ನೀಡುವುದಕೆ ಕೈ ಹೊರತು ಕಡಗ ತೊಡುವುದಕಲ್ಲಮೀಯುವುದು ಶುಚಿ ಹೊರತು ಗಂಧಪೂಸುವುದಲ್ಲ; ಮನ್ನಣೆ ಮನ ತಣಿಸುವುದು ಹೊರತು ತಿಂಡಿತಿಸಿಸಲ್ಲ ಅರಿವಿಂದ ಬಿಡುಗಡೆ ಹೊರತು ತಲೆ ಬೋಳಿಸುವದಲ್ಲ!ಸಂಸ್ಕೃತ ಮೂಲ:ದಾನೇನ ಪಾಣಿರ್ನ ತು ಕಂಕಣೇನಸ್ನಾನೇನ…
ಡಾಕ್ಟರ್ ರಾಜ್ ಅಭಿಮಾನಿಗಳ ಸಂಘ ಅಂತ ಹೇಳಿಕೊಂಡು
ಊರ ತುಂಬ ಅಂಟಿಸಿರುವ ಪೋಸ್ಟರ್ನಲ್ಲಿ ಅಣ್ಣಾವ್ರ ಚಿಕ್ಕ ಫೋಟೋ
ಒಬ್ರು ಗೊತ್ತಿಲ್ಲದವರ ದೊಡ್ಡ ಫೋಟೋ ನೋಡ್ತಾ ಇದ್ದಾಗ...
ಪಕ್ಕದಲ್ಲೇ ಕಂಡಿತು "ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ"
ಅನ್ನುವ…
ಮುಂದಿನ ಭಾನುವಾರ ಕಬ್ಬನ್ ಪಾರ್ಕಿನಲ್ಲಿ ಪ್ರಕೃತಿ ಸಂಸ್ಥೆಯವರಿಂದ ಗಂಧದಗುಡಿ ಎಂಬ ಗಾಯನ ಕಾರ್ಯಕ್ರಮವಿದೆ. ಸಾಧ್ಯವಾದರೆ ಬನ್ನಿ. ಮುಖ್ಯವಾಗಿ ರಾಜ್ ಮತ್ತು ವಿಷ್ಣು ಅವರ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ. ವಿವರಗಳಿಗೆ ಇಲ್ಲಿ ನೋಡಿ
http://www.…
ಗೋಡೆ ಎಂಬುದು ಬಯಲೊಳಗೆ ಬದುಕು ಕಟ್ಟಿಕೊಳ್ಳುವುದರ ಸಂಕೇತವಾಗಿ ಕಾಣುತ್ತದೆ. ಸುತ್ತಲೂ ಎದ್ದ ಗೋಡೆಯೊಳಗೇ ಮನುಷ್ಯ ತನ್ನ ಖಾಸಗೀ ಬದುಕನ್ನು ಅರಿಯುತ್ತಾನೆ. ಸ್ವಂತಿಕೆಯ ಕುಡಿಯೊಡೆದು ಕವಲಾಗಿ ಬೆಳೆಯುತ್ತಾನೆ. ಬದುಕಿಗಾಗಿ ಹೊರಗಣ ತಿರುಗಾಟ…
ಮೊನ್ನೆ ನಮ್ಮ ಕಾರ್ಯಾಲಯದ ಮಂದಿಎಲ್ಲಾ ಒಟ್ಟಾಗಿ ಸೇರಿದ್ವಿ. ಅಂದು ನಮ್ಮ ಕಾರ್ಯಾಲಯಕ್ಕೆ ೧೦ ವರುಷ ತುಂಬಿದ ಸಡಗರ. ನಾನು ಆ ಕಾರ್ಯಾಲಯವನ್ನ ಸೇರಿದಾಗ ಕನ್ನಡಿಗರ ಸಂಖ್ಯೆ ಬಹಳವಾಗಿತ್ತು. ಇದ್ದ ೨೫ ಜನರಲ್ಲಿ ೨೦ ಜನ ಕನ್ನಡಿಗರು :) ಮೊದಲ…
ಜಗತ್ತಿನಲ್ಲಿ ಯಾವ ವ್ಯಕ್ತಿಯನ್ನಾದರೂ, ವಿಷಯವನ್ನಾದರೂ ವಿಡಂಬನೆಗೆ ಒಳ ಪಡಿಸಬಹುದು. ಲೌಕಿಕ ಜಗತ್ತಿನಲ್ಲಿ ಅತಿ ಶಕ್ತಿಶಾಲಿಯಾದ ರಾಜ, ದೇಶದ ಅಧ್ಯಕ್ಷನಿಂದ ಹಿಡಿದು ಶಾಲೆಯ ಮುಖ್ಯೋಪಾಧ್ಯಾಯನವರೆಗೆ ಯಾರನ್ನಾದರೂ ಹಾಸ್ಯಕ್ಕೀಡು ಮಾಡಬಹುದು. ಆದರೆ…
ಆ ಮಂಜಿನ ಹನಿಯೂ ಕೂಡ ನಾಚಿ ನಕ್ಕಿತ್ತು ನಿನ್ನ ನೋಡಿ ಅದಕ್ಕೇನು ಮಾಡಿದ್ದೆ ನೀ ಮೋಡಿ ಆ ಇಬ್ಬನಿಯು ತಾಕಿತ್ತು ನಿನ್ನ ಮೈಯನ್ನ ಅದು ತೀರಿಸಿತ್ತು ನಿನ್ನ ಸ್ಪರ್ಶಿಸುವ ಹಂಬಲವನ್ನ ಆ ದಿನ ನಾ ನೋಡಿದ್ದೇ ನಿನ್ನನು ನೋಡಬೇಕೆಂದೆನಿಸಲಿಲ್ಲ ನಿನ…
ಸ್ನೇಹಿತರೆ ಕಳೆದ ಕೆಲ ದಿನಗಳಿಂದ ನಾನು ಉತ್ತರ ಕರ್ನಾಟಕದಲ್ಲಿ ಹೊಸ ಪತ್ರಿಕೆಯೊಂದನ್ನು ಆರಂಭಿಸಬೇಕು ಎನ್ನುವ ಉದ್ದೇಶ ಹೊಂದಿರುವುದರಿಂದ ಸಂಪದಕ್ಕೆ ಬರದೇ ಹಲವು ದಿನಗಳೇ ಕಳೆದಿದೆ. ಇಲ್ಲಿ ಓದುಗರು ಹೆಚ್ಚಿದ್ದಾರೆ. ಆದರೆ ಸಂಜೆ ದೈನಿಕ ಯಾವುದೂ…
ನಮ್ಮಲ್ಲಿ ಯಾರಿಗೆ ಅದ್ಭುತ ಸುಳ್ಳನ್ನು ಹೇಳೋಕೆ ಬರುತ್ತೆ ಅಂತ ನೋಡೋಣ. ಎಲ್ಲರೂ ಒಬ್ಬರನ್ನು ಮೀರಿಸೋ ಹಾಗೆ ಇನ್ನೊಬ್ಬರು ಸುಳ್ಳು ಹೇಳಬೇಕು. ಸುಳ್ಳೂ ಹೇಳೋದು ಒಂದು ಕ್ರಿಯೇಟಿವಿಟಿ ನೆನಪಿರಲಿ. ಆದರೆ ಆ ಸುಳ್ಳುಗಳು ಯಾವ ವ್ಯಕ್ತಿಯನ್ನು ನೋಯಿಸದೇ…
ಹೈಕೋರ್ಟ್ ಆದೇಶದಂತೆ ಕಾರ್ಯನಿರ್ವಹಿಸಲು (ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿರುವ ಪ್ರವೇಶದ್ವಾರದ ಗೋಪುರವನ್ನು ಕೆಡವಲು) ಬಂದಿದ್ದ ಜೆ.ಸಿ.ಬಿ. ಯಂತ್ರದ ಚಾಲಕನಿಗೆ ಸ್ಥಳೀಯ ಶಾಸಕರು ಮತ್ತು ಸ್ವಾಮೀಜಿ 'ಇದು ಕಾರಣಿಕ ದೇವಸ್ಥಾನ. ಇದನ್ನು…
ಎಪ್ರಿಲ್ ೨೨ರಂದು ವಿಶ್ವ ಭೂದಿನ ನಾನೂರೆಂಟು ಕೋಟಿ ವರ್ಷದ ನಮ್ಮ ಮಹಾ ಮಹಾ ಮಹಾ ತಾಯಿ ವಿಶ್ವೆಯದು.ಈ ನಮ್ಮ ನಮ್ಮೆಲ್ಲರಹುಟ್ಟು ಹಬ್ಬದ ಮೊದಲ ಆಚರಣೆ ಅಮೇರಿಕದ ಸನೆಟರ್ ಗೆವಾರ್ಡ್ ಸಾವಿರ್ದೊಂಬೈನೂರಾ ಇಪ್ಪತ್ತು ಎಪಿಲ್ ೨೨ ರಂದು ಆಚರಿಸುವ…
ನಮ್ಮ ಕಾಲೇಜಿನಲ್ಲಿ ನಡೆದ ಕೆಲವು ಘಟನೆಗಳೊಂದಿಗೆ, ಅವುಗಳ ಬಗೆಗೆ ನನ್ನ ನಿಲುವುಗಳನ್ನು ಇಲ್ಲಿ ಬರೆದಿದ್ದೇನೆ.ಸಾಮಾನ್ಯವಾಗಿ, ನಮಗೆ ಅಟೆಂಡೆನ್ಸ್ ಇಲ್ಲ. ಆ ವಿಚಾರವಾಗಿ ಯಾವ ಜೆನೆರಲ್ ನಿಯಮಗಳೂ ಇಲ್ಲ. ಲೆಕ್ಚರರ್ ಇಚ್ಚಿಸಿದರೆ, ಅಟೆಂಡೆನ್ಸ್ ನೋಡಿ…
ಈ ಲೇಖನ ೧೩ ರಂದು ಬರೆದಿದ್ದರೆ ಮತ್ತಷ್ಟು ಅರ್ಥಪೂರ್ಣವಾಗಿರುತ್ತಿತ್ತೇನೋ.
೭ ದಿನಗಳ ನಂತರ ಬರೆಯುತ್ತಿದ್ದೇನೆ.
ನನ್ನ ಕಂಪ್ಯೂಟರ್ ನಲ್ಲಿ ಯಾವುದೋ ಇಮೇಜ್ ಹುಡುಕುತ್ತಿದ್ದಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಾಗ ನೆನಪಾದದ್ದು.
ಈ ಚಿತ್ರವನ್ನು…
ನಿರಂಕುಶ ರಾಜಪ್ರಭುತ್ವ ಇರುವ, democracy ಎಂದರೆ ಡೈನೋಸಾರಾ ಎಂದು ಗಾಭರಿಯಲ್ಲಿ ಕೇಳುವ ಅರೇಬಿಯಾದಲ್ಲಿ ಎಂಥ ಬಂದ್ ಎಂದಿರಾ? ನಮ್ಮಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಥವಾ ವಿರೋಧಪಕ್ಷಗಳವರ ಜೀವ ಸುಟ್ಟು…
ಊಟದ ಮೊದಲು
(ಹಸಿದಿತ್ತು. ಸಂಜೆಯಾದರೂ, ದೆಹಲಿಯ ಸೆಖೆ ಸುಡುತ್ತಿತ್ತು. ದೂರವಾಣಿ ಸಂಭಾಷಣೆ; ಉಭಯ ಕುಶಲೋಪರಿಯ ನಂತರ)
ನಾನು: ಫೋನ್ ಬಿಲ್ ಬಂತಾ?
ಅಪ್ಪ: ಬಂದಿತ್ತು. ಶಂಭು ಭಟ್ರಿಗೆ ದುಡ್ಡು ಕೊಟ್ಟು, ನಾಳೆ ಹೊನ್ನಾವರಕ್ಕೆ ಹೋಗಿ ಕಟ್ಟಲು…