ಸಂಪದಾ ನೀನು ನಮಗಾಗಿ ಸಾವಿರ ವರುಷ ಹಿತವಾಗಿ ಬೆಳೆಯಲೇ ಬೇಕೂ ಎಲ್ಲರ ಕಣ್ಣಾಗಿ //ಸಂಪದಾ ನೀನು ನಮಗಾಗಿ//1
ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು ಜತೆಯಲಿ ಎಂದೆಂದು ನೀನಿರಬೇಕು ನಿನ್ನಯ ಸಂಗವೇ…
ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಏನಾಗುತ್ತದೆ ಅನ್ನುವುದಕ್ಕೆ ಎರಡು ವಾದಗಳಿವೆ ಆದರೆ ಯಾವುದನ್ನೂ ಸರ್ವವ್ಯಾಪಿಯಾಗಿ ಸ್ವೀಕರಿಸಿಲ್ಲ
1. ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಇನ್ನೊದು ವಿಶ್ವಕ್ಕೆ…
ನಾನು ರಾಗೋಶಾ , ಸಂಪದಕ್ಕೆ ಹೊಸಬಳೇನಲ್ಲ, ಸಂಪದವನ್ನು ಅತಿಥಿಯಾಗಿ ನೋಡುತ್ತಾ ಬಂದವಳು ನಾನು. ಇದರಲ್ಲಿ ಗೃಹಿಣಿಯರು, ಬೆರಳೆಣಿಕೆಯಷ್ಟೇ ಮಂದಿ ಇರುವರು.
ಇದು ನನ್ನ ಮೊದಲ ಬರಹ.
ಹೇಗೆ ಸ್ವೀಕರಿಸುತ್ತೀರೋ ಎಂಬ ದುಗುಡದಿಂದ ಇಲ್ಲಿಗೆ…
ರಾವಣನ್ನ ನೋಡೋಣ ಎಂದು ನನ್ನ ರಾಮ ಹೇಳ್ತಾನೇ ಇದ್ದ. ಹೊಡಿ, ಬಡಿ, ಕುತ್ತು, ಕೊಲ್ಲು ಯಾರು ನೋಡ್ತಾರೆ ಎಂದು ನಾನು ದಿನ ದೂಡುತ್ತಲೇ ಬಂದೆ. ದಿನ್ ಬೆಳಗಾದ್ರೆ ಪೇಪರ್ನಲ್ಲಿ "ಯಾವೋನ್ ಹೆಂಡ್ತಿನಾ ಯೋವೋನೋ ಹೊತ್ಕೊಂಡು ಹೋದ್ನಂತೆ, ಅವ್ಳನ್ನ್…
ಈ ದೆವ್ವ ಭೂತಗಳು ಪ್ರತಿ ಹಳ್ಳಿಯ ಅವಿಭಾಜ್ಯ ಭಾಗ! ಒಂದು ರೀತಿ ಹಳ್ಳಿಯ ಬದುಕಿನ ಹಾಸು ಹೊಕ್ಕುಗಳಲ್ಲಿ ಸೇರಿಕೊಂಡ ಹಾರರ್ ಸ್ಕೋಪುಗಳಿದ್ದಂತೆ. ಪಟ್ಟಣದಲ್ಲಿ ಪಾಳು ಬಂಗಲೆಯಲ್ಲಿ, ಸ್ಮಷಾನದಲ್ಲಿ ಆವಾಸಿಯಾಗಿದ್ದರೂ ಹಳ್ಳಿಯಲ್ಲಿ ಈ ಪ್ರೇತಗಳಿಗೆ…
ರಜಾದಿನಗಳಲ್ಲಿ (ನಾನು "ಏಕಾಂಗಿ"ಯಾಗಿದ್ದ ಕಾಲದಲ್ಲಿ) ಮೆಜೆಸ್ಟಿಕ್ಗೆ ಹೋಗಿ, ಚಿಕ್ಕಪೇಟೆ,ಅವೆನ್ಯೂರೋಡ್ ಎಲ್ಲಾ ಸುತ್ತಾಡಿ,ಅಲ್ಲಿಂದ ಕೆಂಪೇಗೌಡರೋಡ್ನಲ್ಲಿ -ಯಾವುದಾದರೂ ಥಿಯೇಟರ್ನಲ್ಲಿ ಸಿನೆಮಾ ನೋಡಿ, ರೂಮ್ಗೆ ಹಿಂದೆ ಬರುತ್ತಿದ್ದೆ.
ಕಳೆದ…
(೨೫೬) ಯಾವುದನ್ನಾದರೂ, ಏನನ್ನಾದರೂ ’ಕಾಲ’ವನ್ನಾಗಿ ಬದಲಿಸಬಹುದು. ಆದರೆ ಕಾಲವನ್ನು ಕಾಲಾತೀತವಾದ ಯಾವುದಕ್ಕೂ ಮಾರ್ಪಡಿಸಲಾಗದು. ಇದನ್ನು ಕುರಿತು ಚಿಂತಿಸಲು ಸ್ವಲ್ಪ ಕಾಲಾವಕಾಶ ಮಾಡಿಕೊಂಡು ನೋಡಿ.
(೨೫೭) ವಿಜ್ಞಾನವೆಂಬುದೊಂದು ಆಷಾಡಭೂತಿತನ.…
ಆರು ಹಿತವರು ನಿನಗೆ ಈ ಮೂವರೊಳಗೆ ನಾರಿಯೋ , ಕಮಲವೋ , ಕೈಕೊಡುವ ಕೈಯೋ ಕೆಸರಿನಲ್ಲಿದ್ದ ಕಮಲವಾ ತಂದು ಸೌಧದೊಳು ಉಪ್ಪರಿಗೆಯಲ್ಲಿರಿಸಿ ಯಡ್ಡಿಯನು ಯಜಮಾನನೆನಿಸಿದರೆ ಬಿರುಕು 'ಭಿನ್ನ'ವ ತೊರೆದ ಈ ಮನುಜನು ಆರು ಹಿತವರು ನಿನಗೆ ಈ …
ನಾ ದೂರ ಓಡುವೆ ಗೆಳತಿ, ನಾ ದೂರ ಓಡುವೆ ಏಕೆ ಕಾಡುವೆ..?
ನನ್ನ ಹೀಗೇಕೆ ಕಾಡುವೆ ನಾ ಬಂದು ಪ್ರೀತಿಸಿದೆ,
ಕನಸಲ್ಲು ಆರಾದಿಸಿದೆ ಇಲ್ಲದ ದೇವರ ನಾ ಬೇಡಿ ಬೇಡಿ ಬಂದೆ
ನಿಲ್ಲದ ನೋವಿಗೆ ಕಣ್ಣು ಮುಚ್ಚಿ ಹಾಡಿದೆ ಏಂದೂ ಇರದ ಕಂಬನಿ, ಕಣ್ಣಲ್ಲೆ ಮನೆ…
ಸಿಹಿಯಾಗಿದೆ ನಿನ್ನ ನೆನಪಲಿ ನರಳಲು
ಕನಸಲ್ಲು ನಿನ್ನ ಹೆಸರನೆ ಹೇಳಲು
ಬೇಕೆನಿಸಿದೆ ನೀನು, ಪ್ರತಿಕ್ಷಣವು
ನಿನ್ನೆ ಬಯಸಿದೆ ನನ್ನ ಅಣು ಅಣುವು
ಹೃದಯ ಏನು ಹುಡುಕಿಹೇ ಹೇಳಿಬಿಡು
ಪ್ರೀತಿಸುವೆಯೆಂದು ಸಾರಿಬಿಡು
ಮೆಚ್ಚಿ ಬರುತಿಹೆನು, ಮುಚ್ಚಿಟ್ಟ ಒಲವ…
ಯುದ್ಧ ಮುಗಿದಿದೆ ನಿಮ್ಮ ಶಸ್ತ್ರಗಳನ್ನು ಶಸ್ತ್ರಾಗಾರದಲ್ಲಿಡಿ ಸದ್ಯನೀವು ಅದಾಗಲೇ ಬಂದಾಗಿದೆ ನಿಮ್ಮ ಪೂರ್ಣ ಅವಧಿಯ ಮಧ್ಯಬೇಸತ್ತಿದ್ದಾರೆ ಈ ನಾಡಿನ ಜನರೆಲ್ಲಾ ಇನ್ನು ತಾಳ್ಮೆ ಉಳಿದಿಲ್ಲನಾಡಿಗೆ ಒಳಿತು ಮಾಡದಿದ್ದರೆ ಮುಂದಿನ ಬಾರಿ…
ಋಷ್ಯಶೃಂಗ ಮುನಿಗಳು ಯಾವುದಾದರೂ ಊರಿಗೆ ಹೋಗಿ ಆತಿಥ್ಯ ಸ್ವೀಕರಿಸಿದರೆಂದರೆ ಆ ಊರಿನಲ್ಲಿ ಮಳೆ ಬರುತ್ತಿತ್ತು. ೮೦ರ ದಶಕದಲ್ಲಿ ನಾನು ಆಂಧ್ರದಲ್ಲಿದ್ದೆ. ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ರಾಜಕಾರಣಿಗಳನ್ನು ವಿಡಂಬಿಸಿ ಕನ್ನಡ ಮತ್ತು ಆಂಗ್ಲ…
ನಿನ್ನೆ ಆಫೀಸಿನಿಂದ ಹೋಗಬೇಕಾದರೆ ಚೂರು ತಡವಾಗಿತ್ತು, ಮನೆಗೆ ತಲುಪುತಿದ್ದಂದೆ ನಿನ್ನೆ ನಡೆದ ಮ್ಯಾಚ್ ನ ಹಯಿಲೈಟ್ ನೋಡುತ್ತಾ ಕುಳಿತೆ ರೂಂಮೇಟ್ ನೊಂದಿಗೆ, ಅದು ಮುಗಿಯುತಿದ್ದಂತೆ ಯಾವ ಕಾರ್ಯಕ್ರಮ ನೋಡುವುದು ..? ಎಂಬ ಪ್ರಶ್ನೆ, ಕರ್ನಾಟಕದ…
ಪ್ರಥಮ ರವಿಕಿರಣ ಬುವಿಗೆ ಬಿದ್ದೊಡೆ ಹೂವಿನ ಮೇಲೆ ಕುಳಿತುಮಕರ೦ದವನ್ನು ಹೀರುತ್ತಿದ್ದ ಕಾರ್ಯವನ್ನೂ ನಿಲ್ಲಿಸಿ ಕತ್ತೆತ್ತಿ ನೋಡಿದ ದು೦ಬಿಗೊ೦ದುನೆಮ್ಮದಿಯ ಸಾ೦ತ್ವನ.ಹಾ, ಇವತ್ತು ಅರುಣ ಬ೦ದ!
ಬೀಸುತ್ತಿದ್ದ ಕುಳಿರ್ಗಾಳಿಗೆ ಬಾಗುತ್ತಾಬಳುಕುತ್ತ…
ಗೌರವದ ಸ್ಥಾನದಲ್ಲಿದ್ದುಕೊಂಡುತನ್ನ ಗೌರವವನ್ನು ಉಳಿಸಿಕೊಂಡುನಿಷ್ಪಕ್ಷಪಾತಿಯಾಗಿ ಇದ್ದಿರಬೇಕಾದವರುದಿನ ಪ್ರತಿದಿನ ಹೇಳಿಕೆಗಳ ನೀಡಿಸರಕಾರವನ್ನು ಎಡೆಬಿಡದೇ ಕಾಡಿಮೆರೆಯಲು ಹೋಗಿ ಈಗ ಎಡವಿಬಿದ್ದಿಹರುವಿರೊಧಪಕ್ಷದವರ ಮಾತೇ ಬೇಕಿಲ್ಲಮಾತೃ ಪಕ್ಷದವರೇ…
ಸುಮಾರು 6 ವರ್ಷಗಳ ಹಿಂದಿನ ಮಾತು...ಆಗಷ್ಟೇ ಹೊಸದಾಗಿ "Bajaj Caliber " ಗಾಡಿ ಕೊಂಡಿದ್ದೆ...ಆದರೆ ಇನ್ನು ಗಾಡಿ
ಓಡಿಸಲು ಕಲಿತಿರಲಿಲ್ಲ...ಹಾಗಾಗಿ ದಿನಾಲೂ ನನ್ನ ಸ್ನೇಹಿತ ಬಂದು ನನ್ನನ್ನು ಕರೆದುಕೊಂಡು ಹೋಗಿ ಗಾಡಿ ಓಡಿಸಲು…