April 2010

  • April 16, 2010
    ಬರಹ: gopinatha
    ತಂಪೆಲರರುಹಿಗೆ  ಮಾರ್ದವ ನನ್ನೆದೆತಿಂಗಳ ಬಿಸುಪಿಗೆ ಬೆಮರಿವೆ   ಸುಮಗಳುಮುತ್ತಿನ ಮಣಿಯಲಿ ಸುತ್ತಲೂ ನೆರೆದುಮೂಡಿತು ಮಲ್ಲಿಗೆ ಮೊಗ್ಗರಳಿ ಮೆಲ್ಲಗೆಪಸರಿಸಿ ಮಧುರ  ಸುಧೆಯ  ಕಂಪುತೇಲಿ ಕೋಗಿಲೆಯ ದನಿಯಲಾಂತುಮೀಟಿ  ಎದೆಯಲೇಕೋ ತಂತುಮಧುರ ನೋವ …
  • April 15, 2010
    ಬರಹ: prasca
    ಸಣ್ಣದಾಗಿ ಒಂದ್ಸ್ವಲ್ಪ ಕಾಲೆಳೆಯೋಣ ಎನ್ನಿಸ್ತಿತ್ತು ಅದಕ್ಕೆ ಈ ವಿಷಯ ಹುಡುಕಿಕೊಂಡೆ. ಸಂಪದಿಗರಲ್ಲಿ ತುಂಬಾ ಜನ (ಹುಡುಗರು) ಮದುವೆಗೆ ಸಿದ್ದರಿದ್ದರೂ ನಮಗೆ ಒಂದೂ ಮದುವೆ ಊಟನೆ ಸಿಗ್ತಾ ಇಲ್ಲ. ಸಿಗುವ ಲಕ್ಷಣಗಳು ಕಾಣಿಸ್ತಾ ಇಲ್ಲ. ನಿಮ್ಗೆ ಹೇಗೆ…
  • April 15, 2010
    ಬರಹ: sathvik N V
    ಬೆಂಗಳೂರು ಅಂದ್ರೆ ನನಗೆ ಮೊದಲಿಂದಲೂ ಅಚ್ಚರಿ. ಚಿಕ್ಕವನಿರುವಾಗ  ಇಲ್ಲಿನ ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿಯೇ ಎದೆಯಲ್ಲಿ ಅವಲಕ್ಕಿ ಕಟ್ಟಿದ ಅನುಭವ. ಮೆಜೆಸ್ಟಿಕ್ ನಲ್ಲಿ ಬಸ್ಸಿನಿಂದ ಇಳಿದ ತಕ್ಷಣವೇ ಅಪ್ಪ ಅಮ್ಮನ ಕೈಯನ್ನು ಗಟ್ಟಿಯಾಗಿ …
  • April 15, 2010
    ಬರಹ: h.a.shastry
      ’೨೦೦೧ರಲ್ಲಿ ಸಂಸತ್ತಿನಮೇಲೆ ನಡೆದ ದಾಳಿಯ ಆರೋಪಿ ಮೊಹಮ್ಮದ್ ಅಫ್ಜಲ್‌ಗೆ, ಅಗತ್ಯ ಸಾಕ್ಷ್ಯ ಇಲ್ಲದಿದ್ದರೂ ಸುಪ್ರೀಂ ಕೋರ್ಟ್ ನಿರ್ಭಿಡೆಯಿಂದ ಮರಣದಂಡನೆ ಶಿಕ್ಷೆ ವಿಧಿಸಿದೆ. ಅವನಿಗೆ ಇಂತಹ ಶಿಕ್ಷೆ ಕೊಟ್ಟರಷ್ಟೇ ಸಮಾಜದ ಸಮಷ್ಟಿ ಪ್ರಜ್ಞೆ…
  • April 15, 2010
    ಬರಹ: srinivasmurthy.c
    ಆಸೆ    ಕಣ್ಣಿನ ಹನಿಗಳು ಆರುವ ಮುಂಚೆ ಮತ್ತೆ ನನ್ನ ಮುಂದೆ ನೀ ಬಂದು ಬಿಡು, ಒಮ್ಮೆ ನಕ್ಕು ಬಿಡುವೆ ಮನಸಾರೆ ನೀ ನನ್ನವಳೆಂದು,,,,,,,,   ನಿನ್ನ ಕಣ್ ತುಂಬಾ ನೋಡುವ ಆಸೆ , ಆ ಕಣ್ಣಿನಿಂದ ನಿನ್ನ ನೆನಪನ್ನು ನನ್ನ ಹೃದಯದಲ್ಲಿ ಸದಾ ಉಳಿಸಿಕೊಳ್ಳುವ…
  • April 15, 2010
    ಬರಹ: vikashegde
    ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕನ್ನಡದ ಹೊಸ ಟೈಪಿಂಗ್ ಮತ್ತು ಪದಸಂಸ್ಕಾರಕ ತಂತ್ರಾಂಶವಾದ ಲೋಹಿತಂತ್ರಾಂಶದ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಅದರ ಕರ್ತೃ ಘೋಷಿಸಿದ್ದಾರೆ. ಆದರೆ ಹಲವಾರು ಒತ್ತಡಗಳಿಂದ ಮತ್ತು ವೈಯಕ್ತಿಕವಾಗಿ…
  • April 15, 2010
    ಬರಹ: ನಿರ್ವಹಣೆ
    ಅಖಿಲ ಭಾರತ ಮಟ್ಟದಲ್ಲಿ ಬಿಡುಗಡೆ ಏಪ್ರಿಲ್ ೧೫, ೨೦೧೦: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಇದೇ ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಕಾಪಿರೈಟ್ ಆಕ್ಟ್, ೧೯೫೭ರ ತಿದ್ದುಪಡಿಯ ಕುರಿತಂತೆ ನ್ಯಾಶನಲ್ ಆಕ್ಸಸ್ ಅಲಯನ್ಸ್  ಜನಜಾಗೃತಿ…
  • April 15, 2010
    ಬರಹ: suresh nadig
     ಈ ವಿಗ್ರಹ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿನ ಪ್ರಾಚ್ಯ ವಸ್ತು ಇಲಾಖೆ ಮುಂದಿದೆ. ಇದು ಕೆಲ ವರ್ಷಗಳ ಹಿಂದೆ ಉತ್ಖನನ ಮಾಡುವ ಸಂದರ್ಭದಲ್ಲಿ ದೊರೆತಿದೆ. ಇದರ ಹೆಸರು ಸರಿಯಾಗಿ ಯಾರಿಗೂ ಗೊತ್ತಿಲ್ಲ. ಹಾಗಾಗಿ ಇದೊಂದನ್ನು ಹೊರತುಪಡಿಸಿ…
  • April 15, 2010
    ಬರಹ: shivaram_shastri
    ಛೇ! ಬೀದಿ ನಾಯಿಗೆ ಹೆದರುತ್ತ ಬದುಕುವುದೂ ಒಂದು ಬದುಕೇ? :-) ಹೌದು; ಕಳೆದ ಕೆಲವು ದಿನಗಳಿಂದ ನಾನು ಅತಿ ಹೆಚ್ಚು ಚಿಂತಿತನಾಗಿರುವುದು ನನ್ನ ಹೊಸ ಹುದ್ದೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಲಿ  ಎಂದಾಗಲೀ, ಅಚಾನಕ್ಕಾಗಿ ನನಗೆ…
  • April 14, 2010
    ಬರಹ: shreekant.mishrikoti
    63. blogayana.blogspot.com  ಇದು  ಒಬ್ಬ  ವಿದ್ವಾಂಸರ ಬ್ಲಾಗ್   ಅನ್ನಬಹುದು  . ಬಗೆಬಗೆಯ  ಬರಹಗಳಿವೆ .  ಕವನಗಳೂ ಸಾಕಷ್ಟು ಸಂಖ್ಯೆಯಲ್ಲಿವೆ  .   ಕವನಗಳನ್ನು   ಅರ್ಥ  ಮಾಡಿಕೊಳ್ಳೋದು  ಇನ್ನೂ   ನನಗೆ ಸಾಧ್ಯವಾಗಿಲ್ಲ . ನಾನು…
  • April 14, 2010
    ಬರಹ: suresh nadig
    ಇತ್ತೀಚೆಗೆಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗದಲ್ಲಿ ಒಂದು ಕೃಷಿ ವಿಶ್ವ ವಿದ್ಯಾನಿಲಯ ಸ್ಥಾಪಿಸುವುದಾಗಿ ತಮ್ಮ ಬಜೆಟ್ ನಲ್ಲಿ ಹೇಳಿದ್ದಾರೆ. ಇದರ ನಾಮಕರಣದ ಬಗ್ಗೆ ಹಲವರ ಹಿರಿಯರ ಹೆಸರು ಹಾಗೇ ವಿವಿಧ ಮಠಾಧೀಶರ ಹೆಸರು ಕೇಳಿ ಬಂದಿದೆ.…
  • April 14, 2010
    ಬರಹ: Tejaswi_ac
      ಹೀಗೆ ಆಗಿದ್ದಿದ್ದರೆ    ಮನಸು ಗರಿಗೆದರಿತು ಆಕೆಯ   ನೋಡಿ    ಆಗಬೇಕನಿಸಿತು  ನಾವಿಬ್ಬರು   ಜೋಡಿ    ಮಾತಾಡಿಸಿ, ನಗಿಸಿ ಮಾಡಿದೆ   ಮೋಡಿ     ನಂತರ ಪ್ರೇಮದ  ಸಿಗ್ನಲ್ ಕೊಟ್ಟೆ   ನೋಡಿ    ಮೊದಲು ನಂಬಲಿಲ್ಲ ಪರೀಕ್ಷಿಸಿದಳು     ನಾಟಕವಾಡಿ…
  • April 14, 2010
    ಬರಹ: ASHOKKUMAR
    ರಕ್ತದಾನಿಗಳು ಬೇಕೇ?http://www.friendstosupport.org ಅಂತರ್ಜಾಲ ತಾಣದಲ್ಲಿ ರಕ್ತದಾನಿಗಳು ನೋಂದಾಯಿಸಿಕೊಳ್ಳುವ ವ್ಯವಸ್ಥೆಯಿದೆ.ಹೆಸರು,ವಿಳಾಸ,ಸಂಪರ್ಕಸಂಖ್ಯೆ ಇತ್ಯಾದಿ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ.ರಕ್ತದ ಗುಂಪನ್ನೂ…
  • April 14, 2010
    ಬರಹ: sathvik N V
    ಶುದ್ಧ ಕನ್ನಡ ಎನ್ನುವ ಪದದಲ್ಲಿಯೇ 'ಶುದ್ಧ' ಅನ್ನುವ ಪದ ಸಂಸ್ಕೃತದ್ದು. ಆದರೂ ಶುದ್ಧ ಎಂಬ ಪದ ಉಪಯೋಗಿಸಿ ಹೇಳುವ 'ಮಾದರಿ ಕನ್ನಡ' ದ (ಮೊಡೆಲ್ ಲಾಂಗ್ವೇಜ್)  ಅಗತ್ಯವೂ ಖಂಡಿತಾ ಇದೆ. ಯಾವುದೇ ಭಾಷೆಯು ಪ್ರತಿ ಹತ್ತು ಕಿಲೋ ಮೀಟರ್ ಅಂತರದಲ್ಲಿ…
  • April 14, 2010
    ಬರಹ: asuhegde
       ಈ ನರ್ಸಮ್ಮನ ಬಗ್ಗೆ ನನಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ** ಮಾನ ಮರ್ಯಾದೆ ಮೂರಾಬಟ್ಟೆ ಮಾಡಿಕೊಂಡೀಗ ರಾಜೀ ಆಗಿದಾಳಲ್ರೀ   ದಾವೆಯಲಿ ಅವಗುಣವಾದರೆ ಸಚಿವರಿಗೆ ಸ್ಥಾನ ಕಳೆದುಕೊಳ್ಳುವ ಸಮಸ್ಯೆ ನರ್ಸಮ್ಮನಿಗೆ ಮಾನ ಹೋದರೆ ಹೋಗಲಿ ಕಾಸಾದರೂ…
  • April 14, 2010
    ಬರಹ: Aravinda
    ಕಳೆದ ಎರಡು ಮೂರು ವಾರಾಂತ್ಯಗಳಲ್ಲಿ ತಿರುಗಾಡಿದ್ದೇ ಕೆಲ್ಸ... ಫೋಟೋಗಳನ್ನು ಅಪ್ಲೋಡ್ ಮಾಡೋದಕ್ಕೆ ಈ ಸೋಮಾರಿತನ ಬಿಡ್ತಾ ಇಲ್ಲ. *** ನಿಜ ನಾನು ಬರೆಯೋದು ಕಮ್ಮಿ ಆಗಿದೆ, ಹಂಗಂತ ಬರ್ಯೋದೇ ಬಿಟ್ಟೆ ಅಂತ ಅಲ್ಲ. *** ನಿನ್ನೆ ಬೈಕ್ ಓಡಿಸುವಾಗ ಒಂದು…
  • April 14, 2010
    ಬರಹ: Chikku123
    ಸ್ವಲ್ಪ ದಿನಗಳ ಹಿಂದೆ ಊರಿಗೆ ಹೋದಾಗ ತೆಗೆದ ಚಂದ್ರನ ಚಿತ್ರಗಳು. ಲಿಂಕ್ ಹಂಚಿದ್ದೆ, ಆದ್ರೆ ಹೇಗೆ ಸಂಪದದೊಳಗೆ ಹಾಕುವುದು ಅಂತ ಗೊತ್ತಿರಲಿಲ್ಲ. ಎಲ್ಲರ ಸಲಹೆ ನೋಡಿ ಹೇಗೆ ಅಂತ  ಈಗ ಗೊತ್ತಾಯ್ತು. ಸ್ವಲ್ಪ ನಿಮಗಾಗಿ…
  • April 14, 2010
    ಬರಹ: asuhegde
    ನನ್ನ ಜ್ಞಾನ ನಿನಗನಿಸಿರಬಹುದು ಅಜ್ಞಾನವೆಂದು ನಿನ್ನ ಜ್ಞಾನ ನನಗನಿಸಿರಬಹುದು ಅಜ್ಞಾನವೆಂದು   ಅರಿತಿರುವೆಯಾ ನೀ ಈ ಜ್ಞಾನ ಅಜ್ಞಾನಗಳ ಪರಿಧಿಯ ದಾಟಿ ನಾವು ಅರಿವು ಮೂಡಿಸಿಕೊಂಡರೆ ಅದುವೆ ನಮಗೆ ವಿಜ್ಞಾನವೆಂದು?! *****   ಆತ್ರಾಡಿ ಸುರೇಶ…
  • April 14, 2010
    ಬರಹ: suresh nadig
    ಐ.ಟಿ.ಐ ಎಂಬ ಅಲ್ಪಾವಧಿ ತಾಂತ್ರಿಕ ಕೋರ್ಸ್ ನ ಪರೀಕ್ಷೆಗಳು ಈ ಮುಂಚೆ ಹೇಗೆ ನಡೆಯುತ್ತಿತ್ತೋ ಗೊತ್ತಿಲ್ಲ. ಆದರೆ ಕಳೆದ 5-6 ವರ್ಷಗಳಿಂದ ಒಂದನೇ ತರಗತಿಯ ಪರೀಕ್ಷೆಗಳಾದರೂ ಸ್ವಲ್ಪ ಮಟ್ಟಿಗಾದರೂ ಕಟ್ಟು ನಿಟ್ಟಾಗಿ ನಡೆಯುತ್ತದೆಯೋ ಏನೋ ಆದರೆ ಐ.ಟಿ.ಐ…