March 2010

  • March 10, 2010
    ಬರಹ: Harish Athreya
    ಆತ್ಮೀಯ ಗೆಳೆಯನೊಬ್ಬ ದೇಶ ಕಾಯುವ ಯೋಧರ ಬಗ್ಗೆ ಏನಾದರೂ ಬರಿ ಎ೦ದಾಗ ಹೊಳೆದ ಸಾಲುಗಳು ಯೋಧ ಬೆವರ ಬಸಿದುಉಸಿರ ಹಿಡಿದುದೇಶ ಕಾಯ್ವ ಯೋಧನೆನಿನಗಿದೋ ವ೦ದನೆ ಹಿಮವೆ ಇರಲಿಮಳೆಯೆ ಇರಲಿಬೆ೦ಕಿ ಮಳೆಯು ಕರೆಯುತಿರಲಿಮು೦ದೆ ನುಗ್ಗಿ ಪ್ರಾಣ ತೆತ್ತು ದೇಶ…
  • March 10, 2010
    ಬರಹ: asuhegde
    ವಿಧವೆಯನು ವರಿಸಿದನಂದು ಆ ಮಹಾನ್ ಪುರುಷ ಆತನ ದೃಷ್ಟಿಯಲಿ ಇದ್ದದ್ದು ಬರೀ ತನ್ನದೇ ಹರುಷ    ವಿಧವೆಯ ಪುತ್ರನನು ಒಲವಿಲ್ಲದೇ ನಿರ್ಲಕ್ಷ್ಯದಿ ಸಾಕಿ ತನ್ನ ಪುತ್ರನ ಕಾಳಜಿಯಿಂದ ಬೆಳೆಸಿ ಮಾಡಿದ ಶೋಕಿ    ಹಿರಿಯ ಮಗನಾದರೆ ತನ್ನ ಬಲದಿಂದಲೇ ಜಗವ…
  • March 10, 2010
    ಬರಹ: Shreekar
    ಹಿರಿಯ ಸಂಪದಿಗ ಡಾ| ಜ್ಞಾನ ದೇವರ ಈ ಪ್ರಶ್ನೆ ಸಮಯೋಚಿತವಾಗಿದೆ ಹಾಗೂ ಆರೋಗ್ಯಕರ ಚರ್ಚೆಗೆ ಅರ್ಹವಾಗಿದೆ. ಯುನಿಕ್ಸುಪ್ರಿಯವರ "ವಿಕಾಸಕ್ಕೆ ನಾನಾ ಕವಲುಗಳು" ಎಂಬ ಚಿಂತನಾರ್ಹ ಬರಹದಲ್ಲಿ ದೇವರು ಕೇಳಿದ ಪ್ರಶ್ನೆ ಇದು.  ಮೂಲ ಬರಹ ಜೈವಿಕ ವಿಕಾಸದ…
  • March 10, 2010
    ಬರಹ: shivaram_shastri
    ಅಪರೂಪಕ್ಕೆ ಬೆಳಿಗ್ಗೆ ಬೇಗ ಎದ್ದು, ಅಂತರ್ಜಾಲದಲ್ಲಿ ಏನನ್ನೋ ಓದಬೇಕೆಂದು ಹುಡುಕುತ್ತಿದ್ದಾಗ, ಅದು ಹೇಗೋ ಬಿಯರ್ ಸೇವನೆ ಮತ್ತು ಮಲೇರಿಯಾ ಸೊಳ್ಳೆಗಳ ಕುರಿತು ಈ ಸಂಶೋಧನಾ ಲೇಖನ ಕಣ್ಣಿಗೆ ಬಿತ್ತು. (ಅಂದ ಹಾಗೇ, 'ಕಣ್ಣಿಗೆ ಬಿತ್ತು' ಎನ್ನುತ್ತಲೇ…
  • March 10, 2010
    ಬರಹ: nagenagaari
    ಔಷಧಿ ಮುಖ ಬೆನ್ನುಗಳ ಮೇಲೆ ಬಾಸುಂಡೆ ಎದ್ದಿದ್ದ ಹೆಂಗಸು ಡಾಕ್ಟರ್ ಕಾಣಲು ಬಂದಳು. ಡಾಕ್ಟರ್ ಕೇಳಿದ “ಏನಾಯಿತು?” ಹೆಂಗಸು ಹೇಳಿದಳು, “ಡಾಕ್ಟರ್, ನನಗೇನು ಮಾಡ್ಬೇಕು ಅಂತ ತೋಚ್ತಿಲ್ಲ. ನನ್ನ ಗಂಡ ಕುಡಿದು ಮನೆಗೆ ಬಂದಾಗಲೆಲ್ಲ ನನ್ನು ದನಕ್ಕೆ…
  • March 10, 2010
    ಬರಹ: manjunath s reddy
    ಮೊನ್ನೆ ಈ ಸುದ್ದಿ http://thatskannada.oneindia.in/news/2010/03/08/m-f-husain-surrenders-his-indian-passport-in-doha.html ಓದಿದಾಗಿನಿಂದ ಈ ಪ್ರಶ್ನೆಗಳು ತಲೆಯೊಳಗೆ ಹೊಕ್ಕಿದೆ...  ಇಲ್ಲಿಯವರೆಗೂ ಹುಸೇನ್ ರ ವಿಷಯದಲ್ಲಿ…
  • March 09, 2010
    ಬರಹ: ananthesha nempu
    ನರಕಕ್ಕೆ ಹೋಗದಿರಲು ಏನು ಮಾಡಬೇಕು?   ಅಶ್ವತ್ಥಮೇಕಂ ಪಿಚುಮಂದಮೇಕಂ ನ್ಯಗ್ರೋಧಮೇಕಂ ದಶತಿಂತ್ರಿಣೀಕಂ| ಕಪಿತ್ಥಬಿಲ್ವಾಮಲಕ ತ್ರಯಂಚ ಪಂಚಾಮ್ರರೋಪೀ ನರಕಂನಯಾತಿ||   ಇದು ಬಹುಶಃ ಗರುಡಪುರಾಣದ್ದಿರಬೇಕು.   ಒಂದು ಅಶ್ವತ್ಥ,  ಒಂದು ಬೇವಿನ ಮರ, ಒಂದು…
  • March 09, 2010
    ಬರಹ: guruprasad.sringeri
               ಸೂತನಬ್ಬಿ ಜಲಪಾತ      ಈ ಜಲಪಾತವು ಮಲೆನಾಡಿನ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ.  ಸೂತನಬ್ಬಿ ಜಲಪಾತವೆಂದು ಕರೆಯಲ್ಪಡುವ ಈ ಜಲಪಾತವನ್ನು ಹನುಮಾನ್ ಗುಂಡಿ ಎಂದೂ ಕೆಲವರು ಕರೆಯುತ್ತಾರೆ.  ಈ ಜಲಪಾತವು ಪಶ್ಚಿಮ ಘಟ್ಟಗಳ…
  • March 09, 2010
    ಬರಹ: karthi
    ಸಂಪದದಲ್ಲಿ ಬರೆದು ಬಹಳ ದಿನಗಳಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ, ಸಂಪದದಲ್ಲಿ ಮತ್ತೊಮ್ಮೆ ಬರೆಯುವ ಸಂದರ್ಭ ಒದಗಿ ಬಂದಿದೆ. ಈಗ್ಗೆ ಕಳೆದ ತಿಂಗಳಿನಲ್ಲಿ ನಡೆದ, Fireflies ಸಂಗೀತೋತ್ಸವದಲ್ಲಿ ನಾನೂ ಭಾಗಿಯಾಗಿದ್ದೆ. ಆ ಮಧುರ ಕ್ಷಣಗಳ ಮೆಲುಕು …
  • March 09, 2010
    ಬರಹ: BRS
    ಮಾರ್ಚ್ ೧ ಪ್ರಜಾವಾಣಿ ದಿನಪತ್ರಿಕೆಯ ವಾಚಕರವಾಣಿಯಲ್ಲಿ ಡಾ.ಸಿ.ಪಿಕೆ.ಯವರು ‘ಗೋಹತ್ಯೆ ನಿಷೇದ ಮತ್ತು ಕುವೆಂಪು’ ಎಂಬ ಪತ್ರದಲ್ಲಿ ಕುವೆಂಪು ಅವರ ಲೇಖನದ (ತ್ರಿಕಾಲ ಸಾಹಿತ್ಯ - ಸಕಾಲ ಸಾಹಿತ್ಯ: ಕುವೆಂಪು ಸಮಗ್ರ ಸಾಹಿತ್ಯ ಸಂಪುಟ - ೨, ಹಂಪಿಕನ್ನಡ…
  • March 09, 2010
    ಬರಹ: ishwar.shastri
    ಪೀಠಿಕೆ.- ಸಾಧಾರಣವಾಗಿ ಪಿಠಿಕೆಯನ್ನು ಬರೆಯುವುದು ಆರಂಭದ ಸಂಚಿಕೆಯಲ್ಲಿ. ಆದರೆ ಈ ಹಿಂದಿನ ಕಂತಿಗೆ ಬಂದ ಪ್ರತಿಕ್ರಿಯೆಯನ್ನು ನೋಡಿ ಪೀಠಿಕೆ ಬರೆಯುತ್ತಿದ್ದೇನೆ. ನಾನು ಪ್ರಸ್ತುತಪಡಿಸುತ್ತಿರುವುದು. ನನ್ನ ಅನುಭವಗಳನ್ನು.. ಊಟದವಿಷಯವು ಎಷ್ಟು…
  • March 09, 2010
    ಬರಹ: Divya Bhat Balekana
    ಹಾಲಿನ ಬಣ್ಣದ ಮೈಯವಳು.. , ಆ ಬಡಾವಣೆಗೇ ಸುಂದರಿ!! ಬೀದಿಯಲ್ಲಿ ಹೋದರಂತೂ ಸ್ಟೇರ್ ಕೊಡುವವರೇ ಜಾಸ್ತಿ.. ಕೆಲವರಿಗೆ ಪಿಂಕಿ ಕಂಡ್ರೆ ಬಲು ಇಷ್ಟ. ಇನ್ನು ಹಲವರಿಗೆ ಅವಳನ್ನು ಕಂಡರೆ ಕಷ್ಟ. ಏಕೋ.. ಅವಳು ತೆಳ್ಳಗೆ ಬೆಳ್ಳಗೆ ಇದ್ದರೂ ಕೆಲವರಿಗೆ…
  • March 09, 2010
    ಬರಹ: Minni
    ಬ್ರೌಸ್ ಮಾಡಿ ಮಾಡಿ ದಣಿದ ವಿಕ್ರಮಾದಿತ್ಯನು, ಇದೆಂಥ ವಿಶಾಲ ಜಗತ್ತಪ್ಪ ಗುರುವೇ! ಎಷ್ಟೊಂದು ಇನ್ಪುಟ್ ಗಳು, ಎಷ್ಟು ಇನ್ಫೋಗಳು. ಒಂದೊಂದು ಪುಟಗೋಸಿ ಶಬ್ದಗಳಿಗೆ ಎಷ್ಟೊಂದು ಸರ್ಚ್ ರಿಸಲ್ಟ್ ಗಳು. ಒಂದೊಂದು ಡಿಬೇಟ್ ಗೆ ಎಷ್ಟೊಂದು ನಮೂನೆ ವ್ಯೂ…
  • March 09, 2010
    ಬರಹ: mallika
    ನನ್ನ ಹಾಡು... - ಸೋಮವಾರ ೧೧:೩೭, ಮಾರ್ಚ್ ೮, ೨೦೧೦ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದೇನೆಒಬ್ಬರು ನಾನು ಹೀಗೆ ಇರಬೇಕು ಅಂದ್ರುಇನ್ನೊಬ್ಬರು ನಾನು ಹೀಗಿರಬಾರದು ಅಂದ್ರುಯಾರೂ ಕೇಳಲಿಲ್ಲ ನಾನ್ ಹೇಗೆ ಇರಬೇಕೆಂದುಮೀಸೆ ಮಂದಿ ಅರಿಯಲಿಲ್ಲನನ್ನ…
  • March 08, 2010
    ಬರಹ: shreekant.mishrikoti
    ನಾನು  ಈ ತನಕ ನೋಡಿರುವ ಕನ್ನಡ ಬ್ಲಾಗುಗಳ ಪಟ್ಟಿ  , ಕಿರು ವಿವರಣೆಯೊಂದಿಗೆ ಮತ್ತು  ನನ್ನದೇ  ಆದ ರೇಟಿಂಗ್  ಜತೆ ಇಲ್ಲಿದೆ .  ಒಂದು ಅಥವಾ ಎರಡು  ವಿಷಯಗಳಿಗೆ ಮಾತ್ರ ಮೀಸಲಾಗಿದ್ದು     ಸತತವಾಗಿಯೂ   ಒಳ್ಳೆಯವಾಗಿಯೂ   ಬರಹಗಳು ಇರುವ …
  • March 08, 2010
    ಬರಹ: vishwanath_badiger
    ನವಿಲ ನಾಟ್ಯದಲಿ ಬಂದಳಾ ಕುವರಿ ನಗುತ ಮಾತಾಡಿಸಿದಳೆ ಕೆನ್ನೆ ಸವರಿ ಕೆನ್ನೆಗೆನೋ ಹತ್ತಿತ್ತು ಹೇಳೋದು ಮರೆತೆ ಸಾರಿ ಮದುವೆಲಿ ಈ ರೀತಿ ಮಾತಾಡಿದ್ದು ಸರಿಯೇನ್ ಹೇಳರಿ ll ಕಡೆಗೂ ಹೋದಳಲ್ಲ ಸುಂದರಿ ಅಂದದ್ದೆ ಸರಿ ನಗುತ್ತ ಬಂದೆ ಬಿಟ್ಟಳಲ್ಲ…
  • March 08, 2010
    ಬರಹ: asuhegde
    ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಒಬ್ಬ ಯುವ ರೋಗಿ ಇದ್ದ. ಆತ ಯಾವಾಗಲೂ ಗಾಳಿಪಟ ಹಾರಿಸುವ ಕನಸು ಕಾಣುತ್ತಲಿದ್ದ. ಮತ್ತು ಗಾಳಿಪಟ ಹಾರಿಸುವಂತೆ ನಟಿಸುತ್ತಲೂ ಇದ್ದ. ಸುಮಾರು ತಿಂಗಳ ಚಿಕಿತ್ಸೆಯ ನಂತರ ವೈದ್ಯರು ಅವನನ್ನು ಕೇಳಿದರು: "ನಾನು…
  • March 08, 2010
    ಬರಹ: asuhegde
    ನಿನ್ನೆ ದೇವೇಗೌಡರು ಸಾವಿರಾರು ರೈತರನ್ನು ರೈಲಿಗೆ ಹತ್ತಿಸಿ ದೆಹಲಿಗೆ ಕಳುಹಿಸಿದರು. ಇನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮೂವತ್ತು ಜನರ ದಂಡನ್ನು ದೆಹಲಿಗೆ ಕರೆದೊಯ್ದು, ಕನ್ನಡ ಭಾಷೆಗೆ ಶಾಸ್ತ್ರೀಯ…
  • March 08, 2010
    ಬರಹ: BRS
    ತ್ರಿಪದಿ ಎಂಬುದು ಹೆಸರೇ ಸೂಚಿಸುವಂತೆ ಮೂರು ಪಾದಗಳುಳ್ಳ ಪದ್ಯ. ಇದನ್ನು ತಿಪದಿ, ತಿವದಿ, ತ್ರಿವುಡೆ, ತ್ರಿಪದಿಕಾ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಬೇಂದ್ರೆಯವರು ತ್ರಿಪದಿಯೇ ಕನ್ನಡ ವೃತ್ತಗಳ ಗಾಯತ್ರಿ ಎಂದಿದ್ದಾರೆ. ಇವುಗಳು ಅಚ್ಚಗನ್ನಡದ…
  • March 08, 2010
    ಬರಹ: naasomeswara
    ಸುಂದರ ಸುಳ್ಳಿನ ಯುಗಾದಿ   ಮೊದಲು ಯುಗಾದಿ ಎಂದರೆ ರಜೆಯ ಸಂಭ್ರಮ ಮರಗಳಿಗೆ ಮಾತ್ರವಲ್ಲ ನಮಗೂ ಹೊಸಬಟ್ಟೆ ಮಾವಿನ ಮರಕ್ಕೆ ಹಗ್ಗ ಕಟ್ಟಿ ಜೋಕಾಲಿಯಾಟ ಹೋಳಿಗೆ ಊಟ ಬಿರಿಯುವಷ್ಟು ಹೊಟ್ಟೆ   ನಂತರ ಯುಗಾದಿಯೆಂದರೆ ಎಲ್ಲೆಲ್ಲೂ ಬಣ್ಣ ಬಣ್ಣ ಹಸಿರು…