December 2011

  • December 20, 2011
    ಬರಹ: Premashri
    ಮನವಿದು ಮರ್ಕಟವು ಎಲ್ಲೆಯೆಂಬುದಿಲ್ಲ ಇದಕೆ ಎಲ್ಲೆಂದರಲ್ಲಿ ನುಗ್ಗುವುದು ಬಯಲಿಗೆಲ್ಲಿಯ ಬೇಲಿ ಮಾಡುತಿರುವುದು ಗೇಲಿ ಅಹ ಎನ್ನುವುದು ಕನಸುಗಳ ಮೆರವಣಿಗೆ ಸಾಗುವುದು ವಟವಟಗುಟ್ಟುವುದು ಕೊತಕೊತ ಕುದಿಯುವುದು ಆಗುವುದು ಒದ್ದೆ ಮುದ್ದೆ... ತಿಳಿಯದೆ…
  • December 20, 2011
    ಬರಹ: gopinatha
          ಫೋಕರಿ ಗಣಪನ  ಲೀಲೆಗಳು              ಬರಲಿ ಬರಲಿ  ಇನ್ನು ಬರಲಿ  ತೆಂಗಿನ ಮರದ ಗುಳಿಯಲ್ಲಿ ಬೀಳಲಿ     ೧.     ಬರಲಿ ಬರಲಿ   ಇನ್ನು  ಹುಂ ಇನ್ನು  ಸರಿಯಾಗಿ ನೋಡಿಕೊಳ್ಳಪ್ಪಾ, ಸರಿ ನೋಡೂ  ಆಯ್ತಾ  ಹೊಸ ಮಾಸ್ತರು ಹೇಳ್ತಾನೆ ಇದ್ರೂ …
  • December 20, 2011
    ಬರಹ: mmshaik
                    ನನಗಾಗಿಯೆ ಶಿಂಗರಿಸಿಕೊೞುವ                 ಮುಖವೊಂದನ್ನು ಹುಡುಕುತ್ತಿರುವೆ.                ಸಾಯಂಕಾಲ    ನಿರೀ  ಕ್ಷೆ ಯಲ್ಲಿರುವ                ಬಾಗಿಲೊಂದು ಹುಡುಕುತ್ತಿರುವೆ..!                 …
  • December 20, 2011
    ಬರಹ: rohith p vitla
    ಏನು ಇದೇನು ಅದೇನು ತಲೆಕೆಡಿಸುವ ಆಲೋಚನೆ ಬಂತು ಬಿಡದಂತೆ ನನಗಂತೂ ಬಗೆಹರಿಯದ ಆಲಾಪನೆ ಎಲ್ಲಿಂದ ಬಂತೊ ಎದೆಯಲ್ಲಿ ನಿಂತು ಸಿಗಬೇಕು ಅನುಮೋದನೆ   ಮನಸೊಂದು ಗೂಡು ನಿನ್ನ ಪ್ರೀತಿ ಹಾಡು ಬರಿದಾಯ್ತು ನನ್ನ ವೇದನೆ ಕರಿಮೊಡ ಕರಗಿ ಸುಳಿಮಿಂಚು ಗುಡುಗಿ…
  • December 20, 2011
    ಬರಹ: Manoj L Shettigar
    ಓ ನನ್ನ ನಲ್ಲೆ ನಿನಗಾಗಿ ಬರೆದೆ ನಾ ಒಂದು ಓಲೆ ನಿನಗೆ ನೀಡಲೆಂದು ಬಂದಾಗ ನನ್ನ ನಲ್ಲೆ ಕಲೆದು ಹೊಯಿತಲ್ಲೆ ನಿನ್ನ ಕಿವಿಯ ಓಲೆ ಹುಡುಕಲು ನಾ ಒಲ್ಲೆ ಹುಡುಕದಿರಲು ನೀ ಒಲ್ಲೆ ನಮ್ಮ ಈ ಜಗಳದ ನಡುವೆ ಬಡವಾಯಿತಲ್ಲ ನನ್ನ ಆ ಓಲೆ…
  • December 20, 2011
    ಬರಹ: ಆರ್ ಕೆ ದಿವಾಕರ
     ಯಾವುದೇ ಧರ್ಮಗ್ರಂಥವನ್ನು ಪುರಸ್ಕರಿಸುವ, ತಿರಸ್ಕರಿಸುವ ಹಕ್ಕು ಸೈಬೀರಿಯಾ ಕೋರ್ಟಗಿದೆ. ಇಲ್ಲವೆನ್ನುವುದಾದರೆ, ಅಲ್ಲಿನ ಕೋರ್ಟ್ ಪ್ರಕರಣವೊಂದರ ಬಗ್ಗೆ ಕೋಲಾಹಲ ಎಬ್ಬಿಸಲು ಇಲ್ಲಿನ ಸಂಸತ್ತಿಗಾದರೂ ಅಧಿಕಾರ ಏನಿದ್ದೀತು? ಪ್ರಭುಪಾದರು ಬರೆದ ಗೀತಾ…
  • December 20, 2011
    ಬರಹ: sathishnasa
    ಜಗದಲಿ  ನಡೆಯುತಿಹುದೆಲ್ಲವು ದೈವೇಚ್ಛೆಯಂತೆ ನಮ್ಮಂತೆ ನಡೆದರೂ ನಡೆದಿಹುದು ಅವನಿಚ್ಛೆಯಂತೆ ಅವನಾಡಿಸುತಿಹ ಸೂತ್ರದ ಬೊಂಬೆಗಳಂತೆ ನಾವೆಲ್ಲ ಮಾಯೆಯನುವ ಸೂತ್ರದಿಂದ ಆಡಿಸುತಿಹ ಜಗವನೆಲ್ಲ   ಸಿರಿತನದ ಮಾಯೆಯಲಿ ಇರಿಸಿ ಮೆರೆಸುವನು ಒಮ್ಮೆ ಬಡತನದ…
  • December 20, 2011
    ಬರಹ: cherryprem
    - ಭಾಗ ೧ - ಆವತ್ತು ಶನಿವಾರ.  ಮಾಮೂಲಿನಂತೆ ಯೂನಿವರ್ಸಿಟಿಗೆ ರಜಾ.  ಬೆಳಿಗ್ಗೆ ನಿಧಾನವಾಗಿ ಎದ್ದು ಸ್ನಾನ ಮಾಡದೇ ಉಪ್ಪಿಟ್ಟು ಮಾಡಿ ತಿಂದು ಪೇಪರ್ ಓದಿ ಮುಗಿಸುವಷ್ಟರಲ್ಲಿ ಸಹೋದ್ಯೋಗಿ ಮುರಳಿಯ ಫೋನ್ ಬಂತು."ಆ ಹಾಳು ಹೈದರಾಬಾದಿನ ಸೆಮಿನಾರಿಗೆ…
  • December 20, 2011
    ಬರಹ: gopinatha
    ಸೋತು ಗೆದ್ದ ಕಥೆಯಾಕೋ ಕದನ ಮೂರನೆಯಮಹಾಯುದ್ಧವೇ ಅನ್ನಿಸಿ ಬಿಟ್ಟಿತುಕಾರಣವಂತು ನೆನಪೇಇಲ್ಲ ಈಗ ಬಿಡಿಆದರೆ ಅರುತ್ತಾರು ಕೂಡಾಬದಲಾಯ್ತು ಮುವತ್ತಾರಾಗಿಬೆಳಿಗ್ಗೆ ಎಂದಿನಂತೆಮೌನ ಗೌರಿದೇ ತಿಂಡಿ ಕಾಫಿನನಗೂ ಮನಸ್ಸಿತ್ತಾದರೂಇಷ್ಟು ಬಿಗುಮಾನ…
  • December 19, 2011
    ಬರಹ: anilkumar
      (೯೮) ಸ್ಕೆಚ್ ಪುಸ್ತಕ, ಜನವರಿ ೧೯೯೦:        ಹೌದು. ಆದರೆ ನನ್ನ ಸಮಸ್ಯೆಯೆಂದರೆ, "ನನ್ನೊಬ್ಬನಿಗೆ ಮಾತ್ರ ನನ್ನ ಪ್ರತಿಬಿಂಬ ಕಾಣಿಸದು," ಎಂದು ಅನೇಖ ಹೇಳಿದ್ದನ್ನು ದೂರದಲ್ಲಿ ದಡದಡನೆ ನಡೆದುಹೋಗುತ್ತಿದ್ದ ವೀರಾ ಕೇಳಿಸಿಕೊಳ್ಳಲೇ ಇಲ್ಲ!…
  • December 19, 2011
    ಬರಹ: lgnandan
     ಆ ಇಬ್ಬರೂ ಶಿಕ್ಷಕರು ನನ್ನ ಮುಂದೆ  ಹಲವು ಪುಸ್ತಕ, ಕಡತ, ಆಲ್ಬಂಗಳನ್ನು ಇಟ್ಟುಕೊಂಡು ಕುಳಿತಿದ್ದರು. ನಾನು ಕೆಲವು ತಿಂಗಳ ಹಿಂದೆ ಹೊಸ ಹುಡುಗ-ಹುಡುಗಿಯರಿಗೆ ಓದುವ, ಬರೆಯುವ ಹವ್ಯಾಸ ಕಡಿಮೆ ಆಗಿರುವ ಕುರಿತು ಅಂಕಣ ಬರೆದುದಕ್ಕೆ ಅವರು ತಮ್ಮದೇ…
  • December 19, 2011
    ಬರಹ: asuhegde
    ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಮನದೊಳಗೆ ಅಡಗಿದೆ ಪ್ರೀತಿ, ಹೊರಗೆ ಜನರಾ ಭೀತಿ ಜನರ ನಡುವೆ ಇರ್ಬೇಕಾದ್ರೆ, ಬಚ್ಚಿ ಇಡಬೇಕು ಪ್ರೀತಿ ||ಯಾಕ್ ಹಿಂಗೆ, ಕಣ್ಣಲ್ಲಿ…
  • December 19, 2011
    ಬರಹ: kamath_kumble
    ಸಿಪ್ - ೨೧   ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ 
  • December 19, 2011
    ಬರಹ: prabha
     ಇಂದಿನ ಯುವಕರು ಸುಂದರ ಸಮಾಜದ ನಿರ್ಮಾಪಕರು, ನಮ್ಮ ನಾಡ ದೋಣಿಗೆ ಇವರೇ ನಾವಿಕರು, ಇವರ ಹಿಂದೆ ಸಾಗುವುರು ಏಳೆಯ ಪ್ರಯಾಣಿಕರು, ಸನ್ಮಾರ್ಗದಲಿ ನಡೆದರೆ ಇವರೆ ನಾಳೆಯ ನಾಯಕರು, ದುರ್ಮಾರ್ಗದಲಿ ನಡೆದರೆ ಇವರಾಗುವುರು ಖಳನಾಯಕರು, ಭವ್ಯ ಭಾರೆತದ…
  • December 19, 2011
    ಬರಹ: Usha Bhat
    ಕಪ್ಪಾಗಿ ಕಾಣುತ್ತಿದ್ದ ನೆರಳು    ಈಗೀಗ colorfulಬೇಸರವೆನಿಸುತ್ತಿದ್ದ ಒಂಟಿತನ    ಯಾಕೋ ಈಗ enjoyableಬೇಡವೆನಿಸುತ್ತಿದ್ದ ಪುಸ್ತಕಗಳು    ಮತ್ತೆ ಮತ್ತೆ readableದ್ವೇಷಿಸುತ್ತಿದ್ದ ಬಳೆಗಳ ಸದ್ದು    ಇಂದೇಕೋ bareableಕಾಲ್ಗೆಜ್ಜೆ…
  • December 19, 2011
    ಬರಹ: nadigsurendra
    ನೀ ಕಾಮನಬಿಲ್ಲು, ಯಾವ ಬಣ್ಣವಾಗಲಿ ನಾನುಮುಗಿಯದ ಮಳೆ ನೀನು ಯಾವ ಹನಿಯನು ಸೇರಲಿ ನಾನುನೀ ಬರೆದ ಕವಿತೆಯಲಿ ಯಾವ ಪದವಾಗಲಿ ನಾನುನಿನ್ನನೆ ನೋಡುತ ಮಾತು ಮರೆತ ಮೌನಿ ನಾನುನಿನ್ನ ನೆನೆದರೆ ಸಾವಿರ ಬಣ್ಣದ ಹೋಲಿನೀ ನಕ್ಕರೆ ಕಣ್ಣಿಗೆ ಬೆಳಕಿನ…
  • December 19, 2011
    ಬರಹ: mmshaik
             ನಿನ್ನ ವಿಮುಖತೆಗೆ ಕಾರಣ ಹುಡುಕುತ್ತಿರುವೆ ಸಾಕಿ         ಈ ರೀತಿ ಬದುಕಲು ನೆಪವೊಂದು ಹುಡುಕುತ್ತಿರುವೆ ಸಕಿ.           ಆಗಸದೆದೆಯ ಚಿಕ್ಕೆಗಳ ವ್ಯಾಖ್ಯಾನಿಸಲಾಗಲಿಲ್ಲ         ನನ್ನ ಗುಡಿಸಲಿಗೆ ಮಿಂಚುಹುಳುಗಳ ಹುಡುಕುತ್ತಿರುವೆ…
  • December 19, 2011
    ಬರಹ: BRS
        ಮಸಣದಲಿ ಜಾನಿಪೊಡೆ, ಸಾಧಕನೆ, ಬಾ ಇಲ್ಲಿ:    ಹಂಪೆಯಿದು ಕಲಿಯುಗದ ಹಸಿಯ ಹಿರಿಮಸಣ!    ಕನ್ನಡಾಂಬೆಯ ಮುಡಿಯು ಸಿಡಿದು ಒಡೆದುದು ಇಲ್ಲೆ:    ನಿನಗೆ ಕಂಬನಿ ಇದೆಯೆ? ಕಬ್ಬಿಗನೆ ಸುರಿಸು ಬಾ. 
  • December 19, 2011
    ಬರಹ: umesh.N
    ಮರೆಯುವ ಮುನ್ನ ಗೆಳತಿ ನಿನ್ನೋದಿಗೆ ನಾ ಮಾತಾಡ ಬಹುದೇ, ನಿನ್ನನೋಡನೆ ಪ್ರೀತಿಯ ನಾಲ್ಕು ಮಾತು ನಾ ಹೇಳಬಹುದೇ ನಿನಗೆ,  ನೀನಿಲ್ಲದ ಈ ಪಯಣ ನಾ ಸಾಗಲಿ ಎಲ್ಲಿಗೆ. ಮತಾಡು ನನ್ನವಳೇ ನನ್ನೋಸಿರಿಗೆ ಉಸಿರಾಗುವವಳೇ ನನ್ನೋಂದಿಗೆ ಮಾತಾಡು ಏಕೆ ನೀ…