April 2010

  • April 17, 2010
    ಬರಹ: cmariejoseph
    ಕರ್ನಾಟಕದ ಶಾಸನಗಳ ವ್ಯವಸ್ಥಿತ ಅಧ್ಯಯನ ನಡೆಸಿದ ಮಾನ್ಯ ಬಿ ಎಲ್ ರೈಸ್ ಅವರ ಗರಡಿಯಲ್ಲಿ ಪಳಗಿದವರು ಆರ‍್ ನರಸಿಂಹಾಚಾರ್ಯರು. ತಮ್ಮ ಎಂದಿನ ಕಾರ್ಯಬಾಹುಲ್ಯದ ಜೊತೆಗೆ ಸಾಹಿತ್ಯದ ಕೈಂಕರ್ಯವಾಗಿ ಅವರು “ಕರ್ನಾಟಕ ಕವಿಚರಿತೆ”ಯನ್ನು ಮೂರು…
  • April 17, 2010
    ಬರಹ: ವೈಭವ
    ಎಕ್ಸಪ್ರೆಸ್ ಸುದ್ದಿ ..ಹೊಸೂರಿನ ಶಾಸಕ ಕೆ.ಗೋಪಿನಾತ್ ತಮಿಳುನಾಡಿನ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಮಾತಾಡಿದ್ದಾರೆ....ಒಳ್ಳೆ ಸುದ್ದಿ http://expressbuzz.com/cities/chennai/telugu-kannada-figure-in-house/165997.html Hosur…
  • April 17, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
  • April 17, 2010
    ಬರಹ: karpdkar
    ಬೆಂಗಳೂರೆಂದರೆ........
  • April 17, 2010
    ಬರಹ: uday_itagi
    “ಶೆಟ್ಟರ ಸಾತಣ್ಣ ಸತ್ತ....!” ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ. ಮಾತ್ರವಲ್ಲ ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದು. ಸುಮಾರು ನಾಲ್ಕು ದಶಕಗಳ ಹಿಂದೆ ಬರೆದ ಕಥೆಯಿದು. ಬರೆದವರು ಉತ್ತರ ಕರ್ನಾಟಕ ಭಾಗದ…
  • April 16, 2010
    ಬರಹ: hariharapurasridhar
    ಎಲ್ಲಿ ಹುಡುಕಲಿ ನಿನ್ನಹೇಗೆ ನಾ ಅರ್ಚಿಸಲಿ?ಯಾವ ಮಂತ್ರವಹೇಳಿನಿನ್ನ ಮೆಚ್ಚಿಸಲಿ?ನನ್ನಂತೆ ನಿನಗೂಮಡಿಯಮಾಡಿಸಿ ನಾನುಹಸಿದು ಪೂಜೆಯ ಮಾಡಿಪಡಿಯ ನಿಡುವೆ|ಕಣ್ಮುಚ್ಚಿ ಕುಳಿತಿರುವನಿನ್ನ ದೇಗುಲದಿ ಹುಡುಕಿಕಾಣಲಾಗದೆ ಬಂದೆಎಲ್ಲಿರುವೆ ತಂದೆ?ಜಗವೆಲ್ಲ…
  • April 16, 2010
    ಬರಹ: ramaswamy
    ‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’ ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು ವಿವರಿಸುವ ಈ ಶ್ಲೋಕ ದೇಹವನ್ನೇ ದೇವಾಲಯವೆಂದು ಭಾವಿಸು ಎಂದು ಹೇಳುತ್ತದೆ. ದೇಹವೆಂಬ…
  • April 16, 2010
    ಬರಹ: gopinatha
    ಒಮ್ಮೆ ಶೀನ ನಮ್ಮ ಮಲೆಯಾಳೀ ಪಂಡಿತರಲ್ಲಿಗೆ ಹೋಗಿದ್ದ."ಹೋಯ್ ಪಂಡಿತರೇ ನಂಗೆ ಸಲ್ಪ ತಾಕತ್ ಬಪ್ಪೂಕೆ ಎಂತಾದ್ರೂ ಕೊಡಿ"ಪಂಡಿತರು ಒಂದ ಬಾಟ್ಲಿ ಚ್ಯವನಪ್ರಾಶ ಕೊಟ್ಟ ದಿನಕ್ಕೆಳ್ಡ ಸಲ ತಕ್ಕಂಬ್ಕ್ ಹೇಳ್ದ್ರ.ಸಾಯಂಕಾಲ ಅವ್ನ ಮನಿ ಹತ್ರ ಹೋದ್ರೆ " …
  • April 16, 2010
    ಬರಹ: gopinatha
    ಛೇ! ಛೆ!! ಫಸ್ ಗಯಾ"ಪಪ್ಪಾ ಒಂದೈವತ್ರುಪಾಯಿ ಕೊಡು" ಎಂದ ಮಗರಾಯ."ನಾನ್ಕೊಡಲ್ಲ, ಅಲ್ಲ ಐವತ್ರುಪಾಯಿ ಏನಕ್ಕೆ ಹೇಳು ಮೊದಲು?" ಪಪ್ಪ ಉವಾಚ."ಕೊಡ್ತೀಯಾ ಇಲ್ಲವಾ ಹೇಳು ಮೊದಲು" ಮಗನದ್ದು ಒಂದೇ ಮಾತು."ಇಲ್ಲವೇ ಇಲ್ಲ" ಅಪ್ಪನ ಖಂಡಿತ ಉತ್ತರ."ಹೋಗ್ಲಿ…
  • April 16, 2010
    ಬರಹ: malleshgowda
    ಅಪ್ಪ: ಯಾಕೋ ಗು೦ಡ ನಿಮ್ಮಮ್ಮ ಸುಮ್ನೆ ಕುತ್ಕೊ೦ಡಿದಾಳೆ? ಗು೦ಡ: ಎನಿಲ್ಲ ಅಪ್ಪ, ಅಮ್ಮ ಲಿಪ್ ಸ್ಟಿಕ್ ಕೇಳಿದ್ಲು, ನಾನು ಪೆವಿ ಕ್ವಿಕ್ ಕೊಟ್ಟೆ ಅಸ್ಟೇ. *** ನ್ಯಾಯದೀಶರು: ಇವ್ನ ಎರಡು ಕಿವಿನೂ ಕಟ್ ಮಾಡಿ. ಗು೦ಡ: ಬೇಡ, ನಾನು ಕುರುಡ…
  • April 16, 2010
    ಬರಹ: abdul
    ಸಂಪದದಲ್ಲಿ ಬಿಸಿ ಬಿಸಿಯಾದ ವಾಗ್ಯುದ್ಧ, ಚರ್ಚೆ ಸಾಮಾನ್ಯ. ಅತ್ಯಂತ ಗಂಭೀರವಾದ ಲೇಖನಗಳು, ದೊಡ್ಡ ರೀತಿಯ ಚರ್ಚೆಗೆ ಎಡೆ ಮಾಡಿ ಕೊಡುತ್ತವೆ, ಸಾಕಷ್ಟು attack, counter attack, sniping ಎಲ್ಲಾ ಮಾಮೂಲು. all is fair in love and war…
  • April 16, 2010
    ಬರಹ: sathvik N V
             ನನಗಿನ್ನೂ ಸರಿಯಾಗಿ ನೆನಪಿದೆ. ಕಾಲೇಜು ಮುಗಿಸಿ ಮನೆಗೆ ಬರುವಾಗ ಬಸ್ಸಿನಿಂದ ಇಳಿದು ಬರುವಾಗ ಫುಲ್ ಟೈಟ್ ಆದವರ ತರಹ ಗಾಳಿಯಲ್ಲಿ ತೇಲುತ್ತಿದ್ದ ದೃಶ್ಯ. ಬೆಳಿಗ್ಗೆ ೭.೩೦ಕ್ಕೆ ಮನೆ ಬಿಟ್ಟರೆ ಬರೋಬ್ಬರಿ ೪೦ ಕಿಲೋ ಮೀಟರ್ ಪ್ರಯಾಣ. ಮತ್ತೆ…
  • April 16, 2010
    ಬರಹ: modmani
    ಹೆದ್ದಾರಿ ಬದಿಯಲ್ಲಿ ಕುಳಿತು ಬದಲಾಯಿಸುತಿರುವ ಚಕ್ರ ನಾ ಬಂದ ಊರು ನನಗೇನು ಹಿಡಿಸಿಲ್ಲ. ಮುಂದೆ ಹೋಗುವ ಊರೂ ಪ್ರಿಯವಲ್ಲ. ಆದರೂ, ಏಕೀ ಅಸಹನೆಯ ನೋಟ ಚಕ್ರ ಬದಲಾಯಿಸುತಿರುವ ಚಾಲಕನೆಡೆಗೆ ಮೂಲ: ಬ್ರೆಕ್ಟ ನ  CHANGING THE WHEEL  ಕೆಳಗಿನಂತೆ…
  • April 16, 2010
    ಬರಹ: amg
    ಗೂಗಲ್ ಮ್ಯಾಪ್ ಜಾಲತಾಣದಲ್ಲಿ ಈ ಕೆಳಗಿನ ನಕ್ಷೆಯನ್ನು ನೋಡಿದರೆ ಗೊತ್ತಾಗುತ್ತದೆ ಗೂಗಲ್ ಮಾಡಿರುವ ಅವಾ೦ತರ. ಈ ನಕ್ಷೆಯಲ್ಲಿ ಜಮ್ಮುಕಾಶ್ಮೀರ,ಉತ್ತರಾಖ೦ಡ, ಹಿಮಾಚಲಪ್ರದೇಶ ಮತ್ತು ಅರುಣಾಚಲಪ್ರದೇಶದ ಗಡಿರೇಖೆಗಳನ್ನು ವಿವಾದಿತವೆ೦ಬ೦ತೆ…
  • April 16, 2010
    ಬರಹ: santhosh_87
    ಮಾತು ಮಾತಲ್ಲೇ ನನ್ನಲ್ಲಿ ಒಂದಾಗುವ ಹುಡುಗಿ, ಮಾತು ಇಷ್ಟ ಪಡದವನಿಗೆ ಅದರ ಚಟ ಹತ್ತಿಸಿದವಳು! ಒಂದೊಮ್ಮೆ ನನ್ನ ಮೇಲೆ ಗೂಬೆ ಕೂರಿಸಿ, ನಗುತ್ತಾ, ಒರೆ ಕಣ್ಣಿನಿಂದ ಕಣ್ಣು ಮಿಟುಕಿಸುವವಳು ರಾತ್ರಿಯಲ್ಲಿ ಹೊರಗೆ ಹೋಗುವಾಗ ಧೈರ್ಯ ಕೊಡುವಾಕೆ,…
  • April 16, 2010
    ಬರಹ: thesalimath
    ಪಾಪಪ್ರಜ್ಞೆ: ಪಾಪೋಹಂ ಪಾಪ ಕರ್ಮಾತ್ಮಾ ಎಂದು ಪಾಪಪ್ರಜ್ಞೆ ಹುಟ್ಟಿಸುವ ಪುರೋಹಿತನ ಹೊಟ್ಟೆ ಜನರು ಪಾಪ ಮಾಡದಿದ್ದರೆ ತುಂಬುವುದು ಹೇಗೆ?   ನಿರ್ಲಿಪ್ತ: ಒಮ್ಮೆ ಬೈಗುಳ ಒಮ್ಮೆ ದೂಷಣೆ ಮತ್ತೊಮ್ಮೆ ನರಳಾಟ ಜೀವನವೆಂಬುದು ಹೂವು ಮುಳ್ಳುಗಳ ಕೈತೋಟ…
  • April 16, 2010
    ಬರಹ: thesalimath
    (ಅಪ್ಪನ ಆಲದ ಮರಕ್ಕೆ ಜೋತಾಡದೆ ತಮ್ಮದೊಂದು ಹೊಸ ಬದುಕು ಕಟ್ಟಬಯಸುವ ಹುಡುಗರಿಗೆ ಅರ್ಪಣೆ. )     ದಿಟದ ಬೇಲಿಗಳ ದಾಟಿ ಋಣದ ನೆರಳುಗಳ ನೂಕಿ ಹೊರಟಿರುವೆ ಕುರುಹನರಸಿ ಹೊಸದೊಂದು ಕನಸನರಸಿ!   ತೊಲಗಾಚೆ ತನ್ನೆರಳೆ ಸಾರಿ ದೂರ ಬಿಳಲುಗಳೆ ಬೇಡವೆನಗೆ…
  • April 16, 2010
    ಬರಹ: gopinatha
    "ಅಯ್ಯಾ ಮಹರಾಜಾ ಇಲ್ಯಾಕೆ ಮಲಗಿದ್ದೀಯಪ್ಪಾ ಇಂತಹಾ ನಿರ್ಮಾನುಷ ಜಾಗದಲ್ಲಿ ಮಲಗಿರಬಾರದು ಅದೂ ರಾತ್ರೆಯ ಈ ಹೊತ್ತಿನಲ್ಲಿ" ಮಂಪರಿನಲ್ಲಿ ಈ ಮಾತು ಕೇಳುತ್ತಲೇ ಗಡಬಡಿಸಿ ಎದ್ದು ದನಿಯತ್ತ ಕಣ್ಣು ಹಾಯಿಸಿದೆ.ಇದಿರಿಗೆ ಕಾಷಾಯ ವಸ್ತ್ರಧಾರಿಯೊಬ್ಬ…
  • April 16, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
  • April 16, 2010
    ಬರಹ: Chikku123
    ಒಂದೆರಡು ದಿನ ಶೇವ್ ಮಾಡದೇ ಬಿಟ್ಟಿದ್ದರಿಂದ ಗಡ್ಡದ ಕೂದಲುಗಳು ತಲೆ ಕೂದಲಿಗೆ ಪೈಪೋಟಿ ಕೊಡುತ್ತಿದ್ದವು. ಶನಿವಾರ ಬೇರೆ, ವೀಕೆಂಡ್. ಏನಾದರಾಗಲಿ ಇವತ್ತು ಶೇವ್ ಮಾಡೇ ತೀರಬೇಕು ಅಂದ್ಕೊಂಡೆ. ಪಕ್ಕದ ರೂಮಲ್ಲಿ ಮೀಟರ್, ಬಾಬು ಇನ್ನೂ ಮುಸುಕಿ…