March 2010

  • March 04, 2010
    ಬರಹ: vidyakumargv
    ಹೂವುಮನೆಯ ಹಿತ್ತಲಲ್ಲಿ ಒಂದು ಹೂವು ಅರಳಿದೆಹೂವ ಗಮಕೆ ಮಕರಂದಕೆ ದುಂಬಿ ಬಂದಿವೆಮನೆಯವರ ಮನಸಿನಲ್ಲಿ ನಗುವ ತಂದಿದೆಮುಳ್ಳ ಮೈಗೆ ಹಸಿರ ಎಲೆಗೆ ಬಟ್ಟಿನಂತಿದೆಕೆಂಗುಲಾಬಿ ಚಂದವಾಗಿ ಅರಳಿ ನಿಂತಿದೆ ನೋಡುಗರ ಮನೆಸೆಳೆವ ಗುಲಾಬಿ ನಾನುಹೆಂಗಳೆಯರ ಮುಡಿಗೆ…
  • March 04, 2010
    ಬರಹ: vinay_2009
    ಕಂಡ-ಕಂಡವರೆಲ್ಲಾ "ಸ್ವಾಮಿ" ಗಳಾಗಿ, "ಸನ್ಯಾಸ" ಸ್ವೀಕರಿಸುವರು..... ಜನರ ಬಳಗವ ಸೇರಿಸಿ, ಮಠ-ಮಂದಿರವ ಕಟ್ಟುವರು.... ಹಣದ ಹೊಳೆ ತಮ್ಮತ್ತ ಹರಿದ ಮೇಲೆ, ವಿವಿದೆಡೆ "ಬ್ರಾಂಚ್" ತಗೆವರು... "ಸತ್ಸಂಗ್ - ಯೋಗದ" ನೆಪದಲ್ಲಿ, "ಭಕ್ತ" ರ ಸೆಳೆವರು…
  • March 04, 2010
    ಬರಹ: h.a.shastry
      ದೇವರು ಇದ್ದಾನೆ, ಅಥವಾ, ಇಲ್ಲ. ಎರಡರಲ್ಲೊಂದಂತೂ ಸತ್ಯವಾಗಿರಲೇಬೇಕಷ್ಟೆ. ದೇವರು ಇದ್ದಾನೆಂದಾದರೆ, ಸೃಷ್ಟಿಕರ್ತನೂ ಸರ್ವಶಕ್ತನೂ ಆದ ಅವನು ತನ್ನ ಸೃಷ್ಟಿಯೇ ಆದ ಈ ಜಗದ ಜೀವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾನೆ. ’ನಮಗೆ ಅನ್ಯಾಯವಾಯಿತು…
  • March 04, 2010
    ಬರಹ: gopaljsr
    "ರೀ ಏಳ್ರಿ" ಯಾವಾಗಲು ನಿದ್ದೆ ನಿದ್ದೆ. ಯಾಕಾದ್ರು ಈ ಕುಂಭಕರ್ಣನನ್ನು ಕಟ್ಟಿ ಕೊಂಡೆನೋ . ಇರುವ ಒಂದು ಭಾನುವಾರ ಕೂಡ ಬೇಗ ಎದ್ದು ಎಲ್ಲಿಯಾದರೂ ಕರೆದುಕೊಂಡು ಹೋಗಬೇಕು ಅನ್ನೋ ಜ್ಞಾನ ಕೂಡ ಇಲ್ಲ ಇವರಿಗೆ. ನಾನು ಹಾಗೆ ಹಾಸಿಗೆ ಮೇಲೆ ಹೊರಳಾಡುತ್ತ…
  • March 04, 2010
    ಬರಹ: naasomeswara
    saahitya saMjeya kaaryakramakke tamagella svaagata dinaaMka: 07.03.1020 samaya: saMje 5.00 riMda 7.00 sthaLa raMgashamkara bhaagavahisuvavaru: kathaavaacaha: shri gireesh kaarnaad,…
  • March 04, 2010
    ಬರಹ: asuhegde
    ಕಾವಿ - ಕಾಮ!!! ಕಾವಿ ಉಡುಗೆಯ ಒಳಗೂ ಕಾಮ ಅಡಗಿಹುದು,   ಇದು ಹೊಸದೇನಲ್ಲ ಕತೆ ಹಳೆಯದೇ ಆದರೆ, ಈಗ ಎಲ್ಲೆಡೆ ಕ್ಯಾಮೆರಾ ಕಣ್ಣಿಹುದು!!! ******* ಆತ್ರಾಡಿ ಸುರೇಶ ಹೆಗ್ಡೆ
  • March 04, 2010
    ಬರಹ: asuhegde
    ಯಾಕೆ? ನನ್ನ ಮೇಲಿನ ಮುನಿಸಿಗೆ ಅನ್ಯರ ನೆಪ ಯಾಕೆ?   ಮುನಿಸಿದ್ದರೆ ಇದೆಯೆನ್ನು ಅದಕ್ಕೆ ಮುಜುಗರ ಯಾಕೆ? *************** ಸಂಪರ್ಕ!!! ಹೃದಯಗಳ ನಡುವೆ ಇದ್ದರೂ ಪ್ರೀತಿಯ ಒರತೆ,   ಇರಬಾರದು ಎಂದಿಗೂ ಸಂಪರ್ಕದ ಕೊರತೆ;   ಸಂಪರ್ಕ ಆದರೆ ಒಂದು…
  • March 04, 2010
    ಬರಹ: shivagadag
    ಇನ್ನೊಂದಿಷ್ಟು ಒಂದೆರಡು ಸಾಲಿನ ಕಥೆಗಳು ಇವತ್ತಿನ (ದಿನಾಂಕ: 04-03-2010) ವಿಜಯ ಕರ್ನಾಟಕ ಪೇಪರ್ ನಲ್ಲಿ ಬಂದಿದೆ. ಬ್ಲಾಗೋದುಗರಿಗೆ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.1) ರೈಲಿನ ಟಿಕೆಟ್ ಕೌಂಟರ್ ನವ ಎಲ್ಲಿಗೆ ?? ಅಂತಾ ಮೂರನೇ ಬಾರಿ ಕೇಳಿದ…
  • March 04, 2010
    ಬರಹ: shivagadag
    ಇನ್ನೊಂದಿಷ್ಟು ಒಂದೆರಡು ಸಾಲಿನ ಕಥೆಗಳು ಇವತ್ತಿನ (ದಿನಾಂಕ: 04-03-2010) ವಿಜಯ ಕರ್ನಾಟಕ ಪೇಪರ್ ನಲ್ಲಿ ಬಂದಿದೆ. ಬ್ಲಾಗೋದುಗರಿಗೆ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಈ ಲೇಖನದ ಪರಿಷ್ಕೃತ ಲೇಖನ ಈ ಕೊಂಡಿಯಲ್ಲಿದೆ.     http://sampada.…
  • March 04, 2010
    ಬರಹ: gnanadev
    ಮಾನವನ ಭೌತಿಕ ಬಾಹ್ಯದ ವಿಕಾಸ ಸದ್ಯಕ್ಕೆ ಸಾಕೆನಿಸುತ್ತದೆ. Mr Dawkins. please rest a while. ಮಾನವನ ವಿಕಾಸವಾದದ (?) ಫಲವಾಗಿ ಅವನು ಎರಡು ಘೋರ ಪೈಶಾಚಿಕ ಯುದ್ಧಗಳನ್ನು ತನ್ನ ಸ೦ತತಿಯ ಮೇಲೆಯೇ ಮಾಡಿದ್ದಾನೆ, ನದಿ ಸಾಗರಗಳನ್ನು…
  • March 04, 2010
    ಬರಹ: hamsanandi
    ಮನ್ನಿಸುವ ಗುಣವಿರಲು ಕವಚವೇಕೆ? ಮುಂಗೋಪಕಿಂತಲು ಹಿರಿಯ ಹಗೆಯುಂಟೆ?ಸುಡುಬೆಂಕಿಯೇಕೆ ಪುಂಡುದಾಯಾದಿಗಳಿರಲು?ಮನವನವರಿವ ಗೆಳೆಯಗೆ ಮಿಗಿಲು ಮದ್ದಿರುವುದೇ?ಕೇಡಿಗರು ಬಳಿಯಲಿರೆ ಹಾವಿಗೆ ಅಂಜುವರೆ?ನೆಮ್ಮದಿಯ ತಿಳಿವಿರಲು ಹಣದ ಹಂಗೇಕೆ?ನಾಚುವ ಮೊಗಕೆ…
  • March 04, 2010
    ಬರಹ: abdul
    ಇತ್ತೀಚೆಗೆ ರಾಜ್ಯದಲ್ಲಿ ಕೋಲಾಹಲ. ಮುಸ್ಲಿಂ ಮಹಿಳೆಯರು, ತಮ್ಮಿಷ್ಟದ ಪ್ರಕಾರ, ಹಕ್ಕುಬದ್ಧವಾಗಿ ಧರಿಸುವ, ಬುರ್ಖಾ ಎಂದು ಕರೆಯಲ್ಪಡುವ, (ಅರಬ್ ದೇಶ ಗಳಲ್ಲಿ "ಅಬಾಯಾ" ಎನ್ನುತ್ತಾರೆ)   "ಹಿಜಾಬ್" ದೊಡ್ಡ ಅನಾಹುತವನ್ನೇ ಸೃಷ್ಟಿಸಿತು.  ತನ್ನ…
  • March 03, 2010
    ಬರಹ: somanatha
    ತಸ್ಲೀಮಾ ನಸ್ರೀನ್ ರಿಗೆ ಭಾರತದಲ್ಲಿ ಆಸರೆ ನೀಡಬಾರದು, ಅವರಿಗೆ ಭಾರತದ ಪೌರತ್ವ ನೀಡುವುದು ಬೇಡ ಅಂತ ರಾಜಕಾರಣಿಗಳು ಹೇಳುವುದು ಒಂದು ಕಡೆಯಾದರೆ, ಎಂ.ಎಫ್.ಹುಸೇನ್ ರನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳಬೇಕೂಂತ ಮಾತು ಅದೇ ಗುಂಪಿನಿಂದ…
  • March 03, 2010
    ಬರಹ: abdul
    ಇನ್ನೆರಡು ದಿನಗಳಲ್ಲಿ ಅಮೆರಿಕೆಯ ಅಧ್ಯಕ್ಷ ಒಬಾಮ ಅಮೆರಿಕೆಯ ಬಡತನ ದ ರೇಖೆಯನ್ನು ನಿರ್ಧರಿಸುವ ಕುರಿತ ನೀತಿಯನ್ನು ಪ್ರಕಟಿಸಲಿದ್ದಾರೆ. ಈಗಿರುವ ರೇಖೆ ತುಂಬಾ ಹಳೆಯದಾಗಿದ್ದು ಹೊಸತರ ಅಗತ್ಯ ಅಮೆರಿಕೆಗೆ ಇದೆಯಂತೆ. ತಿಂಗಳಿಗೆ ಸಾವಿರ ಡಾಲರ್ ವರಮಾನ…
  • March 03, 2010
    ಬರಹ: Tejaswi_ac
    ಮಾನವ ಸಮಾನತೆ ಜೀವಿಸಲೊಂದು ಭೂಮಿ, ಒಂದೇ ಜೀವನ.ಮಾಡಬಹುದಲ್ಲವೇ ಇದನ್ನು ನಂದನ ವನ  ದೇವರು ಸೃಷ್ಟಿಸಿ ಕೊಟ್ಟದ್ದು ಕೇವಲ ಎರಡು ಜಾತಿ ನಮ್ಮ ಸೃಷ್ಟಿಯಲ್ಲವೇ ಧರ್ಮ, ಜಾತಿಗಳೆಂಬ ಭ್ರಾಂತಿ  ಜಾತಿ ಧರ್ಮ ಎಂದು ಮಾಡುತ್ತಿದ್ದಾರೆ ಅಮಾಯಕರ ತಿಥಿ…
  • March 03, 2010
    ಬರಹ: gnanadev
    ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಗಡಿಯಾರವನ್ನು ನೋಡಿದಲ್ಲಿ ಅಲ್ಲಿರುವುದು ಬರೀ ಭೂತ ಮತ್ತು ಭವಿಷ್ಯ. ವರ್ತಮಾನ ಇಲ್ಲವೇ ಇಲ್ಲ. ನಿಮ್ಮ ಗಡಿಯಾರ ಎ೦ದಿಗೂ ವರ್ತಮಾನ ಯಾವುದು ಎ೦ದು ಹೇಳಲಾರದು.. ಹಾಗೆ ಹೇಳಲು ಅದಕ್ಕೆ ಸಾಧ್ಯವೇ ಇಲ್ಲ…
  • March 03, 2010
    ಬರಹ: prasadbshetty
    ಸಚಿನ್ ತೆಂಡೂಲ್ಕರ್..... ಕ್ರಿಕೆಟ್ ನ ಆನಂದದನಿಜವಾದ ಸ್ಪೂರ್ತಿ ಯೇ ಸಚಿನ್... ಕ್ರಿಕೆಟ್ ಜಗತ್ತಿನ ವಿಕ್ರಮಗಳನಿಜವಾದ ರಾಜನೇ ಸಚಿನ್... ಸಹನೆ, ವಿನಯಶೀಲಗಳದ್ಯೋತಕವೇ ಸಚಿನ್... ಶೇನ್ ವಾರ್ನ್ ಗೆ ನಿದ್ರೆಯಲ್ಲೂಘಾತಕವಾಗಿ ಕಾಡುವವನೇ ಸಚಿನ್...…
  • March 03, 2010
    ಬರಹ: roopablrao
    ನೆನ್ನೆ ರಾತ್ರಿ ನಿತ್ಯಾನಂದ ಎಂಬ ಯೋಗಿಯ ರಾಸಲೀಲೆಯ ಸುದ್ದಿ ಕೇಳಿ ನಿತ್ಯಾನಂದರ ಹಿಂಬಾಲಕರಲ್ಲಿ ಒಬ್ಬರಾದ ನಮ್ಮಮನೆಯವರು ದಿಗ್ಭ್ರಾಂತರಾಗಿ ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಅವರಿಗೆ ನಿತ್ಯಾನಂದರು ಕೇವಲಗುರು ವಷ್ಟೇ ಅಲ್ಲಾ.ನಮ್ಮಮನೆಯವರು…
  • March 03, 2010
    ಬರಹ: BRS
    ಇಂದು ಬೆಳಿಗ್ಗೆಯಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸ್ವಾಮಿ ಪರಮಹಂಸ ನಿತ್ಯಾನಂದ ಎಂಬ ದೇವಮಾನವನ ಕಾಮಪುರಾಣ ಪ್ರಸಾರವಾಗುತ್ತಿದೆ. ಬಿಡದಿಯ ಬಳಿಯ ಆಶ್ರಮಕ್ಕೆ ಜನ ನುಗ್ಗಿ ಗಲಾಟೆ ಮಾಡುತ್ತಿದ್ದಾರೆ. ಹೊರ ರಾಜ್ಯಗಳಲ್ಲಿಯ ಆತನ ಆಶ್ರಮಗಳ ಮೇಲೂ…
  • March 03, 2010
    ಬರಹ: ASHOKKUMAR
    ಕಾಗದದ ಹಾಳೆಯೇ ಪ್ರಯೋಗಾಲಯ! ಹಲವು ಪದರಗಳುಳ್ಳ ಕಾಗದದ ತುಂಡಿನ ಒಂದು ಬದಿಗೆ ರಾಸಾಯಿನಿಕಗಳನ್ನು ಲೇಪಿಸಿ,ಇನ್ನೊಂದು ಬದಿಗೆ ಒಂದು ಹನಿ ರಕ್ತ ಹಾಕಿದರೆ,ಕಾಗದದ ಪದರಗಳು ಶೋಧಕದಂತೆ ವರ್ತಿಸಿ,ಅದರಿಂದ ಹಾಯ್ದ ರಕ್ತದ ಹನಿ ರಾಸಾಯಿನಿಕಗಳ ಜತೆ…