ನನ್ನ ಹೆಸರು ವಿದ್ಯಾ, ನನಗೆ ೧೨ ವರ್ಷ ನನ್ನ ಗೆಳತಿ ಪಕ್ಕದಮನೆ ಹುಡುಗಿ ಸ್ಫೂರ್ತಿ. ನನ್ನೂರು ಶಿವಮೊಗ್ಗದಿಂದ ೨೦ ಕಿ.ಮೀ. ನಮ್ಮೂರಿಗೆ ಒಂದೇ ವ್ಯಾನ್ ದಿನಕ್ಕೆ ೨ ಬಾರಿ ಶಿವಮೊಗ್ಗಕ್ಕೆ ಹೋಗಿ ಬರತ್ತೆ. ಅದು ಬಿಟ್ರೆ ಇನ್ನ್ಯಾವುದೇ ವಾಹನಗಳಿಲ್ಲ.…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ಏಕದಿನ ಇತಿಹಾಸದಲ್ಲೇ ಚೊಚ್ಚಲ ದ್ವಿಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ದೇಶದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ದಿಂದ ಗೌರವಾನ್ವಿತನಾಗುವುದು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ…
ಏಕದಿನ ಇತಿಹಾಸದಲ್ಲೇ ಚೊಚ್ಚಲ ದ್ವಿಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ದೇಶದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ದಿಂದ ಗೌರವಾನ್ವಿತನಾಗುವುದು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ…
ಮಂಗಳೂರಿನ ವಿಮಾನ ನಿಲ್ದಾಣ, ನಮಗೆಲ್ಲಾ ಗೊತ್ತಲ್ವಾ...ಅದೇನ್ ಹೊಸದಾ ?
ಆದರೂ ಅದು ಇಲ್ಲಿ ಪ್ರಸ್ತುತವೆನಿಸಿತು !
ನಮ್ಮ ಊರಿನ ಕನ್ನಡ ಬಲ್ಲ ಬೆಸ್ತರು, ಮತ್ತು ಅವರ ಅಗತ್ಯಗಳನ್ನು ಪೂರೈಸುವ ಮೋಟರ್ ಸೈಕಲ್-ಗೆಳೆಯ....
ಕಡಲತೀರದಲ್ಲಿ ತಂಗಾಳಿಗೆ…
ಭಾರತ ದೇಶದ ಉತ್ತರ ದಿಕ್ಕಿನಲ್ಲಿ ಹಿಮಾಲಯವೆಂಬ ಪರ್ವತ ಚಕ್ರವರ್ತಿಯು ಪ್ರಪಂಚದಲ್ಲಿ ಅತ್ಯಂತ ಎತ್ತರವಾಗಿಯೂ, ಪೂರ್ವ ಪಶ್ಚಿಮ ಸಮುದ್ರಗಳನ್ನು ಆವರಿಸಿ ಭೂಮಿಯ ಅಳತೆಗೋಲಿನಂತೆ ಶೋಭಿಸುತ್ತಲಿದೆ. ಮಹಾಕವಿ ಕಾಳಿದಾಸರು ಇದನ್ನು ದೇವತಾತ್ಮ ಎಂದು…
WD
ದೀರ್ಘಕಾಲದಿಂದ ಕೈನೋವಿನಿಂದ ಬಳಲುತ್ತಿದ್ದ ವಿಜಯ್ ಎಂಬಾತ ಇಲ್ಲಿಗೆ ಬಂದಿದ್ದಾನೆ. ಬಬಿತಾ ಬಗ್ಗೆ ಜನ ಹೇಳುತ್ತಿರುವುದನ್ನು ಕೇಳಿ ಆತ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಕೈನೋವು…
ಸಂತಾ ಮತ್ತು ಅವನ ಪತ್ನಿ ಕಾರಿನಲ್ಲಿ ತೆರಳುತ್ತಿದ್ದರು. ಇದ್ದಕ್ಕಿದ್ದಂತೆ ಸಂತಾ ಕಾರಿನ ವೇಗವನ್ನು ಹೆಚ್ಚಿಸಲಾರಂಭಿಸಿದ. ಇದರಿಂದ ಆಶ್ಚರ್ಯಗೊಂಡ ಆತನ ಪತ್ನಿ ಸಂತಾ ಬಳಿ ಕಾರಿನ ವೇಗವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಿದ ಕಾರಣವನ್ನು ಕೇಳಿದಳು.…
ಇವತ್ತು ಮಾರ್ಚ್ ೧ನೇ ತಾರೀಖು. ರಾಗಿಗುಡ್ಡ ದೇವಸ್ತಾನದಲ್ಲಿ ಇಂದಿನಿಂದ ಬಯಲು ರಂಗಮಂಟಪದಲ್ಲಿ ಒಂದು ತಿಂಗಳು ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಕ್ಕೆ ರಂಗಮಂಟಪವನ್ನು ಸಜ್ಜು ಮಾಡುವಬಗ್ಗೆ ಹೋದವರ್ಷವೇ ಇಲ್ಲಿ ಪ್ರಸ್ತಾಪ…
ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕಾಲ ಉರುಳುವುದಿಲ್ಲ, ಓಡುತ್ತದೆ ಅನ್ನುವುದೇ ದಿಟವೇನೋ.
ಆದರೆ ಕೆಲವು ಸಂಗತಿಗಳು ಮಾತ್ರ ಬದಲಾಗುವುದೇ ಇಲ್ಲ. ಅದರಲ್ಲಿ ಕೆಲವು…
http://thatskannada.oneindia.in/news/2010/03/01/bribe-case-kgf-mla-sampangi-gets-clean-chit.html
"ಬೆಂಗಳೂರು, ಮಾ.1 : ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ರ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದ ಕೆಜಿಎಫ್…
ಆತ್ಮೀಯರೇಶಿವಮೊಗ್ಗೆ ಮತ್ತು ಹಾಸನದಲ್ಲಿ ನಡೆಯುತ್ತಿರುವ ಗಲಭೆಯನ್ನು ನೋಡುತ್ತಿದ್ದೀರಿ ಮತ್ತು ಓದಿದ್ದೀರಿ.ನಿಜಕ್ಕೂ ಇದು ಬೇಕಿತ್ತೇ ಬರೆದದ್ದು ತಸ್ಲೀಮಾ ನಸ್ರೀನ್. ನಿರ್ಭಯವಾಗಿ ಆಕೆ ಸತ್ಯವನ್ನು ಬರೆದುದಕ್ಕೆ ’ಇವರಿ’ಗೇಕೆ ಉರಿ?ಆಕೆಯ…
ಹಿಂದಿನಂತಿಲ್ಲದ ಈ ದಿನಗಳಲ್ಲಿ ಬದಲಾಗಿದ್ದಾದರೂ ಏನು? ಬರೀಲೇ ಬೇಕು ಅನ್ನಿಸ್ತಿದೆ. ಬರೆದು ಬಿಡ್ತೀನಿ.. ಕಳೆದ ಒಂದುವರೆ ತಿಂಗಳಿನಿಂದ ಅಲ್ಲಲ್ಲಿ ಕಂಡು ಬಂದ ಸುಂದರ ಚಿತ್ರಗಳ ಮೇಲೆ ಕವನಗಳ ಹೊರೆತು (ನನ್ ಮನದಲ್ಲಿ) ಬೇರೆ ಬರೆದದ್ದೇ ಇಲ್ಲ.. ಬರೀ…
ಬೇಕಾ’ಬಿಟ್ಟಿ’ಯಾಗಿ ನಾಡಿನ ಭೂಮಿಯನ್ನು ಗಣಿಗಾರಿಕೆಗೆ ನೀಡುತ್ತಿದೆ ನಮ್ಮ ಬಿಜೆಪಿ ಸರ್ಕಾರ.
ಈ ನಾಡಿನ ಭೂಸಂಪತ್ತನ್ನು ಬೆರಳೆಣಿಕೆಯಷ್ಟು ಮಂದಿ ತಮಗೆ ಬೇಕಾದ ಕೆಲವರ ಭೋಗಕ್ಕೆ ನೀಡುವುದನ್ನು ನೋಡುತ್ತ ನಾಡಿನ ಪ್ರಜೆಗಳು ಅಸಹಾಯಕರಾಗಿ…
ನಲ್ಲನ ಪ್ರೀತಿಗಾಗಿ ಕಾದು , ಸೋತು, ನೊಂದು ಬೆಂದ ನಲ್ಲೆ ಉಸುರಿದ ನಾಲ್ಕು ಸಾಲು
ಜೀವನದ ಕಾನನದಿ,ನಿನ್ನ ಪ್ರೇಮದ ಕಾಳ್ಗಿಚ್ಚಿನಲಿ ಬೆಂದು,ನಾ ಮಾಡಿದ ಅರನ್ಯರೋಧನ....................ನಲ್ಲ,ನಿನ್ನ ತಲುಪಲಿಲ್ಲವಲ್ಲ .............
ಅಮ್ಮಾ.. ಅಮ್ಮ... ಅಮ್ಮಾ.....ಆಅಅಅ....
ಈಗೊಂದೆರಡು ದಿನದ ಹಿಂದೆ, ಅಂದು ಸಂಜೆ ಸಹೋದ್ಯೋಗಿಗಳೊಡನೆ ಸಂಜೆಯ ವಿಹಾರ ಮುಗಿಸಿ ಮನೆಗೆ ಹಿಂದಿರುಗುವಾಗ, ಒಂದು ಉದ್ಯಾನವನದ ಮೂಲಕ ಬರುತ್ತಿದ್ದೆವು. (ದಿನವೂ ಹಾಗೆಯೇ ಬರುವುದು). ಆದರೆ, ಇಂದು ಒಂದು…
ಹಿಂದೂ ಮದುವೆಗಳಲ್ಲಿ ಸಗೋತ್ರ ಮದುವೆಯನ್ನು ನಿಷೇದಿಸಲು ಕೊಡುವ ವೈಜ್ಞಾನಿಕ ಕಾರಣ, ಮುಂದೆ ಹುಟ್ಟುವ ಮಕ್ಕಳಲ್ಲಿ ಕೆಲವು ದೌರ್ಬಲ್ಯ ಕಾಣಿಸಬಹುದು ಎಂದು. ಆದರೆ ಈ ಜೆನೆಟಿಕ್ ಡಿಸಾರ್ಡರಿಗೆ ಕಾರಣವಾದ ಕಾಂಸಿಗ್ವಿನಿಟಿ, ಇಬ್ಬರ ಶರೀರದಲ್ಲಿರುವ…
ಜಗತ್ತಿನಲ್ಲಿ ಜನ ಸುಳ್ಳನ್ನು ನಂಬುವಷ್ಷು ಸತ್ಯವನ್ನು ನಂಬುವುದಿಲ್ಲ. ಮೂಢನಂಬಿಕೆಗಳು ಕಂದಾಚಾರಗಳಿಗೆ ಬಲಿಪಶುಗಳಾಗುವ ಜನ ಎಲ್ಲಕಾಲಕ್ಕೂ ಇರುತ್ತಾರೆ. ವಿಜ್ಞಾನ ಇಂದಿನಷ್ಟು ಮುಂದುವರೆಯದಿದ್ದ ಕಾಲದಲ್ಲಿ ಅಂತಹ ಮೂಢನಂಬಿಕೆಗಳು ಹೆಚ್ಚು ಇದ್ದರೇನು…