April 2010

  • April 04, 2010
    ಬರಹ: gauthami
    ಮದುವೆಯಾದ ಒಂದು ವರ್ಷಕ್ಕೆ ಅಮ್ಮನ ಮಡಿಲು ತುಂಬಿ,ಅಪ್ಪನ ಎದೆಗೆ ಮುದ್ದಾಗಿ ಒದ್ದ ಕೂಸು ನಾನು.ಹತ್ತಾರು ಕಷ್ಟಗಳ ನಡುವೆಯೂ ಇರುವ ಒಬ್ಬ ಮಗಳಿಗೆ ಏನು ಕೊರತೆ ಆಗಬಾರದು ಎಂದು ಅಪ್ಪ ಅಮ್ಮ ಪಟ್ಟಿರುವ ಪಾಡು ವಿವರಿಸಲಸಾಧ್ಯ.ಪುಟ್ಟ ನೌಕರಿಯೊಂದ…
  • April 04, 2010
    ಬರಹ: naranamani
    ಕಣ್ಣು ರೆಪ್ಪೆಗಳೇ.....ಒತ್ತಿ ಹಿಡಿಯಿರಿ ತುಂಟ ಕಣ್ಣುಗಳ ತುಡುಗಾಟದಲ್ಲಿ, ತುಟಿಗಳೇ .......ರಪ್ಪನೆ ಮುಚ್ಚಿಬಿಡಿ ಚಪಲ ಹಲ್ಲುನಾಲಿಗೆಗಳ ತೆರೆಯುವಿಕೆಯಲ್ಲಿ, ಕೂದಲುಗಳೇ....ಕವಿದು ಬಿಡಿ, ಕದ್ದುಕೇಳುವ ಕಿವಿಗಳ ಕನಲುವಿಕೆಯಲ್ಲಿ, ಚರ್ಮವೇ…
  • April 04, 2010
    ಬರಹ: Rakesh Shetty
    ಇಷ್ಟೊತ್ತಿಗೆ ಊರಿನಲ್ಲಿ ಇದ್ದಿದ್ದರೆ ಎಲ್ಲರೊಂದಿಗೆ ಒಟ್ಟಿಗೆ ಊಟ ಮಾಡಿ,ಹರಟಿ ನಿದ್ದೆ ಹೋಗುತಿದ್ದೆ.ಈಗ ಬೆಂಗಳೂರಿನ ರೂಮಿನಲ್ಲಿ ಕಂಪ್ಯೂಟರ್ ಪರದೆಯ ಮುಂದೆ ಒಂಟಿಯಾಗಿ ಕುಳಿತವ, ಮುತ್ತಿನಂತ ೩ ದಿನದ ರಜೆಯನ್ನ ಹಾಳು ಮಾಡಿ ಊರಿಗೆ…
  • April 04, 2010
    ಬರಹ: abdul
    ಸೌದಿ ಅರೇಬಿಯಾದ ಜೆಡ್ಡಾ  ದ ನಗರದಲ್ಲಿ ಕಾಣ ಸಿಕ್ಕಿದ ಜಾಹೀರಾತು. ಡ್ರೈವ್ ಮಾಡುತ್ತಾ ಹೋಗುತ್ತಿದ್ದಾಗ ಈ ಚಿತ್ರ ನೋಡಿದ ಕೂಡಲೇ ನನಗನ್ನಿಸಿದು ಇದೇನೋ ಅಪ್ಪಿ ತಪ್ಪಿ ಅರಿವಿಲ್ಲದೆ ಬಂದು ಬಿಟ್ಟಿದೆ, ಯಾವುದೋ ಹಳೆಯ ಮಲಿನವಾದ ಚಿತ್ರವಿರಬೇಕು ಎಂದು…
  • April 04, 2010
    ಬರಹ: gauthami
    ಕಣ್ತೆರೆದೊಡನೆ ತಬ್ಬಿ ಆಶ್ರಯಿಸಿದಳು,ಹಸಿದ ಹೊಟ್ಟೆಗೆ ಎದೆಹಾಲುಣಿಸಿದವಳು,ನಗುತ್ತ ಕೇಕೆ ಹಾಕುವಾಗ ನಲಿದವಳುನನ್ನ ಹೆತ್ತವಳು.ತೆವಳುತ್ತಾ ಬರುವಾಗ ’ಬಾ’ ಎಂದು ಕೈ ಚಾಚಿದವಳು,ತೊದಲುತ್ತಾ ನುಡಿದಾಗ ತಿದ್ದಿ ಮಾತು ಕಲಿಸಿದವಳು,ಉಣ್ಣಲು ಅತ್ತಾಗ…
  • April 04, 2010
    ಬರಹ: gauthami
    ಆ ದಿನ ನೀನಿದ್ದೆ ಬಾಳಿನಲಿಮುಂಜಾನೆಯ ಎಳೆ ಕಿರಣದಂತೆ,ಹುಣ್ಣಿಮೆ ಬೆಳದಿಂಗಳಿನಂತೆ,ನೆತ್ತಿಗೆ ನೆರಳಿನಂತೆ,ಹಣೆಗೆ ಸಿಂಧೂರದಂತೆ.....ಮರುಭೂಮಿಯಂತಿದ್ದ ಈ ಬಾಳಿನಲಿಕಲ್ಪನೆಯ ನೆಪದಲ್ಲಿನೀನಿದ್ದೆ ನನ್ನೊಡನೆ,ನನ್ನಂತೆ,ಆ ಮುಂಗಾರಿನಂತೆ ,ಚಿಗುರೊಡೆದ…
  • April 04, 2010
    ಬರಹ: abdul
    ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ "ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು" ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು  ವ್ಯಕ್ತಪಡಿಸು ತ್ತಾರೆ. ಇನ್ನೂ ಕೆಲವರು ಶತಪಥ ಹಾಕುತ್ತಾ…
  • April 04, 2010
    ಬರಹ: gopinatha
    ಕತ್ತಲೆಯ ದಾರಿಯಲಿಕಂಡ ಮಿಂಚು ನೀನುಮರಳ ನೆಲದಲಿ ಬಸಿದಆ  ಪ್ರೀತಿಯೊರತೆ ಮನದ ಕೋಟೆಯ ಬಿತ್ತಿಮತ್ತೆ ನೆನಪಲಿ ಮುತ್ತಿಮಳೆಯ ಮುಂದಿನ ಹಸಿಯಹುಲ್ಲ ನೆನಪುನಡೆದ ದಾರಿಯ ನೆನಸೆಮತ್ತೆ ಬಸಿದಾ ವರತೆನಿನ್ನ ನೆನಪಿನ ಸುತ್ತಿತೆರೆದ ಕವಿತೆಮೂಡಿ ನಲಿಯಿತು…
  • April 04, 2010
    ಬರಹ: greasemonkey
    ಪ್ರೀತಿಯ ಸಹವಾಸಹೊಟ್ಟೆಗೆ ಉಪವಾಸಮೆದುಳಿನ ವನವಾಸAll-in-All its like being ಕಾಳಿದಾಸಕೈ ಕೊಟ್ಟರೆ ದೇವದಾಸಸ್ವಲ್ಪ miss ಹೊಡದ್ರೆ ಕೈಲಾಸಆದರೂ...Its better than ಕಳ್ ಸನ್ಯಾಸ
  • April 04, 2010
    ಬರಹ: harshavardhan …
    ‘ಹುಲಿಯ ಪ್ರಮುಖ ಸಾಮ್ರಾಜ್ಯ ಎನಿಸಿರುವ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿ ಅಪಘಾತಕ್ಕೆ ಕಾರಣವಾಗುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ೧೦೦ ಮೀಟರಗೆ ಒಂದರಂತೆ ರಸ್ತೆ ತಡೆ ಉಬ್ಬುಗಳನ್ನು…
  • April 04, 2010
    ಬರಹ: h.a.shastry
      ಎಂ.ಎಫ್. ಹುಸೇನ್ ಅವರು ಹಿಂದು ಧರ್ಮದ ದೇವತೆಗಳನ್ನು ಮತ್ತು ವ್ಯಕ್ತಿಗಳನ್ನು ನಗ್ನರನ್ನಾಗಿ ಚಿತ್ರಿಸಿರುವುದರಿಂದ ಹಿಂದು ಧರ್ಮಕ್ಕಾಗಲೀ ಹಿಂದುಗಳ ಧಾರ್ಮಿಕ ಒಲವಿಗಾಗಲೀ ಚ್ಯುತಿಯೇನೂ ಉಂಟಾಗಿಲ್ಲ. ಹಿಂದು ಧರ್ಮ ಅಷ್ಟು ದುರ್ಬಲವೇನಲ್ಲ,…
  • April 04, 2010
    ಬರಹ: venkatesh
    ಪುಣೆ ಒಂದು ವಾಣಿಜ್ಯ ನಗರ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ. ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು, ಟೆಲ್ಕೊ ನಂತಹ ಬೃಹತ್ ಕಾರ್ಖಾನೆಗಳು, ಮಾಲ್ ಗಳು, ವಸತಿ ಗೃಹಗಳು, ಐಟಿ ಉದ್ಯೋಗ ಕ್ಶೇತ್ರಗಳು ಮುಂತಾದವುಗಳಿಂದ ಅದೊಂದು ಅತ್ಯಂತ ಆಧುನಿಕ…
  • April 04, 2010
    ಬರಹ: greasemonkey
    ಕಾದು ಕುಳಿತಿರಲೆನ್ನ ಮರಣಬರೆಯ ಹೊರಟಿಹೆ ಮೊದಲ ಚರಣಎನಿತು ಬರೆಯಲಿ ಪ್ರೇಮ ಕವನಕಾಣದಿರೆ ನಿನ್ನ ಚೆಲುವ ವದನನಡೆಗೆ ನಿನ್ನ ನುಡಿಯ ನಮನಚೆಲುವೆ ನಾನೇ ನಿನ್ನ ಮದನಎಂದೋ ನನ್ನ ನಿನ್ನ ಮಿಲನಇದುವೆ ನನ್ನ ಮೊದಲ ಕವನಮುಗಿಯದಿರಲಿ ಪ್ರೇಮ ಪಯಣ
  • April 03, 2010
    ಬರಹ: prasannasp
    ನಾನು ಕೆಲವು ದಿನಗಳಿಂದ ನನ್ನ gmail accountಗೆ ಲಾಗಿನ್ ಆಗಲು ಹೋದರೆ ಸಾಧ್ಯವಾಗುತ್ತಿಲ್ಲ. ಹಾಗೂ ಈ ರೀತಿಯ ಸಂದೇಶ ಬರುತ್ತಿದೆ. 'Sorry, your account has been disabled.' ನನ್ನ ಅಕೌಂಟ್ ಮತ್ತೆ ಪಡೆಯಲು ಸಹಾಯ ಮಾಡಿ. ಕೆಳಗೆ ಕೊಟ್ಟಿರುವ…
  • April 03, 2010
    ಬರಹ: dhanu.vijai
    ಊರಿನಾಚೆ ಏರಿಮ್ಯಾಗೆ..
  • April 03, 2010
    ಬರಹ: abdul
    ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯಲು ಹೇಳುತ್ತಾನೆ. ಉತ್ಸಾಹದಿಂದ ಹೋಗುವ…
  • April 03, 2010
    ಬರಹ: BRS
    ಎಂತಹಾ ಗಂಭೀರವಾದ ವಿಷಯವನ್ನು ಹೇಳುವಾಗಲೂ ಬರೆಯುವಾಗಲೂ ವಿಶೇಷವಾದ ಪಂಚಿಂಗ್ ಲೈನುಗಳನ್ನು ಸೇರಿಸಿ ನಗಿಸುವ ಶೈಲಿ ತೇಜಸ್ವಿಯವರದ್ದಾಗಿತ್ತು. ಅಂತಹ ತೇಜಸ್ವಿ ಸ್ವಲ್ಪ ಲಘುಬರಹ ಅಥವಾ ಹರಟೆಯನ್ನು ಬರೆಯುವಾಗ ಹೇಗೆ ನಗೆ ಬುಗ್ಗೆ ಚಿಮ್ಮಿಸುತ್ತಾರೆ…
  • April 02, 2010
    ಬರಹ: harshavardhan …
    ಮನುಷ್ಯ ನಾಗಾಲೋಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದಾನೆ. ಆತುರಾತುರವಾಗಿ ಅನುಭವಿಸುತ್ತ ಬದುಕಬೇಕು ಎಂಬ ದಿಸೆಯಲ್ಲಿ ‘ಬದಲಾವಣೆ’ ಯ ಚಕ್ರಕ್ಕೆ ತನ್ನನ್ನು ಕೀಲಾಗಿ ಒಡ್ಡಿಕೊಂಡಿದ್ದಾನೆ. ಪರಿಸರದ ಭಾಗವಾಗಿರುವ ಆತ ಮಾತ್ರ ಬದಲಾದರೆ ಸಾಕೇ? ಅದಕ್ಕೆ…
  • April 02, 2010
    ಬರಹ: shreekant.mishrikoti
    ೪೩.   raghavendraraob.blogspot.com  ಇಲ್ಲಿ ಅನೇಕ ಕಥಾಸಂಕಲಗಳ ಮತ್ತು ಪುಸ್ತಕಗಳ ಪರಿಚಯ ಇದೆ . ಆಯಾ ಪುಸ್ತಕದ ಹೊದಿಕೆಯ ಚಿತ್ರಗಳೂ ಇವೆ. ಸ್ವತಃ ಕತೆಗಾರರೂ ಕಾದಂಬರಿಕಾರರೂ ಆಗಿದ್ದು , ಅನು ಬೆಳ್ಳೆ ಹೆಸರಿನಲ್ಲಿ ಬರೆಯುತ್ತಿದ್ದು  ತಮ್ಮ…
  • April 02, 2010
    ಬರಹ: venkatesh
    ಸತೀಶ್ ಈ ತಿಂಗಳ (ಏಪ್ರಿಲ್) ’ಮಯೂರ ’ ದಲ್ಲಿ ಸೊಗಸಾದ ’ಒಂದು ಪ್ರಸಂಗ ’ವನ್ನು ಪ್ರಕಟಿಸಿದ್ದಾರೆ. ಬಹುಶಃ ಅದಕ್ಕೆ ’ಕಾಯಿಲೆ ಎನ್ನುವ ಬದಲು ಇನ್ನೇನಾದರೂ ಆಕರ್ಶಕವಾದ ಹಣೆಬರಹವನ್ನು ಕೊಟ್ಟಿದ್ದಿದ್ದರೆ, ಅದು ಹೆಚ್ಚು ಜನರನ್ನು ಮುಟ್ಟುತ್ತಿತ್ತೇನೋ…