ನಾನು ಮತ್ತು ನೀನುಬೇರೆ ಇಲ್ಲ ಏನೂದೂರವಿರುವೆ ಏಕೆ?ಬಾ ಸನಿಹಕೆಮಾತು ಬಾರದೇಕೆ?ಮೌನವೀಗ ಬೇಕೆ?ಒಮ್ಮೆ ನುಡಿದು ನೋಡು ಮುತ್ತು ಸುರಿವುದುನಿನ್ನ ತಾಳಕೆ ನಾರಾಗವೆಳೆಯುವೆನಿನ್ನ ಧ್ವನಿಗೆ ನನ್ನ ಧ್ವನಿಯ ಶೃತಿಯಗೊಳಿಸುವೆನಿನ್ನ ತಂತಿ ಮೀಟುವೆ ನಾನನ್ನ…
ನಮ್ಮಜ್ಜ ಇವ ನೋಡ ನಮ್ಮಜ್ಜ ಗಾನಯೋಗಿ ಪುಟ್ಟಜ್ಜ.. ಕಣ್ಣು ಇಲ್ಲದೆ ಮೆರೆದಾನ ಕಣ್ಣಿಲ್ಲದೋರಿಗೆ ದಾರಿ ತೋರ್ಸ್ಯಾನ ಇವ ನೋಡ ನಮ್ಮಜ್ಜ ಗಾನಯೋಗಿ ಪುಟ್ಟಜ್ಜ. ಮೂರು ಭಾಷೆ ಪಂಡಿತ ತಬಲಾ ಹಾರ್ಮೋನಿ ವಾದಕ ಸಾಹಿತ್ಯ ಕೃಷಿ ಹಚ್ಚ್ಯಾನ…
ಪ್ರಕೃತಿಯವಿಶಿಷ್ಟ-ವಿಭಿನ್ನಜೋಡಿ;ಕಷ್ಟ-ನಷ್ಟ,ಸು:ಖ-ದು:ಖ,ಸದಾ ಸ್ಪಂದಿಸುವ,ಆ ಸುಂದರ ಎಡ ಬಲ ನಯನಗಳು!
ಪ್ರಕೃತಿಯವಿಶಿಷ್ಟ-ವಿಭಿನ್ನಜೋಡಿ;ಕಷ್ಟ-ನಷ್ಟ,ಸು:ಖ-ದು:ಖ,ಸದಾ ಸ್ಪಂದಿಸುವ,ಆ ಸುಂದರ ಎಡ ಬಲ ನಯನಗಳು!
ಆವಿನಹಳ್ಳಿಯ ಮಂಜುನಾಥ್ ಆಚಾರ್ ಅವರದು ''ಕಾಯಕವೇ ಕೈಲಾಸ'' ಎಂದು ನಂಬಿರುವ ಶ್ರಮದ ಬದುಕು. ತಮ್ಮ ಕುಲಕಸುಬಿನ ಕಮ್ಮಾರ ವೃತಿಯೊಡನೆ ಸೃಷ್ಟಿಶೀಲತೆಯ ಮೈದುಬಿ ಬಂದಂತೆ ಕೈಗಾರಿಕಾ ಶೆಡ್ನಲಿ ತಮ್ಮ ಕನಸಿನ ಪುಟ್ಟ ಫಾಬ್ರಿಕೇಷನ್ ಯಂತ್ರಗಾರವನ್ನು…
ಈ ದಿನ ಸಂಪದದ ಸದಸ್ಯೆ ಇಂದುಶ್ರೀ ಅವರ ಜನ್ಮದಿನ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಹಾಗೂ ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಿ ಜೀವನದಲ್ಲಿ ಯಶಸ್ಸು ಸಾಧಿನಲಿ ಎಂದು ಹಾರೈಸುತ್ತೇನೆ.
ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ಈ ವರ್ಷದ ನವರಾತ್ರಿಯ ಕಡೆಯ ದಿನದಂದು, ನಮ್ಮ ಮನೆಯ ಬೊಂಬೆ ಹಬ್ಬದ ಕೆಲವು ನೋಟಗಳು:
ಹಿನ್ನಲೆಯಲ್ಲಿ ಬರುತ್ತಿರುವ ಸಂಗೀತದ ರಚನೆ ನನ್ನದೇ. ರಂಜನಿ ರಾಗ,ಆದಿತಾಳದಲ್ಲಿರುವ ಸ್ವರಜತಿ.
-ಹಂಸಾನಂದಿ
ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!ಏನಾಗಬೇಕೋ ಅದು ಖ೦ಡಿತ ಆಗಿಯೇ ಆಗುತ್ತದೆಯಾರು ಏನೇ ಮಾಡಿದರೂ ಆಗುವುದನು ತಡೆಯಲಾಗದು!ಆದರೂ ಭವ್ಯ ಪ್ರಕೃತಿಯ ಮು೦ದಿನ ಕುಬ್ಜ ಮಾನವಏನೆಲ್ಲ ಮಾಡುವ ನಾ ಹಾಗೆ…
ಸಧ್ಯಕ್ಕೆ ಕರ್ನಾಟಕದಿಂದ ಭಾರತ ತಂಡದಲ್ಲಿ ಉಳಿದಿರುವ(ಖಾಯಂ ಆಗಿ) ಹಿರಿಯ ಆಟಗಾರನೆಂದರೇ,ದ್ರಾವಿಡ್. ಇನ್ನೇನು ಭಾರತ ತನ್ನ ನೆಲದಲ್ಲೇನಡೆಯಲಿರುವ ವಿಶ್ವಕಪ್ ಗೆ ಸಿದ್ದ್ದವಾಗಬೇಕಿದೆ. ನಮ್ಮ ಹಿರಿಯ ಆಟಗಾರರಿಗೆ ಇದು ಬಹುಶಃ ಕೊನೆಯ ವಿಶ್ವಕಪ್.…
ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್ ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ್ಪನೆಯ…
ನನಗೆ ಹಾಡು ಬರೋದಿಲ್ಲ. ನಿನಗೆ
ಮಾತು ಬರೋದಿಲ್ಲ. ನನ್ನ ಪ್ರಯತ್ನ ನಡೆದಿದೆ.
ನಿನ್ನ ಪ್ರಯತ್ನವಂತೂ ಇಲ್ಲವೇ ಇಲ್ಲ..
ಮೌನವಾದರೆ ಹೇಗೆ ಒಲವೆ. ನಾನಿಲ್ಲವೆ
ನಿನ್ನ ಬಳಿಯೆ. ಮಾತನಾಡು ಒಮ್ಮೆಯಾದರು.
ಕೇಳಿ ಜೀವ ಸಾಗಿಸುವೆ. ನಿನಗಾಗಿಯೇ...
ನಾ…
ಇವತ್ತು ಮಧ್ಯಾನ್ಹ .......
ನಮ್ಮ ಪ್ರೊಫೆಸರ್ ಒಬ್ಬರು ಊಟಕ್ಕೆ ಕ್ಯಾಂಪಸ್ ನ ಕನ್ನಡ ಬಂಧುಗಳನ್ನೆಲ್ಲ ಕರೆದಿದ್ದರು. ಸವಿಯಾದ ಭೋಜನ ಸವಿದು ಅಮ್ಮನ ನೆನಪಾಗಿ ಎಲ್ಲರೂ ಭಾವುಕರಾಗಿದ್ದೆವು. ಸುಮಾರು ೪:೩೦ ಗೆ ಅವರ ಮನೆಯಿಂದ ಚಾರ್ಮಿನಾರ್ ನೋಡಲು …
ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ ಸ್ಥಿತಿ. ಅಂದರೆ ಮಾತುಗಳೆಲ್ಲವನ್ನೂ ನಿರಾಕರಿಸಿದ ಮತ್ತು ಕೇವಲ…
ಹೋ೦ವರ್ಕ್ ಮುಗಿಸಿ ಇನ್ನೇನು ಚಿತ್ರಮ೦ಜರಿ ನೋಡಬೇಕೆ೦ದು ಹೊರಟಾಗಲೇ ಈ ಬಾರಿ ಮಳೆಯ ಕಡಿಮೆಯಾದ ಕಾರಣ ಹೇಳಿ ಕೆ.ಇ.ಬಿಯವರು ಕರೆ೦ಟ್ ತೆಗೆದರು.
“ಛೆ! ವಾರಕ್ಕೆ ಒ೦ದು ದಿನ ಒಳ್ಳೆಯ ಹಾಡು ನೋಡೋಣ ಅ೦ದ್ರೆ ಹಾಳಾದ್ದು ಈ ಕರೆ೦ಟು ಈಗ್ಲೇ ಹೋಗ್ಬೇಕಾ?”…
`ಏನು…? ನಾಳೆ ಹಬ್ಬಾನ? ಯಾವ್ ಹಬ್ಬ…!?’ ದೇವರಾಣೆ ಈ ಪ್ರಶ್ನೆನ ನಾನು ನಿನ್ನೆ ರಾತ್ರಿ ನನ್ನ ಗೆಳತಿ ಚೇತನಾಗೆ ಕೇಳಿದ್ದೆ. ಆಶ್ಚರ್ಯ ಏನಿಲ್ಲ… ಈ ಬೆಂಗಳೂರಲ್ಲಿ ನಾಲ್ಕು ಗೋಡೆಯ ನಡುವಿನ ಬದುಕು ವಾರ, ದಿನಾಂಕವನ್ನೆ ಮರೆಸಿಬಿಡುತ್ತವೆ.…
ಶಂಭೊ ಸಿದ್ದಲಿಂಗ:ಅಪ್ಪನಿಗೆ ಶುಗರ್
ಸಿದ್ದಲಿಂಗನ ಅಪ್ಪ ಮರಿಲಿಂಗನಿಗೆ ಏಕೋ ಮೈ ಹುಷಾರಿಲ್ಲ ಸದಾ ಸುಸ್ತು ಸಿದ್ದಲಿಂಗನ ಅಮ್ಮ ತನಗೆ ತಿಳಿದ ಎಲ್ಲ ಕಷಾಯಗಳನ್ನು ಮಾಡಿ ಕುಡಿಸಿದಳು ಅವನು ಹಾಗೆ. ಕಡೆಗೆ ಊರಲ್ಲಿದ್ದ ಆಯುರ್ವೇದ ಪಂಡಿತನ ಬಳಿಗೆ…
ಪ್ರಖ್ಯಾತ ಲೇಖಕ, ಕವಿ, ಕಲಾವಿದ ಖಲೀಲ್ ಗಿಬ್ರಾನ್-ನ ದಿ ವೈಸ್ ಕಿಂಗ್ ಕಥೆಯನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ.
ಬುದ್ಧಿವಂತ ರಾಜ
ಒಂದು ಸಣ್ಣ ರಾಜ್ಯ. ಆ ರಾಜ್ಯಕ್ಕೆ ಒಬ್ಬ ರಾಜ, ರಾಜನಿಗೆ ನೂರಾರು ಪ್ರಜೆಗಳು.
ರಾಜಧಾನಿ…
ನನ್ನ ಕವಿತೆಗಳ ಅಭಿಮಾನಿ ನೀನು ಪ್ರತಿ ಸಾಲುಗಳಿಗೆ ಮೆಚ್ಚುಗೆ ನಿನ್ನದು ಕವಿತೆ ಬರೆಯಲೂ ಕಷ್ಟ ಪಡುವ ಕವಿ ನಾನು ಪದಗಳ ಮಧ್ಯೆ ಕಳೆದು ಹೋಗದಾಸೆ ನನ್ನದು ಕವಿತೆ ಬರಿ, ಬರಿ ಎನ್ನುವ ನಿನ್ನ ಬೇಡಿಕೆಗಳಿಂದಕವನ ಬರೆಯುವ ಪುನಃ ಒಂದು ಕನಸು ಬಲವಂತದಿಂದ…
ಸಾಹಿತ್ಯ ಅಕಾಡೆಮಿ (ಕೇಂದ್ರ ಹಾಗೂ ರಾಜ್ಯ) ಪ್ರಶಸ್ತಿ ವಿಜೇತ ಲೇಖಕ ಕುಂ. ವೀರಭದ್ರಪ್ಪನವರು ಕನ್ನಡದ ಸಾಹಿತ್ಯ ಲೋಕದ ಒಬ್ಬ ಅತಿ ವಿಶಿಷ್ಟ ಲೇಖಕರು. ದಶಕಗಳ ಕಾಲ ಬಳ್ಳಾರಿ ಹಾಗೂ ಆಂಧ್ರ ಗಡಿಯ ಕುಗ್ರಾಮಗಳಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸಿ ಆ ಸಮಯದ…