಆತನ ಆಶ್ರಮಗಳ ಮೇಲೂ…
ಕಾಗದದ ಹಾಳೆಯೇ ಪ್ರಯೋಗಾಲಯ!
ಹಲವು ಪದರಗಳುಳ್ಳ ಕಾಗದದ ತುಂಡಿನ ಒಂದು ಬದಿಗೆ ರಾಸಾಯಿನಿಕಗಳನ್ನು ಲೇಪಿಸಿ,ಇನ್ನೊಂದು ಬದಿಗೆ ಒಂದು ಹನಿ ರಕ್ತ ಹಾಕಿದರೆ,ಕಾಗದದ ಪದರಗಳು ಶೋಧಕದಂತೆ ವರ್ತಿಸಿ,ಅದರಿಂದ ಹಾಯ್ದ ರಕ್ತದ ಹನಿ ರಾಸಾಯಿನಿಕಗಳ ಜತೆ…