ಪ್ರತಿಯೊಂದು
ಸ್ಫೋಟ ಅಥವಾ ಆತಂಕಕಾರೀ
ದುರ್ಘಟನೆಯ ನಂತರವೂ
ದೇಶದೆಲ್ಲಾ ನಗರಗಳಲ್ಲಿ
ಭದ್ರತಾ ವ್ಯವಸ್ಥೆಯನ್ನು
ಬಿಗಿಗೊಳಿಸಲಾಗಿದೆ
ಎಂಬ ಸುದ್ದಿಗಳು
ಬಿತ್ತರವಾಗುತ್ತವೆ
ಆದರೆ,
ಹೀಗೆ ಬಿಗಿಗೊಂಡ
ಭದ್ರತಾ ವ್ಯವಸ್ಥೆ
ಯಾವಾಗ, ಹೇಗೆ ಮತ್ತು
ಏಕೆ …
ನಾವಿಬ್ಬರೂ ಮನೆಕೆಲಸವನ್ನು ಹ೦ಚಿಕೊ೦ಡು ಮಾಡುತ್ತಿದ್ದೆವು.ನಾನು ಸ್ವಲ್ಪ ಸೋಮಾರಿಯಾದ್ದರಿ೦ದ ಕೆಲಸದಲ್ಲಿ ನಿಧಾನ.ಒ೦ದು ದಿನವೂ ನಿಧಿ ನನ್ನ ಮೇಲೆ ಕೋಪಗೊಳ್ಳಲಿಲ್ಲ.ತಾನೇ ನನ್ನ ಕೆಲಸಗಳನ್ನೂ ಮಾಡುತ್ತಿದ್ದ.ಅವನ ತಾಳ್ಮೆ ನನಗೆ ಸಹನೆಯಾಗುತ್ತಿರಲಿಲ್ಲ…
ಅದ್ವೈತ ಸಿದ್ಧಾ೦ತ ಪ್ರತಿಪಾದಕರಾದ ಶ್ರೀ ಆದಿಗುರು ಶ೦ಕರಾಚಾರ್ಯರ ಸಾಧನಾ ಚತುಷ್ಟಯ ಮತ್ತು ಪ೦ಚಕಗಳು ಮೋಕ್ಷಸಾಧನೆಯ ಮೆಟ್ಟಿಲುಗಳಾಗಿವೆ.ಮುಮುಕ್ಷುವು ಅ೦ದರೆ ಮೋಕ್ಷ ಸಾಧನಾಪೇಕ್ಷಿಯು ಬ್ರಹ್ಮಜ್ಞಾನವನ್ನು ತಿಳಿಯಲು ಅವನಿಗಿರಬೇಕಾದ ಅರ್ಹತೆ ಮತ್ತು…
ರವಾಗಿದೆ ಭಾವಗೀತೆ
ರಾಮನಿಲ್ಲದೆ ನೊಂದ ಸೀತೆ
ವಿರಹದಲ್ಲಿ ವಿವರದೊಂದಿಗೆ ಹಾಡಿದಂತಿದೆ ||
ನಿನ್ನ ಸೇರುವ ದಿನದ ತನಕ
ಒಂಟಿ ಜೀವದ ಮನದ ತವಕ
ಕಡಲ ಯಾತ್ರೆಯ ನದೀಪಾತ್ರದ ಜಾಡಿನಂತಿದೆ ||
ಉರಿದು ಸುಡುತಿಹ ಇರದ ಬೇನೆ
ದಿವಸ ಕೊಲ್ಲುವ ಕನಸ ಸೇನೆ
ಧೂಳು…
ಇಂಗ್ಲೆಂಡಿನಿಂದ ಪ್ರಕಾಶಿತವಾಗುವ independent ಪತ್ರಿಕೆಯಲ್ಲಿ ಇಂದು ಒಂದು ಲೇಖನ ಪ್ರಕಟವಾಗಿದೆ. ಗಾಂಧೀಜಿಯ ಲೈಂಗಿಕ ಬದುಕು, ಮತ್ತು ವಿಚಾರಗಳ ಈ ಲೇಖನ ನಾನು ಪೀಯುಸೀ ಯಲ್ಲಿದ್ದಾಗ ಓದಿದ್ದೆ. ಈ ಲೇಖನದ ಕೊಂಡಿ ಕೊಟ್ಟಿದ್ದೇನೆ. ನಾನು ಈ…
ಪ್ರತೀ ತಿಂಗಳ ಐದನೇ ತಾರೀಖಿನಂದು ಕರ್ಣಾಟಕದ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಪಂಚಾಯತ್ ಕಛೇರಿಗಳಲ್ಲಿ "ಕರ್ಣಾಟಕ ಪ್ರಗತಿ ಕಾರ್ಯಕ್ರಮ" (ಕೆ.ಡಿ.ಪಿ) ಎಂಬ ಹೆಸರಿನಡಿಯಲ್ಲಿ ಸಭೆ ನಡೆಸಲಾಗುತ್ತದೆ/ನಡೆಸಬೇಕೆಂಬ ಕಾನೂನೇ ಇದೆ. ಇದು ಕೆ.ಡಿ.ಪಿ.…
ತೆಂಗಿನ ಮರಕ್ಕೆ ’ಡ್ರಿಪ್ ಇರ್ರಿಗೇಶನ್ ಪದ್ಧತಿ ’ಯ ಪ್ರಕಾರ (ದೊಡ್ಡ ಪೈಪುಗಳಿಗೆ ಚಿಕ್ಕ ಕೊಳವೆಗಳನ್ನು ಸೇರಿಸಿದ್ದಾರೆ) ನೀರಿನ ಪೂರೈಕೆ ನಡೆಯುತ್ತದೆ. ಬೇರೆ ಬೆಳೆಗಳಾದ ಬಾಳೆ, ಮತ್ತು ಅಡಕೆಗೂ ಇದನ್ನೇ ಅಳವಡಿಸಬಹುದು. ಮಂಗಳೂರು ಕಡೆ ನಾನು…
ಅ೦ತೂ ರಾಘವೇಶ್ವರರು ಯುದ್ಧ ಗೆದ್ದಿದ್ದಾರೆ!!!
ಅ೦ತೂ ರಾಘವೇಶ್ವರ ಸ್ವಾಮೀಜಿಗಳು ಯುದ್ಧ ಗೆದ್ದಿದ್ದಾರೆ. ಗೋಕರ್ಣ ಪುರೋಹಿತರ ಷಡ್ಯ೦ತ್ರ ಬಯಲಾಗಿದೆ. ಈದಿನದ ವಿಜಯ ಕರ್ನಾಟಕ ದಿನಪತ್ರಿಕೆಯ ಐದನೇ ಪುಟದಲ್ಲಿ ಸವಿವರವಾಗಿ ಸ್ವಾಮೀಜಿಗಳ ವಿರುದ್ಧ…
ಕಳೆದ ವರುಷ ನಡೆದ ಘಟನೆ......
ಕಾರವಾರದ ಅನಿಲ್ ಎಂಬ ಎಸ್.ಎಸ್.ಎಲ್.ಸಿ ಹುಡುಗ ತುಂಬಾ ಜಾಣ . ಪರೀಕ್ಷೆಗಾಗಿ ತುಂಬಾ ಓದಿದ್ದ.ಪರೀಕ್ಷೆಯ ದಿನ ನೆನಪಿಗಾಗಿ ಆ ದಿನದ ವಿಷಯದ ಸಾರಾಂಶದ ಪುಟ್ಟ ಚೀಟಿಯೊಂದನ್ನು ಕಿಸೆಯಲ್ಲಿಟ್ಟು ಕೊಂಡಿದ್ದ. ಪರೀಕ್ಷಾ…
ವಿಶ್ವ ಆರೋಗ್ಯ ದಿನಾಚರಣೆ - “೧೦೦೦ ನಗರಗಳು – ೧೦೦೦ ಜೀವಗಳು”
ಏಪ್ರಿಲ್ ೭, ೨೦೧೦
ವಿಶ್ವ ಆರೋಗ್ಯ ದಿನಾಚರಣೆಯ ದಿವಸ
ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ನಗರವಾಸಿಗಳ ಆರೋಗ್ಯವನ್ನು ಕುರಿತು ಜನಜಾಗೃತಿಯನ್ನು ಮೂಡಿಸಲು ಯೋಜನೆಯನ್ನು…
ಸುದ್ದಿ: "ಮೇರೆಮೀರುತ್ತಿರುವ ನಕ್ಸಲ್ ಚಟುವಟಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಮಾವೋವಾದಿಗಳು ದೇಶದ ಮೊದಲ ಶತ್ರು ಎಂದು ಗುಡುಗಿದ್ದಾರೆ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನಕ್ಸಲ್ ಚಟುವಟಿಕೆಯನ್ನು…
ಅಪ್ಪ ಕಟ್ಟಿದ್ದ ಜೋಕಾಲಿ...!ನನಗೆ ತಮ್ಮ ಬಂದಾಗ..!ಆವರೆಗೆ ನನಗೆ ತೊಟ್ಟಿಲೇ ಜೋಕಾಲಿಇಬ್ಬರೂ ಈಗ ಜೋಕಾಲಿ ಜೀಕುವಷ್ಟು..ಗಟ್ಟಿಗರು...... ಆದರೆತಮ್ಮನ ಜೀಕಿನ ಹರುಷ ನೋಡುತ್ತ.ನಾನು ....ಅಮ್ಮನ ಅಡುಗೆ ಮನೆಯಕಿಟಕಿ ಸರಳಿನ ಹಿಂದೆಆಸೆಗಣ್ಣಿನ…
ಶುಐಬ್ ಸಾನಿಯ ಮದುವೆ ಫಿಕ್ಸ್ ಆಗಿದೆ. ಅಂದರೆ ಎ.೧೫ ಕ್ಕೆ ಮದವೆ ಎನ್ನು ಸುದ್ದಿ ಸಿಕ್ಕಿದೆ. ಆದರೆ ಶುಐಬ್ ನ ಹಳೆಯ(ಮಾಜಿ) ಪತ್ನಿ ತಾನು ಎಂದು ಹೇಳಿಕೊಂಡು ರಂಪಾಟ ನಡೆಸುತ್ತಿರುವ ಆಯೇಶಾ ಎಂಬ ಮಹಿಳೆಯಿಂದಾಗಿ ಶುಐಬ್ ತೀವ್ರ ಮುಜುಕಗರಕ್ಕೆ…