October 2010

  • October 16, 2010
    ಬರಹ: ksraghavendranavada
    ೧. ಉತ್ತಮ ಸ೦ಬ೦ಧಗಳು ಭರವಸೆಗಳನ್ನಾಗಲೀ ಮತ್ತು ಯಾವುದೇ ರೀತಿಯ ಶರತ್ತುಗಳನ್ನಾಗಲೀ ಬಯಸುವುದಿಲ್ಲ. ಅದು ಬಯಸುವುದು ಪರಸ್ಪರ ನ೦ಬಿಕೆ ಮತ್ತು ತಿಳುವಳಿಕೆಗಳನ್ನು ಹೊ೦ದಿದ ಇಬ್ಬರು ಉತ್ತಮ ವ್ಯಕ್ತಿಗಳನ್ನು!  ೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ…
  • October 16, 2010
    ಬರಹ: shaani
    ಗೋಲಿ ಆಟವಾಡುವಾಗಿನಿಂದ ನಾನು ಸೋತಿದ್ದೇ ಇಲ್ಲ ಎಂಬುದಾಗಿ ಕರ್ನಾಟಕ ಸರ್ಕಾರದ ಆಧಾರ ಸ್ತಂಭವಾಗಿ ಬಿಂಬಿತವಾಗಿರುವ ಸಚಿವರೊಬ್ಬರು ನೀಡಿರುವ ಹೇಳಿಕೆಯಿಂದ ರಾಜ್ಯದಲ್ಲೀಗ ಗೋಲಿಗಳಿಗೆ ಹಾಗೂ ಗೋಲಿ ಆಟದ ತರಬೇತುದಾರರಿಗೆ ಭಾರೀ ಬೇಡಿಕೆ ಹುಟ್ಟಿಕೊಂಡಿದೆ…
  • October 16, 2010
    ಬರಹ: h.a.shastry
      ಉರ್ದು ಕವಿ, ಹಿಂದಿ ಚಲನಚಿತ್ರಗೀತಕಾರ ಸಾಹಿರ್ ಲೂಧಿಯಾನ್ವಿ ಓರ್ವ ಭಗ್ನಪ್ರೇಮಿ. ಆತನ ಪ್ರೇಮ ಭಗ್ನಗೊಂಡದ್ದು ಒಮ್ಮೆಯಲ್ಲ, ಎರಡು ಬಾರಿ. ಅಮೃತಾ ಪ್ರೀತಮ್ ಮತ್ತು ಸುಧಾ ಮಲ್ಹೋತ್ರಾ ಇಬ್ಬರೂ ಆತನಿಗೆ ಗಗನಕುಸುಮಗಳಾದರು. ವಿವಾಹಕ್ಕೆ ಕೋಮು…
  • October 16, 2010
    ಬರಹ: shreeshum
                                ಜಲಪಾತವೆಂದರೆ ಬೆಳ್ಳನೆಯ ನೊರೆಯ ರಾಶಿ, ಅದರ ಸೊಬಗು ಮಳೆಗಾಲದಲ್ಲಿ ಮೈದುಂಬಿ ನಿಲ್ಲುತ್ತದೆ. ಆ ಕಾರಣದಿಂದ ಜಲಪಾತ ನೋಡಲು ನಾವುನೀವೆಲ್ಲಾ ಮುಗಿಬೀಳುವುದು ಮಳೆಗಾಲದಲ್ಲಿಯೇ.  ಆದರೆ ಮಳೆಗಾಲದಲ್ಲಿ ನೋಡಲಾಗದ…
  • October 16, 2010
    ಬರಹ: sathe.8901
    ಶ್ಲೋಕ: ಓಂ ಮಹ ಪ್ರಾಣದೀಪಂ (ಸಾಹಿತ್ಯ) ಚಿತ್ರ: ಶ್ರೀ ಮಂಜುನಾಥ (ಕನ್ನಡ)   ~ ಓಂ ಮಹ ಪ್ರಾಣದೀಪಂ~   ಓಂ ಮಹ ಪ್ರಾಣದೀಪಂ ಶಿವಂ ಶಿವಂ ಮಹೋಂಕಾರ ರೂಪಂ ಶಿವಂ ಶಿವಂ ಮಹ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂ ಮಹ ಗಾಢ ತಿಮಿರಾಂತಕಂಸೌರಗಾತ್ರಂ ಮಹ…
  • October 15, 2010
    ಬರಹ: mayakar
      ೧. ಆಸ್ಟಿರಾಯಿಡ್ ಡಿಕ್ಕಿ ಕ೦ಡ ಹಬಲ್: ನಮಗೆ ಅಸ್ಟಿರಾಯಿಡ್ ಪಟ್ಟಿಯಲ್ಲಿ ನಡೆಯುವ ಚಟುವಟಿಕೆಗಳು ಹೆಚ್ಚಾಗಿ ತಿಳಿದುಕೊಳ್ಳುವ೦ತೆ ಅನುವಾಗಲು ಬಹಳ ವರ್ಷಗಳಿ೦ದ ಅ೦ತರಿಕ್ಷದ ಸುದ್ದಿಗಳನ್ನು ಕೊಡುತ್ತಿರುವ ಹಬಲ್ ಟೆಲಿಸ್ಕೋಪ್ ಸಹಾಯ ಮಾಡಿದೆ.…
  • October 15, 2010
    ಬರಹ: rjewoor
    ಬಾಳಿ ಬದುಕ ಬೇಕು ನಿನ್ನ ಒಲವಿನ ಬೆಳಕಿನಲ್ಲಿ.ನೋವ ಮರೆಯಬೇಕು ನಿನ್ನ ವರ್ಣನೆಯಕವಿತೆ ಸಾಲುಗಳಲ್ಲಿ. ಕಳೆದು ಹೋಗಬೇಕುನಿನ್ನ ಪ್ರೇಮದ ಮಡಿಲಲ್ಲಿ.ಜೀವನದ ಜಾಡು ಹುಡುಕಿ ಹೊರಟಾಗ ನೀಸಿಕ್ಕೆ ಒಲವ ಮರದಂತೆ. ಸಾಕೆಂದರೂ ಸೂಸುವೆಪ್ರೀತಿಯ ನೆರಳ ಈ…
  • October 15, 2010
    ಬರಹ: rjewoor
      ಬಾಳಿ ಬದುಕ ಬೇಕು ನಿನ್ನ ಒಲವಿನ ಬೆಳಕಿನಲ್ಲಿ.ನೋವ ಮರೆಯಬೇಕು ನಿನ್ನ ವರ್ಣನೆಯ ಕವಿತೆ ಸಾಲುಗಳಲ್ಲಿ. ಕಳೆದು ಹೋಗಬೇಕುನಿನ್ನ ಪ್ರೇಮದ ಮಡಿಲಲ್ಲಿ.ಜೀವನದ ಜಾಡು ಹುಡುಕಿ ಹೊರಟಾಗ ನೀಸಿಕ್ಕೆ ಒಲವ ಮರದಂತೆ. ಸಾಕೆಂದರೂ ಸೂಸುವೆ ಪ್ರೀತಿಯ ನೆರಳ ಈ…
  • October 15, 2010
    ಬರಹ: keerthishankar…
         ನಾನ್ ಹಾಗೇನೆ, ನಂಗೆ, ನನ್ನ ಮನಸ್ಸಿಗೆ ಯಾರಾದ್ರು ಇಷ್ಟ ಆದ್ರೆ ಪಟ್ ಅಂತ ಹೇಳಿ ಪಟ್ ಅಂತ ಅವರನ್ನ ಹತ್ತಿರ ಮಾಡ್ಕೊಂಡು ಬಿಡ್ತೀನಿ. ಅವರು ಯಾವ್ದಾದ್ರು ಒಂದು ರೀತಿಯಲ್ಲಿ ನನ್ನ ಜೊತೆಗೆ ಇರಬೇಕಷ್ಟೇ… `ಈಗ್ಯಾಕೋ ಈ ತರ ಕುಯ್ತಾ ಇದಿಯ ದೊಡ್ಡ…
  • October 15, 2010
    ಬರಹ: kamath_kumble
    ಹಂಚಿ ಕಮ್ಮಿ ಆಗದ್ದು ಎಂದರೆ ನೆನಪು ಮಾತ್ರ ಅಂದುಕೊಳ್ಳುತ್ತೇನೆ,ನನ್ನ ನೆನಪಿನ ಬುತ್ತಿಯನ್ನು ನಿಮ್ಮೊಂದಿಗೆ ಹಂಚ ಬೇಕೆಂದಿದ್ದೇನೆ, ಎಲ್ಲಿನ್ದೆಲಿಂದಲೋ  ಮನದಲ್ಲಿ ಮನೆ ಕಟ್ಟಿರುವ ಕೆಲವು ಸಣ್ಣ-ದೊಡ್ಡ ನೆನಪುಗಳು ಕೆಲಸದ ನಡುವೆ ಕಾಡುತ್ತಿರುತ್ತದೆ…
  • October 15, 2010
    ಬರಹ: asuhegde
      ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ,ನಿನ್ನ ಕೇಶರಾಶಿಯ ನೆರಳಿನಲ್ಲಿ ನನ್ನ ಪಯಣ ಸಾಗಿದ್ದಲ್ಲಿ,ನನ್ನೀ ಜೀವನ ಇಷ್ಟೊಂದು ನೀರಸವಾಗಿರದೇ ಇರುತ್ತಿತ್ತೇನೋ...ಮನವ ಮುಸುಕಿರುವ ಈ ನಿರಾಸೆಯ ಛಾಯೆ ಮರೆಯಾಗುತ್ತಿತ್ತೇನೋ...ಆದರೆ…
  • October 15, 2010
    ಬರಹ: prasannasp
    ಈ ಕೆಳಗಿನ ಸಮೀಕರಣವನ್ನು ಬಿಡಿಸಿ ಉತ್ಪನ್ನ ತಿಳಿಸಿದವರಿಗೆ ಅದನ್ನೇ ಉಡುಗೊರೆಯಾಗಿ ನೀಡಲಾಗುವುದು. ತಡ ಮಾಡಬೇಡಿ, ಈಗಲೇ ಬಿಡಿಸಿ. :-)C12H22O11 + NaCl + H2O + C6H8O7 -----} ?
  • October 15, 2010
    ಬರಹ: shafi_udupi
    ನನ್ನ ಕಾಂತಿಯೇ...           ಅರ್ಥಶಾಸ್ತ್ರ"ದ ಉಪನ್ಯಾಸ ಅರ್ಥವಾಗದೇ ಕಿಟಕಿಯೆಡೆಯಿಂದ ಬದಿಯಲ್ಲಿದ್ದ ಕೆಮಿಸ್ಟ್ರಿ ಲ್ಯಾಬ್‌ಗೆ ನೀನಿಟ್ಟ ಆ ಕುಡಿನೋಟ... ನಿರ್ಭಾವುಕನಾಗಿ ಕೂತು ಭಟ್ಟಿ ಇಳಿಸುತ್ತಿದ್ದ ನನ್ನೊಳಗೆ ಒಮ್ಮೆಲೆ ಭಾವಗಳ ಕುದಿತ...…
  • October 15, 2010
    ಬರಹ: bsshirvaa
    ಇಂಟರ್ ನೆಟ ನಲ್ಲಿ ಕನ್ನಡವನ್ನು ಬಳಸುವುದರ ಬಗ್ಗೆ ನಾನು ಬರೆದ ಪುಸ್ತಕ ಕನ್ನಡದ ಈ ಲೋಕ. ಈಪುಸ್ತಕದಲ್ಲಿ ನೂರು ಪುಟಗಳಿವೆ. ೨೨-೯-೧೦ರಂದು ಪ್ರಜಾವಾಣಿ ಈ ಪುಸ್ತಕದ ಬಗ್ಗೆ ಲೇಖನ ಪ್ರಕಟಿಸಿದಾಗ ನನಗೆ ೨೫೦ಕ್ಕೂ ಹೆಚ್ಚು ಕರೆಗಳು ಬಂದವು. ಹಳ್ಳಿಗಳ…
  • October 15, 2010
    ಬರಹ: kannadiga
    ಎಂದಿರನ್ ಬಗ್ಗೆ ಮೈ ಮೇಲೆ ದೆವ್ವ ಬಂದವರಂತೆ ಪ್ರಚಾರ ಕೊಟ್ಟ ಕನ್ನಡ ಮಾಧ್ಯಮಗಳ ಬಗ್ಗೆ, ಅವುಗಳಿಂದಾಗಿ ಕನ್ನಡ ನೆಲದಲ್ಲೇ ಕನ್ನಡ ಚಿತ್ರೋದ್ಯಮ ಬಡವಾಗುತ್ತಿರುವ ಬಗ್ಗೆ ಈ ಹಿಂದಿನ ಲೇಖನದಲ್ಲಿ (link) ಬರೆದಿದ್ದೆ.   ಈಗ ಇವರೆಲ್ಲರ ಈ…
  • October 15, 2010
    ಬರಹ: asuhegde
    ರಾಜ್ಯದ ಸಂಸತ್  ಸದಸ್ಯರಲ್ಲಿ ನನ್ನದೊಂದು ಬಿನ್ನಹ, ನಮ್ಮೆಲ್ಲರ ಶಾಂತಿಗಾಗಿ,ನಮ್ಮನ್ನು ಇಲ್ಲಿ ನಮ್ಮಷ್ಟಕ್ಕೆ ಬಿಟ್ಟು, ದೆಹಲಿಯಲ್ಲೇ ಕೆಲಸಮಾಡಿ ಈ ರಾಜ್ಯಕ್ಕಾಗಿ;ರಾಜ್ಯದಲ್ಲಿ ನಾವು ಆರಿಸಿ ಕೂರಿಸಿರುವ ಸರಕಾರ ಇರುವುದು ನಮ್ಮೆಲ್ಲರಿಗಾಗಿ,ಆ…
  • October 15, 2010
    ಬರಹ: kamath_kumble
    ಮಂಡೆ ಬಿಸಿ ಮಾರಾಯ್ರೆ !!! ಒಬ್ಬ ಅಸಾಮಿ ಹೆಂಡಂತಿಯೊಂದಿಗೆ  ಜಗಳ ಆಡಿ ಬಾರ್ ನ  ಒಂದು ಮೂಲೆಯಲ್ಲಿ ಕೂತು ಎಣ್ಣೆ ಹೊಡೆಯುತಿದ್ದ,ಮಂಗಳೂರು ದಸರಾ ನೋಡಲು ಬಂದ ಒಬ್ಬ ಅಮೆರಿಕನ್ ಪ್ರಜೆ ಬೇರೆ ಎಲ್ಲೂಜಾಗ ಸಿಗದೇ ಅವನ ಎದುರು ಕೂತು ಕೊಳ್ಳುತ್ತಾನೆ.…
  • October 15, 2010
    ಬರಹ: Jayanth Ramachar
     ಎಲ್ಲ ಸಂಪದಿಗರಿಗೂ ದುರ್ಗಾಷ್ಟಮಿ, ಆಯುಧಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ಆ ದುರ್ಗಾಮಾತೆ ಎಲ್ಲರಿಗು ಆಯುರಾರೋಗ್ಯ, ಐಶ್ವರ್ಯ, ಸಕಲ ಸಂಪತ್ತನ್ನು ನೀಡಿ ಒಳ್ಳೆಯದನ್ನು ಮಾಡಲೆಂದು ಮನ:ಪೂರ್ವಕವಾಗಿ ಬೇಡಿಕೊಳ್ಳುತ್ತೇನೆ.. (ರಜೆಯ…
  • October 15, 2010
    ಬರಹ: asuhegde
    ಸ್ನೇಹಿತರೇ,ನನ್ನ ವಿಳಾಸಕ್ಕೆ ಮಿಂಚಂಚೆ ಮೂಲಕ ವಿಡಿಯೋಕಾನ್ ಇಲೆಕ್ಟ್ರಾನಿಕ್ಸ್ ಎಂಬ ಸಂಸ್ಥೆಯಿಂದ ಉದ್ಯೋಗದ ಆಮಿಷದೊಂದಿಗೆ ಒಂದು ಪತ್ರ ಬಂದಿದೆ.ಈ ಕೆಲಸ ಬೇಕಾದರೆ ಸಂದರ್ಶನಕ್ಕೆ ಮೊದಲು ಹಣಕಟ್ಟಬೇಕಾಗಿದೆ. ಇಂಥ ಸಂದೇಶಗಳು ನಿಮಗೂ ಬರಬಹುದು.…
  • October 15, 2010
    ಬರಹ: h.a.shastry
    ೧೯ನೇ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಭಾರತವು ವಿಶ್ವಕ್ಕೆ ತನ್ನ ಸಂಘಟನಾ ಶಕ್ತಿಯನ್ನು ತೋರಿಸಿದೆ. ಪದಕ ಪಟ್ಟಿಯಲ್ಲಿ ನಾವು ಎರಡನೇ ಸ್ಥಾನಕ್ಕೇರುವ ಮೂಲಕ ನಮ್ಮ ಕ್ರೀಡಾ ಶಕ್ತಿಯನ್ನು ವಿಶ್ವಕ್ಕೆ…