ಹತ್ತೊಂಬತ್ತನೆ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ನಡೆದ ಘಟನೆಯಿದು.ರಾಣಿ ವಿಕ್ಟೋರಿಯಳ ಉಪಸ್ಥಿತಿಯಲ್ಲೊಮ್ಮೆ ಉನ್ನತ ಮಟ್ಟದ ಔತಣವೊಂದು ನಡೆಯಿತು. ನಾಜೂಕು ವರ್ಗದ ಸುಮಾರು ೫೦೦ಜನ ಅಂದು ಆಮಂತ್ರಿತರು. ಆ ಔತಣದ ಮುಖ್ಯ ಅತಿಥಿ ಆಫ್ರಿಕ ಖಂಡದ…
ಚಂದನದ courtesyಯಿಂದ ನಮಗೆ ’ನಮ್ಮ ನಾಡಹಬ್ಬ ದಸರಾ’ದ ’ಜಂಬೂಸವಾರಿ’ಯ ನೇರ ಪ್ರಸಾರ ನೋಡುವ ಭಾಗ್ಯ ಸಿಕ್ಕಿತು.
’ದೂರ ದರ್ಶನ’ ಎಂದು ಇನ್ನೂ ಸ್ವಲ್ಪ ದೊಡ್ಡದಾಗಿ, ದಪ್ಪ ಅಕ್ಷರದಲ್ಲಿ ಹಾಕಿ, ಹಳೇ ದಸರಾದ ರೀಲನ್ನೇ ಹಿನ್ನಲೆಯಲ್ಲಿ…
ಗೆಳೆಯರೇ,
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಏರ್ಟೆಲ್ ಅವರು ಬೆಂಗಳೂರಿನ ಹಲವೆಡೆ ಜಾಹಿರಾತು ಫಲಕಗಳನ್ನು ಹಾಕ್ತಿದ್ದಾರೆ.
ಹಿಂದಿಯನ್ನು ರೋಮನ್ ಲಿಪಿಯಲ್ಲಿ "khushiyon ki diwali" ಅಂತ ಹಾಕಿದ್ದಾರೆ.
ಇದು ಎಷ್ಟು ಜನರಿಗೆ…
ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರುಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ ಕಾರುಭೋರ್ಗರೆವ ಸಾಗರದ ಅಲೆಗಳು ಗಢಚಿಕ್ಕುವ ಸಿಡಿಲಿನ ಅಬ್ಬರಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿರ೦ತರಕನಸುಗಳ ಸುಮಧುರ…
“ಕೇಸರಿ ಭಯೋತ್ಪಾದನೆ” ಎಂಬ ನುಡಿಗಟ್ಟಿಗೆ ಆರ್ ಎಸ್ ಎಸ್ ಸರಸಂಘಚಾಲಕರು ವಿರೋಧ ವ್ಯಕ್ತಪಡಿಸಿದ್ದಾರಂತೆ. ಇದು ಅತ್ಯಂತ ಸಮಂಜಸ.
ಹಿಂಸೆ ಯಾರು ಮಾಡಿದರೂ ಅದು ಜೀವ ವಿರೋಧಿಯೇ; ಮನುಷ್ಯತ್ವದ ಮಮಕಾರವಿರುವವರೆಲ್ಲಾ ಅದನ್ನು ವಿರೋಧಿಸಲೇ ಬೇಕು.…
ಒಂಟಿಹಕ್ಕಿ ಹಾಡಿದು, ಬರಿಯ ಕವಿತೆಯಲ್ಲ ಆಶುಮನದ ಕವಿತೆಗಳ ಅಂತರಂಗದ ಮಾತು ಅನವರತವಿದು ಅನುಭವ ಮಂಟಪ ನನ್ನದೇ ಲೋಕದಲ್ಲಿ ನಮ್ಮ ಭಾಷೆಯ ಪ್ರಹರಿಗಾಗಿ ನಡೆಯುತ್ತಿರುವ ಸ್ಪಂದನ ಪರಿವೇಷಣಹಳೆಯ ಸೇತುವೆಗಳು ನಡೆಯುವ ಹಾದಿಯಲ್ಲಿ ಜೊತೆಯಾಗಲಿ ನವ…
ಭೂಮಿ 30 ಪಟ್ಟು ವೇಗದಲ್ಲಿ ತಿರುಗಿದರೆ ... ? ಹಾಗೇನಾದ್ರೂ ಆದಲ್ಲಿ ದಿನ ಬೆಳಗಾದರೆ ಸ೦ಬಳ ಕೈಯಲ್ಲಿರತ್ತೆ ಅ೦ತ ಎಲ್ಲರು ಎರಡೂ ಕಣ್ಣಗಲಿಸಿ ಹೇಳುತ್ತಾರೆ. ಅದಲ್ಲದೆ ಏನೆಲ್ಲಾ ಆಗಬಹುದು ಅ೦ತ ಬರೆಯೋ just ಟೈಮ್ ಪಾಸ್ ಬರಹ ಇದು......ಹಾಗೇನಾದ್ರೂ…
ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳುಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ www.shivaramkarantha.in ಎಂಬ ವೆಬ್ ಸೈಟನ್ನು…
ಭಾವಾಂತರಂಗದ ಅಲೆಗಳ ನಡುವೆ
ಬಾಳಿನ ಪಯಣದಿ ಒಂಟಿ ಸಾಗುತ್ತಿದ್ದೆ
ಮನದ ಭಾವನಗಳನರಿತು ಜೊತೆಗೂಡಿ
ನಡೆಯಲು "ಪ್ರಭಾ" ಎನ್ನೊಡನೆ ಬರಲಿದ್ದಾಳೆ
ಗುರು ಹಿರಿಯರ ಆಶೀರ್ವಾದದೊಂದಿಗೆ
ಮಂಗಳಕಾರ್ಯ ನೆರವೇರಲಿದೆ
ಕಷ್ಟವೋ, ಸುಖವೋ ಎಲ್ಲವೂ ಜೊತೆ ಜೊತೆಯಲಿ…
ನಾ ನಿನ್ನ ಪ್ರೀತಿಸಿದೆನೀನೂ ಪ್ರೀತಿಸಿದೆಕೊನೆತನಕ ಹೆಜ್ಜೆ ಹಾಕುವೆಎ೦ದು ಎದೆಯುಬ್ಬಿಸಿನೀಡಿದೆ ವಾಗ್ದಾನಅದು ಬರೀ ವಾಗ್ದಾನವಾಗೇಉಳಿಯಿತುಆ ಹೆಜ್ಜೆಗಳು
ನನ್ನ ಮು೦ದೆ ಮೂಡಲೇ ಇಲ್ಲಹಿ೦ದೆಯೇ ನಿಗೂಢವಾದವುಯಾವ ಸುಳಿವೂ ನೀಡದೇ........ಎದೆಯಾಳದಿ೦ದ…
ನವರಾತ್ರಿಯ ಪಾರಾಯಣದ ಊಟಕ್ಕೆ ಪಕ್ಕದ ಮನೆಯವರು ಕರೆದಿದ್ರು. ಆಗ ಅನೇಕ ವಿಚಾರಗಳು ಮಾತುಕತೆಯಲ್ಲಿ ಹರಿದುಬಂದವು.
ತೀರ್ಥಹಳ್ಳಿಯ ದಸರಾ ಈ ಸಾರಿ ಬಹಳ ಕಳೆಗುಂದಿದೆ ಎಂಬ ವ್ಯಥೆ ಎಲ್ಲರನ್ನು ಕಾಡಿತ್ತು. ಅತೀ ಕಡಿಮೆ ಪ್ರಮಾಣದಲ್ಲಿ ಜನರು…
ನವರಾತ್ರಿಯ ಪಾರಾಯಣದ ಊಟಕ್ಕೆ ಪಕ್ಕದ ಮನೆಯವರು ಕರೆದಿದ್ರು. ಆಗ ಅನೇಕ ವಿಚಾರಗಳು ಮಾತುಕತೆಯಲ್ಲಿ ಹರಿದುಬಂದವು.
ತೀರ್ಥಹಳ್ಳಿಯ ದಸರಾ ಈ ಸಾರಿ ಬಹಳ ಕಳೆಗುಂದಿದೆ ಎಂಬ ವ್ಯಥೆ ಎಲ್ಲರನ್ನು ಕಾಡಿತ್ತು. ಅತೀ ಕಡಿಮೆ ಪ್ರಮಾಣದಲ್ಲಿ ಜನರು…
ಅಂತರ್ಜಾಲದಲ್ಲಿ ಸಿಕ್ಕಿದ ಮಾಹಿತಿ, ಈಗಾಗಲೇ ತಿಳಿಯದಿದ್ದವರಿಗೆ ಎಂದು ಇಲ್ಲಿ ಹಾಕಿದ್ದೇನೆ.
ಇಕನಸು (http://www.ekanasu.com/) ಎಂಬ ಹೊಸ ಕನ್ನಡ ಜಾಲತಾಣವೊಂದರ ಮಾಹಿತಿ ಸಿಕ್ಕಿತು. ಈ ತಾಣದ ಮುಖ್ಯ ಉದ್ದೇಶ ಯುವ ಬರಹಗಾರರಿಗೆ ವೇದಿಕೆ…
ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ…
ಗೃಹಸ್ಥಾಶ್ರಮ ಮನೆಯ ಮುಂದೆ ಎದ್ದು ನಿಂತಿದೆ ಚಪ್ಪರ ಹಸೆಮಣೆಯ ಏರಿ ಕುಳಿತಿಹನಿಂದು ವರ ಬಾಗಿಲಲಿ ಕಾಣುತಿದೆ ಹಸಿರು ತೋರಣ ಹುಡುಗನ ಮೈಯೆಲ್ಲಾ ಆಗಿದೆ ಅರಿಶಿಣ ಮನೆಯಲ್ಲೆಲ್ಲಾ ಸೇರಿದ್ದಾರೆ ಬಂಧುಗಳು ಭರದಿಂದ ಸಾಗಿದೆ ಲಗ್ನದ…