December 2011

  • December 17, 2011
    ಬರಹ: sitaram G hegde
    ಅಲ್ಲಿ ಹರಿವಬೆವರಲ್ಲಿಉಪ್ಪು,ಇಲ್ಲಿನರಕ್ತದಲಿಸಿಹಿಸಕ್ಕರೆ..........+++++++++++++++ನಿನ್ನಮೈಮುಟ್ಟಲುಮಾಡಿದವಿಫಲಪ್ರಯತ್ನಗಳುನನ್ನನುಹತಾಶೆಗೆತಳ್ಳುವಮೊದಲೇನಿನ್ನಚೆಲ್ಲಾಟಗಳುಮತ್ತೆ, ಮತ್ತೆಅಣುಕಿಸುತ್ತವೆ..............+++++++++++++++++…
  • December 17, 2011
    ಬರಹ: mmshaik
                     ನೀನೊಮ್ಮೆ ನಕ್ಕಾಗ...,              ಸುರಿದಾವು ಇಳೆಗೆ ಹನಿ ಹನಿ                  ಮುತ್ತುಗಳು..!             ಸೇರಿವೆ ಹಳಗಳು,ನದಿಗಳ..             ನದಿಗಳು,ಸಮುದ್ರಗಳ...                    ನೀನೊಮ್ಮೆ…
  • December 17, 2011
    ಬರಹ: Kiran.M
    ಘಟನೆ-1 ಅದು 1927 ರಿಂದ 1932 ರ ವರೆಗಿನ ಕಾಲಾವಧಿ ಆ ವೇಳೆಗಾಗಲೇ ತಮ್ಮ ಬಹುಪಾಲು ವಿಧ್ಯಾಭ್ಯಾಸ ಮುಗಿಸಿ ಮೂಕ  ನಾಯಕ, ಬಹಿಷ್ಕೃತ ಭಾರತ, ಪತ್ರಿಕೆಗಳನ್ನು ಆರಂಬಿಸಿದ್ದ ಅಂಬೆಡ್ಕರ್, ಕಾಂಗ್ರೇಸ್ಸಿನ ಸಭೆಯೊಂದರಲ್ಲಿ ಅಧ್ಯಕ್ಷರಾಗಿದ್ದ ಮೌಲಾನ…
  • December 17, 2011
    ಬರಹ: gururajkodkani
     ಸ್ವಲ್ಪ ದಿನಗಳ ಹಿ೦ದೆ ಬ೦ಜಗೆರೆ ಜಯಪ್ರಕಾಶರು ಬರೆದ "ರಾಮಾಯಣ ವಿಷವೃಕ್ಷ"ವೆ೦ಬ ವಿಮರ್ಶಾ ಕೃತಿಯನ್ನು ಓದುತ್ತಿದ್ದೆ.ಅದು ಹೆಸರೇ ಸೂಚಿಸುವ೦ತೇ ರಾಮಾಯಣವನ್ನು ಸಾಧ್ಯವಾದಷ್ಟು ಋಣಾತ್ಮಕ ದೃಷ್ಟೀಕೋನದಿ೦ದ ನೋಡುವ ಪ್ರಯತ್ನವದು(ಬ೦ಜಗೆರೆಯವರು ಆ ತರಹದ…
  • December 17, 2011
    ಬರಹ: Kodlu
    ಮತ್ತೊಂದು ಮಳೆ ಬಂದು ಹಳುವಾಗಿದೆಮನೆಯ ಸುತ್ತಾ ಸಣ್ಣ ಹಳು ಬೆಳೆದಿದೆಕಳೆ ಕಿತ್ತು,ಹಿಂತಿರುಗಿದ ಅಮ್ಮ ಹಳೆಯ ಅಲ್ಯುಮಿನಿಯಮ್ ಪಾತ್ರೆಯಲ್ಲಿತೊಳೇ ಮೀನು ಹುರಿಯುತ್ತಿದ್ದಾಳೆಹುರುಳಿಕಟ್ಟಿನ ಸಾರಿಗೆ ಹೊತ್ತಿದ ಮೀನಿಗೆಹೊಳ್ಳೆ ಹಸಿದು ತೊಳ್ಳೆ…
  • December 16, 2011
    ಬರಹ: makara
         ಮಹಿಷಿ ನೋಡಿದರೆ ಒಂದು ಕಾಲದವಳು, ಸಮುದ್ರ ಮಥನ ನಡೆದದ್ದು (ಆಗ ವಿಷ್ಣು ಮೋಹಿನಿ ಅವತಾರವೆತ್ತಿದ್ದು) ಒಂದು ಕಾಲದಲ್ಲಿ, ಪರಶುರಾಮ, ಶಬರಿ ಮತ್ತು ಆಂಜನೇಯರು ಜೀವಿಸಿದ್ದು ಮತ್ತೊಂದು ಕಾಲದಲ್ಲಿ, ಮಣಿಕಂಠ ಜನಿಸಿದ್ದು ಪಾಂಡುಕುಲದ…
  • December 16, 2011
    ಬರಹ: makara
          ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಶೈವ ಮತ್ತು ವಿಷ್ಣು ಭಕ್ತರನ್ನು ಒಂದುಗೂಡಿಸುವುದಕ್ಕಾಗಿ ಶಿವ ಮತ್ತು ಮೋಹಿನಿಯರನ್ನೊಳಗೊಂಡ ಪುರಾಣ ಹೆಣೆದಿದ್ದಾರೆ. ಆಗಿನ ಕಾಲದಲ್ಲಿ ಶಾಕ್ತರು ಮತ್ತು ಗಾಣಪತ್ಯರೆಂಬ ಮತಾನುಯಾಯಿಗಳಿದ್ದರು ಅವರನ್ನೂ ಈ…
  • December 16, 2011
    ಬರಹ: makara
              ಸನಾತನ ಹಿಂದೂ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಥವಾ ತಿಳಿದೂ ಸಮಾಜವನ್ನು ಶೋಷಣೆಗೊಳಪಡಿಸಿದ ಕೆಲವು ಜನರ ಆಚಾರ - ವಿಚಾರಗಳಿಂದ ಬೇಸತ್ತ  ಜನಸಾಮಾನ್ಯ ಅದರಿಂದ ದೂರವಾಗಿ ಬೌದ್ಧ ಧರ್ಮದ ಕಡೆಗೆ ಸೆಳೆಯಲ್ಪಟ್ಟಿದ್ದ. ಒಂದು…
  • December 16, 2011
    ಬರಹ: makara
                                                                             ಶ್ರಾವಣ ಮಾಸ ಬಂತೆಂದರೆ ವಿಧವಿಧವಾದ ಹಬ್ಬಗಳು, ವ್ರತಗಳ ಆಚರಣೆಯಾಗುತ್ತದೆ. ಈ ಕಾಲದಲ್ಲಿ ಹಲವು ಕಡೆ ಮಾಲೆ  ಹಾಕಿಕೊಂಡ ಅಯ್ಯಪ್ಪನ ಭಕ್ತರೂ…
  • December 16, 2011
    ಬರಹ: Shreekar
        ವಾಕ್ ಸಿದ್ಧಿ ಅಂದರೆ ನಮ್ಮ ಬಾಯಿಂದ ನುಡಿದದ್ದೆಲ್ಲವೂ ನಿಜವೇ ಆಗುವುದು.   ಅಷ್ಟಾಂಗ ಯೋಗದಲ್ಲಿ ಒಂದು ಮುಖ್ಯ ಭಾಗವೆಂದರೆ ಸದಾ ಸತ್ಯವನ್ನು ನುಡಿಯುವುದು.   ಸ್ವಾಮಿ ರಾಮರು ತಮ್ಮ Lectures on Yoga ಎಂಬ ಅಪರೂಪದ ಪುಸ್ತಕದಲ್ಲಿ…
  • December 16, 2011
    ಬರಹ: prabha
     ಕಣ್ಣಿರ ಬಿಂದು ಜಾರುತಿರಲು ಅಂದು ತಡೆದು ನಿಲ್ಲಿಸಿದೆ ನಾನಿರುವೆ ಎಂದು ಆ ಕಣ್ಣಿರಿಗೆ ಕಾರಣನಾದೆ ನೀ ಇಂದು ಮರೆಯಲಾರೆನು ನಾ ನಿನ್ನನ್ನು ಎಂದೆಂದು   ಜಾರುತಿರುವುದು ಕಣ್ಣಿರಿನ ಕೊನೆಯ  ಬಿಂದು ತಡೆಯಲಾರೆಯ  ಓ ನನ್ನ ಬಂಧು ನೋಡಿ ನಗುವೆಯಾ ನೀ…
  • December 16, 2011
    ಬರಹ: prabha
     ಓ ನನ್ನ ಆತ್ಮಿಯ  ದೇವರೆ ಬೇಕೇನಗೆ ನಿನ್ನ ಪ್ರೀತಿಯ ಆಸರೆ ಸಂಸಾರ ಬಂಧನದಲ್ಲಿ ನಾನಿಂದು ಸೆರೆ ಇಳಿಸಲಾರೆಯಾ ಈ ಜಂಜಾಟದ ಹೊರೆ ಕೇಳಿಸುತ್ತಿಲ್ಲವೆ ನಿನಗೆ ನನ್ನ ಕರೆ   ಕಾಣಿಸುತ್ತಿಲ್ಲವೆ ನನ್ನ ಕಣ್ಣಿರಿನ ಹೊಳೆ ಸುರಿಸಲಾರೆಯ ನಿನ್ನ ಕರುಣೆಯ ಮಳೆ…
  • December 16, 2011
    ಬರಹ: venkatesh
      ಪುಣೆಯ ಮಾನವ ಅಧಿಕಾರದ ಒಬ್ಬ ಪ್ರತಿನಿಧಿ,ಸಂಘಟನೆಯ 'ಓಜಸ್ ಸುನೀತಿ ವಿನಯ್' ಕೊಡುವ  ವಿವರಣೆಗಳು ಪ್ರತಿಪಾದಿಸುವ ವಿಷಯಗಳು ಎಂಥ ಕಲ್ಲು ಹೃದಯಗಳನ್ನೂ ಕರಗಿಸುವಂತಹದು. 'ಚಾನು ಶರ್ಮಿಳ ರ ಕಥೆ', ಮಣಿಪುರದ ಒಂದು ದುರದೃಷ್ಟಕರವಾದ  …
  • December 16, 2011
    ಬರಹ: ಆರ್ ಕೆ ದಿವಾಕರ
     ಸೋಸಲೆ ಸ್ವಾಮೀಜಿಯೆಂಬ ಓರ್ವ ಆರೋಪಿ, ಮಠದ ಒಂದು ಕೆ. ಜಿ. ಚಿನ್ನದ ತಟ್ಟೆ ಗಿರವಿಯಿಟ್ಟು ಮೈಸೂರು ಲಕ್ಷ್ಮೀಪುರ ಪೊಲೀಸರ ತನಿಖೆಗೆ ಬಿದ್ದಿರುವುದು ವರದಿಯಾಗಿದೆ. ’ಸುವರ್ಣ ಪ್ರಜ್ಞೆಯ’ ಶಿಷ್ಯರೊಬ್ಬರು ದೂರು ದಾಖಲಿಸಿದ್ದರಿಂದ ಪ್ರಕರಣ ಬೆಳಕು…
  • December 16, 2011
    ಬರಹ: paresh saraf
     ಅಗ್ನಿಯಾ ಬಾಯಲ್ಲಿ  ಧಗ ಧಗನೆ ಉರಿಯುತಿದೆ  ಕ್ಷಣ ಮಾತ್ರದಲಿ ಮನುಜ  ದೇಹ ಬೂದಿ  ಜೀವನದಿ ಏನಿಲ್ಲ  ಮಾಡಿದ್ದು ಹೊರಲಿಲ್ಲ ಬೆತ್ತಲೆಯೇ ಬಿಟ್ಟವನು ಹೋದ ಭುವಿಯ  ಹೀಗೆ ಹೋಗ್ವಾಗ ಸಹ ತನ್ನ ದೇಹದ ಮೋಹ  ಬಿಡಲಿಲ್ಲ ಮನುಜನಿಗೆ  ಕೊಂಚ ಸಹಿತ  ತನ್ನ…
  • December 16, 2011
    ಬರಹ: rohith p vitla
    ಮಲ್ಲರಲಿ ಮಲ್ಲ  ಜಗಕುಣಿಸಬಲ್ಲ actingu ಕಾ೦ತನಿವ ಈ ರಜನಿಕಾ೦ತ ಆಡು ಮುಟ್ಟದ ಸೊಪ್ಪನ್ನೂ ಮುಟ್ಟುವ ಚರವಾಣಿಗಳಲ್ಲಿ ಚಲಿಸೊ  messageಉ ಕಾ೦ತ   Ra-oneಉ ಗಿ೦ತಲೂ A-oneಉ ಇವನು ಸೆಹವಾಗು ಬ್ಯಾಟಿನಲು ಸ೦ಚರಿಸುತಿಹನು ಕೊಲವೆರಿಗು ಇದೆಯ೦ತೆ…
  • December 16, 2011
    ಬರಹ: jayaprakash M.G
     ಹಣದ ಝಂಜಣದ ಕುಣಿತದ ಗಣಿತದಲಿ ಅಣಕದ ಅನುನಯನದಾದರಣೆಯ ಅನುಕರಣದಲಿ ಬವಣೆಯ ಬದುಕಿನ ಜಂಜಡದ ಜಂಜಾಟದಲಿ ಮರಣದ ಚಂಚಲದ ಕುಣಿಕೆಯ ಅನಿಶ್ಚಯತೆಯಲಿ ಹರಣದ ಭೀತಿಯ ಬವಣೆಯ ಬಲೆಯಲಿ ಕಾಣದ ಕೈಯ ಬಿಗಿ ಹಿಡಿತದಲಿ ಅಗಣಿತ ಗುಣಾವಗುಣಗಳ ಕ್ಲೀಷೆಯಲಿ ಕರುಣೆಯ…
  • December 16, 2011
    ಬರಹ: shekar_bc
                                ಸಂಜೆಯು ಮುಳುಗಿ ಸುಮಾರು ಹೊತ್ತು ಆಗಿತ್ತು. ಸೂರ್ಯಾಸ್ತವು ಚೆಲ್ಲಿದ್ದ ರಕ್ತವರ್ಣವನ್ನೆಲ್ಲ ನಿಶೆ  ಗುಡಿಸಿ ಸ್ವಚ್ಚಮಾಡಿ, ತಾರೆಗಳ ಚುಕ್ಕೆಗಳನ್ನು ಸೇರಿಸಿ , ಚಂದಿರನ ಬೆಳದಿಂಗಳ ಬಟ್ಟಲಿಂದ ಮೊಗೆದು ಬೆಳಕ…