ಮದುವೆಯಾದ ಒಂದು ವರ್ಷಕ್ಕೆ ಅಮ್ಮನ ಮಡಿಲು ತುಂಬಿ,ಅಪ್ಪನ ಎದೆಗೆ ಮುದ್ದಾಗಿ ಒದ್ದ ಕೂಸು ನಾನು.ಹತ್ತಾರು ಕಷ್ಟಗಳ ನಡುವೆಯೂ ಇರುವ ಒಬ್ಬ ಮಗಳಿಗೆ ಏನು ಕೊರತೆ ಆಗಬಾರದು ಎಂದು ಅಪ್ಪ ಅಮ್ಮ ಪಟ್ಟಿರುವ ಪಾಡು ವಿವರಿಸಲಸಾಧ್ಯ.ಪುಟ್ಟ ನೌಕರಿಯೊಂದ…
ಇಷ್ಟೊತ್ತಿಗೆ ಊರಿನಲ್ಲಿ ಇದ್ದಿದ್ದರೆ ಎಲ್ಲರೊಂದಿಗೆ ಒಟ್ಟಿಗೆ ಊಟ ಮಾಡಿ,ಹರಟಿ ನಿದ್ದೆ ಹೋಗುತಿದ್ದೆ.ಈಗ ಬೆಂಗಳೂರಿನ ರೂಮಿನಲ್ಲಿ ಕಂಪ್ಯೂಟರ್ ಪರದೆಯ ಮುಂದೆ ಒಂಟಿಯಾಗಿ ಕುಳಿತವ, ಮುತ್ತಿನಂತ ೩ ದಿನದ ರಜೆಯನ್ನ ಹಾಳು ಮಾಡಿ ಊರಿಗೆ…
ಸೌದಿ ಅರೇಬಿಯಾದ ಜೆಡ್ಡಾ ದ ನಗರದಲ್ಲಿ ಕಾಣ ಸಿಕ್ಕಿದ ಜಾಹೀರಾತು. ಡ್ರೈವ್ ಮಾಡುತ್ತಾ ಹೋಗುತ್ತಿದ್ದಾಗ ಈ ಚಿತ್ರ ನೋಡಿದ ಕೂಡಲೇ ನನಗನ್ನಿಸಿದು ಇದೇನೋ ಅಪ್ಪಿ ತಪ್ಪಿ ಅರಿವಿಲ್ಲದೆ ಬಂದು ಬಿಟ್ಟಿದೆ, ಯಾವುದೋ ಹಳೆಯ ಮಲಿನವಾದ ಚಿತ್ರವಿರಬೇಕು ಎಂದು…
ಆ ದಿನ ನೀನಿದ್ದೆ ಬಾಳಿನಲಿಮುಂಜಾನೆಯ ಎಳೆ ಕಿರಣದಂತೆ,ಹುಣ್ಣಿಮೆ ಬೆಳದಿಂಗಳಿನಂತೆ,ನೆತ್ತಿಗೆ ನೆರಳಿನಂತೆ,ಹಣೆಗೆ ಸಿಂಧೂರದಂತೆ.....ಮರುಭೂಮಿಯಂತಿದ್ದ ಈ ಬಾಳಿನಲಿಕಲ್ಪನೆಯ ನೆಪದಲ್ಲಿನೀನಿದ್ದೆ ನನ್ನೊಡನೆ,ನನ್ನಂತೆ,ಆ ಮುಂಗಾರಿನಂತೆ ,ಚಿಗುರೊಡೆದ…
ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ "ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು" ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು ವ್ಯಕ್ತಪಡಿಸು ತ್ತಾರೆ. ಇನ್ನೂ ಕೆಲವರು ಶತಪಥ ಹಾಕುತ್ತಾ…
‘ಹುಲಿಯ ಪ್ರಮುಖ ಸಾಮ್ರಾಜ್ಯ ಎನಿಸಿರುವ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿ ಅಪಘಾತಕ್ಕೆ ಕಾರಣವಾಗುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ೧೦೦ ಮೀಟರಗೆ ಒಂದರಂತೆ ರಸ್ತೆ ತಡೆ ಉಬ್ಬುಗಳನ್ನು…
ಎಂ.ಎಫ್. ಹುಸೇನ್ ಅವರು ಹಿಂದು ಧರ್ಮದ ದೇವತೆಗಳನ್ನು ಮತ್ತು ವ್ಯಕ್ತಿಗಳನ್ನು ನಗ್ನರನ್ನಾಗಿ ಚಿತ್ರಿಸಿರುವುದರಿಂದ ಹಿಂದು ಧರ್ಮಕ್ಕಾಗಲೀ ಹಿಂದುಗಳ ಧಾರ್ಮಿಕ ಒಲವಿಗಾಗಲೀ ಚ್ಯುತಿಯೇನೂ ಉಂಟಾಗಿಲ್ಲ. ಹಿಂದು ಧರ್ಮ ಅಷ್ಟು ದುರ್ಬಲವೇನಲ್ಲ,…
ಪುಣೆ ಒಂದು ವಾಣಿಜ್ಯ ನಗರ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ. ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು, ಟೆಲ್ಕೊ ನಂತಹ ಬೃಹತ್ ಕಾರ್ಖಾನೆಗಳು, ಮಾಲ್ ಗಳು, ವಸತಿ ಗೃಹಗಳು, ಐಟಿ ಉದ್ಯೋಗ ಕ್ಶೇತ್ರಗಳು ಮುಂತಾದವುಗಳಿಂದ ಅದೊಂದು ಅತ್ಯಂತ ಆಧುನಿಕ…
ಕಾದು ಕುಳಿತಿರಲೆನ್ನ ಮರಣಬರೆಯ ಹೊರಟಿಹೆ ಮೊದಲ ಚರಣಎನಿತು ಬರೆಯಲಿ ಪ್ರೇಮ ಕವನಕಾಣದಿರೆ ನಿನ್ನ ಚೆಲುವ ವದನನಡೆಗೆ ನಿನ್ನ ನುಡಿಯ ನಮನಚೆಲುವೆ ನಾನೇ ನಿನ್ನ ಮದನಎಂದೋ ನನ್ನ ನಿನ್ನ ಮಿಲನಇದುವೆ ನನ್ನ ಮೊದಲ ಕವನಮುಗಿಯದಿರಲಿ ಪ್ರೇಮ ಪಯಣ
ನಾನು ಕೆಲವು ದಿನಗಳಿಂದ ನನ್ನ gmail accountಗೆ ಲಾಗಿನ್ ಆಗಲು ಹೋದರೆ ಸಾಧ್ಯವಾಗುತ್ತಿಲ್ಲ. ಹಾಗೂ ಈ ರೀತಿಯ ಸಂದೇಶ ಬರುತ್ತಿದೆ.
'Sorry, your account has been disabled.'
ನನ್ನ ಅಕೌಂಟ್ ಮತ್ತೆ ಪಡೆಯಲು ಸಹಾಯ ಮಾಡಿ. ಕೆಳಗೆ ಕೊಟ್ಟಿರುವ…
ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯಲು ಹೇಳುತ್ತಾನೆ. ಉತ್ಸಾಹದಿಂದ ಹೋಗುವ…
ಎಂತಹಾ ಗಂಭೀರವಾದ ವಿಷಯವನ್ನು ಹೇಳುವಾಗಲೂ ಬರೆಯುವಾಗಲೂ ವಿಶೇಷವಾದ ಪಂಚಿಂಗ್ ಲೈನುಗಳನ್ನು ಸೇರಿಸಿ ನಗಿಸುವ ಶೈಲಿ ತೇಜಸ್ವಿಯವರದ್ದಾಗಿತ್ತು. ಅಂತಹ ತೇಜಸ್ವಿ ಸ್ವಲ್ಪ ಲಘುಬರಹ ಅಥವಾ ಹರಟೆಯನ್ನು ಬರೆಯುವಾಗ ಹೇಗೆ ನಗೆ ಬುಗ್ಗೆ ಚಿಮ್ಮಿಸುತ್ತಾರೆ…
ಮನುಷ್ಯ ನಾಗಾಲೋಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದಾನೆ. ಆತುರಾತುರವಾಗಿ ಅನುಭವಿಸುತ್ತ ಬದುಕಬೇಕು ಎಂಬ ದಿಸೆಯಲ್ಲಿ ‘ಬದಲಾವಣೆ’ ಯ ಚಕ್ರಕ್ಕೆ ತನ್ನನ್ನು ಕೀಲಾಗಿ ಒಡ್ಡಿಕೊಂಡಿದ್ದಾನೆ. ಪರಿಸರದ ಭಾಗವಾಗಿರುವ ಆತ ಮಾತ್ರ ಬದಲಾದರೆ ಸಾಕೇ? ಅದಕ್ಕೆ…
೪೩. raghavendraraob.blogspot.com ಇಲ್ಲಿ ಅನೇಕ ಕಥಾಸಂಕಲಗಳ ಮತ್ತು ಪುಸ್ತಕಗಳ ಪರಿಚಯ ಇದೆ . ಆಯಾ ಪುಸ್ತಕದ ಹೊದಿಕೆಯ ಚಿತ್ರಗಳೂ ಇವೆ. ಸ್ವತಃ ಕತೆಗಾರರೂ ಕಾದಂಬರಿಕಾರರೂ ಆಗಿದ್ದು , ಅನು ಬೆಳ್ಳೆ ಹೆಸರಿನಲ್ಲಿ ಬರೆಯುತ್ತಿದ್ದು ತಮ್ಮ…
ಸತೀಶ್ ಈ ತಿಂಗಳ (ಏಪ್ರಿಲ್) ’ಮಯೂರ ’ ದಲ್ಲಿ ಸೊಗಸಾದ ’ಒಂದು ಪ್ರಸಂಗ ’ವನ್ನು ಪ್ರಕಟಿಸಿದ್ದಾರೆ. ಬಹುಶಃ ಅದಕ್ಕೆ ’ಕಾಯಿಲೆ ಎನ್ನುವ ಬದಲು ಇನ್ನೇನಾದರೂ ಆಕರ್ಶಕವಾದ ಹಣೆಬರಹವನ್ನು ಕೊಟ್ಟಿದ್ದಿದ್ದರೆ, ಅದು ಹೆಚ್ಚು ಜನರನ್ನು ಮುಟ್ಟುತ್ತಿತ್ತೇನೋ…