೧. ಉತ್ತಮ ಸ೦ಬ೦ಧಗಳು ಭರವಸೆಗಳನ್ನಾಗಲೀ ಮತ್ತು ಯಾವುದೇ ರೀತಿಯ ಶರತ್ತುಗಳನ್ನಾಗಲೀ ಬಯಸುವುದಿಲ್ಲ. ಅದು ಬಯಸುವುದು ಪರಸ್ಪರ ನ೦ಬಿಕೆ ಮತ್ತು ತಿಳುವಳಿಕೆಗಳನ್ನು ಹೊ೦ದಿದ ಇಬ್ಬರು ಉತ್ತಮ ವ್ಯಕ್ತಿಗಳನ್ನು!
೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ…
ಗೋಲಿ ಆಟವಾಡುವಾಗಿನಿಂದ ನಾನು ಸೋತಿದ್ದೇ ಇಲ್ಲ ಎಂಬುದಾಗಿ ಕರ್ನಾಟಕ ಸರ್ಕಾರದ ಆಧಾರ ಸ್ತಂಭವಾಗಿ ಬಿಂಬಿತವಾಗಿರುವ ಸಚಿವರೊಬ್ಬರು ನೀಡಿರುವ ಹೇಳಿಕೆಯಿಂದ ರಾಜ್ಯದಲ್ಲೀಗ ಗೋಲಿಗಳಿಗೆ ಹಾಗೂ ಗೋಲಿ ಆಟದ ತರಬೇತುದಾರರಿಗೆ ಭಾರೀ ಬೇಡಿಕೆ ಹುಟ್ಟಿಕೊಂಡಿದೆ…
ಉರ್ದು ಕವಿ, ಹಿಂದಿ ಚಲನಚಿತ್ರಗೀತಕಾರ ಸಾಹಿರ್ ಲೂಧಿಯಾನ್ವಿ ಓರ್ವ ಭಗ್ನಪ್ರೇಮಿ. ಆತನ ಪ್ರೇಮ ಭಗ್ನಗೊಂಡದ್ದು ಒಮ್ಮೆಯಲ್ಲ, ಎರಡು ಬಾರಿ. ಅಮೃತಾ ಪ್ರೀತಮ್ ಮತ್ತು ಸುಧಾ ಮಲ್ಹೋತ್ರಾ ಇಬ್ಬರೂ ಆತನಿಗೆ ಗಗನಕುಸುಮಗಳಾದರು. ವಿವಾಹಕ್ಕೆ ಕೋಮು…
ಜಲಪಾತವೆಂದರೆ ಬೆಳ್ಳನೆಯ ನೊರೆಯ ರಾಶಿ, ಅದರ ಸೊಬಗು ಮಳೆಗಾಲದಲ್ಲಿ ಮೈದುಂಬಿ ನಿಲ್ಲುತ್ತದೆ. ಆ ಕಾರಣದಿಂದ ಜಲಪಾತ ನೋಡಲು ನಾವುನೀವೆಲ್ಲಾ ಮುಗಿಬೀಳುವುದು ಮಳೆಗಾಲದಲ್ಲಿಯೇ. ಆದರೆ ಮಳೆಗಾಲದಲ್ಲಿ ನೋಡಲಾಗದ…
೧. ಆಸ್ಟಿರಾಯಿಡ್ ಡಿಕ್ಕಿ ಕ೦ಡ ಹಬಲ್: ನಮಗೆ ಅಸ್ಟಿರಾಯಿಡ್ ಪಟ್ಟಿಯಲ್ಲಿ ನಡೆಯುವ ಚಟುವಟಿಕೆಗಳು ಹೆಚ್ಚಾಗಿ ತಿಳಿದುಕೊಳ್ಳುವ೦ತೆ ಅನುವಾಗಲು ಬಹಳ ವರ್ಷಗಳಿ೦ದ ಅ೦ತರಿಕ್ಷದ ಸುದ್ದಿಗಳನ್ನು ಕೊಡುತ್ತಿರುವ ಹಬಲ್ ಟೆಲಿಸ್ಕೋಪ್ ಸಹಾಯ ಮಾಡಿದೆ.…
ನಾನ್ ಹಾಗೇನೆ, ನಂಗೆ, ನನ್ನ ಮನಸ್ಸಿಗೆ ಯಾರಾದ್ರು ಇಷ್ಟ ಆದ್ರೆ ಪಟ್ ಅಂತ ಹೇಳಿ ಪಟ್ ಅಂತ ಅವರನ್ನ ಹತ್ತಿರ ಮಾಡ್ಕೊಂಡು ಬಿಡ್ತೀನಿ. ಅವರು ಯಾವ್ದಾದ್ರು ಒಂದು ರೀತಿಯಲ್ಲಿ ನನ್ನ ಜೊತೆಗೆ ಇರಬೇಕಷ್ಟೇ… `ಈಗ್ಯಾಕೋ ಈ ತರ ಕುಯ್ತಾ ಇದಿಯ ದೊಡ್ಡ…
ಹಂಚಿ ಕಮ್ಮಿ ಆಗದ್ದು ಎಂದರೆ ನೆನಪು ಮಾತ್ರ ಅಂದುಕೊಳ್ಳುತ್ತೇನೆ,ನನ್ನ ನೆನಪಿನ ಬುತ್ತಿಯನ್ನು ನಿಮ್ಮೊಂದಿಗೆ ಹಂಚ ಬೇಕೆಂದಿದ್ದೇನೆ, ಎಲ್ಲಿನ್ದೆಲಿಂದಲೋ ಮನದಲ್ಲಿ ಮನೆ ಕಟ್ಟಿರುವ ಕೆಲವು ಸಣ್ಣ-ದೊಡ್ಡ ನೆನಪುಗಳು ಕೆಲಸದ ನಡುವೆ ಕಾಡುತ್ತಿರುತ್ತದೆ…
ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ,ನಿನ್ನ ಕೇಶರಾಶಿಯ ನೆರಳಿನಲ್ಲಿ ನನ್ನ ಪಯಣ ಸಾಗಿದ್ದಲ್ಲಿ,ನನ್ನೀ ಜೀವನ ಇಷ್ಟೊಂದು ನೀರಸವಾಗಿರದೇ ಇರುತ್ತಿತ್ತೇನೋ...ಮನವ ಮುಸುಕಿರುವ ಈ ನಿರಾಸೆಯ ಛಾಯೆ ಮರೆಯಾಗುತ್ತಿತ್ತೇನೋ...ಆದರೆ…
ಇಂಟರ್ ನೆಟ ನಲ್ಲಿ ಕನ್ನಡವನ್ನು ಬಳಸುವುದರ ಬಗ್ಗೆ ನಾನು ಬರೆದ ಪುಸ್ತಕ ಕನ್ನಡದ ಈ ಲೋಕ. ಈಪುಸ್ತಕದಲ್ಲಿ ನೂರು ಪುಟಗಳಿವೆ. ೨೨-೯-೧೦ರಂದು ಪ್ರಜಾವಾಣಿ ಈ ಪುಸ್ತಕದ ಬಗ್ಗೆ ಲೇಖನ ಪ್ರಕಟಿಸಿದಾಗ ನನಗೆ ೨೫೦ಕ್ಕೂ ಹೆಚ್ಚು ಕರೆಗಳು ಬಂದವು. ಹಳ್ಳಿಗಳ…
ಎಂದಿರನ್ ಬಗ್ಗೆ ಮೈ ಮೇಲೆ ದೆವ್ವ ಬಂದವರಂತೆ ಪ್ರಚಾರ ಕೊಟ್ಟ ಕನ್ನಡ ಮಾಧ್ಯಮಗಳ ಬಗ್ಗೆ, ಅವುಗಳಿಂದಾಗಿ ಕನ್ನಡ ನೆಲದಲ್ಲೇ ಕನ್ನಡ ಚಿತ್ರೋದ್ಯಮ ಬಡವಾಗುತ್ತಿರುವ ಬಗ್ಗೆ ಈ ಹಿಂದಿನ ಲೇಖನದಲ್ಲಿ (link) ಬರೆದಿದ್ದೆ.
ಈಗ ಇವರೆಲ್ಲರ ಈ…
ರಾಜ್ಯದ ಸಂಸತ್ ಸದಸ್ಯರಲ್ಲಿ ನನ್ನದೊಂದು ಬಿನ್ನಹ, ನಮ್ಮೆಲ್ಲರ ಶಾಂತಿಗಾಗಿ,ನಮ್ಮನ್ನು ಇಲ್ಲಿ ನಮ್ಮಷ್ಟಕ್ಕೆ ಬಿಟ್ಟು, ದೆಹಲಿಯಲ್ಲೇ ಕೆಲಸಮಾಡಿ ಈ ರಾಜ್ಯಕ್ಕಾಗಿ;ರಾಜ್ಯದಲ್ಲಿ ನಾವು ಆರಿಸಿ ಕೂರಿಸಿರುವ ಸರಕಾರ ಇರುವುದು ನಮ್ಮೆಲ್ಲರಿಗಾಗಿ,ಆ…
ಮಂಡೆ ಬಿಸಿ ಮಾರಾಯ್ರೆ !!! ಒಬ್ಬ ಅಸಾಮಿ ಹೆಂಡಂತಿಯೊಂದಿಗೆ ಜಗಳ ಆಡಿ ಬಾರ್ ನ ಒಂದು ಮೂಲೆಯಲ್ಲಿ ಕೂತು ಎಣ್ಣೆ ಹೊಡೆಯುತಿದ್ದ,ಮಂಗಳೂರು ದಸರಾ ನೋಡಲು ಬಂದ ಒಬ್ಬ ಅಮೆರಿಕನ್ ಪ್ರಜೆ ಬೇರೆ ಎಲ್ಲೂಜಾಗ ಸಿಗದೇ ಅವನ ಎದುರು ಕೂತು ಕೊಳ್ಳುತ್ತಾನೆ.…
ಎಲ್ಲ ಸಂಪದಿಗರಿಗೂ ದುರ್ಗಾಷ್ಟಮಿ, ಆಯುಧಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ಆ ದುರ್ಗಾಮಾತೆ ಎಲ್ಲರಿಗು ಆಯುರಾರೋಗ್ಯ, ಐಶ್ವರ್ಯ, ಸಕಲ ಸಂಪತ್ತನ್ನು ನೀಡಿ ಒಳ್ಳೆಯದನ್ನು ಮಾಡಲೆಂದು ಮನ:ಪೂರ್ವಕವಾಗಿ ಬೇಡಿಕೊಳ್ಳುತ್ತೇನೆ..
(ರಜೆಯ…
ಸ್ನೇಹಿತರೇ,ನನ್ನ ವಿಳಾಸಕ್ಕೆ ಮಿಂಚಂಚೆ ಮೂಲಕ ವಿಡಿಯೋಕಾನ್ ಇಲೆಕ್ಟ್ರಾನಿಕ್ಸ್ ಎಂಬ ಸಂಸ್ಥೆಯಿಂದ ಉದ್ಯೋಗದ ಆಮಿಷದೊಂದಿಗೆ ಒಂದು ಪತ್ರ ಬಂದಿದೆ.ಈ ಕೆಲಸ ಬೇಕಾದರೆ ಸಂದರ್ಶನಕ್ಕೆ ಮೊದಲು ಹಣಕಟ್ಟಬೇಕಾಗಿದೆ. ಇಂಥ ಸಂದೇಶಗಳು ನಿಮಗೂ ಬರಬಹುದು.…
೧೯ನೇ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಭಾರತವು ವಿಶ್ವಕ್ಕೆ ತನ್ನ ಸಂಘಟನಾ ಶಕ್ತಿಯನ್ನು ತೋರಿಸಿದೆ. ಪದಕ ಪಟ್ಟಿಯಲ್ಲಿ ನಾವು ಎರಡನೇ ಸ್ಥಾನಕ್ಕೇರುವ ಮೂಲಕ ನಮ್ಮ ಕ್ರೀಡಾ ಶಕ್ತಿಯನ್ನು ವಿಶ್ವಕ್ಕೆ…