(ನನ್ನ ಈ ಲೇಖನವು ೧೯-೦೭-೨೦೧೦ರ ’ಉದಯವಾಣಿ’ಯಲ್ಲಿ ಪ್ರಕಟಗೊಂಡಿದೆ.) ವಿಧಾನಮಂಡಲದ ಮತ್ತು ಸಂಸತ್ತಿನ ಕಲಾಪಗಳನ್ನು ಖರ್ಚಿನ ಹಿನ್ನೆಲೆಯಲ್ಲಿ ವಿಶ್ಲೇಷಿಸುವದನ್ನು ನಾನು ಒಪ್ಪುವುದಿಲ್ಲ. ’ಕಲಾಪಗಳಿಗೆ ತೆರಿಗೆದಾರರ ಕೋಟ್ಯಂತರ ರೂಪಾಯಿ ಹಣ…
ಬೆಂಗಳೂರಿನ ವಾಹನ ಸಂಚಾರದಲ್ಲಿ ಶಬ್ದ ಮಾಲಿನ್ಯವನ್ನು ತಡೆಹಿಡಿಯಲು horn ಮಾಡುವುದನ್ನು ನಿಯಂತ್ರಿಸಿದಾರಷ್ಟೇ? ಆದರೂ ವಾಹನ ಚಾಲಕರು ಮದುವೆಯಲ್ಲಿ ತಾಳಿ ಕಟ್ಟುವ ವೇಳೆಗೆ ಬಾರಿಸುವ ಗಟ್ಟಿ ಮೇಳದಂತೆ horn ಹೊಡೆಯುತ್ತಲೇ ಇದ್ದಾರೆ.…
ನಾನು, ಸುಬ್ಬ ಮತ್ತು ನಿಂಗ ಪೊಲೀಸ್ ಕೆಲಸಕ್ಕೆ ಅಂತಾ ಅರ್ಜಿ ಗುಜರಾಯಿಸಿದ್ವಿ. ಮೂರು ಜನಕ್ಕೂ ಮಂಡ್ಯದಾಗೆ ಇಂಟರ್ ವ್ಯೂ ಐತೆ ಬರಬೇಕು ಅಂತಾ ಲೆಟರ್ ಬಂದಿತ್ತು. ಎಲ್ಲರಿಗೂ ಖುಸಿ. ಆ ಲೆಟರ್ ಇಟ್ಕಂಡ್ ಹಳ್ಳಿ ತುಂಬಾ ಓಡಾಡಿದ್ದೇಯಾ. ಸುಬ್ಬ ಅನ್ನೋನು…
ಈ ಚಿತ್ರದಲ್ಲಿ ನೀವು ನೊಡಬೇಕಾದ್ದು ರಂಗು ರಂಗಿನ ಕೆಂಪು ಬಣ್ಣ ಅಲ್ಲ, ಕಪ್ಪು ಗೋಡೆಯಲ್ಲಿನ ಹಸೆಗೋಡೆಯ ಬರಹವೂ ಅಲ್ಲ,ನೆಲಕ್ಕೆ ಹಾಕಿದ ಗ್ರಾನೈಟೂ ಅಲ್ಲ. ಇಷ್ಟೆಲ್ಲಾ ಅಂದಮೇಲೆ ನೋಡಬೇಕಾದ್ದು ಏನು ಅಂತ ಉಳಿದೆರಡರ ಬಗ್ಗೆ ನಾನು ಹೇಳಬೇಕಾಗಿಲ್ಲ.…
ಭೂಮಿಪುತ್ರರಿಗೆ ಅನ್ಯಾಯ ಆಯ್ತೋ ಸುಮ್ನಿರೊರಲ್ಲ. ಎಲೄ. ಮಹಾರಾಷ್ಟ್ರಿಯರನ್ನ, ತಮಿಳ್ರನ್ನ, ತೆಲುಗಿನವರನ್ನ, ಮತ್ತೆ, ಬೆಂಗಾಲಿ, ಕೇರಳ ಯಾರ್ರನ್ನಾದೃ ನೋಡ್ರಿ. ಯಾರು ನಾಚಿಗೆಗೆಟ್ಟು ಇಂಗ್ಲೀಷ್ ನಲ್ಲಿ ಬರ್ಕೊಳೊದಿಲ್ಲ. ಆಮೇಲೆ ಒಳಗಡೆ, ಬರೀ…
ನನಗೂ ಅನಿಸುತ್ತದೆ
ಕವನ ಬರೆಯಬೇಕೆಂದು.
ಆದರೆ ?
ಕಮರಿಹೋದ ಬಾವನೆಗಳು,
ಬಿಡಿಸಲಾರದ ಸಾಲುಗಳು,
ನನ್ನನ್ನು ಅಂಧಕಾರಕ್ಕೆ ತಳ್ಳುತ್ತವೆ.
ಮರಳಿ ಅದೇ ಯತ್ನ, ಪ್ರಯತ್ನ.
ನೆನ್ನೆಯಿದ್ದ ನೆನಪುಗಳು
ಇಂದು ಇರುವುದಿಲ್ಲ.
ಬರೆಯಬೇಕೆಂದರೆ
ಪದಗಳೇ…
ನೀವು ನಿಮ್ಮ ಕಂಪ್ಯೂಟರ್ನ್ನು ಟರ್ನ್ ಆಫ್ ಮಾಡುವ ಬದಲು Hibernate ಮಾಡಿದರೆ ನಿಮ್ಮ ಅಮೂಲ್ಯ ಸಮಯ ಹಾಗೂ ವಿದ್ಯುತ್ ಉಳಿಸಬಹುದು. ಹೈಬರ್ನೇಟ್ ಮಾಡಿಡುವುದರಿಂದ ವಿಂಡೋಸ್ ಲೋಡ್ ಆಗಲು ಕಡಿಮೆ ಸಮಯ ಸಾಕಾಗುತ್ತದೆ. ಇದರಿಂದ ಸಮಯ ಹಾಗೂ ವಿದ್ಯುತ್…
(೮೮)
ಪ್ರಶ್ನಾಮೂರ್ತಿಯ ನಿಲುವಿನ ಭಂಗಿ, ತನ್ಮೂಲಕ ಆತನ ಇರುವಿಕೆಯು ಮರುದಿನದಿಂದ ’?’ ಆಕಾರದಿಂದ ’?/’ ಆಗಿ ಕಾಣಹತ್ತಿತು ನಮಗೆಲ್ಲ, ಮಾಮ ಆತನಿಗೆ ಕೊಟ್ಟ ಒದೆಯಿಂದಾಗಿ. "ಆತನಿಗೆ ಜಾಡಿಸಿ ಒದ್ದರೂ, ಹುಟ್ಟಿನಿಂದ ಮೈಗೂಡಿಗೊಂಡಿರುವ…
ತಥಾಗತ ತುಳಸಿಯ ಸುದ್ದಿ ನೀವೆಲ್ಲಾ ಕೇಳಿರ್ತೀರಿ. ೨೨ನೇ ವಯಸ್ಸಿಗೇ ಪಿಎಚ್ ಡಿ ಮಾಡಿದಾತ. ಈ ಸುದ್ದಿ ಕೇಳಿದ ತಕ್ಷಣ ನನಗನಿಸಿದ್ದು, ಆತನಿಗೆ ಹೇಗೆ ಅನುಮತಿ ಸಿಕ್ತು ಅಂತ. ಯಾಕೆಂದರೆ ನಮ್ಮಲ್ಲಿ ಪ್ರತಿ ಹಂತಕ್ಕೂ ಒಂದೊಂದು ವಯಸ್ಸು ದಾಟಲೇಬೇಕು,…
ಮೊದಲನೆಯದಾಗಿ ಸಂಪದ ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿರುವ ಶ್ರೀಯುತ ಹರೀಶ್ ಪ್ರಸಾದ್ ನಾಡಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮಾನ್ಯ ಅತಿಥಿ ಬಂಧುಗಳೆ, ಬೇರೆ ವೆಬ್ ತಾಣದಂತೆ ಇದನ್ನು ನೋಡಬೇಡಿ. ಇದರಲ್ಲಿ ನಾಡಿಗರ ಸಾಕಷ್ಟು…
ಮೊದಲನೆಯದಾಗಿ ಸಂಪದ ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿರುವ ಶ್ರೀಯುತ ಹರೀಶ್ ಪ್ರಸಾದ್ ನಾಡಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮಾನ್ಯ ಅತಿಥಿ ಬಂಧುಗಳೆ, ಬೇರೆ ವೆಬ್ ತಾಣದಂತೆ ಇದನ್ನು ನೋಡಬೇಡಿ. ಇದರಲ್ಲಿ ನಾಡಿಗರ ಸಾಕಷ್ಟು…
ಮೊನ್ನೆ ಮಧ್ಯಾಹ್ನ ಗೆಳೆಯ ಮತ್ತು ಸಹೋದ್ಯೋಗಿ ಬ್ರಜೇಂದ್ರನ ಮನೆಗೆ ಹೋದಾಗ ಅವನು :ನಿನಗೊಂದು ವಿಶೇಷ ಕೊಡುಗೆಯಿದೆ." ಎಂದ"ಏನಪ್ಪಾ ಅದು" ಅಂದೆ."ನಿನಗಾಗಿ ಇಂಡಿಯಾ ಸ್ಟೋರ್ ನಿಂದ ತಂದಿರುವೆ. ತಿನ್ನಲು ತಾಕತ್ತಿದೆಯಾ" ಅಂದ."ಅದೇನೋ ನೋಡೇ ಬಿಡೋಣ…
ಜ್ಯೋತಿಷ್ಯ ಎಷ್ಟು ವೈಜ್ಞಾನಿಕ? - ಉಪನ್ಯಾಸ
ದಿನಾಂಕ: ೩೧.೦೭.೧೦; ಶನಿವಾರ
ಸಮಯ: ಮಧ್ಯಾಹ್ನ ೩.೩೦
ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ನಂ ೧೫, ಕ್ವೀನ್ಸ್ ರಸ್ತೆ, ಬೆಂಗಳೂರು.
ಉಪನ್ಯಾಸಕಾರರು: ಶ್ರೀ ಎ.ವಿ.ನಟರಾಜ್
ಶ್ರೀ ಎ.ವಿ.ನಟರಾಜ್…
ವೀಕ್ಷಕರೆ ಮಾನ್ಯ ಸಾಹಿತಿಗಳಾದ ಬೀರಪ್ಪನವರು ಅರ್ಜೆಂಟಾಗಿ ಊರಿಗೆ ಹೊಂಟಿದ್ರು. ಯಾವುದೂ ಕಾರ್ಯಕ್ರಮ ಇಲ್ಲಾ ಅಂತಾ ಊರಿಗೆ ಹೊಂಟೋರನ್ನಾ ಹಿಡ್ಕಂಡು ಬಂದು ನಿಮ್ಮ ಮುಂದೆ ಕೂರಿಸಿದೀವಿ. ಬಸ್ ಟಿಕೆಟ್ ಕ್ಯಾನ್ಸಲ್ ಮಾಡ್ಸಿ. ಇವರಿಗೆ ಅಸ್ತಮಾ…
ಒ೦ದು ತಿ೦ಗಳು ಭಾರತವಾಸದ ನ೦ತರ ಮತ್ತೆ ದುಬೈಗೆ ಹಿ೦ದಿರುಗಿ ದೈನ೦ದಿನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದೇನೆ. ಆದರೆ ಅ೦ದು, ಬೆ೦ಗಳೂರಿನಲ್ಲಿ ನನ್ನ ಮುದ್ದಿನ ಮಗಳ ಮನದ ಮಾತು ಕೇಳಿ, ಸ್ನೇಹಿತರ, ಹಿತೈಷಿಗಳ ಮಾತಿಗೆ ಬೆಲೆ ಕೊಟ್ಟು ತೆಗೆದುಕೊ೦ಡ ಒ೦ದು…