March 2010

  • March 03, 2010
    ಬರಹ: Chikku123
    ನನ್ನ ಹೆಸರು ವಿದ್ಯಾ, ನನಗೆ ೧೨  ವರ್ಷ ನನ್ನ ಗೆಳತಿ ಪಕ್ಕದಮನೆ ಹುಡುಗಿ ಸ್ಫೂರ್ತಿ. ನನ್ನೂರು ಶಿವಮೊಗ್ಗದಿಂದ ೨೦ ಕಿ.ಮೀ. ನಮ್ಮೂರಿಗೆ ಒಂದೇ ವ್ಯಾನ್ ದಿನಕ್ಕೆ ೨ ಬಾರಿ ಶಿವಮೊಗ್ಗಕ್ಕೆ ಹೋಗಿ ಬರತ್ತೆ. ಅದು ಬಿಟ್ರೆ ಇನ್ನ್ಯಾವುದೇ ವಾಹನಗಳಿಲ್ಲ.…
  • March 03, 2010
    ಬರಹ: Nagaraj.G
    ಸಂಪದದ ಮಿತ್ರರಾದ K.S ಸುಪ್ರಿತ್ ಹಾಗೂ ಭವಾನಿ ಲೋಕೇಶ್ ರವರ ಜನ್ಮ ದಿನ ಇಂದು ಅವರಿಗೆ ಜನ್ಮ ದಿನದ ಶುಭಾಶಯಗಳು
  • March 03, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • March 03, 2010
    ಬರಹ: shashiguru07
    ಏಕದಿನ ಇತಿಹಾಸದಲ್ಲೇ ಚೊಚ್ಚಲ ದ್ವಿಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ದೇಶದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ದಿಂದ ಗೌರವಾನ್ವಿತನಾಗುವುದು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ…
  • March 03, 2010
    ಬರಹ: shashiguru07
    ಏಕದಿನ ಇತಿಹಾಸದಲ್ಲೇ ಚೊಚ್ಚಲ ದ್ವಿಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ದೇಶದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ದಿಂದ ಗೌರವಾನ್ವಿತನಾಗುವುದು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ…
  • March 03, 2010
    ಬರಹ: venkatesh
    ಮಂಗಳೂರಿನ ವಿಮಾನ ನಿಲ್ದಾಣ, ನಮಗೆಲ್ಲಾ ಗೊತ್ತಲ್ವಾ...ಅದೇನ್ ಹೊಸದಾ ? ಆದರೂ ಅದು ಇಲ್ಲಿ ಪ್ರಸ್ತುತವೆನಿಸಿತು ! ನಮ್ಮ ಊರಿನ ಕನ್ನಡ ಬಲ್ಲ ಬೆಸ್ತರು, ಮತ್ತು ಅವರ ಅಗತ್ಯಗಳನ್ನು ಪೂರೈಸುವ ಮೋಟರ್ ಸೈಕಲ್-ಗೆಳೆಯ.... ಕಡಲತೀರದಲ್ಲಿ ತಂಗಾಳಿಗೆ…
  • March 02, 2010
    ಬರಹ: ganneshaks
    ಭಾರತ ದೇಶದ ಉತ್ತರ ದಿಕ್ಕಿನಲ್ಲಿ ಹಿಮಾಲಯವೆಂಬ ಪರ್ವತ ಚಕ್ರವರ್ತಿಯು ಪ್ರಪಂಚದಲ್ಲಿ ಅತ್ಯಂತ ಎತ್ತರವಾಗಿಯೂ, ಪೂರ್ವ ಪಶ್ಚಿಮ ಸಮುದ್ರಗಳನ್ನು ಆವರಿಸಿ ಭೂಮಿಯ ಅಳತೆಗೋಲಿನಂತೆ ಶೋಭಿಸುತ್ತಲಿದೆ. ಮಹಾಕವಿ ಕಾಳಿದಾಸರು ಇದನ್ನು ದೇವತಾತ್ಮ ಎಂದು…
  • March 02, 2010
    ಬರಹ: shashiguru07
        WD ದೀರ್ಘಕಾಲದಿಂದ ಕೈನೋವಿನಿಂದ ಬಳಲುತ್ತಿದ್ದ ವಿಜಯ್ ಎಂಬಾತ ಇಲ್ಲಿಗೆ ಬಂದಿದ್ದಾನೆ. ಬಬಿತಾ ಬಗ್ಗೆ ಜನ ಹೇಳುತ್ತಿರುವುದನ್ನು ಕೇಳಿ ಆತ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಕೈನೋವು…
  • March 02, 2010
    ಬರಹ: shashiguru07
    ಸಂತಾ ಮತ್ತು ಅವನ ಪತ್ನಿ ಕಾರಿನಲ್ಲಿ ತೆರಳುತ್ತಿದ್ದರು. ಇದ್ದಕ್ಕಿದ್ದಂತೆ ಸಂತಾ ಕಾರಿನ ವೇಗವನ್ನು ಹೆಚ್ಚಿಸಲಾರಂಭಿಸಿದ. ಇದರಿಂದ ಆಶ್ಚರ್ಯಗೊಂಡ ಆತನ ಪತ್ನಿ ಸಂತಾ ಬಳಿ ಕಾರಿನ ವೇಗವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಿದ ಕಾರಣವನ್ನು ಕೇಳಿದಳು.…
  • March 02, 2010
    ಬರಹ: mnsrao
    ಇವತ್ತು ಮಾರ್ಚ್ ೧ನೇ ತಾರೀಖು. ರಾಗಿಗುಡ್ಡ ದೇವಸ್ತಾನದಲ್ಲಿ ಇಂದಿನಿಂದ ಬಯಲು ರಂಗಮಂಟಪದಲ್ಲಿ ಒಂದು ತಿಂಗಳು ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಕ್ಕೆ ರಂಗಮಂಟಪವನ್ನು ಸಜ್ಜು ಮಾಡುವಬಗ್ಗೆ ಹೋದವರ್ಷವೇ ಇಲ್ಲಿ ಪ್ರಸ್ತಾಪ…
  • March 02, 2010
    ಬರಹ: hamsanandi
    ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕಾಲ ಉರುಳುವುದಿಲ್ಲ, ಓಡುತ್ತದೆ ಅನ್ನುವುದೇ ದಿಟವೇನೋ. ಆದರೆ ಕೆಲವು ಸಂಗತಿಗಳು ಮಾತ್ರ ಬದಲಾಗುವುದೇ ಇಲ್ಲ. ಅದರಲ್ಲಿ ಕೆಲವು…
  • March 02, 2010
    ಬರಹ: asuhegde
    http://thatskannada.oneindia.in/news/2010/03/01/bribe-case-kgf-mla-sampangi-gets-clean-chit.html   "ಬೆಂಗಳೂರು, ಮಾ.1 : ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ರ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದ ಕೆಜಿಎಫ್…
  • March 02, 2010
    ಬರಹ: Harish Athreya
    ಆತ್ಮೀಯರೇಶಿವಮೊಗ್ಗೆ ಮತ್ತು ಹಾಸನದಲ್ಲಿ ನಡೆಯುತ್ತಿರುವ ಗಲಭೆಯನ್ನು ನೋಡುತ್ತಿದ್ದೀರಿ ಮತ್ತು ಓದಿದ್ದೀರಿ.ನಿಜಕ್ಕೂ ಇದು ಬೇಕಿತ್ತೇ ಬರೆದದ್ದು ತಸ್ಲೀಮಾ ನಸ್ರೀನ್. ನಿರ್ಭಯವಾಗಿ ಆಕೆ ಸತ್ಯವನ್ನು ಬರೆದುದಕ್ಕೆ ’ಇವರಿ’ಗೇಕೆ ಉರಿ?ಆಕೆಯ…
  • March 02, 2010
    ಬರಹ: happysaiprasad
    ತಿಳಿಯಲಾರದಾದೆನು ನಾನು ಈ ಬದುಕ ... ತಿಳಿದು ತಿಳಿಯದಂತಾದೆನೊ ನಾನು? ಎನೆಂದು ತಿಳಿಯದು ಎಂತೆದು ಅರಿಯದು ಅರಿತು ಅರಿಯದಂತಾದೆನೊ ನಾನು??   ಬಾಳ ದಾರಿಯಲಿ ಸಾಗಿದೆ ಈ ಪಯಣವು ... ಇದ್ದುದ ಬಿಟ್ಟು ಇರದುದರ ಕಡೆಗೆ! ಆಸೆಯೆಂಬ ಬಿಸಿಲು ಕುದುರೆಯ…
  • March 01, 2010
    ಬರಹ: omshivaprakash
    ಹಿಂದಿನಂತಿಲ್ಲದ ಈ ದಿನಗಳಲ್ಲಿ ಬದಲಾಗಿದ್ದಾದರೂ ಏನು? ಬರೀಲೇ ಬೇಕು ಅನ್ನಿಸ್ತಿದೆ. ಬರೆದು ಬಿಡ್ತೀನಿ..  ಕಳೆದ ಒಂದುವರೆ ತಿಂಗಳಿನಿಂದ ಅಲ್ಲಲ್ಲಿ ಕಂಡು ಬಂದ ಸುಂದರ ಚಿತ್ರಗಳ ಮೇಲೆ ಕವನಗಳ ಹೊರೆತು (ನನ್ ಮನದಲ್ಲಿ) ಬೇರೆ ಬರೆದದ್ದೇ ಇಲ್ಲ.. ಬರೀ…
  • March 01, 2010
    ಬರಹ: h.a.shastry
       ಬೇಕಾ’ಬಿಟ್ಟಿ’ಯಾಗಿ ನಾಡಿನ ಭೂಮಿಯನ್ನು ಗಣಿಗಾರಿಕೆಗೆ ನೀಡುತ್ತಿದೆ ನಮ್ಮ ಬಿಜೆಪಿ ಸರ್ಕಾರ.   ಈ ನಾಡಿನ ಭೂಸಂಪತ್ತನ್ನು ಬೆರಳೆಣಿಕೆಯಷ್ಟು ಮಂದಿ ತಮಗೆ ಬೇಕಾದ ಕೆಲವರ ಭೋಗಕ್ಕೆ ನೀಡುವುದನ್ನು ನೋಡುತ್ತ ನಾಡಿನ ಪ್ರಜೆಗಳು ಅಸಹಾಯಕರಾಗಿ…
  • March 01, 2010
    ಬರಹ: Roopashree
    ನಲ್ಲನ ಪ್ರೀತಿಗಾಗಿ ಕಾದು , ಸೋತು, ನೊಂದು ಬೆಂದ ನಲ್ಲೆ ಉಸುರಿದ ನಾಲ್ಕು ಸಾಲು ಜೀವನದ ಕಾನನದಿ,ನಿನ್ನ ಪ್ರೇಮದ ಕಾಳ್ಗಿಚ್ಚಿನಲಿ ಬೆಂದು,ನಾ ಮಾಡಿದ ಅರನ್ಯರೋಧನ....................ನಲ್ಲ,ನಿನ್ನ ತಲುಪಲಿಲ್ಲವಲ್ಲ .............
  • March 01, 2010
    ಬರಹ: bhcsb
    ಅಮ್ಮಾ.. ಅಮ್ಮ... ಅಮ್ಮಾ.....ಆಅಅಅ.... ಈಗೊಂದೆರಡು ದಿನದ ಹಿಂದೆ, ಅಂದು ಸಂಜೆ ಸಹೋದ್ಯೋಗಿಗಳೊಡನೆ ಸಂಜೆಯ ವಿಹಾರ ಮುಗಿಸಿ ಮನೆಗೆ ಹಿಂದಿರುಗುವಾಗ, ಒಂದು ಉದ್ಯಾನವನದ ಮೂಲಕ ಬರುತ್ತಿದ್ದೆವು. (ದಿನವೂ ಹಾಗೆಯೇ ಬರುವುದು). ಆದರೆ, ಇಂದು ಒಂದು…
  • March 01, 2010
    ಬರಹ: palachandra
    ಹಿಂದೂ ಮದುವೆಗಳಲ್ಲಿ ಸಗೋತ್ರ ಮದುವೆಯನ್ನು ನಿಷೇದಿಸಲು ಕೊಡುವ ವೈಜ್ಞಾನಿಕ ಕಾರಣ, ಮುಂದೆ ಹುಟ್ಟುವ ಮಕ್ಕಳಲ್ಲಿ ಕೆಲವು ದೌರ್ಬಲ್ಯ ಕಾಣಿಸಬಹುದು ಎಂದು. ಆದರೆ ಈ ಜೆನೆಟಿಕ್ ಡಿಸಾರ್ಡರಿಗೆ ಕಾರಣವಾದ ಕಾಂಸಿಗ್ವಿನಿಟಿ, ಇಬ್ಬರ ಶರೀರದಲ್ಲಿರುವ…
  • March 01, 2010
    ಬರಹ: ritershivaram
    ಜಗತ್ತಿನಲ್ಲಿ ಜನ ಸುಳ್ಳನ್ನು ನಂಬುವಷ್ಷು ಸತ್ಯವನ್ನು ನಂಬುವುದಿಲ್ಲ. ಮೂಢನಂಬಿಕೆಗಳು ಕಂದಾಚಾರಗಳಿಗೆ ಬಲಿಪಶುಗಳಾಗುವ ಜನ ಎಲ್ಲಕಾಲಕ್ಕೂ ಇರುತ್ತಾರೆ. ವಿಜ್ಞಾನ ಇಂದಿನಷ್ಟು ಮುಂದುವರೆಯದಿದ್ದ ಕಾಲದಲ್ಲಿ ಅಂತಹ ಮೂಢನಂಬಿಕೆಗಳು ಹೆಚ್ಚು ಇದ್ದರೇನು…