’ತಾಯಂದಿರು ನಿರಂತರವಾಗಿ ಪೂಜೆ-ಪುನಸ್ಕಾರ ನಡೆಸಿಕೊಂಡು ಬರುತ್ತಿರುವುದರಿಂದ ದೇಶದ ಧರ್ಮ, ಸಂಸ್ಕೃತಿ, ಪರಂಪರೆಗಳು ಉಳಿದುಕೊಂಡು ಬಂದಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪವರು ಅಪ್ಪಣೆ ಕೊಡಿಸಿರುವುದಾಗಿ ವರದಿಯಾಗಿದೆ. ’ಧರ್ಮ’…
'ಮೈಸೂರ್ ಅಸೋಸಿಯೇಷನ್, ಮುಂಬೈ', ಹಾಗೂ 'ಕನ್ನಡ ಕಲಾಕೇಂದ್ರ ಮುಂಬೈ', ಇವರ ಸಂಯುಕ್ತ ಆಶ್ರಯದಲ್ಲಿ ’ಭಕ್ತಿ ಸಂಗೀತ’ಕಾರ್ಯಕ್ರಮ, ದಿನಾಂಕ, ೧೮.೧೨.೨೦೧೧ ರಂದು ರವಿವಾರ ಅಂಜೆ ೬-೩೦ಕ್ಕೆ, 'ಅಸೋಸಿಯೇಷನ್ ನ, ಕಿರು ಸಭಾಗೃಹ’ ದಲ್ಲಿ ಜರುಗಿತು.…
ಸ್ನೇಹಿತರೇ,
ಇತ್ತೀಚೀನ ಜಾಗತಿಕ ಸಮಸ್ಯೆಗಳಿಂದಾಗಿ ಇಡೀ ಪ್ರಪಂಚ ಅತ್ಯಂತ ಅಭೊತಪೊರ್ವ ಸಂಕಷ್ಟಗಳಿಗೆ ಸಿಲುಕಿ, ನಲುಗಿ ತನ್ನ ಗೋರಿಗೆ ತಾನೆ ಗುಂಡಿ ತೂಡುವ ಮೂರ್ಕತನಕ್ಕೆ ಇಳಿದಿದೆ. ಹಾಗಾದರೆ ಮಾನವ ಜನಾಂಗ ಹೆದರಿಸುತ್ತಿರುವ ಆ ಸಮಸ್ಯೆಗಳಾವು?…
ಬೆಳಗಿನ ಕಾಫಿ ಎಡಗೈಲಿ ಹಿಡಿದು ಮುಂದಿದ್ದ ದಿನಪತ್ರಿಕೆ ತಿರುವುತ್ತಿದ್ದ ದತ್ತ. ಮಹಡಿಯ ಮೇಲಿಂದ ಇಳಿಜಾರು ಮೆಟ್ಟಿಲನಿಂದ ಪತ್ನಿ ಧಾಮಿನಿ ಕೆಳಗೆ ಬರುತ್ತಿರುವಂತೆ ಕೇಳಿದ"ಇದೇನು ಇಷ್ಟುಬೇಗ ಹೊರಟಿದ್ದಿ , ಟೂರ?". ಬೆಂಗಳೂರು ಗ್ರಾಮಾಂತರ…
ಈದಿನ ಬಾನುವಾರ ಸಂಜೆ ಸುಮ್ಮನೆ ಕುಳಿತಿದ್ದೆ, ಪಕ್ಕದ ಮನೆಯ ಸೋಮಶೇಖರ್ ಎಂಬುವರು ಒಳಬಂದರು. ಅವರು ಸುಮ್ಮನೆ ಬಂದವರಲ್ಲ. ಕೈಯಲ್ಲಿ ಎರಡು ಪಾಸ್ ಹಿಡಿದಿದ್ದರು. ಸಂಜೆ ಐದುವರೆಗೆ ಸಂಗೀತ ಕಾರ್ಯಕ್ರಮವಿದೆ ತೆಲುಗು ಸ್ಮಾರ್ತ ಸಂಘದಿಂದ ಏರ್ಪಾಡಾಗಿದೆ…
ಹೀಗೇ ಬರುತಿರುವಾಗ ಫ್ರೀಡಂ ಪಾರ್ಕ್ ಬಳಿ ಜನಸಾಗರವೇ ನೆರೆದಿತ್ತು. ಏನಂತಹ ವಿಶೇಷ ಅಂದು ನೋಡಲಾಗಿ, ಕೆಲ ಯುವಕರು ಹಾಡಿ ಕುಣಿಯುತ್ತಿದ್ದರು-
"ಅಣ್ಣಾ ಎಂದರೆ ಏನೋ ಹರುಷವು
ಜನರಾ ಪಾಲಿಗೆ ಅವರೇ ಲೀಡರು
ಅಣ್ಣಾ ಕರೆದರೆ ಎಲ್ಲಾ ಬರುವೆವು
ಊರೂ…
ನನಗೆ ನಿನ್ನನ್ನು ಪ್ರೀತಿಸಿ ಗೊತ್ತಿಲ್ಲ ಆದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ..ನಾನು ಹೊರಳುತ್ತಿದ್ದೇನೆ ಪ್ರೀತಿಸುವ ಕಡೆಯಿಂದ ಪ್ರೀತಿಸಲಾರದ ಕಡೆಗೆ ಕಾಯುವ ಕಡೆಯಿಂದ ಕಾಯಲಾರದ ಕಡೆಗೆನನ್ನ ಹೃದಯ ಹೊರಳುತ್ತಿದೆ ಪ್ರೇಮದ ಕಡಲಿಂದ ಬೆಂಕಿಯ…
ಜೀವನದ ಪ್ರಾಮುಖ್ಯತೆ
ನನ್ನ ದಾರಿಯು ನನಗೆ
ನಿನ್ನದು ನಿನಗೆ
ಎಂಬ ನೆಲೆಯಲಿ ನಾವು
ವಿಘಟಿತರಾದರೆ
ಸಮಾನಾಂತರ ರೇಖೆಗಳು
ಕೂಡುವುದು ಯಾವಾಗ?
ವಿಮುಖತೆಗಳ
ಮುಖಾ ಮುಖಿ ಯಾವಾಗ?
ಜೀವನದ ಪ್ರಾಮುಖ್ಯತೆ
ಅಧಿಕೃತತೆಗಳು
ದಕ್ಕುವುದು ಯಾವಾಗ?
ಮೋಹ…
(ರಾಂಪಣ್ಣ ನ ಅಫರೇಷನ್ ಆದ ಮೇಲೆ...) ಡಾಕ್ಟರ್: ನಮ್ಮ ರಾಬ್ಬರ್ ಗ್ಲವುಸ್ ನಿಮ್ಮ ಹೊಟ್ಟೆಯಲ್ಲಿ ಬಾಕಿಯಾಗಿದೆ...ಪುನ್ಃ ಅಫರೇಷನ್ ಮಾಡಬೇಕಾಗುತ್ತದೆ,ರಾಂಪಣ್ಣ: ಮರ್ಲಂಬೆ ನಿಕ್ಕ್...ಇರುವ ರೂಪಾಯಿ ಕೊರ್ದು ಬೇತೆ ಗೆತೊನುಲಾ...
ಬಹಳ ದಿನಗಳಿಂದ, ವರ್ಷಗಳಿಂದ, ರಾಮೇಶ್ವರದ ದೇವಸ್ಥಾನಕ್ಕೆ ಭೇಟಿನೀಡುವ ಪ್ರಯತ್ನ ಸಾಗಿತ್ತು. ಅದೇಕೊ ಆ ದಿನ ಬರಲೇ ಇಲ್ಲ. ಆದರೆ ಮೊನ್ನೆ ಬೆಂಗಳೂರಿಗೆ ಯಾವುದೋ ಕೆಲಸದ ನಿಮಿತ್ತ ಹೋದಾಗ, ಅನಾಯಾಸವಾಗಿ ಮಧುರೈ, ರಾಮೇಶ್ವರ ಮತ್ತು ಕನ್ಯಾಕುಮಾರಿ…
ಹೌದು ಈ ಪ್ರಶ್ನೆ ಕಾಡುತ್ತಿದೆ. ಬಹುಶಃ ಅನೇಕರಿಗೂ ಈ ಪ್ರಶ್ನೆ ಕಾಡುತ್ತಿರಬಹುದು.
ಸ್ವಲ್ಪ ಆರಾಮಾಗಿ ಉತ್ತರ ಹುಡುಕುವ. ಈಗ ನಾವು ನೀವು ವ್ಯವಸ್ಥೆ ಅಥವಾ
ಸರಕಾರವನ್ನು ಸುಲಭವಾಗಿ ಟೀಕಿಸುತ್ತೇವೆ.ನಮ್ಮ ದೇಶದಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯ…
ಪುಸ್ತಕದ ಹುಳು
ಪುಸ್ತಕ ಮಳಿಗೆ ನೋಡಿದೊಡೆ ಅನುಭವಿಸುವೆ ಸೆಳೆತ ಕಾಲುಗಳು ತಿರುಗುವುವು ಬಿಡಿಸಿಕೊಳ್ಳಲಾರದೆ ಎಳೆತವಾಹನಗಳ ದಾಟುತ ರಸ್ತೆಯ ಆ ಬದಿಗೆ ತಲುಪಿದೆ ಪುಸ್ತಕ ಮಳಿಗೆಯ ತಲುಪಿ ಸಂತಸದಿ ಸಂಭ್ರಮಿಸಿದೆ ಮಳಿಗೆಯೊಳಗೆ…
ನಗುತ್ತೇನೆ ಬಹಳಷ್ಟು ಬಾರಿ,ನಗುವುದಕ್ಕೆ ಕಾರಣಬೇಕೆ?ಹೌದು! ಕಾರಣಬೇಕು ನಗುವುದಕ್ಕೆ!ಕಾರಣ ಸಣ್ಣದಿದ್ದರೂ ಸರಿ,ಸ್ವಾಭಾವಿಕವಾದರೂ ಸರಿ,ಅಸ್ವಾಭಾವಿಕವಾದರೂ ಸರಿ,ಬೇರೆಯವರ ತಪ್ಪು ನಮಗೆ ನಗು ಬರಿಸುವುದು,ಇಂತಹ ನಗು ಬೇರೆಯವರ ಅಪಹಾಸ್ಯ ಎಂಬ ವಿವೇಕ…
ಅಳುತ ಭೂಮಿಗೆ ಬಂದ ಮಗುವಿಗೆ ನಗುವುದ ಕಲಿಸಿದಳಮ್ಮ,
ಮೂಕಳಾಗಿದ್ದಾಗ ಮಾತು ಕಲಿಸಿದಳಮ್ಮ,
ಹೆಳವಳಾಗಿದ್ದಾಗ ನಡೆಯಲು ಕಲಿಸಿದಳಮ್ಮ,
ಕುರುಡಳಾಗಿದ್ದಾಗ ಜಗವ ತೋರಿದಳಮ್ಮ,
ಸೋತು ಬಂದಾಗ ದೈರ್ಯ ತುಂಬಿದಳಮ್ಮ,
ಹೆಜ್ಜೆ ಹೆಜ್ಜೆಗೂ ನೋವ ನುಂಗಿ ನಗುವ…
ಹೊಟ್ಟೆಪಾಡಿಗಾಗಿ ಶಾಲೆಯ ಮರೆತವರು ನಮ್ಮೊಂದಿಗಿದ್ದು ನಮ್ಮಂತಾಗದವರು ಸಂದಿ ಗುಂದಿಯಲ್ಲಿ ಚಿಂದಿ ಗಿಂದಿ ಆಯ್ದು ತಿಪ್ಪೆ ಗೊಂಡಿಯಲ್ಲಿ ಎಂಜಲನ್ನು ತಿಂದು ದೊಡ್ಡ ದೊಡ್ಡ ಮೂಟೆ ಹೆಗಲಮೇಲೆ ಹೊತ್ತು ಮಳೆ ಬಿಸಿಲಿನಲ್ಲಿ…
ನಿನ್ನ ಬಳೆಯ ನಾದಕೆ ಮನಸು ತಾಳ ಹಾಕಿದೆ ನಿನ್ನ ಕಾಲ್ಗೆಜ್ಜೆಯ ಸದ್ದಿಗೆ ಹೃದಯ ಹೆಜ್ಜೆ ಹಾಕಿದೆ ತುಟಿ ಅಂಚಿನ ಮುಗುಳ್ನಗೆ ಕಣ್ಣ ತುಂಬಾ ತುಂಬಿದೆ ನಿನ್ನ ಮಧುರ ದ್ವನಿ ಅದು ಕಿವಿಯ ಒಳಗೆ ಗುನುಗಿದೆ ಊಟ ನನ್ನ ಮೇಲೆ ಮುನಿದು ನಿದುರೆ…