ನಮ್ಮಲ್ಲಿ ಒಂದು ಯುವ ಪುರೋಹಿತರ ತಂಡ ಇದೆ. ಎಲ್ಲರೂ ಸಮಾನ ವಯಸ್ಕರು ಹಾಗೇ ಸಮಾನ ಮನಸ್ಕರು. ಇವರು ಪುರೋಹಿತಕ್ಕೆ ಎಂದು ಹೋದಾಗ ಅಲ್ಲಿ ನಡೆದ ಹಾಸ್ಯ ಘಟನೆಯನ್ನು ಒಬ್ಬರು ಮತ್ತೊಬ್ಬರಿಗೆ ಹೇಳುತ್ತಾ ಎಂಜಾಯ್ ಮಾಡುವುದು ಇವರ ಹವ್ಯಾಸ. ಇವರು ಹೇಳುವ…
ಈ ಹಿಂದೆ ಎಲ್ಲೂ ಕರಾವಳಿಯಲ್ಲಿರುವ ಒಂದು ನಾಯಿಸ್ಮಾರಕದ ಬಗ್ಗೆ ಓದಿದ್ದೆ. ಇಂದು ದಟ್ಟ್ ಕನ್ನಡ.ಕಾಂನಲ್ಲಿ ಚೆನ್ನಪಟ್ಟಣದಲ್ಲಿ ನಾಯಿಗೂ ಒಂದು ದೇವಸ್ಥಾನವಿರುವುದು ತಿಳಿಯಿತು. (ಅದರ ಫೋಟೋ ಮಾತ್ರ ಹಾಕಿದ್ದಾರೆ). ಇದಾದ ಮೇಲೆ ಒಂದು ನಾಯಿಯ…
ಗಣಪತಿ ಹಬ್ಬ ಬಂತೆಂದರೆ ಎಲ್ಲೆಡೆ ಗಣಪತಿ ಇಡುವುದು ಆರ್ಕೆಸ್ಟ್ರಾ ಮಾಡುವುದು ಸಾಮಾನ್ಯ. ಅದರಂತೆ ಶಿಕಾರಿಪುರದ ಹಿಂದೂ ಮಹಾ ಸಭೆಯ ಪರವಾಗಿ ಹುಚ್ಚರಾಯ ದೇವಸ್ಥಾನದ ಆವರಣದಲ್ಲಿ ಸುಮಾರು 13ದಿನ ಗಣಪತಿ ಪ್ರತಿಷ್ಠಾಪಿಸುತ್ತಾರೆ. 3 ವರ್ಷಹಿಂದೆ…
'ಇರಲಾರದೆ ಇರುವೆ ಬಿಟ್ಕೊಂಡ' ಅನ್ನೋ ಮಾತಿದೆಯಲ್ಲ, ಹಾಗೆ ಆಗಿದೆ ಈ ಉತ್ತರ ಭಾರತೀಯ ಮೂಲದ ಪ್ರಶಾಂತ್ ಚುಬೇಯ್ ಅನ್ನೋ ಸಾಫ್ಟ್ವೇರ್ ಎಂಜಿನಿಯರ್ ಮಾಡ್ಕೊಂಡಿರೋ ಕೆಲಸ.
ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ಬೆಂಗಳೂರಿಗೆ ಬಂದ ಈ ಆಸಾಮಿ,…
ಕರ್ನಾಟಕದ ಮಾಜಿ ಮುಖ್ಯ ನ್ಯಾಯಾಧೀಶ ದಿನಕರನ್ ಅವರ ಮೇಲಿನ ಲಂಚದ ಆರೋಪದ ಕಾರಣ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಿಸಿಕೊಳ್ಳಲು ಆಗಲಿಲ್ಲ. ಅವರನ್ನು ಸಿಕ್ಕಿಂ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಸಿಕ್ಕಿಂ ನಲ್ಲಿ ವಕೀಲರ ತಕರಾರು, ನಮಗೆ…
ಸಖೀ,
ನೀನು
ಕರೆದಾಗ
ನಾ ಓಗೊಟ್ಟು
ಬರಲಿಲ್ಲವೆಂದು
ಮುನಿಯದಿರು
ನೀನೀ ಪರಿ;
ಆ ಯಮನ
ಜೊತೆಗೆ
ನನಗಿಲ್ಲದ
ಸಲುಗೆ
ನಿನ್ನ ಜೊತೆಗೆ
ಇದೆಯೆಂದು
ತೋರಿಸಿಕೊಂಡೆ
ನಾನು ಅಷ್ಟೇ
ನೀನಿದನು ಅರಿ!
*****
ಆತ್ರಾಡಿ ಸುರೇಶ ಹೆಗ್ಡೆ
ಸಾಕಿನ್ನು ಈ ದೂರ
ಬಂದು ಬಿಡು ಬೇಗನೇ
ಎಂದು ನೀವನ್ನುತಿರುವುದು
ನನ್ನ ಮೇಲಿನ
ಪ್ರೀತಿಯಿಂದಲೇ ಅಲ್ಲವೇನು
ಎಂದು ನೀನೆನ್ನ
ಕೇಳುತಿರುವೆಯಲ್ಲೇ?
ಅಯ್ಯೋ,
ಪ್ರೀತಿಯ ಮಾತಂತಿರಲಿ
ನೀನಲ್ಲಿ ನನ್ನನ್ನು
ನೆನಸಿಕೊಂಡಾಗಲೆಲ್ಲಾ
ಇಲ್ಲಿ ನನ್ನನ್ನು…
"ಇಲ್ಲಿ ಕನಸುಗಳನ್ನು ಮಾರಲಾಗುತ್ತದೆ."
ಈ ಬೋರ್ಡ್ನ್ನು ನೋಡಿದಾಗ ನಾನು ಕೂಡ ನಿಮ್ಮಂತೆ ಆಶ್ಚರ್ಯ ಚಕಿತನಾಗಿದ್ದೆ. ಆದರೆ ನಾನು ಅಂಗಡಿಯಎದುರಿಗೆ ನಿಂತಿದ್ದೆನಾದರಿಂದ ಕುತೂಹಲ ಹತ್ತಿಕ್ಕಿಕೊಳ್ಳಲಾಗದೆ ಒಳ ಪ್ರವೇಶಿಸಿದೆ."ಬನ್ನಿ ಸಾರ್ ಬನ್ನಿ"…
ನಾವೆಲ್ಲಾ ಹಿಂಗ್ಯಾಕೆ ಆಗಿದೀವಿ? ನಿಮ್ಮ ಹುದ್ದೆ, ಜಾತಿ ಮರೆತು ಒಂದು ಕ್ಷಣ ಯೋಚಿಸಿ, ಇವತ್ತಿನ ದಿನಗಳಲ್ಲಿ ಪ್ರತಿಯೊಂದು ವಿಷಯದಲ್ಲೂ ಸಾಕಷ್ಟು ಬದಲಾವಣೆ ಆಗ್ತಾ ಇದೆ. ನಮ್ಮ ಧಾರ್ಮಿಕ ಆಚರಣೆಗಳು ಬದಲಾಗಿದೆ, ನಮ್ಮ ಸಂಸ್ಕೃತಿ ಮರೆಯುತ್ತಾ…
ನಮ್ಮ ಬಸ್ಸುಗಳಲ್ಲಿ ನಮ್ಮ ಹಾಡು ಮಾತ್ರ.....
ನಮ್ಮಲ್ಲಿ ಹಲವರು ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಪಯಣಿಸುವಾಗ ಬಸ್ಸಿನ ನಿರ್ವಾಹಕರು ಪರಭಾಶೆಯ ಹಾಡುಗಳನ್ನು ಹಾಕುವುದನ್ನು ನೋಡಿರುತ್ತೇವೆ. ಒಲ್ಲದ ಮನಸ್ಸಿನಲ್ಲಿ ಸಹಿಸಿಯೂ ಇರುತ್ತೇವೆ. ಹಲವು ಬಾರಿ…
ಮನೆಯವರೆಲ್ಲ ಬೇಸಿಗೆ ರಜಕ್ಕೆ ಊರಿಗೆ ಹೋಗಿದ್ದರು. ನಾನು ಒಬ್ಬನೇ ಮನೆಯಲ್ಲಿ. ಅರ್ಜಂಟ್ ಕೆಲಸದ ಮೇಲೆ ಹುಬ್ಬಳ್ಳಿಗೆ ಹೋಗಬೇಕಾಗಿ ಬಂತು. ಬೇಸಿಗೆ ರಜ ಬೇರೆ. ಟ್ರೈನಿನ ಟಿಕೆಟ್ ಸಿಗಲಿಲ್ಲ. ಬೇರೆ ದಾರಿ ಇಲ್ಲ. ಟೂರಿಸ್ಟ್ ಬಸ್ಸಿಗೆ ಟಿಕೆಟ್ ಬುಕ್…
ಯಾರಿವನು ಸಿಂಹ ನೆನೆಪಿದೆ ನನಗೆ ಆ ನಸುಗೆಂಪು ಸಂಜೆ ಅಂದು ಇತ್ತು ನನಗೆ ಭಾನುವಾರದ ರಜೆ ಅದು ಅಂದು ಆಗಿತ್ತು ತುಂಟ ಪುಟ್ಟ ಕಂದ ಕೆಂಪು ರಿಬ್ಬನ್ ಕಟ್ಟಿಕೊಂಡು ಕಂಡಿತ್ತು ಚೆಂದ ತುಂಟ ಕುನ್ನಿಯ ಕಣ್ಣಿನಲ್ಲಿ ಕಾಣುತ್ತಿತ್ತು ಅರ್ಧ ಚಂದ್ರ…
ಇದು ಮಾರ್ಚ್ ೨೫ ೨೦೧೦ ರ ತರಂಗದಲ್ಲಿ ಸಂಪಾದಕಿ ಸಂಧ್ಯಾ ಪೈ ಅವರ ಲೇಖನನಂಬಿಕೆ ಮತ್ತು ಸತ್ಯದ ಬಗ್ಗೆ ಒಂದು ಒಳ್ಳೆಯ ಲೇಖನ ಸಂಧ್ಯಾ ಪೈ ಬರೆದಿರುವುದನ್ನು ಸಂಪದಿಗರಿಗೂ ತಲುಪಿಸೋಣವೆಂದು ಇಲ್ಲಿಡುತ್ತಿದ್ದೇನೆ.ಬಿಂಬಸಾರ ಮಗಧ ರಾಜ್ಯವಾಳುತ್ತಿದ್ದ ಕಾಲ…
haridasa.in ನಲ್ಲಿ ಹೋದವರುಷ ನಾನು ಪುರಂದರದಾಸರ ಅನೇಕ ಕೃತಿಗಳನ್ನು ಸೇರಿಸಿ ಹೆಚ್ಚೂ ಕಡಿಮೆ ಅವರ ಎಲ್ಲ ಕೃತಿಗಳನ್ನು ಸೇರಿಸಿದಂತೆ ಆಗಿತ್ತು.
ಈಗ ಜಗನ್ನಾಥದಾಸರ ಹಾಡುಗಳನ್ನು ನಾನು ಸೇರಿಸಿದ್ದು ಈಗ ಅವರ ಹೆಚ್ಚೂ ಕಡಿಮೆ ಎಲ್ಲ ಹಾಡುಗಳು…
ವಿದ್ಯುತ್ ಸಮಸ್ಯೆ:ನೀವೂ ಪವರ್ಕಟ್ ಕಡಿಮೆ ಮಾಡಬಹುದು! ಸೆಕೆಯಿಂದ ಒಣಗಿರುವ ಕರ್ನಾಟಕದಲ್ಲಿ ವಿದ್ಯುಚ್ಛಕ್ತಿಯ ಬರ ಪರಿಸ್ಥಿತಿಯನ್ನು ಅಸಹನೀಯವಾಗಿಸಿದೆ.ದಿನದಿಂದ ದಿನಕ್ಕೆ ವಿದ್ಯುತ್ಗೆ ಬೇಡಿಕೆ ಹೆಚ್ಚುತ್ತಿದೆ.ಎಲ್ಲಕಡೆ ವಿದ್ಯುತ್ಗೆ…
ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು "ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ. ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ ಮುಕ್ತಿ ಕೊಡಿಸಿದ ಗಾಂಧೀಯ ಬಗ್ಗೆ ಕೆಲವರಿಗೆ ಪೂಜ್ಯ, ಗೌರವ ಭಾವನೆ ಇದ್ದರೆ ಇನ್ನೂ…
ಶಿಕಾರಿಪುರ ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇದನ್ನು ವ್ಯಾಸರಾಯರು ಪ್ರವಾಸ ಸಂದಭðದಲ್ಲಿ ಶಿಕಾರಿಪುರಕ್ಕೆ ಬಂದಾಗ ಹುಚ್ಚರಾಯ ಎಂಬುವರಿಂದ ನಿವೇಶನ ಪಡೆದ ಮೂಲ ದೇವರಾದ ಆಂಜನೇಯನ್ನು ಪ್ರತಿಷ್ಠಾಪಿಸಿದರು.…
ಕೆಲವೊಮ್ಮೆ
ನನ್ನೊಳಗೆ
ಅದ್ಯಾವುದೋ
ಅವ್ಯಕ್ತ ನೋವು,
ನಿಜಹೇಳಿ
ಆಗೆಲ್ಲಾ ನನ್ನನ್ನು
ನೆನಪಿಸಿ
ಕೊಳ್ಳುತ್ತಿರುತ್ತೀರಾ
ನೀವು?
ನಾನು ನಿನ್ನನ್ನು
ನೆನಪಿಸಿಕೊಂಡಾಗೆಲ್ಲಾ
ನಿನಗಾಗುವ ಆ
ಅವ್ಯಕ್ತ ನೋವು,
ಅದು ನಿಜಕ್ಕೂ
ನೆನಪಿಸುತ್ತಿದೆ
ದೂರ ದೂರ…
ಓದುಗನಿಗೆ ಲೇಖಕ ಸುಲಭಕ್ಕೆ ಸಿಕ್ಕಬಾರದು.ಯಾವುದೋ ಮದುವೆ ಸಮಾರಂಭದಲ್ಲಿ ಆಗಷ್ಟೇ ಪರಿಚಯವಾದ ವ್ಯಕ್ತಿಯ ಜೊತೆ ಶತಮಾನಗಳಷ್ಟು ಹಿಂದಿನ ಪರಿಚಯದಂತೆ ಮಾತನಾಡಲು ಶುರುಮಾಡಿಬಿಡುವಂತೆ ಲೇಖಕನ ಜೊತೆಗಿನ ಪರಿಚಯ ತಿರುಗಿಬಿಡಬಾರದು.ಒಂದು ಕತೆಯೋ, ಪುಸ್ತಕವೋ…