ಕರ್ನಾಟಕದ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿಯಿ೦ದಾಗಿ ಎಲ್ಲಾ ಕ೦ಪನಿಗಳೂ ತಮ್ಮ ಸೇವೆಯ ಅಥವಾ ಉತ್ಪಾದನೆಯ ಜಾಹಿರಾತುಗಳನ್ನು ವಿಭಿನ್ನವಾಗಿ ತಯಾರಿಸಿ ಜನರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಅದರ ಪರಿಣಾಮವಾಗೇ ಕರ್ನಾಟಕದ…
ಈ ತರುಣ(?) ನಿಗೇನಾಗಿದೆ ಕಾಂಗ್ರೆಸ್ಸು ತನ್ನ ಪರಪರಾಂಗತ ಸೀಟು ತಿರುವಂತನಪುರಂ ಇವನಿಗೆಕೊಡ್ತು ಗೆದ್ದೂ ಬಂದ ಆದ್ರೆ ಇವನ ಎಡವಟ್ಟು ನೋಡಿ ಪರಪರಾಂತ ಕೆರೆದುಕೊಳ್ಳೊ ಹಾಗಿದೆ ಕಾಂಗ್ರೆಸ್ ಗೆ. ಈ ಮಹಾರಾಯನಹೊಸಾ ವರಸೆ ನೋಡಿ ಭಾರತ ಪಾಕ್ ಉಭಯತರ…
ಒಂದು ದಿವಸ ಗುರುಗಳ ಬಳಿ ಬಂದ ಒಬ್ಬ ಮನುಷ್ಯ. ಗುರುಗಳಿಗೆ ನಮಸ್ಕರಿಸಿ, ಗುರುಗಳೇ ನನಗೆ ದೇವರ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದ. ಆಗ ಗುರುಗಳು ಶಾಂತ ಚಿತ್ತದಿಂದ ಅವನಿಗೆ ತಮ್ಮ ಬಳಿ ಬರಮಾಡಿಕೊಂಡು, ನಿನ್ನ ಸಮಸ್ಯೆ ಏನು ಎಂದು ಕೇಳಿದರು. ಅದಕ್ಕೆ…
ಅಮ್ಮ-ಮಗ, ಮುಳುಗುವ ಸೂರ್ಯನನ್ನು ತಡೆಯುವ ಪ್ರಯತ್ನದಲ್ಲಿದ್ದಾರೆಯೇ !
ಎಷ್ಟು ಚಿತ್ರಗಳನ್ನು ತೆಗೆದರೂ ಮನಸ್ಸಿಗೆ ಸಮಾಧಾನವಿಲ್ಲ. ಅದೇನೋ ಇನ್ನೂ-ಬೇಕು ಮತ್ತೂ ಬೇಕೆನ್ನಿಸುವ ಮನೋಭಾವ..
ನಾವೂ ಮಕ್ಳ ತರ್ಹ, ಬೆಳಿಗ್ಗೆ ಆಗೋದೆ ಕಾಯ್ತಿದ್ದು,…