ನರಕಕ್ಕೆ ಹೋಗದಿರಲು ಏನು ಮಾಡಬೇಕು?

ನರಕಕ್ಕೆ ಹೋಗದಿರಲು ಏನು ಮಾಡಬೇಕು?

ನರಕಕ್ಕೆ ಹೋಗದಿರಲು ಏನು ಮಾಡಬೇಕು?

 

ಅಶ್ವತ್ಥಮೇಕಂ ಪಿಚುಮಂದಮೇಕಂ

ನ್ಯಗ್ರೋಧಮೇಕಂ ದಶತಿಂತ್ರಿಣೀಕಂ|

ಕಪಿತ್ಥಬಿಲ್ವಾಮಲಕ ತ್ರಯಂಚ

ಪಂಚಾಮ್ರರೋಪೀ ನರಕಂನಯಾತಿ||

 

ಇದು ಬಹುಶಃ ಗರುಡಪುರಾಣದ್ದಿರಬೇಕು.

 

ಒಂದು ಅಶ್ವತ್ಥ,  ಒಂದು ಬೇವಿನ ಮರ,

ಒಂದು ಆಲದ ಮರ, ೧೦ ಹುಣಿಸೆ ಮರ,

ಮೂರು ಬೇಲ, ಬಿಲ್ವ, ನೆಲ್ಲಿ ಮರಗಳು

ಮತ್ತು ಐದು ಮಾವಿನ ಮರಗಳು

ಇವಿಷ್ಟು ಗಿಡಗಳನ್ನು ನೆಟ್ಟು ಮರವಾಗಿ ಮಾಡಿದವ

ನರಕಕ್ಕೆ ಹೋಗೋದಿಲ್ಲ!

ಈ ಮರಗಳೆಲ್ಲ ಔಷಧೀಯ ಗುಣಗಳುಳ್ಳ, ಆಯುರ್ವೇದೀಯ ಮಹತ್ತ್ವ ಉಳ್ಳವು ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತಿದೆ.

 

ವಿವಿಧ ಜಾತಿಯ ಮರಗಿಡಗಳು ಯಥೇಚ್ಚವಾಗಿದ್ದ ಕಾಲದಲ್ಲೇ  ಹೀಗೆ ಎಚ್ಚರವಹಿಸಿದ್ದರು, 

ನಾವೂ ಕೂಡಾ ಗಿಡ ಮರಗಳನ್ನು ಬೆಳೆಸುವ ಮೂಲಕ ಒಳ್ಳೆಯ ಪರಿಸರ ನಿರ್ಮಿಸೋಣ.

 

Rating
No votes yet

Comments