December 2011

  • December 16, 2011
    ಬರಹ: nimmolagobba balu
     ಬಹಳ ವರ್ಷಗಳಿಂದ ಅಂತರ್ಜಾಲ ಲೋಕದಲ್ಲಿ ನಿನ್ನ ಲೀಲೆ ತೋರಿದ್ದೆ. ನಿನ್ನ ಅಂಗಳದಲ್ಲಿ ಚಂದದ ಮಾತುಗಳ ವಿನಿಮಯವಾಗಿತ್ತು, ಹೊಸ ಸ್ನೇಹಿತರು ಸಿಕ್ಕಿದ್ದರು.ಅಂದದ ಚಿತ್ರಗಳಿಗೆ ಶಭಾಶ್ ಎನ್ನಲು ಪರಿಚಯವೇ ಬೇಕಿರಲಿಲ್ಲ.. ಜಗಳ ಗಳಲ್ಲೂ ಸ್ನೇಹ…
  • December 16, 2011
    ಬರಹ: bhatkartikeya
      ಮಸುಕು ಮಸುಕಿನ ಹಾದಿ, ದೂರ ಮಿಣುಕಿನ ದೀಪ, ಮರಳಿ ಮುರಳಿಯ ಗಾನ ಸೆಳೆತಅಂತರಂಗದ ಕೊಳದ ಬಿಳಿಯ ಕೊಕ್ಕರೆಯೀಗ ಒಂಟಿಕಾಲಲಿ ಧ್ಯಾನ ನಿರತ ಕಿವಿ ತಮಟೆಯಲ್ಲೀಗ ಅಸ್ಪಷ್ಟ ಧ್ವನಿ ರೂಪ,ಯಾವ ಭಾಷೆಯ ಸ್ವರವೋ ಕಾಣೆಆಗಾಗ ಎದೆಯಲ್ಲಿ ತಂತಿ ಮೀಟಿದ ಶಬ್ದ,…
  • December 15, 2011
    ಬರಹ: kavinagaraj
       ಸುಳ್ಳು ಹೇಳುವುದು ಸುಲಭವಲ್ಲ. ಸುಳ್ಳು ಹೇಳಿದರೂ ಅರಗಿಸಿಕೊಳ್ಳುವುದು ಸುಲಭವಲ್ಲ. ಸುಳ್ಳು ಹೇಳುವವರಿಗೆ ಅರ್ಹತೆಯಿರಬೇಕು. ಏನು ಅರ್ಹತೆ? ನನಗೆ ತೋಚಿದ ಕೆಲವು ಅಂಶಗಳು: ೧. ಅಗಾಧ ಜ್ಞಾಪಕಶಕ್ತಿಯಿರಬೇಕು. ೨. ಸುಳ್ಳು ಸಮರ್ಥಿಸಿಕೊಳ್ಳಲು…
  • December 15, 2011
    ಬರಹ: venkatb83
    ತಮ್ಮ  ಆಫೀಸು  ಸೇರಿದ  'ಡೀ  ಆಯ್ ಜೀ ಗಳು', ಸಹಯಕ ಕಮೀಶನರರನ್ನು ಕರೆಸಿ ಈಗಲೇ ಸುಮಾರು ೫೦ 'ನಂಬಿಕಸ್ತ' ಪೋಲೀಸರ ಯಾದಿ ತಯಾರಿಸಿ ಅವರ ಸಾಧನೆಗಳೊಂದಿಗೆ -ಅನುಭವ-ಅರ್ಹತೆಯ ಪಟ್ಟಿ ಮಾಡಿ ಕೊಡ್ವಂತೆ ಹೇಳಿದರು. ಅದಾಗಲೇ ಸಮಸ್ತ ಪೋಲೀಸರ ಅರ್ಹತೆ-…
  • December 15, 2011
    ಬರಹ: ಸೀಮಾ.
    ವೇದವ್ಯಾಸ ನನ್ನ ಗೆಳತಿ ವೀಣಾಳ ಅಕ್ಕನ ಮಗ. ನಾಲ್ಕು ವರ್ಷದ ವೇದವ್ಯಾಸನಿಗೆ ತನ್ನ ಅತ್ತೆಯ ಮಗನ ಉಪನಯನ ನೋಡಿದಾಗಿನಿಂದ  ಅವನಂತೆಯೇ ಉಪನಯನ ಮಾಡಿಸಿಕೊಳ್ಳುವ ಸಮಯದಲ್ಲಿ ಕುದುರೆಯ ಮೇಲೆ ಮೆರವಣಿಗೆ ಮಾಡಸಿಕೊಳ್ಳುವ ಆಸೆ. ಅವರ ತಾತನಂತೆಯೇ ತಾನು ಕೂಡಾ…
  • December 15, 2011
    ಬರಹ: veena wadki
    ಹಾರುವ ಹಕ್ಕಿಗೆ ರೆಕ್ಕೆಯು ಸೋಲದು ಮಿನುಗುವ ಚುಕ್ಕಿಗೆ ಕಿರುನಗೆ ಸಾಯದು ಹಕ್ಕಿಯಂತೆ ಹಾರುವೆ ನೀ ಚುಕ್ಕಿಯಂತೆ ಮಿನುಗುವೆ ಏರು ‍‍‍‍ಪೇರು ಏನೇ ಬರಲಿ ನೀ ಸೋಲದಿರು ಮನವೇ...   ಅರಳುವ ಹೂವಿಗೂ ತಪ್ಪದು ಮುದುಡುವ ಯಾತನೆ ಮತ್ತೆ ಅರಳಲು…
  • December 15, 2011
    ಬರಹ: venkatesh
      ನಗರಗಳಲ್ಲಿ ತ್ಯಾಜ್ಯವಸ್ತುಗಳನ್ನು ವಿಲೇವಾರಿ ಮಾಡುವ ಕಾರ್ಯ ಆಯಾ ನಗರಗಳ ಮುನಿಸಿಪಾಲಿಟಿಗಳ ಅಧಿಕಾರ ವರ್ಗದ ಅಧೀನದಲ್ಲಿರುತ್ತಿತ್ತು. ಆದರೆ ಆ ನೌಕರರು ಕೆಲಸಗಳ್ಳರಾಗಿ  ತಮ್ಮಕರ್ತವ್ಯಗಳನ್ನು ಮರೆತಾಗ ಅವರನ್ನು ಎಚ್ಚರಿಸಿ ಸರಿಪಡಿಸುವ ಕೆಲಸ…
  • December 15, 2011
    ಬರಹ: Spoorthy-BNM
      ಪ್ರಿಯ ಸಮಾಜದ ಹಿತ ಚಿಂತಕರೇ, ಪ್ರಸ್ತುತ ನಾನು ಗಮನಿಸಿರುವಂತೆ, ಇಂದಿನ ಎಲ್ಲಾ ಪ್ರಮುಖ ಟಿ.ವ್ಹಿ. ಸೀರಿಯಲ್ಲು, ಸಿನೇಮಾ ಎಲ್ಲೆಡೆ ಬಹುಪತ್ನಿತ್ವ ಪದ್ಧತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವದು ಕಂಡು ಬರುತ್ತಿದೆ. ಇದರಿಂದ ಸಮಾಜದ ಮೇಲೆ…
  • December 15, 2011
    ಬರಹ: prabha
          ಶಿಕ್ಷಣವೆಂಬ ಸಾಗರದಲಿ ಪಯಣಿಗ ನೀ ಫಲಿತಾಂಶಗಳ ಅಬ್ಬರದ ಅಲೆಗಳಿಗೆ ಸಿಲುಕಿ ಮುಳುಗದಿರಲಿ ನಿನ್ನ ಬಾಳ ದೋಣಿ    ಛಲದಿಂದ ಗುರಿಯತ್ತ ಸಾಗು ನೀ ಮುಂದೆ ಯಶಸ್ಸು ಬರುವುದು ನಿನ್ನ ಬೆನ್ನ ಹಿಂದೆ ನಿನ್ನ ಏಳ್ಗೆಗಾಗಿ ಶ್ರಮಿಸುವರು ತಾಯಿ ತಂದೆ…
  • December 15, 2011
    ಬರಹ: ASHOKKUMAR
    ಅಂತರ್ಜಾಲದ ಮೇಲೆ ನಿಯಂತ್ರಣ:ಭಾರತದಲ್ಲೂ ಪ್ರಸ್ತಾವಅಂತರ್ಜಾಲದಲ್ಲಿ ಜನರ ಬಗ್ಗೆ  ಇಲ್ಲ ಸಲ್ಲದ ಮಾಹಿತಿಗಳನ್ನು ಹರಿಯಬಿಟ್ಟು ತಮಾಷೆ ನೋಡುವುದು,ಜನರ ಧಾರ್ಮಿಕ.ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿನ ಬರವಣಿಗೆಗಳನ್ನು…
  • December 15, 2011
    ಬರಹ: Premashri
     ಸತ್ಯ ಹಿರಿ ಹಿರಿ ಹಿಗ್ಗಿದ್ದೆ     ಸುಟ್ಟಾಗ ಸುರು ಸುರು ಬತ್ತಿ ತಿಳಿದಿರಲಿಲ್ಲ ಸತ್ಯ ಅದ ತಯಾರಿಸುವ ಕೈಗಳು ಸುಡುತ್ತಿವೆ ನಿತ್ಯ           ಸೂರ್ಯ ಮತ್ತು ನಾನು ಬೆಳಕಿನ ಒಡೆಯ ಸೂರ್ಯ ದೂರದಿಂದಲೆ ಕಾರ್ಯ   ಮನದ ಒಡತಿ ನಾನು ನೀರಿನೊಳಗಿನ…
  • December 15, 2011
    ಬರಹ: sitaram G hegde
    ನನ್ನದೆಲ್ಲವೂನಿನ್ನದಾದ ಮೇಲೆಕಳೆದುಕೊಳ್ಳುವುದೇನಿದೆ?...........++++++++++++++++++++++++++++++ಅವಳನೆನ(ಪ)ದಲ್ಲಿಸುಟ್ಟ ಸಿಗರೇಟುಈಗಕೆಮ್ಮಾಗಿಸೇಡುತೀರಿಸಿಕೊಳ್ಳುತ್ತಿದೆ...................++++++++++++++++++++++++ಮತ್ತೆ…
  • December 15, 2011
    ಬರಹ: rakeshashapur
    ಜಗಕೆ ಅರಿವೆಂಬ ಮಳೆಸುರಿದು ಜನರ ಮಸ್ತಕದಿ ಜಿನುಗಲಿ ಅಸಮಾನತೆಯ ಕಳೆ ತೆಗೆದು ಸಮಾನತೆಯ ಬೆಳೆ ಬೆಳೆಯಲಿ || ಅತಿವೃಷ್ಟಿ ಯಾಗಿ ಅಂತಸ್ತು ಕರಗಿ ನಗನಾಣ್ಯವೆಲ್ಲ ಹರಿದಂಚಿ ಹೋಗಿ ಬರಡಾದ ಬಡವನಂಗಳದಿ ಸಿರಿತನದ ಮೊಳಕೆ ಹೊಡೆಯಲಿ || ಜಾತಿಬೇದವು…
  • December 15, 2011
    ಬರಹ: paresh saraf
     ನಲ್ಲೆಯೊಂದಿಗೆ ಕಡಲ ತಟದಲಿ...-----------------------------------ನಲ್ಲೆಯವಳು ಮೆಲ್ಲು ದನಿಯಲಿ ಪ್ರೀತಿ ರಸವನು ಜಿನುಗುತ ಕಡಲ ತಟದಲಿ ಬಳಿಗೆ ಕುಳಿತಿರೆಮಿನುಗು ನಗೆಯನು ಚೆಲ್ಲುತ ನುಣುಪು ಶಿಲೆಯ ಬಂಡೆಯಿಂದಲಿ ರವಿಯ ಕಿರಣವು ಪ್ರಖರಿಸಿ …
  • December 15, 2011
    ಬರಹ: venkatb83
       ಸಂಬಂಧಿಕರೊಬ್ಬರ 'ಮಧ್ವೆಗ್' ಹೋಗಬೇಕಾಗಿ  ಬಂದಾಗ 'ಅಲಂಕಾರಕ್ಕೆಂದು' ಕೋಣೆ ಹೊಕ್ಕವಳು  'ಸ್ಸುಮಾರು' ಹೊತ್ತಾದ ಮೇಲೆಬಂದಾಗ, ಹೊರ  ಬಂದ ವಳನ್ನ -ಅವಳ ಅಂದವನ್ನ ನೋಡಿ  ನಾ 'ನಮ್ಮದೇ ಮಧ್ವೆ' ಅನ್ನೋ ಹಾಗ್ ಸಂಭ್ರಮ ಪಟ್ಟಿದೆ(ಅಲಂಕಾರಕ್ಕೆಅವಳು…
  • December 14, 2011
    ಬರಹ: hariharapurasridhar
                   [ಇಲ್ಲೂ ಮನುಷ್ಯರು ಬದುಕ್ತಾರೆ. ಚಿತ್ರ ಕೃಪೆ: ವಿಕಿಪಿಡಿಯಾ ]   ಡಾ||ಕೃಷ್ಣಮೂರ್ತಿಯವರು ತಮ್ಮ ಕೊಳಲು ಬ್ಲಾಗಿನಲ್ಲಿ  "ಜಗವೆಲ್ಲ ಮಲಗಿರಲು" ಎಂಬ ಒಂದು ಲೇಖನವನ್ನು ಬರೆದಿದ್ದಾರೆ. ಅದನ್ನು ಓದಿದಾಗ ನನಗೆ ನಮ್ಮ ಸಮಾಜದ…
  • December 14, 2011
    ಬರಹ: Nagendra Kumar K S
      ಕಡಿಮೆ ಜನರಿದ್ದಾರೆ,ತಮ್ಮ ನಗುವಿಗೆ ಕಾರಣ ಕೊಡುವವರು ಅದೂ ಕ್ಷಣ ಮಾತ್ರವೂ ಅಥವಾ ಸ್ವಲ್ಪ ಸಮಯವೂ ಇರಬಹುದು. ನಕ್ಕರೆ ಅದು ಸಿಹಿಯಾಗಿಯೊ ಮತ್ತು ಪ್ರಾಮಾಣಿಕವಾಗಿರಬೇಕು, ಅಥವಾ ಬೇರೆಯವರು ಕ್ಷಣ ಮಾತ್ರ ನಗಲೂ ಇರಬಹುದು.   ನನ್ನ ಕಂಗಳಿಗೆ ಕಣ್ಣೀರು…
  • December 14, 2011
    ಬರಹ: kavinagaraj
          ರಂಗೋಲಿ ಬರೆದು ಅದನ್ನು ಯಾರೂ ತುಳಿಯಬಾರದೆಂದು ಕಾಯ್ದು ಕುಳಿತಿರುವ ಮೊಮ್ಮಗಳು ಅಕ್ಷಯ!   -ಕ.ವೆಂ.ನಾಗರಾಜ್.