ಸೈತಾನ(ಸ)ನ ಕನಸು
"ಪ್ರಭೂ" ಎಂದಿತು ಮರಿಪಿಶಾಚಿ.
ಹೊಟ್ಟೆ ಬಿರಿಯ ಒಂಟೆಯ ಮಾಂಸ ತಿಂದು, ತನ್ನ ನಾಲ್ಕನೇ ಹೆಂಡತಿಯನ್ನು ತೊಡೆಯಮೇಲೆ ಕೂರಿಸಿಕೊಂಡು ತೂಕಡಿಸುತ್ತಿದ್ದ ಸೈತಾನ(ಸ) ಬೆಚ್ಚಿಬಿದ್ದು ಎದ್ದು ಕುಳಿತ.
"ಸರ್ವಶಕ್ತನೇ ನನ್ನ ಕರ್ತವ್ಯವೇನು…
ಚೌಕಾಕಾರದ ತಾತ್ಕಾಲಿಕ ಕಟ್ಟಡ, ಮದ್ಯ ನೀಲಿ ಬಾನನ್ನೇ ನೋಡ್ತಾ ..ವರ್ಷಕ್ಕೊಮ್ಮೆ ಬರೋ ವರುಣನ ಭೇಟಿಗಾಗಿ ಕಾಯ್ತಾ ಕುತಿರೋ, ಸ್ವಾರ್ಥಿ ಮಾನವ ನಿರ್ಮಿತ "ಹಚ್ಚ ಹಸಿರು ಹುಲ್ಲುಗಾವಲು". ಇದೇ ನಮ್ ಪರಪಂಚಾ ಅಂತಾ ಸ್ವಚ್ಚಂದವಾಗಿ ಓಡಾಡ್ತಾ ಮನುಷ್ಯನ…
ಸ್ವಾತಂತ್ರ್ಯಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಧೀರ, ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು ಹುಟ್ಟಿದ ದಿನ ಇಂದು. ಈ ಸುಸಂದರ್ಭದಲ್ಲಿ ಆ ಮಹಾನ್ ವ್ಯಕ್ತಿಗೆ ನಮನಗಳನ್ನು ಸಲ್ಲಿಸೋಣ.
…
ಗಂಡ ಹೆಂಡಿರು ಕಾದಾಡುವುದು ಸ್ವಾಭಾವಿಕವೇ. ಜಗಳ ಎನ್ನವುದು ವೈವಾಹಿಕ ಜೀವನದ ಪಾರ್ಟ್ ಅಂಡ್ ಪಾರ್ಸಲ್. ಪ್ಯಾಕೇಜ್ ಡೀಲ್ ಅಂತಾರಲ್ಲ ಹಾಗೆ. ಈ ಕಿತ್ತಾಟ ನೋಡಿದ ನಮ್ಮ ಹಿರಿಯರೂ ಅದನ್ನು ದೊಡ್ಡ ವಿಷಯವಾಗಿ ಪರಿಗಣಿಸದೆ “ಗಂಡ ಹೆಂಡಿರ ಜಗಳ ಉಂಡು ಮಲಗೋ…
ಸಖೀ,
ಪ್ರತಿ ಇರುಳೂ
ಕನಸಿನಲ್ಲಿ ನಾ ಪಡುತ್ತಿದ್ದ
ಕಷ್ಟವನ್ನರಿತ ಕನಸು
ನನ್ನ ಕಿವಿಯಲ್ಲಿ ಮೆಲ್ಲನುಲಿಯಿತು:
"ನಿನ್ನ ಕಷ್ಟ ನನ್ನಿಂದ ನೋಡಲಾಗುತ್ತಿಲ್ಲ,
ನಿಜಕ್ಕೂ ನನ್ನಿಂದ ಸಹಿಸಲಾಗುತ್ತಿಲ್ಲ,
ಇನ್ನು ಹತ್ತಾರು ಇರುಳು ನಿನ್ನ
ನಿದ್ದೆಯಲ್ಲಿ ನಾ…
ಜೀವನವೇ ಕತ್ತಲೆ, ಭವಿಷ್ಯವೇ ಕತ್ತಲೆಯೆಂದು ಕೊರಗದಿರುಕತ್ತಲಲ್ಲೂ ಹೊಳೆಯಲು ಕಾತರಿಸು,ನೀ ಹೊಳೆದರೆ ದಾರಿ ತಾನೇ ತಾನಾಗಿ ಕಾಣಿಸುವುದು!ಹೊಳೆಯಲಾರೆ ಎಂಬ ಧೋರಣೆ ಕತ್ತರಿಸುಅಷ್ಟಕ್ಕೂ ... ಕತ್ತಲಿದ್ದರೆ ತಾನೇ ಬೆಳಕಿಗೆ ಬೆಲೆ? ಕಪ್ಪಿದ್ದರೆ ತಾನೇ…
ಮಂಜ ಶಾಲೆಯಿಂದ ಬಂದವನೇ ಬ್ಯಾಗನ್ನು ಮಂಚದ ಮೇಲೆ ಎಸೆದು,ಸಮವಸ್ತ್ರವನ್ನು ಬದಲಿಸದೇ,ನಂಜೇಗೌಡರ ತೋಟದ ಕಡೆಗೆ ಓಡಿದ.
ಹೀಗೆ ನಾಲ್ಕೈದು ದಿನದ ಹಿಂದೆ ಕಡಿದು ಹಾಕಿದ ನಾಟವನ್ನು ಸಾಗಿಸಲು ಮಾವುತ ಮಾದವ ನಾಯರ್ ಮತ್ತು ಬಳಗ ಕ್ಯಾಂಪ್ ಹಾಕಿತ್ತು.…
ನಾನು ನಕ್ಕರೆ
ಅಕ್ಕರೆ ಬರುವುದು
ನಾನು ಅತ್ತರೆ
ಕತ್ತಲೆ ಹರಡುವುದು
ನಾನು ಖುಷಿಯಾದರೆ
ಮಳೆ ಸುರಿಯುವುದು
ನಾನು ದು:ಖಿಸಿದರೆ
ಭೂಮಿ ಬರಡಾಗುವುದು
ನಾನು ಕೋಪಗೊಂಡರೆ
ಜ್ವಾಲಾಮುಖಿ ಏಳುವುದು
ನಾನು ಸುಮ್ಮನಿದ್ದರೆ
ಸುಂದರತೆ ಹೆಚ್ಚುವುದು
ನಾನು…
ಮಾಯೆ, ಮಾಯೆ೦ಬ
ಮಾಯೆ
ಹೆಣ್ಣೋ ಗ೦ಡೋ
ಅವೆರಡೂ ಒಟ್ಟೊಟ್ಟಿಗೆ ಇದ್ದೂ ಇಲ್ಲದ ಮನವೋ
ಪದ ಪದದರ್ಥ
ಪದ ಅದರರ್ಥ ಸವಕಲಾಗಿವೆ
ಪದಾರ್ಥವಾಗಿವೆ!
ಭಾವನೆಗಳಿಲ್ಲದೆ ಪದ ಅನಾಥವಾಗಿವೆ
ಇದ್ದೂ ಇಲ್ಲದ ಇರವು
ಗೊತ್ತಿದ್ದೂ ಗೊತ್ತಿಲ್ಲದ೦ತಹ…
ಶೀನ ಉರಫ್ ಶ್ರೀನಿವಾಸ ಬುದ್ದಿವಂತ ಅನ್ನೋದಿಕ್ಕಿಂತ ದೈರ್ಯವಂತ ಹಾಗಾಗಿ ಏಳನೇ ತರಗತಿಯಲ್ಲಿಯೇ ಮೂರನೆ ವರ್ಷವೂ ಮುಂದುವರೆದಿದ್ದ. ಜೊತೆಗೆ ಸ್ವಲ್ಪ ಕೀಟಲೆ ಸ್ವಭಾವದವ ಇವನನ್ನು ಕಂಡರೆ ಇವನ ಸ್ನೇಹಿತರುಗಳಿಗೆ ಬಹಳ ಪ್ರೀತಿ ಏಕೆಂದರೆ ಇವರು ಶಾಲೆಗೆ…
ಏಕೆ ಈ ಮೋಹ ನಿನ್ನೀ ದೇಹದ ಮೇಲೆ ನಿನಗೆಅರಿತಿದಿದ್ದರೂ ನಿನಗೆ ಸತ್ಯಕಡೆಯಲ್ಲಿ ನಿನ್ನೀ ದೇಹ ಕಲೆಯುವುದು ಈ ಮಣ್ಣಿನಲ್ಲೆಂದು...
ದಿನವೂ ಸಿಂಗರಿಸುವೆ ಆ ದೇಹವನ್ನು ವಾಸನೆ ಬರದಿರಲೆಂದುಒಳಗಿರುವ ವಾಸನೆಯ ತೊಳೆದುಕೊ ಮೊದಲು
ಹಚ್ಚೆಯ ಹಾಕಿಸುವೆ…
ಸುಗ್ಗಿ ಮೆಟ್ಟಿಲು ತನು ಹುಟ್ಟಲು ಅಳು ಮೂಡಲು ಮನೆಮನದಲು ಸುಗ್ಗಿ,ವಿದ್ಯಾಬಾಸದಿ ಜ್ಞಾನ ಪಡೆಯಲು ಹೊಸ ಕನಸಿನ ಸುಗ್ಗಿ,ತಂದೆ ತಾಯಿಯ ಸೇವೆ ಮಾಡಲು ಆ ಆನಂದವೇ ಸುಗ್ಗಿ,ಪ್ರೀತಿ ಮೂಡಲು ಮನ ಬೆರೆಯಲು ಆ ಪ್ರೇಮವೇ ಸುಗ್ಗಿ…
ಕಳೆದ ವಾರ ಒಬ್ಬ ಚಾಟ್ ಫ್ರೆಂಡ್ ಪರಿಚಯವಾದ. ಚಿಕ್ಕ ಹುಡುಗ. ಇಂಜಿನಿಯರಿಂಗ್ ಮಾಡುತ್ತಿದ್ದಾನೆ. ಗುಜರಾತ್ ಮೂಲದವ. ಚಾಟ್ ಮಾಡಿದ ಮಾರನೆ ದಿನವೇ ನನ್ನನ್ನು ಇಷ್ಟ ಪಟ್ಟ ಎಂದು ಕಾಣುತ್ತದೆ, ಮೊಬೈಲ್ ನಂಬರ್ ಕೊಡು ಎಂದ. ನಾನು ಇಲ್ಲ, ನಾನು…
ಒಬ್ಬಾತ ತನ್ನ ದಿನದ ಕೆಲಸ ಮುಗಿದ ನಂತರ ತನ್ನ ಮಕ್ಕಳಿಗೆಂದು ಗೋಬಿ ಮಂಚೂರಿ ಕಟ್ಟಿಸಿಕೊಂಡು ಮನೆಗೆ ಹೋಗುತ್ತಾನೆ. ಅದನ್ನು ತಿಂದ ಮಕ್ಕಳು ತುಂಬಾ ಖಾರ ಆಯಿತು ಎಂದು ಅಪ್ಪನಲ್ಲಿ ದೂರುತ್ತಾರೆ. ಕೋಪಗೊಂಡ ಅಪ್ಪ ಗೋಬಿ ಮಾರಿದ ಹೋಟೆಲ್ ಗೆ ಬಂದು ಇದರ…
ರಾಜಕಾರಣಿಗಳೆಲ್ಲಾ ನುಂಗಣ್ಣಗಳೇ; ತ್ಯಾಗಶೀಲ ಕರ್ಣರು ಇಲ್ಲವೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೂ ಯಾರ್ಯಾರು ಎಷ್ಟೆಷ್ಟು ನುಂಗಿರಬಹುದೆಂಬ ಕುತೂಹಲ ಇದ್ದೇ ಇತ್ತು. ಅರದಲ್ಲೂ ಲೋಕಾಯುಕ್ತ ಈ…
ಅಪರೂಪಕ್ಕೆ ದೂರದ ಸೋದರಿಕೆಯ ಅತ್ತೆಯ ದೂರವಾಣಿ ಕರೆ. ಅಮ್ಮ ಎಂದಿನಂತೆ ಕುಶಲ ಕ್ಷೇಮ ವಿಚಾರಿಸಿಕೊಂಡ ಮೇಲೆ ದೂರದ ನೆಂಟರಿನ ಅಜ್ಜಿಯ ಮಗಳ ಮಗನಿಗೆ ನಿಶ್ಚಯವಾಯಿತಂತೆ ಎಂದು ಅತ್ತಲಿಂದ ಮಾತಿಗಿಳಿದರು, ಮಾತುಕತೆ ಎಲ್ಲಾ ಮುಗಿದು ಗಂಡು ಹೆಣ್ಣು…