ಸಣ್ಣದಾಗಿ ಒಂದ್ಸ್ವಲ್ಪ ಕಾಲೆಳೆಯೋಣ ಎನ್ನಿಸ್ತಿತ್ತು ಅದಕ್ಕೆ ಈ ವಿಷಯ ಹುಡುಕಿಕೊಂಡೆ.
ಸಂಪದಿಗರಲ್ಲಿ ತುಂಬಾ ಜನ (ಹುಡುಗರು) ಮದುವೆಗೆ ಸಿದ್ದರಿದ್ದರೂ ನಮಗೆ ಒಂದೂ ಮದುವೆ ಊಟನೆ ಸಿಗ್ತಾ ಇಲ್ಲ. ಸಿಗುವ ಲಕ್ಷಣಗಳು ಕಾಣಿಸ್ತಾ ಇಲ್ಲ. ನಿಮ್ಗೆ ಹೇಗೆ…
ಬೆಂಗಳೂರು ಅಂದ್ರೆ ನನಗೆ ಮೊದಲಿಂದಲೂ ಅಚ್ಚರಿ. ಚಿಕ್ಕವನಿರುವಾಗ ಇಲ್ಲಿನ ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿಯೇ ಎದೆಯಲ್ಲಿ ಅವಲಕ್ಕಿ ಕಟ್ಟಿದ ಅನುಭವ. ಮೆಜೆಸ್ಟಿಕ್ ನಲ್ಲಿ ಬಸ್ಸಿನಿಂದ ಇಳಿದ ತಕ್ಷಣವೇ ಅಪ್ಪ ಅಮ್ಮನ ಕೈಯನ್ನು ಗಟ್ಟಿಯಾಗಿ …
’೨೦೦೧ರಲ್ಲಿ ಸಂಸತ್ತಿನಮೇಲೆ ನಡೆದ ದಾಳಿಯ ಆರೋಪಿ ಮೊಹಮ್ಮದ್ ಅಫ್ಜಲ್ಗೆ, ಅಗತ್ಯ ಸಾಕ್ಷ್ಯ ಇಲ್ಲದಿದ್ದರೂ ಸುಪ್ರೀಂ ಕೋರ್ಟ್ ನಿರ್ಭಿಡೆಯಿಂದ ಮರಣದಂಡನೆ ಶಿಕ್ಷೆ ವಿಧಿಸಿದೆ. ಅವನಿಗೆ ಇಂತಹ ಶಿಕ್ಷೆ ಕೊಟ್ಟರಷ್ಟೇ ಸಮಾಜದ ಸಮಷ್ಟಿ ಪ್ರಜ್ಞೆ…
ಆಸೆ
ಕಣ್ಣಿನ ಹನಿಗಳು ಆರುವ ಮುಂಚೆ ಮತ್ತೆ ನನ್ನ ಮುಂದೆ ನೀ ಬಂದು ಬಿಡು, ಒಮ್ಮೆ ನಕ್ಕು ಬಿಡುವೆ ಮನಸಾರೆ ನೀ ನನ್ನವಳೆಂದು,,,,,,,,
ನಿನ್ನ ಕಣ್ ತುಂಬಾ ನೋಡುವ ಆಸೆ ,
ಆ ಕಣ್ಣಿನಿಂದ ನಿನ್ನ ನೆನಪನ್ನು ನನ್ನ ಹೃದಯದಲ್ಲಿ ಸದಾ ಉಳಿಸಿಕೊಳ್ಳುವ…
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕನ್ನಡದ ಹೊಸ ಟೈಪಿಂಗ್ ಮತ್ತು ಪದಸಂಸ್ಕಾರಕ ತಂತ್ರಾಂಶವಾದ ಲೋಹಿತಂತ್ರಾಂಶದ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಅದರ ಕರ್ತೃ ಘೋಷಿಸಿದ್ದಾರೆ.
ಆದರೆ ಹಲವಾರು ಒತ್ತಡಗಳಿಂದ ಮತ್ತು ವೈಯಕ್ತಿಕವಾಗಿ…
ಅಖಿಲ ಭಾರತ ಮಟ್ಟದಲ್ಲಿ ಬಿಡುಗಡೆ ಏಪ್ರಿಲ್ ೧೫, ೨೦೧೦: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಇದೇ ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಕಾಪಿರೈಟ್ ಆಕ್ಟ್, ೧೯೫೭ರ ತಿದ್ದುಪಡಿಯ ಕುರಿತಂತೆ ನ್ಯಾಶನಲ್ ಆಕ್ಸಸ್ ಅಲಯನ್ಸ್ ಜನಜಾಗೃತಿ…
ಈ ವಿಗ್ರಹ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿನ ಪ್ರಾಚ್ಯ ವಸ್ತು ಇಲಾಖೆ ಮುಂದಿದೆ. ಇದು ಕೆಲ ವರ್ಷಗಳ ಹಿಂದೆ ಉತ್ಖನನ ಮಾಡುವ ಸಂದರ್ಭದಲ್ಲಿ ದೊರೆತಿದೆ. ಇದರ ಹೆಸರು ಸರಿಯಾಗಿ ಯಾರಿಗೂ ಗೊತ್ತಿಲ್ಲ. ಹಾಗಾಗಿ ಇದೊಂದನ್ನು ಹೊರತುಪಡಿಸಿ…
ಛೇ! ಬೀದಿ ನಾಯಿಗೆ ಹೆದರುತ್ತ ಬದುಕುವುದೂ ಒಂದು ಬದುಕೇ? :-)
ಹೌದು; ಕಳೆದ ಕೆಲವು ದಿನಗಳಿಂದ ನಾನು ಅತಿ ಹೆಚ್ಚು ಚಿಂತಿತನಾಗಿರುವುದು ನನ್ನ ಹೊಸ ಹುದ್ದೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಲಿ ಎಂದಾಗಲೀ, ಅಚಾನಕ್ಕಾಗಿ ನನಗೆ…
63. blogayana.blogspot.com ಇದು ಒಬ್ಬ ವಿದ್ವಾಂಸರ ಬ್ಲಾಗ್ ಅನ್ನಬಹುದು . ಬಗೆಬಗೆಯ ಬರಹಗಳಿವೆ . ಕವನಗಳೂ ಸಾಕಷ್ಟು ಸಂಖ್ಯೆಯಲ್ಲಿವೆ . ಕವನಗಳನ್ನು ಅರ್ಥ ಮಾಡಿಕೊಳ್ಳೋದು ಇನ್ನೂ ನನಗೆ ಸಾಧ್ಯವಾಗಿಲ್ಲ . ನಾನು…
ಇತ್ತೀಚೆಗೆಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗದಲ್ಲಿ ಒಂದು ಕೃಷಿ ವಿಶ್ವ ವಿದ್ಯಾನಿಲಯ ಸ್ಥಾಪಿಸುವುದಾಗಿ ತಮ್ಮ ಬಜೆಟ್ ನಲ್ಲಿ ಹೇಳಿದ್ದಾರೆ. ಇದರ ನಾಮಕರಣದ ಬಗ್ಗೆ ಹಲವರ ಹಿರಿಯರ ಹೆಸರು ಹಾಗೇ ವಿವಿಧ ಮಠಾಧೀಶರ ಹೆಸರು ಕೇಳಿ ಬಂದಿದೆ.…
ಹೀಗೆ ಆಗಿದ್ದಿದ್ದರೆ ಮನಸು ಗರಿಗೆದರಿತು ಆಕೆಯ ನೋಡಿ ಆಗಬೇಕನಿಸಿತು ನಾವಿಬ್ಬರು ಜೋಡಿ ಮಾತಾಡಿಸಿ, ನಗಿಸಿ ಮಾಡಿದೆ ಮೋಡಿ ನಂತರ ಪ್ರೇಮದ ಸಿಗ್ನಲ್ ಕೊಟ್ಟೆ ನೋಡಿ ಮೊದಲು ನಂಬಲಿಲ್ಲ ಪರೀಕ್ಷಿಸಿದಳು ನಾಟಕವಾಡಿ…
ಶುದ್ಧ ಕನ್ನಡ ಎನ್ನುವ ಪದದಲ್ಲಿಯೇ 'ಶುದ್ಧ' ಅನ್ನುವ ಪದ ಸಂಸ್ಕೃತದ್ದು. ಆದರೂ ಶುದ್ಧ ಎಂಬ ಪದ ಉಪಯೋಗಿಸಿ ಹೇಳುವ 'ಮಾದರಿ ಕನ್ನಡ' ದ (ಮೊಡೆಲ್ ಲಾಂಗ್ವೇಜ್) ಅಗತ್ಯವೂ ಖಂಡಿತಾ ಇದೆ. ಯಾವುದೇ ಭಾಷೆಯು ಪ್ರತಿ ಹತ್ತು ಕಿಲೋ ಮೀಟರ್ ಅಂತರದಲ್ಲಿ…
ಈ ನರ್ಸಮ್ಮನ ಬಗ್ಗೆ ನನಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ**
ಮಾನ ಮರ್ಯಾದೆ ಮೂರಾಬಟ್ಟೆ ಮಾಡಿಕೊಂಡೀಗ ರಾಜೀ ಆಗಿದಾಳಲ್ರೀ
ದಾವೆಯಲಿ ಅವಗುಣವಾದರೆ ಸಚಿವರಿಗೆ ಸ್ಥಾನ ಕಳೆದುಕೊಳ್ಳುವ ಸಮಸ್ಯೆ
ನರ್ಸಮ್ಮನಿಗೆ ಮಾನ ಹೋದರೆ ಹೋಗಲಿ ಕಾಸಾದರೂ…
ಕಳೆದ ಎರಡು ಮೂರು ವಾರಾಂತ್ಯಗಳಲ್ಲಿ ತಿರುಗಾಡಿದ್ದೇ ಕೆಲ್ಸ... ಫೋಟೋಗಳನ್ನು ಅಪ್ಲೋಡ್ ಮಾಡೋದಕ್ಕೆ ಈ ಸೋಮಾರಿತನ ಬಿಡ್ತಾ ಇಲ್ಲ.
***
ನಿಜ ನಾನು ಬರೆಯೋದು ಕಮ್ಮಿ ಆಗಿದೆ, ಹಂಗಂತ ಬರ್ಯೋದೇ ಬಿಟ್ಟೆ ಅಂತ ಅಲ್ಲ.
***
ನಿನ್ನೆ ಬೈಕ್ ಓಡಿಸುವಾಗ ಒಂದು…
ಸ್ವಲ್ಪ ದಿನಗಳ ಹಿಂದೆ ಊರಿಗೆ ಹೋದಾಗ ತೆಗೆದ ಚಂದ್ರನ ಚಿತ್ರಗಳು. ಲಿಂಕ್ ಹಂಚಿದ್ದೆ, ಆದ್ರೆ ಹೇಗೆ ಸಂಪದದೊಳಗೆ ಹಾಕುವುದು ಅಂತ ಗೊತ್ತಿರಲಿಲ್ಲ. ಎಲ್ಲರ ಸಲಹೆ ನೋಡಿ ಹೇಗೆ ಅಂತ ಈಗ ಗೊತ್ತಾಯ್ತು.
ಸ್ವಲ್ಪ ನಿಮಗಾಗಿ…
ನನ್ನ ಜ್ಞಾನ
ನಿನಗನಿಸಿರಬಹುದು
ಅಜ್ಞಾನವೆಂದು
ನಿನ್ನ ಜ್ಞಾನ
ನನಗನಿಸಿರಬಹುದು
ಅಜ್ಞಾನವೆಂದು
ಅರಿತಿರುವೆಯಾ ನೀ
ಈ ಜ್ಞಾನ ಅಜ್ಞಾನಗಳ
ಪರಿಧಿಯ ದಾಟಿ
ನಾವು ಅರಿವು
ಮೂಡಿಸಿಕೊಂಡರೆ
ಅದುವೆ ನಮಗೆ
ವಿಜ್ಞಾನವೆಂದು?!
*****
ಆತ್ರಾಡಿ ಸುರೇಶ…
ಐ.ಟಿ.ಐ ಎಂಬ ಅಲ್ಪಾವಧಿ ತಾಂತ್ರಿಕ ಕೋರ್ಸ್ ನ ಪರೀಕ್ಷೆಗಳು ಈ ಮುಂಚೆ ಹೇಗೆ ನಡೆಯುತ್ತಿತ್ತೋ ಗೊತ್ತಿಲ್ಲ. ಆದರೆ ಕಳೆದ 5-6 ವರ್ಷಗಳಿಂದ ಒಂದನೇ ತರಗತಿಯ ಪರೀಕ್ಷೆಗಳಾದರೂ ಸ್ವಲ್ಪ ಮಟ್ಟಿಗಾದರೂ ಕಟ್ಟು ನಿಟ್ಟಾಗಿ ನಡೆಯುತ್ತದೆಯೋ ಏನೋ ಆದರೆ ಐ.ಟಿ.ಐ…