ತಂತ್ರಜ್ಞಾನದ ಯುಗದಲ್ಲೋ ಮೂಢನಂಬಿಕೆಗಳಿಂದ ಹೊರಬರದ ಹಳ್ಳಿಯ ಜನತೆ, ಸಾಂಕ್ರಮಿಕ ರೋಗಕ್ಕೆ ಶ್ವಾನ ಚಿಕಿತ್ಸೆ
ಮುಹಮ್ಮದ್ ರಝಾ ಮಾನ್ವಿ.
ಒಂದು ಕಾಲದಲ್ಲಿ ಜೈನರ ರಾಜಧಾನಿಯಾಗಿ ಮೆರೆದ ಭಟ್ಕಳ ನಗರದಿಂದ ಸುಮಾರು ೨೦ಕಿ.ಮಿ ದೂರದಲ್ಲಿರುವ ಹಿಂದುಳಿದ…
ಭಟ್ಕಳದಲ್ಲಿ ಇತ್ತೀಚೆಗೆ ಜರುಗಿದ ಚೆನ್ನಪಟ್ಟಣ ಮಾರೂತಿ ದೇವರ ರಥೋತ್ಸವವು ಸುಲ್ತಾನ್ ಪಳ್ಳಿ ಸಮೀಪವಿರುವ ಚಿರ್ಕಿನ್ ಮುಹಮ್ಮದ್ ಅನ್ಸಾರ್ ಸಾಹೇಬರ ಕುಟುಂಬದ ಅನುಮತಿಯನ್ನು ಪಡೆಯುವುದರೊಂದಿಗೆ ಚಾಲನೆಯನ್ನು ಪಡೆದು ಸಾವಿರಾರು ಜನರ ಸಮ್ಮುಖದಲ್ಲಿ…
54 nishu-mane.blogspot.com ಮತ್ತೊಂದು ಮಗುವಿನ ಕುರಿತಾದ ಬ್ಲಾಗ್ , ಫೋಟೋಗಳು , ವಿಡಿಯೋಗಳು , ಬರಹಗಳೊಂದಿಗೆ ತುಂಬ ಚೆನ್ನಾಗಿದೆ . ತಪ್ಪದೇ ನೋಡಿ. *****55 chamarajsavadi.blogspot.com ಪತ್ರಕರ್ತ ಮತ್ತು ಸಂಪದಿಗ…
ಸಂಜೆ ಬೋರ್ ಹೊಡೆಯುತ್ತಿತ್ತು. ಅದೂ ಅಲ್ಲದೆ ಏನಾದರೂ ಶಾಪಿಂಗ್ ಮಾಡೋಣ, ಏನಿಲ್ಲವೆಂದರೂ ಒಂದೆರಡು ಶರ್ಟ್ಗಳನ್ನಾದರೂ ಕೊಳ್ಳೋಣ ಎಂದು ಪಕ್ಕದಲ್ಲೇ ಆಡುತ್ತಿದ್ದ ನನ್ನ ಆರು ವರ್ಷದ ಮಗನನ್ನು ಹೊರಡಿಸಿಕೊಂಡು ಮಾಲ್ ಕಡೆ ಹೊರಟೆ ಮಡದಿ, ಪುಟ್ಟ…
ಬೆ೦ಗಳೂರಿನ ಹೊರಭಾಗದ ಹೆಬ್ಬಾಳದ ಸಮೀಪದಲ್ಲಿರುವ ಗೆದ್ದಲಹಳ್ಳಿಯ ನಿವಾಸಿ ಮಕ್ಕಳ ತಜ್ನರಾದ ಶ್ರೀ. ಶರತ್ ಕುಮಾರ್ ಮೂಲತ: ಮ೦ಗಳೂರಿನವರು.
ಕಳೆದ ಇಪ್ಪತ್ತು ವರ್ಷಕ್ಕೂ ಮೇಲ್ಪಟ್ಟು ಗೆದ್ದಲಹಳ್ಳಿಯಲ್ಲಿ ತಮ್ಮ ಕ್ಲಿನಿಕ್ ನೆಡೆಸಿಕೊ೦ಡು ಬ೦ದು,…
ಮಳೆ ಎಲ್ಲ ಎಲ್ಲಿ ಗುಳೆಹೋದವೊ...ಕನಸುಕಣ್ಣಲ್ಲ್ಯಾಕೆ..ಕೊಳೆಕೂತವೋ...!
ಗೊತ್ತಿದೆಯೇ ತಮಗೆ ಮಳೆ ಯಾವಾಗ ಬರಬಹುದೆಂದು....ಈ ಸೆಕೆ ಈ ಬಿಸಿಲುಗಳೆಲ್ಲ ಮಾನವ ನಿರ್ಮಿತವೇ ಅಥವಾ ವಿದೇಶಿ ಕೈವಾಡವೇ ಬಲ್ಲವರೇ ಚರ್ಚೆಗೆ ಬಿಜಯಂಗೈಯಿರ್ರಿ....!
ನಿಂತಲ್ಲಿ ಕೂತಲ್ಲಿ
ಹಗಲಲ್ಲಿ ಇರುಳಲ್ಲಿ
ನಿನ್ನ ದಿನಚರಿಯ
ಪ್ರತಿ ಗಳಿಗೆಯಲ್ಲೂ
ನನ್ನ ನೆನಪೇ ನಿನ್ನನ್ನು
ಕಾಡತೊಡಗಿದಾಗ
ಅಲ್ಲಿ ನಡೆಯುವ ಚಿಕ್ಕಪುಟ್ಟ
ವಿಷಯವನ್ನೂ ನನ್ನೊಡನೆ
ಹಂಚಿಕೊಳ್ಳಬೇಕೆಂದು
ನಿನಗಿಚ್ಚೆ ಆಗತೊಡಗಿದಾಗ
ನೀ ಮೌನವಾಗಿದ್ದಾಗಲೂ…
ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯರ ನಡುವಿನ ಜೀವ ಬೆದರಿಕೆ ಪ್ರಕರಣ ಸಂಧಾನದ ಮೂಲಕ ಬಗೆಹರಿದಿದೆ. ಜಯಲಕ್ಷ್ಮಿ ಹಾಗೂ ರೇಣುಕಾಚಾರ್ಯ ಹೇಳುವ ಪ್ರಕಾರ ಇಬ್ಬರು ಮಠದ ಸ್ವಾಮಿಗಳಿಂದ ಈ ಸಂಧಾನ ಫಲಶ್ರುತಿಯಾಯಿತಂತೆ, (ಮಠದ ಅಥವಾ…
ಆತ್ಮೀಯರೇ,
ನಮಸ್ಕಾರಗಳು .ಕಳೆದ 20 ವರುಷಗಳಿಂದ ಮಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಾನು ಇಲ್ಲಿಯ ಸುತ್ತಲಿನ ಹಳ್ಳಿಯ ಶಿಕ್ಷಕರನ್ನೆಲ್ಲಾ ಕಲೆಹಾಕಿ "ಗುರುಬಳಗ" ಎಂಬ ಟೀಮ್ ಕಟ್ಟಿ ಆ ಮೂಲಕ ಗ್ರಾಮೀಣ…
* ಜಾತಿ ಪದ್ಧತಿ ಹೇಗೆ ಇದ್ದರೂ ಕೆಲವರು ತಮ್ಮ ವಯಕ್ತಿಕ ಪದ್ಧತಿಯನ್ನು ರೂಡಿಗೊಳಿಸಿಕೊಂಡಿರುತ್ತಾರೆ. ನನ್ನೊಬ್ಬ ಬ್ರಾಹ್ಮಣ ಮಿತ್ರ, ಮಿತ್ರರನ್ನು ಕರೆದುಕೊಂಡು ಹೋಗಿ ಮಧ್ಯಾನ್ಹದ ಊಟದ ಸಮಯದಲ್ಲಿ ಮಸಾಲೆ ದೋಸೆ ತಿನ್ನಿಸಿದ. ಅವನ…
೧. ಗೆಲುವು ನಮ್ಮದಾಗಬೇಕಾದರೆ ಒಗ್ಗಟ್ಟು, ಪರಸ್ಪರ ಸಹಕಾರ ಅಗತ್ಯ. ಏಕೆಂದರೆ ಮನುಷ್ಯ ಸಂಘ ಜೀವಿ.
೨. ಒಗ್ಗಟ್ಟಿನಷ್ಟೇ ತಂತ್ರಗಾರಿಕೆ ಕೂಡ ಅನಿವಾರ್ಯ. ಅದು ಕ್ರೀಡೆಯೇ ಇರಲಿ ಇಲ್ಲವೇ ಬದುಕೇ ಇರಲಿ.
೩. ಗೆಲುವು ಬರುವ ಸಮಯದಲ್ಲಿ ಸಾಧನೆಗೆ…
ಎತ್ತ ನೋಡಿದರತ್ತ ನಿನದೇ ಚೆಲುವು ನಿನ್ನ ಮೇಲೆ ನನಗೆಲ್ಲಿಲ್ಲದ ಒಲವು ಪರ್ವತದ ಮೇಲೆ ಮಂಜಿನ ತೋರಣ ಅದರ ಮೇಲೆ ರವಿಯ ಹೊನ್ನಿನ ಕಿರಣ ಅದೋ ಅಲ್ಲಿ ಕಾಮನಬಿಲ್ಲಿನ ಚಿತ್ತಾರ ಆ ಸಪ್ತವರ್ಣಗಳ ನೋಡುವುದೇ ಸಡಗರ ಆಗಸದಲ್ಲಿ ಕಾರ್ಮೋಡದ ಆರ್ಭಟ…
ಇನ್ನೇನು ಪರೀಕ್ಷೆಗಳೆಲ್ಲಾ ಮುಗಿದು ಎರಡು ತಿಂಗಳು ರಜಾ. ಏಪ್ರಿಲ್, ಮೇ ತಿಂಗಳಲ್ಲಿ ಸಿಗುವ ಬೇಸಿಗೆ ಕಾಲದ ರಜೆಯಾದರೂ ಆ ರಜೆಯಲ್ಲಿನ ಗಮ್ಮತ್ತೇ ಬೇರೆ. ರಜೆಯ ಮಜಾ ಸವಿಬೇಕಾದರೆ ಹಳ್ಳಿಯಲ್ಲಿ ಹುಟ್ಟಬೇಕು ಎಂಬುದು ನನ್ನ ಅಭಿಪ್ರಾಯ. ಹಳ್ಳಿಯಲ್ಲಿ…
ಈ ಚಿತ್ರದಲ್ಲಿರುವ ಮರಿಯನ್ನು ಇಲಿಮರಿಯೆಂದೇ ತಿಳಿದಿದ್ದೆ. ಆಟವಾಡುತ್ತಿದ್ದ ಮಕ್ಕಳು ಕರೆದು ತೋರಿಸಿದರು. ನೋಡಿದರೆ ಅಳಿಲು ಮರಿ. ಅದರ ತಾಯಿಗಾಗಿ ಹುಡುಕಾಡಿದೆವು. ಮಕ್ಕಳೂ ಅವರಿಗೆ ಗೊತ್ತಿದ್ದ ಶಬ್ದಗಳನ್ನು (ಅಳಿಲು ಕೂಗುವಂತೆ!) ಮಾಡಿದರು. ಇವರ…
ನಕ್ಸಲ್ ಚಳುವಳಿಯ ಹುಟ್ಟು: ಭಾರತದಲ್ಲಿ ನಕ್ಸಲ್ ಚಳುವಳಿಯ ಹುಟ್ಟಿನ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ೧೯೪೮ ರಲ್ಲಿ ಆ೦ಧ್ರಪ್ರದೇಶದ ತೆಲ೦ಗಾಣದಲ್ಲಿ ( ೧೮೪೮ ರಲ್ಲಿ ಪ್ಯಾರಿಸ್ ನ ಕಮ್ಮೂನಿಸ್ಟ್ ರೆಲ್ಲಾ ಜಾಗತಿಕವಾಗಿ ಕಮ್ಮೂನಿಸ್ಟ್ ರನ್ನು…
್ಕಳ ಎಂದರೆ ಮಾಧ್ಯಮಗಳಿಗೇಕಿಷ್ಟು ಮತ್ಸರ???
ವಿಶೇಷ ವರದಿ: ಎಮ್ಮಾರ್ ಮಾನ್ವಿ.
ಪ್ರಕೃತಿಯ ಸೊಬಗನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಅರಬ್ಬಿ ಸಮದ್ರದ ದಂಡೆಗುಂಟ ಹಬ್ಬಿಕೊಂಡಿರುವ ಸುಂದರ ಪುಟ್ಟ ನಗರ ಭಟ್ಕಳ ಇಲ್ಲಿ ಬಹುಭಾಷೆ, ಬಹುಸಂಸ್ಕೃತಿಯುಳ್ಳ…
ಕಳೆದ ಹದಿಮೂರು ವರ್ಷಗಳಿಂದ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಕನಸು ನನಸು ಮಾಡಲು ಖ್ಯಾತ ರಂಗಕರ್ಮಿಗಳ ಸಹಕಾರದಿಂದ ಹೊಸ ಹೊಸ ನಾಟಕಗಳನ್ನು , ತಂಡಗಳನ್ನು ತಯಾರು ಮಾಡಿ ಆ ನಾಟಕಗಳನ್ನು ನಾಡಿನಾದ್ಯಂತ ಪ್ರದರ್ಶಿಸುತ್ತಿರುವ…
ಅದೊ೦ದು ಗುರುಕುಲ. ಅಲ್ಲಿ ಗುರು ಶಿಷ್ಯ ಸ೦ವಾದ ನಡೆಯುತ್ತಿದೆ.
ಗುರು ಹೇಳುತ್ತಾರೆ,
"ಇ೦ದ್ರಿಯಗಳ ಜಗತ್ತಿಗೆ ಸೇರಿದ ಸಕಲವೂ, ಆಲೋಚನೆಯನ್ನೂ ಒಳಗೊ೦ಡ೦ತೆ ಇರುವುದು "ಇದು"(ಇದಮ್) ಅನ್ನು ಪ್ರತಿನಿಧಿಸುತ್ತದೆ. ಇ೦ದ್ರಿಯ ಮನಸ್ಸಿನಾಚೆ ಇರುವದೆಲ್ಲವೂ…