October 2010

  • October 15, 2010
    ಬರಹ: gopinatha
                      ಸಂಪದಾ ನೀನು ನಮಗಾಗಿ ಸಾವಿರ ವರುಷ ಹಿತವಾಗಿ ಬೆಳೆಯಲೇ ಬೇಕೂ ಎಲ್ಲರ ಕಣ್ಣಾಗಿ //ಸಂಪದಾ ನೀನು ನಮಗಾಗಿ//1   ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು ಜತೆಯಲಿ ಎಂದೆಂದು ನೀನಿರಬೇಕು ನಿನ್ನಯ ಸಂಗವೇ…
  • October 15, 2010
    ಬರಹ: sunilkgb
          ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಏನಾಗುತ್ತದೆ ಅನ್ನುವುದಕ್ಕೆ ಎರಡು ವಾದಗಳಿವೆ ಆದರೆ ಯಾವುದನ್ನೂ ಸರ್ವವ್ಯಾಪಿಯಾಗಿ ಸ್ವೀಕರಿಸಿಲ್ಲ       1. ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಇನ್ನೊದು ವಿಶ್ವಕ್ಕೆ…
  • October 15, 2010
    ಬರಹ: ragosha
    ನಾನು ರಾಗೋಶಾ , ಸಂಪದಕ್ಕೆ ಹೊಸಬಳೇನಲ್ಲ, ಸಂಪದವನ್ನು ಅತಿಥಿಯಾಗಿ ನೋಡುತ್ತಾ ಬಂದವಳು ನಾನು. ಇದರಲ್ಲಿ ಗೃಹಿಣಿಯರು, ಬೆರಳೆಣಿಕೆಯಷ್ಟೇ ಮಂದಿ ಇರುವರು. ಇದು ನನ್ನ ಮೊದಲ ಬರಹ. ಹೇಗೆ ಸ್ವೀಕರಿಸುತ್ತೀರೋ ಎಂಬ ದುಗುಡದಿಂದ ಇಲ್ಲಿಗೆ…
  • October 15, 2010
    ಬರಹ: ramvani
    ರಾವಣನ್ನ ನೋಡೋಣ ಎಂದು ನನ್ನ ರಾಮ ಹೇಳ್ತಾನೇ ಇದ್ದ. ಹೊಡಿ, ಬಡಿ, ಕುತ್ತು, ಕೊಲ್ಲು ಯಾರು ನೋಡ್ತಾರೆ ಎಂದು ನಾನು ದಿನ ದೂಡುತ್ತಲೇ ಬಂದೆ. ದಿನ್ ಬೆಳಗಾದ್ರೆ ಪೇಪರ‍್ನಲ್ಲಿ "ಯಾವೋನ್ ಹೆಂಡ್ತಿನಾ ಯೋವೋನೋ ಹೊತ್ಕೊಂಡು ಹೋದ್ನಂತೆ, ಅವ್ಳನ್ನ್…
  • October 15, 2010
    ಬರಹ: santhosh_87
    ಈ ದೆವ್ವ ಭೂತಗಳು ಪ್ರತಿ ಹಳ್ಳಿಯ ಅವಿಭಾಜ್ಯ ಭಾಗ! ಒಂದು ರೀತಿ ಹಳ್ಳಿಯ ಬದುಕಿನ ಹಾಸು ಹೊಕ್ಕುಗಳಲ್ಲಿ ಸೇರಿಕೊಂಡ ಹಾರರ್ ಸ್ಕೋಪುಗಳಿದ್ದಂತೆ. ಪಟ್ಟಣದಲ್ಲಿ ಪಾಳು ಬಂಗಲೆಯಲ್ಲಿ, ಸ್ಮಷಾನದಲ್ಲಿ ಆವಾಸಿಯಾಗಿದ್ದರೂ ಹಳ್ಳಿಯಲ್ಲಿ ಈ ಪ್ರೇತಗಳಿಗೆ…
  • October 15, 2010
    ಬರಹ: ಗಣೇಶ
    ರಜಾದಿನಗಳಲ್ಲಿ (ನಾನು "ಏಕಾಂಗಿ"ಯಾಗಿದ್ದ ಕಾಲದಲ್ಲಿ) ಮೆಜೆಸ್ಟಿಕ್‌ಗೆ ಹೋಗಿ, ಚಿಕ್ಕಪೇಟೆ,ಅವೆನ್ಯೂರೋಡ್ ಎಲ್ಲಾ ಸುತ್ತಾಡಿ,ಅಲ್ಲಿಂದ ಕೆಂಪೇಗೌಡರೋಡ್‌ನಲ್ಲಿ -ಯಾವುದಾದರೂ ಥಿಯೇಟರ್‌ನಲ್ಲಿ ಸಿನೆಮಾ ನೋಡಿ, ರೂಮ್‌ಗೆ ಹಿಂದೆ ಬರುತ್ತಿದ್ದೆ. ಕಳೆದ…
  • October 15, 2010
    ಬರಹ: anilkumar
    (೨೫೬) ಯಾವುದನ್ನಾದರೂ, ಏನನ್ನಾದರೂ ’ಕಾಲ’ವನ್ನಾಗಿ ಬದಲಿಸಬಹುದು. ಆದರೆ ಕಾಲವನ್ನು ಕಾಲಾತೀತವಾದ ಯಾವುದಕ್ಕೂ ಮಾರ್ಪಡಿಸಲಾಗದು. ಇದನ್ನು ಕುರಿತು ಚಿಂತಿಸಲು ಸ್ವಲ್ಪ ಕಾಲಾವಕಾಶ ಮಾಡಿಕೊಂಡು ನೋಡಿ. (೨೫೭) ವಿಜ್ಞಾನವೆಂಬುದೊಂದು ಆಷಾಡಭೂತಿತನ.…
  • October 14, 2010
    ಬರಹ: bhaashapriya
    ಆರು ಹಿತವರು ನಿನಗೆ  ಈ  ಮೂವರೊಳಗೆ ನಾರಿಯೋ , ಕಮಲವೋ , ಕೈಕೊಡುವ ಕೈಯೋ ಕೆಸರಿನಲ್ಲಿದ್ದ ಕಮಲವಾ ತಂದು ಸೌಧದೊಳು ಉಪ್ಪರಿಗೆಯಲ್ಲಿರಿಸಿ ಯಡ್ಡಿಯನು ಯಜಮಾನನೆನಿಸಿದರೆ ಬಿರುಕು 'ಭಿನ್ನ'ವ ತೊರೆದ ಈ ಮನುಜನು ಆರು ಹಿತವರು ನಿನಗೆ  ಈ …
  • October 14, 2010
    ಬರಹ: komal kumar1231
    ಲೇ ಸುಬ್ಬ, ಈ ಬಾರಿ ದಸರಾಗೆ  ಏನ್ ಟ್ಯಾಬಲೋ ಮಾಡುವಾ ಹೇಳಲಾ ಅಂದ ಗೌಡಪ್ಪ. ಗೋಮಟೇಶ್ವರ ಮಾಡುವಾ  ಅಂದ ಸುಬ್ಬ. ಏ ಥೂ ಹೆಣ್ಣು ಐಕ್ಳು ಅಂಗೇ ಹೊಂಟೈತ್ತಾವೆ. ಆಮ್ಯಾಕೆ ಯಾರು ನೋಡಕ್ಕಿಲ್ಲ ಕಲಾ. ಲೇ ನೀನು ಜ್ನಾಪನ ಮಾಡಿದ್ದು ಒಳ್ಳೇದು ಆಯ್ತು ಕಲಾ…
  • October 14, 2010
    ಬರಹ: nadigsurendra
     ನಾ ದೂರ ಓಡುವೆ ಗೆಳತಿ, ನಾ ದೂರ ಓಡುವೆ ಏಕೆ ಕಾಡುವೆ..? ನನ್ನ ಹೀಗೇಕೆ ಕಾಡುವೆ ನಾ ಬಂದು ಪ್ರೀತಿಸಿದೆ, ಕನಸಲ್ಲು ಆರಾದಿಸಿದೆ ಇಲ್ಲದ ದೇವರ ನಾ ಬೇಡಿ ಬೇಡಿ ಬಂದೆ ನಿಲ್ಲದ ನೋವಿಗೆ ಕಣ್ಣು ಮುಚ್ಚಿ ಹಾಡಿದೆ ಏಂದೂ ಇರದ ಕಂಬನಿ, ಕಣ್ಣಲ್ಲೆ ಮನೆ…
  • October 14, 2010
    ಬರಹ: nadigsurendra
    ಸಿಹಿಯಾಗಿದೆ ನಿನ್ನ ನೆನಪಲಿ ನರಳಲು ಕನಸಲ್ಲು ನಿನ್ನ ಹೆಸರನೆ ಹೇಳಲು ಬೇಕೆನಿಸಿದೆ ನೀನು, ಪ್ರತಿಕ್ಷಣವು ನಿನ್ನೆ ಬಯಸಿದೆ ನನ್ನ ಅಣು ಅಣುವು ಹೃದಯ ಏನು ಹುಡುಕಿಹೇ ಹೇಳಿಬಿಡು ಪ್ರೀತಿಸುವೆಯೆಂದು ಸಾರಿಬಿಡು ಮೆಚ್ಚಿ ಬರುತಿಹೆನು, ಮುಚ್ಚಿಟ್ಟ ಒಲವ…
  • October 14, 2010
    ಬರಹ: Jayanth Ramachar
    ಪಂಚರಂಗಿ ಸಿನಿಮಾದ ಪಂಚರಂಗಿ ನಾವುಗಳು ಹಾಡಿಗೆ ಇಂದಿನ ರಾಜಕೀಯದ ರೀಮಿಕ್ಸ್ ಮಾಡಿದೀನಿ...ಇದು ಕೇವಲ ಹಾಸ್ಯಕ್ಕಾಗಿ..   ಪಂಚರಂಗಿ ನಾವುಗಳು, ಪಂಚರ್ ಅಂಗಡಿ ಟೈರುಗಳು... ಮೂರೋ, ನಾಲ್ಕೋ ಪಾರ್ಟಿಗಳು..ಜೊತೆಯಲಿ ಸ್ವತಂತ್ರ ಅಭ್ಯರ್ಥಿಗಳು.. ಕಾರಿನ…
  • October 14, 2010
    ಬರಹ: asuhegde
    ಯುದ್ಧ ಮುಗಿದಿದೆ ನಿಮ್ಮ ಶಸ್ತ್ರಗಳನ್ನು ಶಸ್ತ್ರಾಗಾರದಲ್ಲಿಡಿ ಸದ್ಯನೀವು ಅದಾಗಲೇ ಬಂದಾಗಿದೆ ನಿಮ್ಮ ಪೂರ್ಣ ಅವಧಿಯ ಮಧ್ಯಬೇಸತ್ತಿದ್ದಾರೆ ಈ ನಾಡಿನ ಜನರೆಲ್ಲಾ ಇನ್ನು ತಾಳ್ಮೆ ಉಳಿದಿಲ್ಲನಾಡಿಗೆ ಒಳಿತು ಮಾಡದಿದ್ದರೆ ಮುಂದಿನ ಬಾರಿ…
  • October 14, 2010
    ಬರಹ: santhosh_87
    ಎದೆಯೊಳಿಷ್ಟು ದುಗುಡ ಪಾವು ಕುತೂಹಲ ಭವಿಷ್ಯವೆಂಬ ತಲ್ಲಣಬದುಕ ಕಟ್ಟುವೆನೆಂಬ ಧೈರ್ಯಕಟ್ಟಲೇಬೇಕೆಂಬ ಛಲದಾರಿಯ ಅರಿವಿಲ್ಲ ದಾರಿ ತಾನಾಗಿ ದಾರಿ ತೋರಿಸುವುದು ಎಂಬ ಭರವಸೆ!ಇಷ್ಟನ್ನು ಇಟ್ಟುಕೊಂಡು ಮುನ್ನಡೆಯಬಲ್ಲೆನೇ?ಪ್ರಶ್ನಿಸುತ್ತಾ ಕೂತರೆ ಎಂದಿಗೂ…
  • October 14, 2010
    ಬರಹ: h.a.shastry
        ಋಷ್ಯಶೃಂಗ ಮುನಿಗಳು ಯಾವುದಾದರೂ ಊರಿಗೆ ಹೋಗಿ ಆತಿಥ್ಯ ಸ್ವೀಕರಿಸಿದರೆಂದರೆ ಆ ಊರಿನಲ್ಲಿ ಮಳೆ ಬರುತ್ತಿತ್ತು.  ೮೦ರ ದಶಕದಲ್ಲಿ ನಾನು ಆಂಧ್ರದಲ್ಲಿದ್ದೆ. ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ರಾಜಕಾರಣಿಗಳನ್ನು ವಿಡಂಬಿಸಿ ಕನ್ನಡ ಮತ್ತು ಆಂಗ್ಲ…
  • October 14, 2010
    ಬರಹ: kamath_kumble
    ನಿನ್ನೆ ಆಫೀಸಿನಿಂದ  ಹೋಗಬೇಕಾದರೆ ಚೂರು ತಡವಾಗಿತ್ತು, ಮನೆಗೆ ತಲುಪುತಿದ್ದಂದೆ ನಿನ್ನೆ ನಡೆದ ಮ್ಯಾಚ್ ನ ಹಯಿಲೈಟ್ ನೋಡುತ್ತಾ ಕುಳಿತೆ ರೂಂಮೇಟ್ ನೊಂದಿಗೆ, ಅದು ಮುಗಿಯುತಿದ್ದಂತೆ ಯಾವ ಕಾರ್ಯಕ್ರಮ ನೋಡುವುದು ..? ಎಂಬ ಪ್ರಶ್ನೆ, ಕರ್ನಾಟಕದ…
  • October 14, 2010
    ಬರಹ: ksraghavendranavada
    ಪ್ರಥಮ ರವಿಕಿರಣ ಬುವಿಗೆ ಬಿದ್ದೊಡೆ ಹೂವಿನ ಮೇಲೆ ಕುಳಿತುಮಕರ೦ದವನ್ನು ಹೀರುತ್ತಿದ್ದ ಕಾರ್ಯವನ್ನೂ ನಿಲ್ಲಿಸಿ ಕತ್ತೆತ್ತಿ ನೋಡಿದ ದು೦ಬಿಗೊ೦ದುನೆಮ್ಮದಿಯ ಸಾ೦ತ್ವನ.ಹಾ, ಇವತ್ತು ಅರುಣ ಬ೦ದ! ಬೀಸುತ್ತಿದ್ದ ಕುಳಿರ್ಗಾಳಿಗೆ ಬಾಗುತ್ತಾಬಳುಕುತ್ತ…
  • October 14, 2010
    ಬರಹ: asuhegde
    ಗೌರವದ ಸ್ಥಾನದಲ್ಲಿದ್ದುಕೊಂಡುತನ್ನ ಗೌರವವನ್ನು ಉಳಿಸಿಕೊಂಡುನಿಷ್ಪಕ್ಷಪಾತಿಯಾಗಿ ಇದ್ದಿರಬೇಕಾದವರುದಿನ ಪ್ರತಿದಿನ ಹೇಳಿಕೆಗಳ ನೀಡಿಸರಕಾರವನ್ನು ಎಡೆಬಿಡದೇ ಕಾಡಿಮೆರೆಯಲು ಹೋಗಿ ಈಗ ಎಡವಿಬಿದ್ದಿಹರುವಿರೊಧಪಕ್ಷದವರ ಮಾತೇ ಬೇಕಿಲ್ಲಮಾತೃ ಪಕ್ಷದವರೇ…
  • October 14, 2010
    ಬರಹ: gopinatha
    ರಿಮೋಟ್ ಎಲ್ಲಿ?ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತಲ್ಲ ಎಲ್ಲೆಲ್ಲೂ ಕತ್ತಲೆಯೇ ಮನೆಯಲ್ಲೆಲ್ಲಒಳಗಡೆಯಿಂದ ತಿಳಿದ ದನಿಯೇಮೇಣದ ಬತ್ತಿ ಎಲ್ಲಿದೆಯೇ?ಅಮ್ಮ ಕ್ಯಾಂಡಲ್ ಎಲ್ಲಿ?ರಿಮೋಟ್ ಎಲ್ಲಿ?ಟಾರ್ಚ್ ಎಲ್ಲಿಟ್ಟಿದ್ದೀಯಾ?"ಈ ಮನೆಯಲ್ಲಿ ಒಂದೂ…
  • October 14, 2010
    ಬರಹ: Jayanth Ramachar
    ಸುಮಾರು 6 ವರ್ಷಗಳ ಹಿಂದಿನ ಮಾತು...ಆಗಷ್ಟೇ ಹೊಸದಾಗಿ "Bajaj Caliber " ಗಾಡಿ ಕೊಂಡಿದ್ದೆ...ಆದರೆ ಇನ್ನು ಗಾಡಿ ಓಡಿಸಲು ಕಲಿತಿರಲಿಲ್ಲ...ಹಾಗಾಗಿ ದಿನಾಲೂ ನನ್ನ ಸ್ನೇಹಿತ ಬಂದು ನನ್ನನ್ನು ಕರೆದುಕೊಂಡು ಹೋಗಿ ಗಾಡಿ ಓಡಿಸಲು…