ಕರ್ನಾಟಕದ ಶಾಸನಗಳ ವ್ಯವಸ್ಥಿತ ಅಧ್ಯಯನ ನಡೆಸಿದ ಮಾನ್ಯ ಬಿ ಎಲ್ ರೈಸ್ ಅವರ ಗರಡಿಯಲ್ಲಿ ಪಳಗಿದವರು ಆರ್ ನರಸಿಂಹಾಚಾರ್ಯರು. ತಮ್ಮ ಎಂದಿನ ಕಾರ್ಯಬಾಹುಲ್ಯದ ಜೊತೆಗೆ ಸಾಹಿತ್ಯದ ಕೈಂಕರ್ಯವಾಗಿ ಅವರು “ಕರ್ನಾಟಕ ಕವಿಚರಿತೆ”ಯನ್ನು ಮೂರು…
ಎಕ್ಸಪ್ರೆಸ್ ಸುದ್ದಿ ..ಹೊಸೂರಿನ ಶಾಸಕ ಕೆ.ಗೋಪಿನಾತ್ ತಮಿಳುನಾಡಿನ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಮಾತಾಡಿದ್ದಾರೆ....ಒಳ್ಳೆ ಸುದ್ದಿ
http://expressbuzz.com/cities/chennai/telugu-kannada-figure-in-house/165997.html
Hosur…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
“ಶೆಟ್ಟರ ಸಾತಣ್ಣ ಸತ್ತ....!” ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ. ಮಾತ್ರವಲ್ಲ ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದು. ಸುಮಾರು ನಾಲ್ಕು ದಶಕಗಳ ಹಿಂದೆ ಬರೆದ ಕಥೆಯಿದು. ಬರೆದವರು ಉತ್ತರ ಕರ್ನಾಟಕ ಭಾಗದ…
‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’
ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು ವಿವರಿಸುವ ಈ ಶ್ಲೋಕ ದೇಹವನ್ನೇ ದೇವಾಲಯವೆಂದು ಭಾವಿಸು ಎಂದು ಹೇಳುತ್ತದೆ. ದೇಹವೆಂಬ…
ಸಂಪದದಲ್ಲಿ ಬಿಸಿ ಬಿಸಿಯಾದ ವಾಗ್ಯುದ್ಧ, ಚರ್ಚೆ ಸಾಮಾನ್ಯ. ಅತ್ಯಂತ ಗಂಭೀರವಾದ ಲೇಖನಗಳು, ದೊಡ್ಡ ರೀತಿಯ ಚರ್ಚೆಗೆ ಎಡೆ ಮಾಡಿ ಕೊಡುತ್ತವೆ, ಸಾಕಷ್ಟು attack, counter attack, sniping ಎಲ್ಲಾ ಮಾಮೂಲು. all is fair in love and war…
ನನಗಿನ್ನೂ ಸರಿಯಾಗಿ ನೆನಪಿದೆ. ಕಾಲೇಜು ಮುಗಿಸಿ ಮನೆಗೆ ಬರುವಾಗ ಬಸ್ಸಿನಿಂದ ಇಳಿದು ಬರುವಾಗ ಫುಲ್ ಟೈಟ್ ಆದವರ ತರಹ ಗಾಳಿಯಲ್ಲಿ ತೇಲುತ್ತಿದ್ದ ದೃಶ್ಯ. ಬೆಳಿಗ್ಗೆ ೭.೩೦ಕ್ಕೆ ಮನೆ ಬಿಟ್ಟರೆ ಬರೋಬ್ಬರಿ ೪೦ ಕಿಲೋ ಮೀಟರ್ ಪ್ರಯಾಣ. ಮತ್ತೆ…
ಹೆದ್ದಾರಿ ಬದಿಯಲ್ಲಿ ಕುಳಿತು
ಬದಲಾಯಿಸುತಿರುವ ಚಕ್ರ
ನಾ ಬಂದ ಊರು ನನಗೇನು ಹಿಡಿಸಿಲ್ಲ.
ಮುಂದೆ ಹೋಗುವ ಊರೂ ಪ್ರಿಯವಲ್ಲ.
ಆದರೂ, ಏಕೀ ಅಸಹನೆಯ ನೋಟ
ಚಕ್ರ ಬದಲಾಯಿಸುತಿರುವ ಚಾಲಕನೆಡೆಗೆ
ಮೂಲ: ಬ್ರೆಕ್ಟ ನ CHANGING THE WHEEL ಕೆಳಗಿನಂತೆ…
ಗೂಗಲ್ ಮ್ಯಾಪ್ ಜಾಲತಾಣದಲ್ಲಿ ಈ ಕೆಳಗಿನ ನಕ್ಷೆಯನ್ನು ನೋಡಿದರೆ ಗೊತ್ತಾಗುತ್ತದೆ ಗೂಗಲ್ ಮಾಡಿರುವ ಅವಾ೦ತರ. ಈ ನಕ್ಷೆಯಲ್ಲಿ ಜಮ್ಮುಕಾಶ್ಮೀರ,ಉತ್ತರಾಖ೦ಡ, ಹಿಮಾಚಲಪ್ರದೇಶ ಮತ್ತು ಅರುಣಾಚಲಪ್ರದೇಶದ ಗಡಿರೇಖೆಗಳನ್ನು ವಿವಾದಿತವೆ೦ಬ೦ತೆ…
ಮಾತು ಮಾತಲ್ಲೇ ನನ್ನಲ್ಲಿ ಒಂದಾಗುವ ಹುಡುಗಿ, ಮಾತು ಇಷ್ಟ ಪಡದವನಿಗೆ ಅದರ ಚಟ ಹತ್ತಿಸಿದವಳು! ಒಂದೊಮ್ಮೆ ನನ್ನ ಮೇಲೆ ಗೂಬೆ ಕೂರಿಸಿ, ನಗುತ್ತಾ, ಒರೆ ಕಣ್ಣಿನಿಂದ ಕಣ್ಣು ಮಿಟುಕಿಸುವವಳು ರಾತ್ರಿಯಲ್ಲಿ ಹೊರಗೆ ಹೋಗುವಾಗ ಧೈರ್ಯ ಕೊಡುವಾಕೆ,…
ಪಾಪಪ್ರಜ್ಞೆ:
ಪಾಪೋಹಂ ಪಾಪ ಕರ್ಮಾತ್ಮಾ ಎಂದು
ಪಾಪಪ್ರಜ್ಞೆ ಹುಟ್ಟಿಸುವ ಪುರೋಹಿತನ ಹೊಟ್ಟೆ
ಜನರು ಪಾಪ ಮಾಡದಿದ್ದರೆ ತುಂಬುವುದು ಹೇಗೆ?
ನಿರ್ಲಿಪ್ತ:
ಒಮ್ಮೆ ಬೈಗುಳ ಒಮ್ಮೆ ದೂಷಣೆ ಮತ್ತೊಮ್ಮೆ ನರಳಾಟ
ಜೀವನವೆಂಬುದು ಹೂವು ಮುಳ್ಳುಗಳ ಕೈತೋಟ…
"ಅಯ್ಯಾ ಮಹರಾಜಾ ಇಲ್ಯಾಕೆ ಮಲಗಿದ್ದೀಯಪ್ಪಾ ಇಂತಹಾ ನಿರ್ಮಾನುಷ ಜಾಗದಲ್ಲಿ ಮಲಗಿರಬಾರದು ಅದೂ ರಾತ್ರೆಯ ಈ ಹೊತ್ತಿನಲ್ಲಿ" ಮಂಪರಿನಲ್ಲಿ ಈ ಮಾತು ಕೇಳುತ್ತಲೇ ಗಡಬಡಿಸಿ ಎದ್ದು ದನಿಯತ್ತ ಕಣ್ಣು ಹಾಯಿಸಿದೆ.ಇದಿರಿಗೆ ಕಾಷಾಯ ವಸ್ತ್ರಧಾರಿಯೊಬ್ಬ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
ಒಂದೆರಡು ದಿನ ಶೇವ್ ಮಾಡದೇ ಬಿಟ್ಟಿದ್ದರಿಂದ ಗಡ್ಡದ ಕೂದಲುಗಳು ತಲೆ ಕೂದಲಿಗೆ ಪೈಪೋಟಿ ಕೊಡುತ್ತಿದ್ದವು. ಶನಿವಾರ ಬೇರೆ, ವೀಕೆಂಡ್. ಏನಾದರಾಗಲಿ ಇವತ್ತು ಶೇವ್ ಮಾಡೇ ತೀರಬೇಕು ಅಂದ್ಕೊಂಡೆ. ಪಕ್ಕದ ರೂಮಲ್ಲಿ ಮೀಟರ್, ಬಾಬು ಇನ್ನೂ ಮುಸುಕಿ…