April 2010

  • April 19, 2010
    ಬರಹ: nagenagaari
    ಸರಕಾರಿ ಆಸ್ಪತ್ರೆಯ ಮುದಿ ನರ್ಸು ನಮ್ಮೆರಡೂ ಕಾಲುಗಳ ಪಾದಗಳನ್ನು ತನ್ನ ಕೈಗಳಲ್ಲಿ ಒತ್ತಿ ಹಿಡಿದು ನಮ್ಮ ತಾಯಿಯ ಗರ್ಭದಿಂದ ಹೊರಗೆಳೆದ ಕ್ಷಣದಲ್ಲೇ ನಮಗೆ ಒಂದು ಸಂಗತಿ ಅರಿವಾಗಿ ಹೋಗಿತ್ತು: ನಾವು ಸಾಮಾನ್ಯವಲ್ಲ. ನಾವು ಸಮ್ರಾಟರು. ಇಷ್ಟು…
  • April 19, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • April 19, 2010
    ಬರಹ: savithru
    ಭಾಷೆ ಅನ್ನುವುದು ದೈವ ಮೂಲದಿಂದ ಹುಟ್ಟಿದ್ದಲ್ಲ, ಬದಲಿಗೆ ಮನುಷ್ಯನ ಪ್ರಯತ್ನದಿಂದ ಬಂದದ್ದು ಅಂತ ಮೊದಲು ಪ್ರತಿಪಾದಿಸಿದವನು ಯಾರು?    
  • April 19, 2010
    ಬರಹ: venkatesh
      ೧೫೭ ವರ್ಷಗಳ ಹಿಂದಿನ ಸವಿನೆನಪುಗಳು ಇಂದೂ ಹಸಿರಾಗಿವೆ. ಭಾರತದಲ್ಲಿ ರೈಲು ಸಂಚಾರ ವ್ಯವಸ್ಥೆಯ ಭದ್ರ ತಳಹದಿಯನ್ನು ಪ್ರಪ್ರಥಮವಾಗಿ, ಅಂದಿನ ಬೊಂಬಾಯಿನಗರದ, ಕೋಟೆ ಪ್ರದೇಶದ ಬೊಹ್ರಾ ಮುಸಲ್ಮಾನರು ವಾಸವಾಗಿದ್ದ, ಸಮುದ್ರ ತಟ, ’ಬೋರಿಬಂದರ್”…
  • April 19, 2010
    ಬರಹ: sachetan
    ಅವತ್ತಿನ ನಂತರ :  ಹಾಗೂ ನಾವಿಬ್ಬರೂ ಪ್ರೀತಿಸುತ್ತಿದ್ದೆವು. ಅವಳು ನನ್ನೊಳಗೆ ಅನಿರೀಕ್ಷಿತವಾಗಿ ನಡೆದು ಬಂದಿದ್ದಳು. ಥಟ್ಟನೆ ಎದುರಾಗುವ ಹೆದ್ದಾರಿಯ ತಿರುವಿನಂತೆ ಒಮ್ಮೆಲೇ ಬಂದಿದ್ದಳು. ಅವತ್ತೂ ಸಹ ನಾನು ಬೆಳಗ್ಗೆ ಹದವಾಗಿ ಕಾದ ಬಿಸ್ಸಿ ನೀರಿನ…
  • April 19, 2010
    ಬರಹ: bhalle
    ನಾಟಕ - ಪಂಚವಟಿ LLC ನವ್ಯ - ಸ್ಟೈಲಿಗೆ ಹೆಚ್ಚು ಕೊಡುವ ಪಾತ್ರ. ಯಾರೇನು ಅವರ ಬಗ್ಗೆ ಮಾತನಾಡಿಕೊಂಡರೂ ಕೇರ್ ಮಾಡ ವ್ಯಕ್ತಿತ್ವ. ಭವ್ಯ - ತನ್ನಾಸೆಗಳು ಈಡೇರಿಸಿಕೊಳ್ಳಲಾಗದ ಪಾತ್ರ ದಿವ್ಯ - ಅತ್ತೆ ಮನೆಯವರು (ಗಂಡನನ್ನೂ ಸೇರಿಸಿ) ಅಂದರೆ…
  • April 19, 2010
    ಬರಹ: shreekant.mishrikoti
    ಕಣ್ಣುಗಳಿರುವುದು   ಓದಲು  , ಟೀವೀ  , ಇಂಟರ್ನೆಟ್ ನೋಡಲು; ಕಾಲುಗಳಿರೋದು  ನಡೆಯಲು  , ಓಡಲು      ;ಕಚೇರಿ  ಇರೋದು  ಕೆಲಸ ಮಾಡಲು ;ತಲೆಯಿರೋದು  ನಿನ್ನೆ-ನಾಳೆಯ    ಬಗೆಗೆ  ಚಿಂತೆ  ಮಾಡಲು   -ಅಂತ    ತಿಳಿದಿದ್ದೆ . ಕಣ್ಣುಗಳಿರೋದು    …
  • April 18, 2010
    ಬರಹ: savithru
    http://sampada.net/blog/savithru/18/04/2010/24906   ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ, ಮತ್ತು ಅವು ಬೇರೆಯದೇ ಭಾಷಾ ವರ್ಗಕ್ಕೆ ಸೇರಿವೆ ಅಂತ ಮೊತ್ತಮೊದಲಿಗೆ ಪ್ರದಿಪಾದಿಸಿದ ವ್ಯಕ್ತಿ ಯಾರು?.   ಅನ್ನೋ ಪ್ರಶ್ನೆಗೆ ಹಲವರು…
  • April 18, 2010
    ಬರಹ: abdul
    ವಿರಹಾ, ನೂರು ನೂರು ತರಹಾ, ಹಾಗೆಯೇ ಬರಹಾ ನೂರು ನೂರು ತರಹಾ ಎನ್ನಬಹುದು. ಬರೆಯಲು ಪ್ರೇರಣೆ ಬೇಕಂತೆ. ಯಾವುದರ ಬಗ್ಗೆ ಬರೆಯುವುದು, ನಾನು ಬರೆದದ್ದು ಜನ ಓದುವರೋ, ನಗುವರೋ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿ ಇರುವ ಸಮಯ ಹಾಳು…
  • April 18, 2010
    ಬರಹ: manjunath.kunigal
    ಮೊದಲ ಭಾಗ ಇಲ್ಲಿದೆ.. http://sampada.net/article/24590 ೨ನಗರದ ಪ್ರಮುಖ ರಸ್ತೆಯಲ್ಲಿದ್ದೆವು. ರಸ್ತೆ ಮಧ್ಯದಲ್ಲಿ ಪ್ರಥಮ ಬಾರಿ ಒಬ್ಬ ಹೆಂಗಸನ್ನು ನೋಡಿದೆ. ನೀಲಕಾಶ ಬಣ್ಣದ ಮಾಸಲು ಬಟ್ಟೆಯ ಬುರ್ಖಾಧಾರಿ. ಮುಡಿಯಿಂದ ಪಾದದವರೆಗೆ ಏನೂ…
  • April 18, 2010
    ಬರಹ: gopinatha
    ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"ಅವಧಿಯಲ್ಲಿ ಎಚ್ಚೆಸ್ವಿ ಯವರ "ಅಭ್ಯಾಸ"ದ ಬಗ್ಗೆ ಓದುತ್ತಲೇ ನನ್ನ ಮನಸ್ಸು ಪುಳಕಗೊಂಡಿತು. ಹೋಗಲು ರವಿವಾರವೇ ಇದ್ದುದರಿಂದ ಸುಲಭವಾಗಿಯೇ ನಾನು ಅದರತ್ತ ಆಕರ್ಷಿತನಾದೆ. ಬೇರೆ ದಿನಗಳಲ್ಲಿಯಾದರೆ ಎನೇನೋ…
  • April 18, 2010
    ಬರಹ: shreekant.mishrikoti
    ೬೪.  gaduginabharata.blogspot.com   ಗದುಗಿನ ನಾರಣಪ್ಪ (ಕುಮಾರವ್ಯಾಸ)ನ ಕರ್ಣಾಟ ಭಾರತ ಕಥಾಮಂಜರಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವುದು ಈ ಬ್ಲಾಗಿನ ಉದ್ದೇಶ.   ಐದಾರು ಜನ   ಈ ಕೆಲಸದಲ್ಲಿ ತೊಡಗಿದ್ದಾರೆ . ಒಳ್ಳೆಯ …
  • April 18, 2010
    ಬರಹ: savithru
    ಮೊನ್ನೆ ಮೊನ್ನೆ ವರೆಗೂ  (ಸುಮಾರು ೧೯ ನೆ ಶತಮಾನದ ವರೆಗೂ) ಕನ್ನಡ /ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿದೆ ಅನ್ನೋ ನಂಬಿಕೆ ಇತ್ತು.   ಈ ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ, ಮತ್ತು ಅವು ಬೇರೆಯದೇ ಭಾಷಾ ವರ್ಗಕ್ಕೆ ಸೇರಿವೆ ಅಂತ…
  • April 18, 2010
    ಬರಹ: IsmailMKShivamogga
    ಮನಸು ಕೊಡಲಿಲ್ಲ ಕನಸು ಕೊಟ್ಟಳು ಮೋಹಕ ನಗೆಯೊ೦ದಿಗೆ ಒ೦ದು ಪ್ರೇಮ ಪತ್ರ ಕೊಟ್ಟಳು ನಿನ್ನ ಸ್ನೆಹಿತನಿಗೆ ಇದು ತಲುಪಿಸಿ ಬಿಡು ಎ೦ದು ಆಜ್ನೆಕೊಟ್ಟಳು ತೆರೆದು ನೋಡಬೇಡ ಎ೦ದು ಕಣ್ಣು ಬಿಟ್ಟಳು ನಮ್ಮಿಬ್ಬರ ನಡುವೆ ನೀನು ಬರಬೇಡ ಎ೦ದಳು ನಮ್ಮಿಬ್ಬರ…
  • April 18, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
  • April 17, 2010
    ಬರಹ: abdul
    "ವರ್ಡ್ ಪ್ರೆಸ್" ವೆಬ್ ತಾಣದಲ್ಲಿ ಸಿಕ್ಕ ಮೂವಿ ಇದು. ಒಂದು ಪ್ಪ್ಲಾಸ್ಟಿಕ್ ಚೀಲದ ಕಥೆ. ತನ್ನನ್ನು ತಯಾರು ಮಾಡಿದವನ ಹುಡುಕುತ್ತಾ ಸಾಗುವ ಈ ಪ್ಲಾಸ್ಟಿಕ್ ಚೀಲ, land fill (ತಿಪ್ಪೆ ಹಾಕುವ ಮೈದಾನ) ನಿಂದ ತಪ್ಪಿಸಿಕೊಂಡು (baby's day out ಥರ…
  • April 17, 2010
    ಬರಹ: gopinatha
    ಮೊನ್ನೆ ಮೊನ್ನೆ ಶೀನ ನನ್ನ ಹತ್ತಿರ ಒಂದು ಪ್ರಶ್ನೆ ಕೇಳಿದ  "ಬೆಂಗಳೂರಿನ ರಹದಾರಿ ಸಂಕೇತ ಎಷ್ಟು ಇವೆ ಎಂತ? ಕರಾರುವಾಕ್ಕಾಗಿ ಹೇಳಬೇಕಾದರೆ ಬೆಂಗಳೂರಿಗೆ ಬಂದು ೪-೫ ವರ್ಷಗಳಾದರೂ ಇಡೀ ಬೆಂಗಳೂರನ್ನು ನೋಡಿಯೇ ಇಲ್ಲ. ನಾನು ಲೆಕ್ಕ ಮಾಡುವುದು…
  • April 17, 2010
    ಬರಹ: gopinatha
    ಹೋಯ್ ಇದು.... ಅದಲ್ವಾ? "ಮರೀ ಇಲ್ಲಿ ಬಾ, ಬೇಸಗೆ ಅಲ್ವಾ? ಈ ಸಾರು ಸ್ವಲ್ಪ ಟೀವಿಯಲ್ಲಿ ಇಟ್ಟು ಬಾ!, ಸಂಜೆಗೆ ಪುನಹ ಬಿಸಿ ಮಾಡಿ ತಿನ್ನೋಣ"  ಅಮ್ಮ,.. ಟೀವಿಯಲ್ಲಿಂದ ಮುಖವೆತ್ತದೆ!"ಏನಮ್ಮ ಫ್ರಿಜ್ಜಿಗೆ ಟೀವಿ ಅಂತ ಇದ್ದೆಯಲ್ಲಾ....ಎಲ್ಲಿದೆ…
  • April 17, 2010
    ಬರಹ: ksraghavendranavada
       ೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು  ತರಗತಿಯನ್ನು  ಮುಗಿಸಿ ಅಲ್ಲಿ೦ದ ಸ್ವಲ್ಪ…
  • April 17, 2010
    ಬರಹ: ksraghavendranavada
                ೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು  ತರಗತಿಯನ್ನು  ಮುಗಿಸಿ ಅಲ್ಲಿ೦ದ…