ಸರಕಾರಿ ಆಸ್ಪತ್ರೆಯ ಮುದಿ ನರ್ಸು ನಮ್ಮೆರಡೂ ಕಾಲುಗಳ ಪಾದಗಳನ್ನು ತನ್ನ ಕೈಗಳಲ್ಲಿ ಒತ್ತಿ ಹಿಡಿದು ನಮ್ಮ ತಾಯಿಯ ಗರ್ಭದಿಂದ ಹೊರಗೆಳೆದ ಕ್ಷಣದಲ್ಲೇ ನಮಗೆ ಒಂದು ಸಂಗತಿ ಅರಿವಾಗಿ ಹೋಗಿತ್ತು: ನಾವು ಸಾಮಾನ್ಯವಲ್ಲ. ನಾವು ಸಮ್ರಾಟರು. ಇಷ್ಟು…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
೧೫೭ ವರ್ಷಗಳ ಹಿಂದಿನ ಸವಿನೆನಪುಗಳು ಇಂದೂ ಹಸಿರಾಗಿವೆ. ಭಾರತದಲ್ಲಿ ರೈಲು ಸಂಚಾರ ವ್ಯವಸ್ಥೆಯ ಭದ್ರ ತಳಹದಿಯನ್ನು ಪ್ರಪ್ರಥಮವಾಗಿ, ಅಂದಿನ ಬೊಂಬಾಯಿನಗರದ, ಕೋಟೆ ಪ್ರದೇಶದ ಬೊಹ್ರಾ ಮುಸಲ್ಮಾನರು ವಾಸವಾಗಿದ್ದ, ಸಮುದ್ರ ತಟ, ’ಬೋರಿಬಂದರ್”…
ಅವತ್ತಿನ ನಂತರ :
ಹಾಗೂ ನಾವಿಬ್ಬರೂ ಪ್ರೀತಿಸುತ್ತಿದ್ದೆವು.
ಅವಳು ನನ್ನೊಳಗೆ ಅನಿರೀಕ್ಷಿತವಾಗಿ ನಡೆದು ಬಂದಿದ್ದಳು. ಥಟ್ಟನೆ ಎದುರಾಗುವ ಹೆದ್ದಾರಿಯ ತಿರುವಿನಂತೆ ಒಮ್ಮೆಲೇ ಬಂದಿದ್ದಳು.
ಅವತ್ತೂ ಸಹ ನಾನು ಬೆಳಗ್ಗೆ ಹದವಾಗಿ ಕಾದ ಬಿಸ್ಸಿ ನೀರಿನ…
ನಾಟಕ - ಪಂಚವಟಿ LLC
ನವ್ಯ - ಸ್ಟೈಲಿಗೆ ಹೆಚ್ಚು ಕೊಡುವ ಪಾತ್ರ. ಯಾರೇನು ಅವರ ಬಗ್ಗೆ ಮಾತನಾಡಿಕೊಂಡರೂ ಕೇರ್ ಮಾಡ ವ್ಯಕ್ತಿತ್ವ.
ಭವ್ಯ - ತನ್ನಾಸೆಗಳು ಈಡೇರಿಸಿಕೊಳ್ಳಲಾಗದ ಪಾತ್ರ
ದಿವ್ಯ - ಅತ್ತೆ ಮನೆಯವರು (ಗಂಡನನ್ನೂ ಸೇರಿಸಿ) ಅಂದರೆ…
ಕಣ್ಣುಗಳಿರುವುದು ಓದಲು , ಟೀವೀ , ಇಂಟರ್ನೆಟ್ ನೋಡಲು; ಕಾಲುಗಳಿರೋದು ನಡೆಯಲು , ಓಡಲು ;ಕಚೇರಿ ಇರೋದು ಕೆಲಸ ಮಾಡಲು ;ತಲೆಯಿರೋದು ನಿನ್ನೆ-ನಾಳೆಯ ಬಗೆಗೆ ಚಿಂತೆ ಮಾಡಲು -ಅಂತ ತಿಳಿದಿದ್ದೆ . ಕಣ್ಣುಗಳಿರೋದು …
http://sampada.net/blog/savithru/18/04/2010/24906
ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ, ಮತ್ತು ಅವು ಬೇರೆಯದೇ ಭಾಷಾ ವರ್ಗಕ್ಕೆ ಸೇರಿವೆ ಅಂತ ಮೊತ್ತಮೊದಲಿಗೆ ಪ್ರದಿಪಾದಿಸಿದ ವ್ಯಕ್ತಿ ಯಾರು?.
ಅನ್ನೋ ಪ್ರಶ್ನೆಗೆ ಹಲವರು…
ವಿರಹಾ, ನೂರು ನೂರು ತರಹಾ, ಹಾಗೆಯೇ ಬರಹಾ ನೂರು ನೂರು ತರಹಾ ಎನ್ನಬಹುದು. ಬರೆಯಲು ಪ್ರೇರಣೆ ಬೇಕಂತೆ. ಯಾವುದರ ಬಗ್ಗೆ ಬರೆಯುವುದು, ನಾನು ಬರೆದದ್ದು ಜನ ಓದುವರೋ, ನಗುವರೋ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿ ಇರುವ ಸಮಯ ಹಾಳು…
ಮೊದಲ ಭಾಗ ಇಲ್ಲಿದೆ.. http://sampada.net/article/24590
೨ನಗರದ ಪ್ರಮುಖ ರಸ್ತೆಯಲ್ಲಿದ್ದೆವು. ರಸ್ತೆ ಮಧ್ಯದಲ್ಲಿ ಪ್ರಥಮ ಬಾರಿ ಒಬ್ಬ ಹೆಂಗಸನ್ನು ನೋಡಿದೆ. ನೀಲಕಾಶ ಬಣ್ಣದ ಮಾಸಲು ಬಟ್ಟೆಯ ಬುರ್ಖಾಧಾರಿ. ಮುಡಿಯಿಂದ ಪಾದದವರೆಗೆ ಏನೂ…
ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"ಅವಧಿಯಲ್ಲಿ ಎಚ್ಚೆಸ್ವಿ ಯವರ "ಅಭ್ಯಾಸ"ದ ಬಗ್ಗೆ ಓದುತ್ತಲೇ ನನ್ನ ಮನಸ್ಸು ಪುಳಕಗೊಂಡಿತು. ಹೋಗಲು ರವಿವಾರವೇ ಇದ್ದುದರಿಂದ ಸುಲಭವಾಗಿಯೇ ನಾನು ಅದರತ್ತ ಆಕರ್ಷಿತನಾದೆ. ಬೇರೆ ದಿನಗಳಲ್ಲಿಯಾದರೆ ಎನೇನೋ…
೬೪. gaduginabharata.blogspot.com ಗದುಗಿನ ನಾರಣಪ್ಪ (ಕುಮಾರವ್ಯಾಸ)ನ ಕರ್ಣಾಟ ಭಾರತ ಕಥಾಮಂಜರಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವುದು ಈ ಬ್ಲಾಗಿನ ಉದ್ದೇಶ. ಐದಾರು ಜನ ಈ ಕೆಲಸದಲ್ಲಿ ತೊಡಗಿದ್ದಾರೆ . ಒಳ್ಳೆಯ …
ಮೊನ್ನೆ ಮೊನ್ನೆ ವರೆಗೂ (ಸುಮಾರು ೧೯ ನೆ ಶತಮಾನದ ವರೆಗೂ) ಕನ್ನಡ /ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿದೆ ಅನ್ನೋ ನಂಬಿಕೆ ಇತ್ತು.
ಈ ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ, ಮತ್ತು ಅವು ಬೇರೆಯದೇ ಭಾಷಾ ವರ್ಗಕ್ಕೆ ಸೇರಿವೆ ಅಂತ…
ಮನಸು ಕೊಡಲಿಲ್ಲ ಕನಸು ಕೊಟ್ಟಳು
ಮೋಹಕ ನಗೆಯೊ೦ದಿಗೆ ಒ೦ದು ಪ್ರೇಮ ಪತ್ರ ಕೊಟ್ಟಳು
ನಿನ್ನ ಸ್ನೆಹಿತನಿಗೆ ಇದು ತಲುಪಿಸಿ ಬಿಡು ಎ೦ದು ಆಜ್ನೆಕೊಟ್ಟಳು
ತೆರೆದು ನೋಡಬೇಡ ಎ೦ದು ಕಣ್ಣು ಬಿಟ್ಟಳು
ನಮ್ಮಿಬ್ಬರ ನಡುವೆ ನೀನು ಬರಬೇಡ ಎ೦ದಳು
ನಮ್ಮಿಬ್ಬರ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
"ವರ್ಡ್ ಪ್ರೆಸ್" ವೆಬ್ ತಾಣದಲ್ಲಿ ಸಿಕ್ಕ ಮೂವಿ ಇದು. ಒಂದು ಪ್ಪ್ಲಾಸ್ಟಿಕ್ ಚೀಲದ ಕಥೆ. ತನ್ನನ್ನು ತಯಾರು ಮಾಡಿದವನ ಹುಡುಕುತ್ತಾ ಸಾಗುವ ಈ ಪ್ಲಾಸ್ಟಿಕ್ ಚೀಲ, land fill (ತಿಪ್ಪೆ ಹಾಕುವ ಮೈದಾನ) ನಿಂದ ತಪ್ಪಿಸಿಕೊಂಡು (baby's day out ಥರ…
ಮೊನ್ನೆ ಮೊನ್ನೆ ಶೀನ ನನ್ನ ಹತ್ತಿರ ಒಂದು ಪ್ರಶ್ನೆ ಕೇಳಿದ "ಬೆಂಗಳೂರಿನ ರಹದಾರಿ ಸಂಕೇತ ಎಷ್ಟು ಇವೆ ಎಂತ? ಕರಾರುವಾಕ್ಕಾಗಿ ಹೇಳಬೇಕಾದರೆ ಬೆಂಗಳೂರಿಗೆ ಬಂದು ೪-೫ ವರ್ಷಗಳಾದರೂ ಇಡೀ ಬೆಂಗಳೂರನ್ನು ನೋಡಿಯೇ ಇಲ್ಲ. ನಾನು ಲೆಕ್ಕ ಮಾಡುವುದು…
೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು ತರಗತಿಯನ್ನು ಮುಗಿಸಿ ಅಲ್ಲಿ೦ದ ಸ್ವಲ್ಪ…
೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು ತರಗತಿಯನ್ನು ಮುಗಿಸಿ ಅಲ್ಲಿ೦ದ…