April 2010

  • April 06, 2010
    ಬರಹ: chandru_shikari
    ಗೆಳೆಯಾ, ಬೇಡ ಎಂದರೂ ಮರಳಿ ಬರುತ್ತಿದೆ ನನಗೆ ನಿನ್ನ ನೆನಪು. ನೆನಪಿರಬೇಕಲ್ವಾ ನಿನಗೆ, ನಮ್ಮಿಬ್ಬರ ಮೊದಲ ಭೇಟಿಗೆ ಇಂದಿಗೆ ಒಂದು ವರ್ಷ. ನಮ್ಮೂರ ಜಾತ್ರೆಯ ಗದ್ದಲದಲ್ಲಿ, ದೇವರ ದರ್ಶನಕ್ಕಾಗಿ ಸರತಿಯಲ್ಲಿ ನಿಂತಾಗಲೇ ಅಲ್ಲವೇ ನಮ್ಮಿಬ್ಬರ…
  • April 06, 2010
    ಬರಹ: shreeshum
    ಮೈಲ್ ಬಾಕ್ಸ್ ನೋಡಿದರೆ ಫುಲ್. ಅಲ್ಲೊಂದು ಜಿ.ಮೃತ್ಯುಂಜಯ ರವರ ಮೈಲ್ ಒಂದು ಬ್ಲಾಗ್ ಗೆ ಸರಕಾಗಿತ್ತು. ಅದನ್ನು ನೇರವಾಗಿ ನಿಮಗೆ- ನಿನ್ನ ಬ್ಲಾಗಿನ 'ಹಾರುತ ದೂರ ದೂರ....' ಬರಹವನ್ನು ಓದಿ ನನ್ನ ಮನಸ್ಸು ೧೯೬೦ ನೇ ಇಸವಿಗೆ ಹೋಗಿ ಆಗ ನಾನು ಇದೇ…
  • April 06, 2010
    ಬರಹ: suresh nadig
      ನಾನು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವನು. ಡಿಪ್ಲೊಮೊ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ದಿನಗಳಲ್ಲಿ ಕಲಾಕ್ಷೇತ್ರದ ನಂಟು ಬೆಳೆಯಿತು. ಈಗಿನ ಧಾರವಾಹಿಯಲ್ಲಿ ನಟಿಸುತ್ತಿರುವ ಬಂಡಿ ವೆಂಕಟೇಶ, ತೇಜಸ್ವಿನಿ,ಮಲ್ಲಿಕಾಜುFನ,…
  • April 06, 2010
    ಬರಹ: Madhu Appekere
    ಸಂಪದದ ಆತ್ಮೀಯ ಬಳಗಕ್ಕೆ.   ನಾನು ಹೊಸ ಪರಿಚಯ.ಹೊಸತು ಕಲಿಯುವ ತಿಳಿಯುವ ಕುತೂಹಲ ನನ್ನಾಸೆಗೆ ನೀರೆರೆಯುವಿರಾ? ನಿಮ್ಮೆಲ್ಲರ ಸಹಕಾರ ಕೋರುವೆ.                           ಮಧು ಹೆಗಡೆ           
  • April 06, 2010
    ಬರಹ: ಭಾಗ್ವತ
     ಅಮೇರಿಕ ಮತ್ತು ಇಂಗ್ಲೆಂಡ ಮಧ್ಯೆ ಘೋರ ಯುದ್ಧ ನಡೆಯುತ್ತಿದ್ದ  ಕಾಲ ಅದು. ಒಂದು ದಿನ ಅಮೇರಿಕಾದ ಸೈನಿಕರು ತುಂಬ ಭಾರವಾದ ಮರದ ದಿಮ್ಮಿಯೊಂದನ್ನು ಬೆಟ್ಟದ ಮೇಲಕ್ಕೆ ತೆಗೆದುಕೊಂಡು ಹೋಗಬೇಕೆಂದು ಸೇನಾಧಿಕಾರಿಯ ಅಪ್ಪಣೆಯಾಗಿತ್ತು. ಸೇನಾಧಿಕಾರಿ…
  • April 06, 2010
    ಬರಹ: modmani
    ಒಂದೇ ಒಂದು ಹೆಜ್ಜೆ ಇಡಲಿಲ್ಲ ನಾನು ಏಳು ವರುಷಗಳ ವರೆಗೆಪ್ರಸಿದ್ದ ವೈದ್ಯರೊಬ್ಬರ ಕಂಡೆ ಈ ಬಗ್ಗೆಕೇಳಿದರವರು 'ಈ ಊರುಗೋಲುಗಳು ನಿನಗೇಕೆ?'ನುಡಿದೆ ನಾ 'ನಾನಲ್ಲವೆ ಕುಂಟ ಅದಕೆ'ಮರುನುಡಿದ ಕೂಡಲೇ ವೈದ್ಯ 'ಆಶ್ಚರ್ಯವೇನದರಲ್ಲಿಊರುಗೋಲುಗಳ…
  • April 06, 2010
    ಬರಹ: sathvik N V
        ಹತ್ತಾರು ಮನೆಗಳನ್ನು ತಿರುಗಿ ಅವರ ಮನೆಯ ಅಂಚೆ ಕಾಗದಗಳನ್ನು ಒಟ್ಟು ಮಾಡಿ ಅಧ್ಯಯಿನಿಸಿ ಒಂದು ಕಾಲದ ಸಂಸ್ಕೃತಿ, ಸಾಮಾಜಿಕ ಜೀವನಪರಿಯ ಕುರಿತು ಸಂಶೋಧನೆ ಮಾಡಬಹುದೆಂಬ ಧೈರ್ಯ ಇದ್ದುದ್ದು ಕೇವಲ ಡಾ.ಶ್ರೀನಿವಾಸ ಹಾವನೂರರಿಗೆ ಮಾತ್ರ. ಇರುವೆ…
  • April 06, 2010
    ಬರಹ: h.a.shastry
      ಭರ್ಜರಿ ಅಶ್ವಶಕ್ತಿಯುಳ್ಳ ಎಂ.ಎಫ್. ಹುಸೇನ್ ಸಾಹೇಬರು ರಚಿಸಿದ ಬೆತ್ತಲೆ ಚಿತ್ರಗಳ ಬಗ್ಗೆ ಇದೇ ’ಸಂಪದ’ದಲ್ಲಿ ಇದೇ ದಿನಾಂಕ ನಾಲ್ಕರಂದು ನಾನು ಪ್ರಕಟಿಸಿರುವ ಕಿರುಬರಹಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಆ ಕಿರುಬರಹವು ಗಂಭೀರ…
  • April 06, 2010
    ಬರಹ: suresh nadig
    ನಾನು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವನು. ಬಾಲ್ಯದಿಂದಲೂ ನೃತ್ಯ, ನಾಟಕ ಎಂದರೆ ಆಸಕ್ತಿ. ಹಾಗೇ ವಿವಿಧ ಕಾಯFಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸುತ್ತಿದ್ದೆ. ಆದರೆ ಮನೆಯಲ್ಲಿ ಯಾರೂ ಕಲಾವಿದರು ಅಥವಾ ಕಲೆಯ ಬಗ್ಗೆ ಆಸಕ್ತಿ ಇಲ್ಲದವರು ಕಾರಣ…
  • April 06, 2010
    ಬರಹ: ksraghavendranavada
        ಪ್ರೊಫೆಸರ್ ಪಿ.ಎನ್.ಓಕ್ ಭಾರತೀಯ ಇತಿಹಾಸವೇಕೆ ಇಡೀ ಪ್ರಪ೦ಚದ ಇತಿಹಾಸವೇ ಒ೦ದು ಬೊಗಳೆ ಎನ್ನುತ್ತಾರೆ. ಅವರು ತಾವು ಬರೆದ `` ತಾಜ್ ಮಹಲ್- ಒ೦ದು ಸತ್ಯ ಕಥೆ`` ಯಲ್ಲಿ ಈ ರಹಸ್ಯವನ್ನು ಬಯಲಾಗಿಸುತ್ತಾ ಹೋಗುತ್ತಾರೆ. ಅವರು ಹೇಳುವ೦ತೆ ತಾಜ್…
  • April 06, 2010
    ಬರಹ: sathvik N V
    ಗಂಡು ಮತ್ತು ಹೆಣ್ಣು ಪರಸ್ಪರ ಒಪ್ಪಿಗೆಯಿದ್ದಲ್ಲಿ ವಿವಾಹವಿಲ್ಲದೆಯೂ ಒಟ್ಟಿಗಿರಬಹುದು ಎಂಬ ಕೋರ್ಟ್ ತೀರ್ಪು,  ಜನರಲ್ಲಿ ಮತ್ತು ಜನನಾಯಕರಲ್ಲಿ  ಒಂದು ವಾಗ್ವಾದವನ್ನೇ ಹುಟ್ಟು ಹಾಕಿದೆ. ಈ ತೀರ್ಪು ಬರುವುದಕ್ಕಿಂತಲೂ ಮೊದಲೇ ಬೆಂಗಳೂರು,…
  • April 06, 2010
    ಬರಹ: naasomeswara
    ಓರ್ವ ಕನ್ನಡಾಭಿಮಾನಿಯನ್ನು ನಾವು ಕಳೆದುಕೊಂಡಿದ್ದೇವೆ!      ನಾವು ಕನ್ನಡಿಗರು ಭಾಷಣ ಮಾಡುವಾಗ ‘ಜೈ ಭುವನೇಶ್ವರಿ’ ಎಂದು ಗಂಟಲು ನರ ಸಿಡಿಯುವಂತೆ ಕೂಗುವುದು ಸಾಮಾನ್ಯ. ಇದನ್ನು ಕೇಳಿದಾಗಲೆಲ್ಲ ನನ್ನ ಕುತೂಹಲ ಗರಿಗೆದರುತಿತ್ತು. ಕನ್ನಡಕ್ಕೂ-…
  • April 06, 2010
    ಬರಹ: asuhegde
    ಅವರಿವರಿಂದ
  • April 06, 2010
    ಬರಹ: Harish Athreya
    ಸೋಮೇಶ್ವರ ಶತಕ ಪೊಡೆಯೊಳ್ ತು೦ಬಿರೆ ಪ೦ಕ ಮೇಲೆ ತೊಳೆಯಲ್ ತಾ೦ ಶುದ್ದನೇನಪ್ಪನೇ|ಕಡು ಪಾಪ೦ ಮೀಯಲಾತ ಶುಚಿಯೇ ಕಾಕಾಳಿಯೇ೦ ಮೀಯದೇ||ಗುಡಪಾನ೦ಗಳೊಳದ್ದೆ ಬೇವಿನ ಫಲ೦ ಸ್ವಾದಪ್ಪುದೇ ಲೋಕದೊಳ್|ಮಡಿಯೇ ನಿರ್ಮಲಚಿತ್ತವೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರ||
  • April 06, 2010
    ಬರಹ: suresh nadig
    ಸಾಮಾನ್ಯ ಭಾಷೆಯಲ್ಲಿ ಅನೇಕ ಪದಗಳು ಹುಟ್ಟುವುದು ಸಹಜ. ಅದರಲ್ಲೂ ಯುವಕರಲ್ಲಿ ಹೆಚ್ಚಾಗಿ ನೂತನ ಅನೇಕ ನೂತನ ಪದ ಜನ್ಮ ಪಡೆಯುತ್ತವೆ. ಬೆಂಗಳೂರಿನ ಕಡೆ "ಮಚ್ಚಿ" "ಮಗಾ" ಆದರೆ ಮಂಡ್ಯಾ ಕಡೆ " ಬಡ್ಡೆ ಹತ್ತದೇ" ಅದೇ ಮೈಸೂರು ಶಿವಮೊಗ್ಗದ ಕಡೆಗೆ "…
  • April 06, 2010
    ಬರಹ: hariharapurasridhar
    ಅಧಮಾ ಧನಮಿಚ್ಛಂತಿ ಧನಂ ಮಾನಂ ಚ ಮಧ್ಯಮಾ: | ಉತಾಮಾ: ಮಾನಮಿಚ್ಛಂತಿ ಮಾನೋಹಿ ಮಹತಾಂ ಧನಮ್|| ಕೇವಲ ಹಣವನ್ನೇ ಬಯಸುವವರು ಅಧಮರು, ಹಣದೊಡನೆ ಮಾನವನ್ನೂ ಬಯಸುವವರು ಮಧ್ಯಮರು, ಉತ್ತಮರಾದರೋ ಮಾನವನ್ನೇ ಬಯಸುತ್ತಾರೆ.ಏಕೆಂದರೆ ಉತ್ತಮರಿಗೆ ಮಾನವೇ…
  • April 05, 2010
    ಬರಹ: yammarmanvi
    ಇಂದಿನ ಬಿಬಿಎಂಪಿ ಚುನಾವಣೆ ಫಲಿತಾಂಶ ಕಂಡಿರಲ್ಲ. ಬಿಜೆಪಿ ಜಯಭೇರಿ ಬಾರಿಸಿದೆ. ರಾಜ್ಯದ ಜನತೆಯಿಂದ ಕೆಟ್ಟ ಸರ್ಕಾರ, ರಾಜಕೀಯ ನಾಯಕರಿಂದಿ ಕೆಟ್ಟ ಮುಖ್ಯಮಂತ್ರಿಯಂಬ ಬಿರುದು ಗಳಿಸಿಕೊಂಡ ಪಕ್ಷವೆ ಇಂದು ಬಿಬಿಎಂಪಿ ಚುನಾವಣೆಯಲ್ಲಿ ಭಾರಿ ಜಯಭೇರಿ…
  • April 05, 2010
    ಬರಹ: abdul
    ಸಂಪದಕ್ಕೆ ಪ್ರವೇಶಿಸಿ ಒಂದು ವರ್ಷ ತುಂಬಿತು. ಓಹ್, ಕಾಲವೇ, ನಿನ್ನ ಓಟದ ಪರಿ ! ವರ್ಷಗಳು ವಾರಗಳಂತೆ ಉರುಳುತ್ತಿವೆ. ದಿನಗಳು, ಕ್ಷಣಗಳಂತೆ. ಕ್ಷಣಗಳಿಗಂತೂ ಚಿಕ್ಕಾಸಿನ ಬೆಲೆಯಿಲ್ಲ. ಸಂಪದಕ್ಕೆ ಮೊನ್ನೆ ಮೊನ್ನೆ ಸೇರಿದಂತೆ ನೆನಪು. ಎಂಥ ಸುಂದರ…
  • April 05, 2010
    ಬರಹ: ಭಾಗ್ವತ
    ಆತ್ಮೀಯ ಸಂಪದಾಸಕ್ತರೇ,      ನನ್ನ  ಆತ್ಮೀಯರಾದ ಶ್ರೀ ವಿಜು ಪೈ ಅವರ ಮುಖಾಂತರ ಸಂಪದದ ಪರಿಚಯವಾಗಿ ಮೊನ್ನೆ ತಾನೆ ಸಂಪದಕ್ಕೆನನಗೆ ಪ್ರವೇಶ ಸಿಕ್ಕಿದೆ.ಈ ಮುಖಾಂತರ ನೂರಾರು ವಿಷಯಗಳ ಬಗ್ಗೆ ತಿಳಿಯುವ ಕಲಿಯುವ  ಚಿಂತನೆಗೆ ಹಚ್ಚುವ ಚಿಂತಕರ…