April 2010

  • April 05, 2010
    ಬರಹ: hariharapurasridhar
    ಮನುಷ್ಯನಿಗೆ ಅಂತಿಮವಾಗಿ ಬೇಕಾಗಿರುವುದು ಏನು? ಯಾರಿಗೆ ಈ ಪ್ರಶ್ನೆ ಕೇಳಿದರೂ ಸಿಗುವ ಉತ್ತರ ಸುಖವಾದ ಜೀವನ. ಹಾಗಾದರೆಸುಖದ ಕಲ್ಪನೆ ಏನು? ಸ್ವಾಮಿ ಸುಖಬೋಧಾನಂದರು ಒಂದುಚಿಕ್ಕ ಕಥೆ ಹೇಳುತ್ತಾರೆ. ಶ್ರೀಮಂತರೊಬ್ಬರ ಮನೆಯಲ್ಲಿ ಸಾಕಿದ್ದ…
  • April 05, 2010
    ಬರಹ: gopinatha
        ೧   ಆದಿಮೃಗಾಲಯದ ಒಂದು ದೊಡ್ಡ ಮರಅದರ ಕೆಳಗೆ ಸುಂದರ ಸಂಸಾರಕೋಳಿ ಮತ್ತು ಮರಿಗಳು ನಾಲ್ಕುಚಿಲಿಪಿಲಿಗುಟ್ಟುತ್ತಿವೆ ಹಸಿವೆಯಲಿಬೋನಿನವ ಇವಕ್ಕೆ ಕಾಳು ಹಾಕೋದೇ ಮರೆತಂತಿದ್ದತಾಯಿ ತಾನೂ ಹಸಿದಿದೆಮಕ್ಕಳಿಗೆಲ್ಲಿ ಕೊಟ್ಟೀತು ಪಾಪ೨  ಮಧ್ಯಹಸಿವೆಯ…
  • April 05, 2010
    ಬರಹ: ಭಾಗ್ವತ
    ಮುಂಜಾನೆಯ ಮಂಜಿನ ಮಬ್ಬು ಸೂರ್ಯನ ಮಧುರ ಬೆಳಕಿಗೆ ಮೈಒಡ್ಡಿ ಕಾವ್ಯ ಬರೆಯುತ್ತೇನೆ,ಈ ಪ್ರಕೃತಿಯ ರಮ್ಯತೆ ಅಪ್ಪಿಕೊಳ್ಳಲು.   ಮಧ್ಯಾಹ್ನದ ಉರಿಬಿಸಿಲಿಗೆ ನೆರಳು ಆಶ್ರಯಿಸಿ ಆಲೋಚಿಸುತ್ತೇನೆ. ನಿನ್ನ ಕ್ರೂರತೆ ತಪ್ಪಿಸಿಕೊಳ್ಳಲು, ಸಾಯಂಕಾಲದ…
  • April 05, 2010
    ಬರಹ: ಸಂಗನಗೌಡ
    ಸಂಪದದಲ್ಲಿ ಬರೆಯೋಕೆ ದುಡ್ಡು ತೆರಬೇಕೆಂದಾದರೆ ನೀವು ಬರಿತೀರ? ಅಥವಾ? .. .. ..
  • April 05, 2010
    ಬರಹ: sudhichadaga
      ’ಮ೦ತ್ರಿ ಸ್ಕ್ವೇರ್ ಬೆ೦ಗಳೂರು’ ಮಳಿಗೆ ಭಾರತದಲ್ಲೇ ಅತಿ ದೊಡ್ಡ ವ್ಯವಹಾರ ಮಳಿಗೆ ಎ೦ದು ಗುರುತಿಸಿಕೊ೦ಡಿದೆ. ಈ ಮಳಿಗೆಯಲ್ಲಿ ಸ್ಪಾರ್, ಲೈಫ್ ಸ್ಟೈಲ್, ಶಾಪರ್ಸ್ ಸ್ಟಾಪ್ ನ೦ತಹ ಹಲವು ಅ೦ಗಡಿಗಳು ತೆರೆದು ಕೊ೦ಡಿವೆ. ವಿಶಾಲವಾದ  ಈ ಮಳಿಗೆ…
  • April 05, 2010
    ಬರಹ: sathvik N V
    ಪಡ್ಡೆ ಹುಡುಗರ ಮನಸ್ಸಿನಲ್ಲಿ ತನ್ನ ಅದ್ಭುತ ಆಟದ ಮೂಲಕ ಅಲೆಯೆಬ್ಬಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಮತ್ತೊಮ್ಮೆ ವಿವಾಹದ ವಿಷಯದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಾಳೆ. ಪಾಕಿಸ್ತಾನದ ಖ್ಯಾತ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ನನ್ನು…
  • April 05, 2010
    ಬರಹ: Harish Athreya
    ಅರಾಮ ಕುರ್ಚಿಯಲಿಕೂತಿದ್ದ ಕವಿತೆಯಕೊಲೆಯಾಗಿ ಹೋಗಿದೆ
  • April 05, 2010
    ಬರಹ: pachhu2002
    Human body can bear only upto 45 Del(Unit) of pain. But at the time of giving girth, a woman feels upto 57 del of pain. this is similar to 20 bones getting fractured, at a time. Love your Mother till…
  • April 05, 2010
    ಬರಹ: sathvik N V
    ಸಾಹಿತ್ಯ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸುತ್ತಿರುವ ರಾಧಾಕೃಷ್ಣ ಭಡ್ತಿಯವರ ನೀರೆಚ್ಚರಕ್ಕೆ ಸಂಬಂಧಿಸಿದ ಮೇಘ ಮೇದಿನಿ, ಅಮೃತಧಾರೆ, ನೀರಸಾಧಕರು, ಪಾರಂಜವ್ಯ ಹಾಗು ಬಿಂದು-ಸಿಂಧು ಎಂಬ ಐದು ಕೃತಿಗಳು ಇದೇ ಬರುವ ಭಾನುವಾರ, ಏಪ್ರಿಲ್ ೧೧,೨೦೧೦ ರ…
  • April 05, 2010
    ಬರಹ: asuhegde
    ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸುದೀರ್ಘ ಕಾಂಗ್ರೇಸ್ ಅಧಿಕಾರವನ್ನು ಕೊನೆಗೊಳಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಭಾಜಪಾ ಸಫಲವಾಗಿದೆಯೆನ್ನುವುದು ಬಿಸಿಬಿಸಿ ಸುದ್ದಿ.
  • April 05, 2010
    ಬರಹ: h.a.shastry
      ಆಡಳಿತದ ದಿಕ್ಕು ಬದಲಾಗಬೇಕೆಂದು ನಿರ್ಧರಿಸಿ ಬೆಂಗಳೂರಿನ ಮತದಾರರು ಮಹಾನಗರದ ಆಡಳಿತದ ಚುಕ್ಕಾಣಿಯನ್ನು ಇದೇ ಮೊದಲ ಬಾರಿಗೆ ಕಮಲದ ಸನ್ನಿಧಿಗೆ ಒಪ್ಪಿಸಿದ್ದಾರೆ. ’ದೇನೇವಾಲಾ ಜಬ್ ಭೀ ದೇತಾ, ದೇತಾ ಚಪ್ಪರ್ ಫಾಡ್‌ಕೇ’ ಎಂಬಂತೆ ಬಿಜೆಪಿಗೆ ಪ್ರಥಮ…
  • April 05, 2010
    ಬರಹ: Chikku123
    ೧) ಕಂಡ ಕಂಡಲ್ಲೆಲ್ಲ ಕಾಯಿನ್ ಬೂತ್ ಇಟ್ಟು ಕಾಂಚಾಣದ ಕನಸು ಕಾಣಲಾರಂಬಿಸಿದ,   ಕೆಲವೇ ದಿನಗಳಲ್ಲಿ ಕಾಣದ ಕಡೆ ಮೊಬೈಲ್ ಕಂಡು ಕರುಬಲಾರಂಬಿಸಿದ.೨) ಅವನ ಮಾತಿನ ಮೋಡಿಗೆ ಜನ ಓಟು ಹಾಕಿದರು    ಗೆದ್ದ ಮೇಲೂ ಮಾತನ್ನಾಡುತ್ತಲೇ ಇದ್ದಾನೆ ೩) ಮೊದಲ…
  • April 05, 2010
    ಬರಹ: ನಿರ್ವಹಣೆ
    ಸಂಪದದ ಸರ್ವರ್ ನಲ್ಲಿ  ಶುಕ್ರವಾರ ಸಂಜೆ ಉಂಟಾದ ಹಾರ್ಡ್ವೇರ್ ಸಂಬಂಧಿ ಸಮಸ್ಯೆಯಿಂದ ಸಂಪದ ಕೆಲ ಕಾಲ ಲಭ್ಯವಿರಲಿಲ್ಲ. ಈ ತಾಂತ್ರಿಕ ಅಡಚಣೆಯನ್ನು ತಕ್ಷಣವೇ ಸರಿಪಡಿಸಿ ಸಂಪದ ಎಂದಿನಂತೆ ಲಭ್ಯವಾಗುವಂತೆ ಮಾಡಲಾಗಿದೆ. ಸಂಪದಿಗರ  ಗಮನಕ್ಕೆ ತರಲು, ಈ…
  • April 05, 2010
    ಬರಹ: ಭಾಗ್ವತ
    ದಿನಪ...... ಉರಿಯುತ್ತಾನೆ...ದಿನಪ ಅದು ಹಗಲೇರಿದ ಸಮಯ ಉರಿಯುತ್ತಾನೆ........... ದಿನವೂ...ಅಪ್ಪ! ಅದು ಅಮಲೇರಿದ ಸಮಯ                                         ಟೀ..ಚರ                                  ಸದಾ...ನೀರಿನಲ್ಲಿರುವದು…
  • April 05, 2010
    ಬರಹ: sathvik N V
    ಇತ್ತೀಚೆಗೆ ನಡೆದ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದ ಕ್ಷಣಕ್ಷಣದ ಮಾಹಿತಿಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಫಲಿತಾಂಶ ಆಸಕ್ತ ಸಂಪದಿಗರ ಅನುಕೂಲಕ್ಕಾಗಿ ಇಲ್ಲಿ ಲಿಂಕ್ ಕೊಡಲಾಗಿದೆ. http://bbmpelections.kar.nic.in/
  • April 05, 2010
    ಬರಹ: naranamani
    ಮಣ್ಣಿನ ಮನೆಯ ಗೋಡೆಯೊಂದರಲ್ಲಿ ಪುಟ್ಟ ಮನ್ಮಥನೆಂಬ ಇರುವೆಯೊಂದು ಸಂಸಾರ ಹೂಡಿತ್ತು.ತನ್ನ ಮಗನ ಹುಟ್ಟಿದ ಹಬ್ಬಕ್ಕಾಗಿ ತನ್ನ ಬಳಗವನ್ನೆಲ್ಲಾ ಊಟಕ್ಕೆ ಆಹ್ವಾನಿಸಿತ್ತು.ನೆಂಟರು ಬರುವ ಸಂಭ್ರಮಕ್ಕಾಗಿ ತಾನಿರುವ ಮನೆಯಿಂದ ಸಕ್ಕರೆ ಕೂಡಿಸಿದ್ದ…
  • April 05, 2010
    ಬರಹ: ವಿನಾಯಕ
    ಎದೆಚಿಲುಮೆಗಳ ಸಾಕಾರರೂಪಿಣಿ,ಸಾಗರದ ಅಲೆಗಳು ಅನಾದಿಯಿಂದ ಅವೆಷ್ಟೋ ಕಾಲದ ವರೆಗೆ ಹೀಗೆ ಪುಟಿಯುತ್ತಲೇ ಇರುತ್ತವಂತೆ. ಅದು ಬಿಟ್ಟರೆ next ಇರುವುದು ನಿನ್ನಂದವೇನಾ ? ನಿನ್ನ ಸೆಕೆಂಡ್ ಟೈಮ್ ನೋಡಿದಾಗ ನನಗನ್ನಿಸಿದ್ದು ಇದೇನೇ. ಫಸ್ಟ್ ಟೈಮ್…
  • April 05, 2010
    ಬರಹ: thesalimath
    ಚಿತ್ರಕಲೆಯ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಆದರೂ ರವಿವರ್ಮನ ಚಿತ್ರಗಳಲ್ಲಿ ನಾನು ಕಂಡ ಕೆಲವು ಗಮನಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ!ಬಹುತೇಕ ಎಲ್ಲ ಮುಖಗಳೂ ಒಂದೇ ತರಹ ಇವೆ. ಎಲ್ಲವಕ್ಕೂ ಒಬ್ಬಳೇ ಮಾಡೆಲ್ ಆಗಿದ್ದಳೇ? ಪುರುಷರಿಗೂ ಅವಳೇ…
  • April 05, 2010
    ಬರಹ: naranamani
    ಇಲ್ಲಿ.......... ಸತ್ತು ಬದುಕಿದವರು ಸತ್ತು ಬದುಕುತ್ತಿರುವವರು ಬದುಕಿ ಸತ್ತವರು ಎಲ್ಲಾ ಇಲ್ಲಿರುವವರೇ... ಆದರೆ.. ಯಾರೂ ಇಲ್ಲಿರುವವರಲ್ಲ.... .ಇಲ್ಲಿಯವರಲ್ಲ ಕೊನೆಗೆ...? ಇಲ್ಲಿರುವದು ನಮ್ಮತನ.. ಜೊತೆಗೆ ! ನಾವು ಇಡಬಹುದಾದ  ಪ್ರೀತಿ ಕರುಣೆ…
  • April 04, 2010
    ಬರಹ: thesalimath
    ಹಿನ್ನೆಲೆ: ೧. ಇಬ್ಬರೂ ಸಿರಿವಂತ ಕುಡುಂಬದವರು. ೨.  ಇಬ್ಬರೂ academically ಬುದ್ದಿವಂತರು. ೩. ವಿದೇಶದಲ್ಲಿ ಓದಿದವರು. ೪. ತಂದೆ ಪ್ರತಿಷ್ಟಿತರು ಹಾಗೂ ವಕೀಲರಾಗಿದ್ದವರು. ೫. ಆಂಗ್ಲ ಮಾಧ್ಯಮದಲ್ಲಿ ಓದಿದ್ದವರು.   ವ್ಯಕ್ತಿ ಚರಿತ್ರೆ: ೧.…