ಗೆಳೆಯಾ, ಬೇಡ ಎಂದರೂ ಮರಳಿ ಬರುತ್ತಿದೆ ನನಗೆ ನಿನ್ನ ನೆನಪು. ನೆನಪಿರಬೇಕಲ್ವಾ ನಿನಗೆ, ನಮ್ಮಿಬ್ಬರ ಮೊದಲ ಭೇಟಿಗೆ ಇಂದಿಗೆ ಒಂದು ವರ್ಷ. ನಮ್ಮೂರ ಜಾತ್ರೆಯ ಗದ್ದಲದಲ್ಲಿ, ದೇವರ ದರ್ಶನಕ್ಕಾಗಿ ಸರತಿಯಲ್ಲಿ ನಿಂತಾಗಲೇ ಅಲ್ಲವೇ ನಮ್ಮಿಬ್ಬರ…
ಮೈಲ್ ಬಾಕ್ಸ್ ನೋಡಿದರೆ ಫುಲ್. ಅಲ್ಲೊಂದು ಜಿ.ಮೃತ್ಯುಂಜಯ ರವರ ಮೈಲ್ ಒಂದು ಬ್ಲಾಗ್ ಗೆ ಸರಕಾಗಿತ್ತು. ಅದನ್ನು ನೇರವಾಗಿ ನಿಮಗೆ- ನಿನ್ನ ಬ್ಲಾಗಿನ 'ಹಾರುತ ದೂರ ದೂರ....' ಬರಹವನ್ನು ಓದಿ ನನ್ನ ಮನಸ್ಸು ೧೯೬೦ ನೇ ಇಸವಿಗೆ ಹೋಗಿ ಆಗ ನಾನು ಇದೇ…
ನಾನು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವನು. ಡಿಪ್ಲೊಮೊ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ದಿನಗಳಲ್ಲಿ ಕಲಾಕ್ಷೇತ್ರದ ನಂಟು ಬೆಳೆಯಿತು. ಈಗಿನ ಧಾರವಾಹಿಯಲ್ಲಿ ನಟಿಸುತ್ತಿರುವ ಬಂಡಿ ವೆಂಕಟೇಶ, ತೇಜಸ್ವಿನಿ,ಮಲ್ಲಿಕಾಜುFನ,…
ಅಮೇರಿಕ ಮತ್ತು ಇಂಗ್ಲೆಂಡ ಮಧ್ಯೆ ಘೋರ ಯುದ್ಧ ನಡೆಯುತ್ತಿದ್ದ ಕಾಲ ಅದು. ಒಂದು ದಿನ ಅಮೇರಿಕಾದ ಸೈನಿಕರು ತುಂಬ ಭಾರವಾದ ಮರದ ದಿಮ್ಮಿಯೊಂದನ್ನು ಬೆಟ್ಟದ ಮೇಲಕ್ಕೆ ತೆಗೆದುಕೊಂಡು ಹೋಗಬೇಕೆಂದು ಸೇನಾಧಿಕಾರಿಯ ಅಪ್ಪಣೆಯಾಗಿತ್ತು. ಸೇನಾಧಿಕಾರಿ…
ಒಂದೇ ಒಂದು ಹೆಜ್ಜೆ ಇಡಲಿಲ್ಲ ನಾನು ಏಳು ವರುಷಗಳ ವರೆಗೆಪ್ರಸಿದ್ದ ವೈದ್ಯರೊಬ್ಬರ ಕಂಡೆ ಈ ಬಗ್ಗೆಕೇಳಿದರವರು 'ಈ ಊರುಗೋಲುಗಳು ನಿನಗೇಕೆ?'ನುಡಿದೆ ನಾ 'ನಾನಲ್ಲವೆ ಕುಂಟ ಅದಕೆ'ಮರುನುಡಿದ ಕೂಡಲೇ ವೈದ್ಯ 'ಆಶ್ಚರ್ಯವೇನದರಲ್ಲಿಊರುಗೋಲುಗಳ…
ಹತ್ತಾರು ಮನೆಗಳನ್ನು ತಿರುಗಿ ಅವರ ಮನೆಯ ಅಂಚೆ ಕಾಗದಗಳನ್ನು ಒಟ್ಟು ಮಾಡಿ ಅಧ್ಯಯಿನಿಸಿ ಒಂದು ಕಾಲದ ಸಂಸ್ಕೃತಿ, ಸಾಮಾಜಿಕ ಜೀವನಪರಿಯ ಕುರಿತು ಸಂಶೋಧನೆ ಮಾಡಬಹುದೆಂಬ ಧೈರ್ಯ ಇದ್ದುದ್ದು ಕೇವಲ ಡಾ.ಶ್ರೀನಿವಾಸ ಹಾವನೂರರಿಗೆ ಮಾತ್ರ. ಇರುವೆ…
ಭರ್ಜರಿ ಅಶ್ವಶಕ್ತಿಯುಳ್ಳ ಎಂ.ಎಫ್. ಹುಸೇನ್ ಸಾಹೇಬರು ರಚಿಸಿದ ಬೆತ್ತಲೆ ಚಿತ್ರಗಳ ಬಗ್ಗೆ ಇದೇ ’ಸಂಪದ’ದಲ್ಲಿ ಇದೇ ದಿನಾಂಕ ನಾಲ್ಕರಂದು ನಾನು ಪ್ರಕಟಿಸಿರುವ ಕಿರುಬರಹಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಆ ಕಿರುಬರಹವು ಗಂಭೀರ…
ನಾನು
ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವನು. ಬಾಲ್ಯದಿಂದಲೂ ನೃತ್ಯ, ನಾಟಕ ಎಂದರೆ ಆಸಕ್ತಿ. ಹಾಗೇ ವಿವಿಧ ಕಾಯFಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸುತ್ತಿದ್ದೆ. ಆದರೆ ಮನೆಯಲ್ಲಿ ಯಾರೂ ಕಲಾವಿದರು ಅಥವಾ ಕಲೆಯ ಬಗ್ಗೆ ಆಸಕ್ತಿ ಇಲ್ಲದವರು ಕಾರಣ…
ಪ್ರೊಫೆಸರ್ ಪಿ.ಎನ್.ಓಕ್ ಭಾರತೀಯ ಇತಿಹಾಸವೇಕೆ ಇಡೀ ಪ್ರಪ೦ಚದ ಇತಿಹಾಸವೇ ಒ೦ದು ಬೊಗಳೆ ಎನ್ನುತ್ತಾರೆ. ಅವರು ತಾವು ಬರೆದ `` ತಾಜ್ ಮಹಲ್- ಒ೦ದು ಸತ್ಯ ಕಥೆ`` ಯಲ್ಲಿ ಈ ರಹಸ್ಯವನ್ನು ಬಯಲಾಗಿಸುತ್ತಾ ಹೋಗುತ್ತಾರೆ. ಅವರು ಹೇಳುವ೦ತೆ ತಾಜ್…
ಗಂಡು ಮತ್ತು ಹೆಣ್ಣು ಪರಸ್ಪರ ಒಪ್ಪಿಗೆಯಿದ್ದಲ್ಲಿ ವಿವಾಹವಿಲ್ಲದೆಯೂ ಒಟ್ಟಿಗಿರಬಹುದು ಎಂಬ ಕೋರ್ಟ್ ತೀರ್ಪು, ಜನರಲ್ಲಿ ಮತ್ತು ಜನನಾಯಕರಲ್ಲಿ ಒಂದು ವಾಗ್ವಾದವನ್ನೇ ಹುಟ್ಟು ಹಾಕಿದೆ. ಈ ತೀರ್ಪು ಬರುವುದಕ್ಕಿಂತಲೂ ಮೊದಲೇ ಬೆಂಗಳೂರು,…
ಓರ್ವ ಕನ್ನಡಾಭಿಮಾನಿಯನ್ನು ನಾವು ಕಳೆದುಕೊಂಡಿದ್ದೇವೆ!
ನಾವು ಕನ್ನಡಿಗರು ಭಾಷಣ ಮಾಡುವಾಗ ‘ಜೈ ಭುವನೇಶ್ವರಿ’ ಎಂದು ಗಂಟಲು ನರ ಸಿಡಿಯುವಂತೆ ಕೂಗುವುದು ಸಾಮಾನ್ಯ. ಇದನ್ನು ಕೇಳಿದಾಗಲೆಲ್ಲ ನನ್ನ ಕುತೂಹಲ ಗರಿಗೆದರುತಿತ್ತು. ಕನ್ನಡಕ್ಕೂ-…
ಸಾಮಾನ್ಯ ಭಾಷೆಯಲ್ಲಿ ಅನೇಕ ಪದಗಳು ಹುಟ್ಟುವುದು ಸಹಜ. ಅದರಲ್ಲೂ ಯುವಕರಲ್ಲಿ ಹೆಚ್ಚಾಗಿ ನೂತನ ಅನೇಕ ನೂತನ ಪದ ಜನ್ಮ ಪಡೆಯುತ್ತವೆ. ಬೆಂಗಳೂರಿನ ಕಡೆ "ಮಚ್ಚಿ" "ಮಗಾ" ಆದರೆ ಮಂಡ್ಯಾ ಕಡೆ " ಬಡ್ಡೆ ಹತ್ತದೇ" ಅದೇ ಮೈಸೂರು ಶಿವಮೊಗ್ಗದ ಕಡೆಗೆ "…
ಇಂದಿನ ಬಿಬಿಎಂಪಿ ಚುನಾವಣೆ ಫಲಿತಾಂಶ ಕಂಡಿರಲ್ಲ. ಬಿಜೆಪಿ ಜಯಭೇರಿ ಬಾರಿಸಿದೆ. ರಾಜ್ಯದ ಜನತೆಯಿಂದ ಕೆಟ್ಟ ಸರ್ಕಾರ, ರಾಜಕೀಯ ನಾಯಕರಿಂದಿ ಕೆಟ್ಟ ಮುಖ್ಯಮಂತ್ರಿಯಂಬ ಬಿರುದು ಗಳಿಸಿಕೊಂಡ ಪಕ್ಷವೆ ಇಂದು ಬಿಬಿಎಂಪಿ ಚುನಾವಣೆಯಲ್ಲಿ ಭಾರಿ ಜಯಭೇರಿ…
ಸಂಪದಕ್ಕೆ ಪ್ರವೇಶಿಸಿ ಒಂದು ವರ್ಷ ತುಂಬಿತು. ಓಹ್, ಕಾಲವೇ, ನಿನ್ನ ಓಟದ ಪರಿ ! ವರ್ಷಗಳು ವಾರಗಳಂತೆ ಉರುಳುತ್ತಿವೆ. ದಿನಗಳು, ಕ್ಷಣಗಳಂತೆ. ಕ್ಷಣಗಳಿಗಂತೂ ಚಿಕ್ಕಾಸಿನ ಬೆಲೆಯಿಲ್ಲ. ಸಂಪದಕ್ಕೆ ಮೊನ್ನೆ ಮೊನ್ನೆ ಸೇರಿದಂತೆ ನೆನಪು. ಎಂಥ ಸುಂದರ…
ಆತ್ಮೀಯ ಸಂಪದಾಸಕ್ತರೇ,
ನನ್ನ ಆತ್ಮೀಯರಾದ ಶ್ರೀ ವಿಜು ಪೈ ಅವರ ಮುಖಾಂತರ ಸಂಪದದ ಪರಿಚಯವಾಗಿ ಮೊನ್ನೆ ತಾನೆ ಸಂಪದಕ್ಕೆನನಗೆ ಪ್ರವೇಶ ಸಿಕ್ಕಿದೆ.ಈ ಮುಖಾಂತರ ನೂರಾರು ವಿಷಯಗಳ ಬಗ್ಗೆ ತಿಳಿಯುವ ಕಲಿಯುವ ಚಿಂತನೆಗೆ ಹಚ್ಚುವ ಚಿಂತಕರ…