ಬದುಕು ಮತ್ತು ಬಾಂಬು
ಬದುಕಲು ಹೆದರಿಕೆ
ಇವರಿಗೆಸಾವಿಗಿಲ್ಲ ಅಂಜಿಕೆ
ಮಾನವ ಬಾಂಬುಗಳು
ಇವರು ಜೀವಂತ ಚಿತೆಗಳು
ಬದುಕುವ ದಾರಿಯ
ತಿಳಿಯದ ತಿಳಿಗೇಡಿಗಳು
ಸಾಯಲು ಸಾವಿರಾರು
ದಾರಿಯ ಹುಡುಕುವರು
ಜೀವನದ ಸವಿಯ
ಇವರೇನು ಬಲ್ಲರು
ಯಾರದೋ ಆಮಿಷಕೆ…
ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಚುನಾವಣೆಗಳು ನಡೆದವು. ಅಭ್ಯರ್ಥಿಗಳು ಹಣ, ಹೆಂಡದ ಹೊಳೆ ಹರಿಸದೇ ಪ್ರಾಮಾಣಿಕತೆಯಿಂದಲೇ ಆಯ್ಕೆಯಾದರು. ಮತದಾರ ಪ್ರಭುಗಳು ಸಹ ಏನನ್ನು ಕೇಳದೆ ಮತ ನೀಡಿದರು. ಎಲ್ಲಿಯೂ ಎನೊಂದೂ ಗಲಭೆಯಾಗದೆ ಶಾಂತಿಯುತವಾಗಿ ನಡೆದ…
ಕೆಲವು ವರ್ಷಗಳಿಂದ ಒಂದಿಷ್ಟು ಫೋಟೋ ತೆಗೆದು ನನ್ನ ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿರುವೆನಾದ್ದರಿಂದ, ಅವರಲ್ಲಿ ಕೆಲವರಾದರೂ ತಾವು ಕ್ಯಾಮರಾ ಕೊಳ್ಳುವ ಸಂದರ್ಭದಲ್ಲಿ, "ಯಾವ ಕ್ಯಾಮರಾ ತೆಗೆದುಕೊಳ್ಳಲಿ?" ಎಂದು ಕೇಳಿದ್ದುಂಟು. ಹೊಸ ಕ್ಯಾಮರಾಗಳ…
ಅಣುಶಕ್ತಿ ಸೀಮಿತ ಹೊಣೆಗಾರಿಕೆ ಬಿಲ್, ಈ ಸಲದ ಪಾರ್ಲಿಮೆಂಟಿನಲ್ಲಿ ಅಂಗೀಕರಿಸದೆ, ಮುಂದೂಡಲ್ಪಟ್ಟಿದೆ, ಆದರೆ ಅದರಿಂದ ಪ್ರಜಾಪ್ರಭುತ್ವಕ್ಕೆ ಆಗುವ ಅನಾಹುತವೇನೂ ತಪ್ಪಿಲ್ಲ. ದುರದೃಷ್ಟವಶಾತ್ ಈ ಗಂಭೀರ ಸಮಸ್ಯೆಯ ಮೇಲೆ ಯಾವುದೇ ತರಹದ ಸಾರ್ವಜನಿಕ…
ಇಬ್ಬರು ಪ್ರತಿಭಾನ್ವಿತ ಕಲಾವಿದರ ಮಧ್ಯೆ ನಡೆಯುತ್ತಿರುವ ಜಗಳ... ಇದರಲ್ಲಿ ಯಾರು ಸರಿ .?
http://epaper.timesofindia.com/Repository/ml.asp?Ref=QkdNSVIvMjAxMC8wNC8wMSNBcjAwMjAx
ಮಂಗಳೂರಿನ ಕೆಲವು ಬಸ್ಸಲ್ಲಿ ಹೆಚ್ಚು ಜನ. ಕೆಲವಕ್ಕೆ ಕಡಿಮೆ. ಯಾಕೇಂತ ಕೇಳೀದ್ರೆ 'ಇದರಲ್ಲಿ ಸಾಂಗ್ಸ್ ಹಾಕ್ತಾರೆ. ಕೇಳ್ಕೊಂಡು ಕಾಲೇಜಿಗೆ ಹೋಗೋಕೆ ಖುಷಿಯಾಗುತ್ತೆ. ಅದಕ್ಕೆ ನಾವು ದಿನ ಇದೇ ಬಸ್ಸಿಗೆ ಹೋಗ್ತಿವಿ ಬರ್ತೀವಿ' ಅಂತ ಉತ್ತರ. ಹೀಗೆ…
ಇವತ್ತು ಸಂಪದದ ರಶ್ಮಿ ಪೈ ರವರ ಜನ್ಮ ದಿನ..... ಅವರಿಗೆ ಜನ್ಮ ದಿನದ ಶುಭಾಷಯಗಳು.
ಅವರು ಸದಾ ಹೀಗೆ ಸಂತೋಷದಿಂದಿರಲಿ ಮತ್ತು ಅವರಿಂದ ಮತ್ತಷ್ಟು ಲೇಖನಗಳನ್ನು ಬರಲಿ ಎಂದು ಹಾರೈಸುವ..
ಅವರು ಸದಾ ಹೀಗೆ ಸಂತೋಷದಿಂದಿರಲಿ ಮತ್ತು ಅವರಿಂದ…
ಈಗ ಇತಿಹಾಸಕ್ಕೆ ಸೇರಿದ ಊಟ ಬಡಿಸುವ ಒಂದು ಪದ್ದತಿ ಇತ್ತು. ಮಧ್ಯಾಹ್ನದಲ್ಲಿ ಎಲ್ಲರೂ ಮಡಿಯಲ್ಲಿರುವುದರಿಂದ ತಾಯಿಯಾದರೂ ಬಡಿಸಬಹುದು. ಹೆಂಡತಿಯಾದರೂ ಬಡಿಸಬಹುದು. ಆದರೆ ಸಾಯಂಕಾಲದ ಒಳಗೆ ಎಲ್ಲರೂ ಮೈಲಿಗೆ ಆಗುತ್ತಾರೆ. ಹೀಗಾಗಿ ಹೆಂಡತಿ…