April 2010

  • April 08, 2010
    ಬರಹ: asuhegde
    ಪ್ರತಿಯೊಂದು ಸ್ಫೋಟ ಅಥವಾ ಆತಂಕಕಾರೀ ದುರ್ಘಟನೆಯ ನಂತರವೂ ದೇಶದೆಲ್ಲಾ ನಗರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂಬ ಸುದ್ದಿಗಳು ಬಿತ್ತರವಾಗುತ್ತವೆ   ಆದರೆ, ಹೀಗೆ ಬಿಗಿಗೊಂಡ  ಭದ್ರತಾ ವ್ಯವಸ್ಥೆ ಯಾವಾಗ, ಹೇಗೆ ಮತ್ತು ಏಕೆ …
  • April 08, 2010
    ಬರಹ: greasemonkey
    just ಮಾತ್ ಮಾತಲ್ಲಿನೀವ್ ಕಂಡ್ ಕಂಡಲ್ಲಿಪ್ರೀತಿ ಪದವಾದ್ರೆತಪ್ಪು ನನ್ದಲ್ರಿಮುಂಜಾನೆ ಮಂಜಲ್ಲಿಸಂಜೆಯ ತಂಪಲ್ಲಿಚೆನ್ನಾಗಿ ನೀವ್ ಕಂಡ್ರೆತಪ್ಪು ನಿಮ್ದಲ್ರಿಗಂಡಿನ ಕಣ್ಣನ್ನುಹೆಣ್ಣಿನ ಚೆಲುವನ್ನುಸೃಷ್ಟಿಸಿದ ಬ್ರಹ್ಮಂದೂಏನೂ ತಪ್ಪಿಲ್ರಿಹರೆಯದ…
  • April 08, 2010
    ಬರಹ: Harish Athreya
    ನಾವಿಬ್ಬರೂ ಮನೆಕೆಲಸವನ್ನು ಹ೦ಚಿಕೊ೦ಡು ಮಾಡುತ್ತಿದ್ದೆವು.ನಾನು ಸ್ವಲ್ಪ ಸೋಮಾರಿಯಾದ್ದರಿ೦ದ ಕೆಲಸದಲ್ಲಿ ನಿಧಾನ.ಒ೦ದು ದಿನವೂ ನಿಧಿ ನನ್ನ ಮೇಲೆ ಕೋಪಗೊಳ್ಳಲಿಲ್ಲ.ತಾನೇ ನನ್ನ ಕೆಲಸಗಳನ್ನೂ ಮಾಡುತ್ತಿದ್ದ.ಅವನ ತಾಳ್ಮೆ ನನಗೆ ಸಹನೆಯಾಗುತ್ತಿರಲಿಲ್ಲ…
  • April 08, 2010
    ಬರಹ: Harish Athreya
      ಅದ್ವೈತ ಸಿದ್ಧಾ೦ತ ಪ್ರತಿಪಾದಕರಾದ ಶ್ರೀ ಆದಿಗುರು ಶ೦ಕರಾಚಾರ್ಯರ ಸಾಧನಾ ಚತುಷ್ಟಯ ಮತ್ತು ಪ೦ಚಕಗಳು ಮೋಕ್ಷಸಾಧನೆಯ ಮೆಟ್ಟಿಲುಗಳಾಗಿವೆ.ಮುಮುಕ್ಷುವು ಅ೦ದರೆ ಮೋಕ್ಷ ಸಾಧನಾಪೇಕ್ಷಿಯು ಬ್ರಹ್ಮಜ್ಞಾನವನ್ನು ತಿಳಿಯಲು ಅವನಿಗಿರಬೇಕಾದ ಅರ್ಹತೆ ಮತ್ತು…
  • April 07, 2010
    ಬರಹ: bhatkartikeya
    ರವಾಗಿದೆ ಭಾವಗೀತೆ ರಾಮನಿಲ್ಲದೆ ನೊಂದ ಸೀತೆ ವಿರಹದಲ್ಲಿ ವಿವರದೊಂದಿಗೆ ಹಾಡಿದಂತಿದೆ || ನಿನ್ನ ಸೇರುವ ದಿನದ ತನಕ ಒಂಟಿ ಜೀವದ ಮನದ ತವಕ ಕಡಲ ಯಾತ್ರೆಯ ನದೀಪಾತ್ರದ ಜಾಡಿನಂತಿದೆ || ಉರಿದು ಸುಡುತಿಹ ಇರದ ಬೇನೆ ದಿವಸ ಕೊಲ್ಲುವ ಕನಸ ಸೇನೆ ಧೂಳು…
  • April 07, 2010
    ಬರಹ: abdul
    ಇಂಗ್ಲೆಂಡಿನಿಂದ ಪ್ರಕಾಶಿತವಾಗುವ independent  ಪತ್ರಿಕೆಯಲ್ಲಿ ಇಂದು ಒಂದು ಲೇಖನ ಪ್ರಕಟವಾಗಿದೆ. ಗಾಂಧೀಜಿಯ ಲೈಂಗಿಕ ಬದುಕು, ಮತ್ತು ವಿಚಾರಗಳ ಈ ಲೇಖನ ನಾನು ಪೀಯುಸೀ ಯಲ್ಲಿದ್ದಾಗ ಓದಿದ್ದೆ. ಈ ಲೇಖನದ ಕೊಂಡಿ ಕೊಟ್ಟಿದ್ದೇನೆ. ನಾನು ಈ…
  • April 07, 2010
    ಬರಹ: manjunath.hosur
    ಪ್ರತೀ ತಿಂಗಳ ಐದನೇ ತಾರೀಖಿನಂದು ಕರ್ಣಾಟಕದ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಪಂಚಾಯತ್ ಕಛೇರಿಗಳಲ್ಲಿ "ಕರ್ಣಾಟಕ ಪ್ರಗತಿ ಕಾರ್ಯಕ್ರಮ" (ಕೆ.ಡಿ.ಪಿ) ಎಂಬ ಹೆಸರಿನಡಿಯಲ್ಲಿ ಸಭೆ ನಡೆಸಲಾಗುತ್ತದೆ/ನಡೆಸಬೇಕೆಂಬ ಕಾನೂನೇ ಇದೆ. ಇದು ಕೆ.ಡಿ.ಪಿ.…
  • April 07, 2010
    ಬರಹ: venkatesh
    ತೆಂಗಿನ ಮರಕ್ಕೆ ’ಡ್ರಿಪ್ ಇರ್ರಿಗೇಶನ್ ಪದ್ಧತಿ ’ಯ ಪ್ರಕಾರ (ದೊಡ್ಡ ಪೈಪುಗಳಿಗೆ  ಚಿಕ್ಕ ಕೊಳವೆಗಳನ್ನು ಸೇರಿಸಿದ್ದಾರೆ) ನೀರಿನ ಪೂರೈಕೆ ನಡೆಯುತ್ತದೆ. ಬೇರೆ ಬೆಳೆಗಳಾದ ಬಾಳೆ, ಮತ್ತು ಅಡಕೆಗೂ ಇದನ್ನೇ ಅಳವಡಿಸಬಹುದು. ಮಂಗಳೂರು ಕಡೆ ನಾನು…
  • April 07, 2010
    ಬರಹ: asuhegde
    ಅಂದಿನ ಗೃಹಮಂತ್ರಿ ಶಿವರಾಜ ಪಾಟೀಲರನ್ನು ಮನೆಗೆ ಕಳುಹಿಸಿದ್ದರು ಬಾಂಬು ವಿಸ್ಫೋಟಿಸಿದಾಗ ತನ್ನ ಬಟ್ಟೆ ಬದಲಾಯಿಸಿ ಬಂದಿದ್ದರೆಂದು;
  • April 07, 2010
    ಬರಹ: pachhu2002
    ನೀ ಬರುವೆ ಪ್ರತಿದಿನವು ನನ್ನ ಕನಸಿನಲ್ಲಿಆನಂದ ಅನುದಿನವು ನನ್ನ ಮನಸಿನಲ್ಲಿಅನುದಿನವು ಹೂದೋಟ, ನಡೆವದಾರಿಯಲ್ಲಿಸಾಕೆನಗೆ ಆ ಕುಡಿನೋಟ, ಮನಕರಗಿತಿಲ್ಲಿನಿನ್ನದೆಂತಹಾ ಬೆರಗು, ಬಿಂಕ ಬಿನ್ನಾಣನಿನ ಚೆಲುವು ಎನಗಾಯ್ತು ಸ್ಪೂರ್ತಿಯಾ ತಾಣಕನಸಲ್ಲೂ…
  • April 07, 2010
    ಬರಹ: ksraghavendranavada
    ಅ೦ತೂ ರಾಘವೇಶ್ವರರು ಯುದ್ಧ ಗೆದ್ದಿದ್ದಾರೆ!!!    ಅ೦ತೂ ರಾಘವೇಶ್ವರ ಸ್ವಾಮೀಜಿಗಳು ಯುದ್ಧ ಗೆದ್ದಿದ್ದಾರೆ. ಗೋಕರ್ಣ ಪುರೋಹಿತರ ಷಡ್ಯ೦ತ್ರ ಬಯಲಾಗಿದೆ. ಈದಿನದ ವಿಜಯ ಕರ್ನಾಟಕ ದಿನಪತ್ರಿಕೆಯ ಐದನೇ ಪುಟದಲ್ಲಿ ಸವಿವರವಾಗಿ ಸ್ವಾಮೀಜಿಗಳ ವಿರುದ್ಧ…
  • April 07, 2010
    ಬರಹ: ಭಾಗ್ವತ
    ಕಳೆದ ವರುಷ ನಡೆದ ಘಟನೆ......  ಕಾರವಾರದ ಅನಿಲ್ ಎಂಬ ಎಸ್.ಎಸ್.ಎಲ್.ಸಿ ಹುಡುಗ ತುಂಬಾ ಜಾಣ . ಪರೀಕ್ಷೆಗಾಗಿ ತುಂಬಾ ಓದಿದ್ದ.ಪರೀಕ್ಷೆಯ ದಿನ ನೆನಪಿಗಾಗಿ ಆ ದಿನದ ವಿಷಯದ ಸಾರಾಂಶದ ಪುಟ್ಟ ಚೀಟಿಯೊಂದನ್ನು ಕಿಸೆಯಲ್ಲಿಟ್ಟು ಕೊಂಡಿದ್ದ. ಪರೀಕ್ಷಾ…
  • April 07, 2010
    ಬರಹ: naasomeswara
         ವಿಶ್ವ ಆರೋಗ್ಯ ದಿನಾಚರಣೆ - “೧೦೦೦ ನಗರಗಳು – ೧೦೦೦ ಜೀವಗಳು” ಏಪ್ರಿಲ್ ೭, ೨೦೧೦ ವಿಶ್ವ ಆರೋಗ್ಯ ದಿನಾಚರಣೆಯ ದಿವಸ ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ನಗರವಾಸಿಗಳ ಆರೋಗ್ಯವನ್ನು ಕುರಿತು ಜನಜಾಗೃತಿಯನ್ನು ಮೂಡಿಸಲು ಯೋಜನೆಯನ್ನು…
  • April 07, 2010
    ಬರಹ: asuhegde
    ಸುದ್ದಿ: "ಮೇರೆಮೀರುತ್ತಿರುವ ನಕ್ಸಲ್ ಚಟುವಟಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಮಾವೋವಾದಿಗಳು ದೇಶದ ಮೊದಲ ಶತ್ರು ಎಂದು ಗುಡುಗಿದ್ದಾರೆ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನಕ್ಸಲ್ ಚಟುವಟಿಕೆಯನ್ನು…
  • April 07, 2010
    ಬರಹ: Madhu Appekere
    ಅಪ್ಪ ಕಟ್ಟಿದ್ದ  ಜೋಕಾಲಿ...!ನನಗೆ ತಮ್ಮ  ಬಂದಾಗ..!ಆವರೆಗೆ  ನನಗೆ ತೊಟ್ಟಿಲೇ ಜೋಕಾಲಿಇಬ್ಬರೂ ಈಗ ಜೋಕಾಲಿ ಜೀಕುವಷ್ಟು..ಗಟ್ಟಿಗರು......  ಆದರೆತಮ್ಮನ ಜೀಕಿನ ಹರುಷ ನೋಡುತ್ತ.ನಾನು ....ಅಮ್ಮನ ಅಡುಗೆ ಮನೆಯಕಿಟಕಿ ಸರಳಿನ ಹಿಂದೆಆಸೆಗಣ್ಣಿನ…
  • April 07, 2010
    ಬರಹ: suresh nadig
    ದಿನ ನಿತ್ಯ ಯಾವುದೇ ಟಿವಿ ಛಾನಲ್ ಹಾಕಿದರೂ ಅಥವಾ ಯಾವುದೇ ಪತ್ರಿಕೆ ನೋಡಿದರೂ ಸಾನಿಯಾ ಮದುವೆಯದೆ ಸುದ್ದಿ. ದಿನಬೆಳಗಾದರೆ ಇವರ ಮುಖಗಳನ್ನು ನೋಡಬೇಕಲ್ಲ. ನಮ್ಮ ಕರ್ಮ.
  • April 07, 2010
    ಬರಹ: Harish Athreya
    'ಬದುಕಿನ ಕುರೂಪತೆಯನ್ನು ಅರಿಯದವನು ಅದರ ಸು೦ದರತೆಯನ್ನೂ ಅರಿಯಲಾರ'
  • April 07, 2010
    ಬರಹ: Madhu Appekere
     ಆ..............ದಿನ ಮಧ್ಯಾಹ್ನದ ಸುಡುಬಿಸಿಲು  ತಡವಾಗಿತ್ತು ನನಗೆ......  ಕಾಲೇಜಿನಿಂದ ಮನೆಗೆ ಬರಲು !   ತೆಂಗಿನಗರಿಯ ಚಪ್ಪರದ ನೆರಳಿನಡಿ    ಹಲಸಿನ ಹಣ್ಣಿನ ಮುಂದೆ.......ನನ್ನ ನೋಡುತ್ತ ಕಣ್ಣು ಕೆಕ್ಕರಿಸಿ   "ಎಂತಕ್ಕೆ ತಡ ಆತೆ ?" ಎಂಬ…
  • April 06, 2010
    ಬರಹ: yammarmanvi
    ಶುಐಬ್ ಸಾನಿಯ ಮದುವೆ ಫಿಕ್ಸ್ ಆಗಿದೆ. ಅಂದರೆ ಎ.೧೫ ಕ್ಕೆ ಮದವೆ ಎನ್ನು ಸುದ್ದಿ ಸಿಕ್ಕಿದೆ. ಆದರೆ ಶುಐಬ್ ನ ಹಳೆಯ(ಮಾಜಿ) ಪತ್ನಿ  ತಾನು ಎಂದು ಹೇಳಿಕೊಂಡು ರಂಪಾಟ ನಡೆಸುತ್ತಿರುವ ಆಯೇಶಾ ಎಂಬ ಮಹಿಳೆಯಿಂದಾಗಿ ಶುಐಬ್ ತೀವ್ರ ಮುಜುಕಗರಕ್ಕೆ…