೧. ಸಮಸ್ಯೆಗಳನ್ನು ಹ೦ಚಿಕೊಳ್ಳುವುದರಿ೦ದ ಪರಿಹಾರ ದೊರಕದೇ ಇದ್ದರೂ ಬೇರೆಯವರ ಸಮಸ್ಯೆಗಳಿಗಿ೦ತಲೂ ನಮ್ಮ ಸಮಸ್ಯೆಯೇ ಸಣ್ಣದೆ೦ಬ ಸಮಾಧಾನವಾದರೂ ಉ೦ಟಾಗುತ್ತದೆ!
೨. ಮನೆಗೆ ಬೀಗ ಹಾಕುವಾಗ ನಮ್ಮ ಮನಸ್ಸು ನಮ್ಮಲ್ಲಿರದಿದ್ದರೆ, ಸ್ವಲ್ಪ ದೂರದ ಪಯಣದ…
ವಿವೇಕಾನಂದರ ಬಗ್ಗೆ ಭಾಷಣ ಮಾಡಿದಾಗ ನಾಲ್ಕು ಹುಡುಗರು ಚಪ್ಪಾಳೆ ತಟ್ಟಿ ಬಿಟ್ಟರೆ………..ನೀ ಬರೆದ ಎರಡು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿ ಬಿಟ್ಟರೆ ನೀನು ವಿವೇಕಾನಂದರೇ ಆಗಿ ಬಿಟ್ಟೆ! ಅಂದುಕೊಂಡೆಯಾ! ಮಂಕೇ, ನಿನ್ನ ಮೀರಿಸಿ ಮಾತನಾಡುವ…
“ಎಲ್ಲರಿಗಾಗಿ ವೇದ” ಬರಹದ ಸರಣಿಯಲ್ಲಿ ವರ್ಣಾಶ್ರಮದ ಬಗ್ಗೆ ಲೇಖನವನ್ನು ಓದಿದ ಮಿತ್ರರೊಬ್ಬರು ಕೇಳಿದ ಪ್ರಶ್ನೆಗೆ ಅದೇ ಕಾಲಮ್ ನಲ್ಲಿ ಉತ್ತರಿಸುವುದೇ ಸೂಕ್ತವೆಂದು ಇಲ್ಲಿ ಬರೆಯುತ್ತಿರುವೆ.
ಪ್ರಶ್ನೆ:
ನೀವು ಬ್ರಾಹ್ಮಣರ ಹಲವು ಕರ್ತವ್ಯಗಳನ್ನು…
ಎರಡು ಪ್ರತಿಕ್ರಿಯೆಗಳು:
“ಎಲ್ಲರಿಗಾಗಿ ವೇದ” ಲೇಖನ ಸರಣಿಯನ್ನು ಓದಿದ ಸಿಂಗಪುರದಲ್ಲಿರುವ ಮೈಸೂರಿನ ನಾಗೇಶ್ ತಾವು ಈ ಲೇಖನವನ್ನು ಹೇಗೆ ಅರ್ಥಮಾಡಿಕೊಂಡೆ, ಎಂಬುದನ್ನು ಕವನದ ಮೂಲಕ ವ್ಯಕ್ತಪಡಿಸಿದ್ದಾರೆ.
ಹರಿಹರಪುರ ಶ್ರೀಧರರೆ, ನಿಮ್ಮ…
(ಹಿನ್ನಲೆ: ಗುಬ್ಬಣ್ಣ ಏನೆಲ್ಲಾ ಪಾಡುಪಟ್ಟು ಕೊನೆಗೂ ನೆಂಟರಿಗಾಗಿ ಯುನಿವರ್ಸಲ್ ಟಿಕೆಟ್ಟುಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗುತ್ತಾನೆ, ಕನ್ನಡ ಸಂಘದ ಕಾರ್ಯಕ್ರಮದ ಸ್ವಯಂಸೇವಾಕರ್ತನಾಗಿ ಶ್ರಮದಾನ ಮಾಡುವುದರ ಮೂಲಕ. ಮುಂದೇನಾಯ್ತೆಂದು ಈ ಎರಡನೆ…
ಮಗ ದೂಕಿದ ರಭಸಕ್ಕೆ ಬೋರಣ್ಣ ಮುಖ ಅಡಿಯಾಗಿ ಬಿದ್ದ. ಮೂಗು ಒಡೆದು ರಕ್ತ ಚಿಮ್ಮಿತ್ತು. ಹೆಗಲಲ್ಲಿದ್ದ ಟವೆಲಿನಿಂದ ರಕ್ತ ಸುರಿಯದಂತೆ ಒತ್ತಿ ಹಿಡಿದುಕೊಂಡ ಬೋರಣ್ಣನನ್ನು ದುರುಗುಟ್ಟಿಕೊಂಡು ನೋಡಿದ ಪರಮೇಶಿ ಅಪ್ಪನ ಮುರುಕುಲು ಟ್ರಂಕು…
೪೦ (Ruby) ನೆಯ ವರ್ಷದ ದಾಂಪತ್ಯದ ಶುಭ ಸಮಾರಂಭದ ಹೊಸ್ತಿಲಿನಲ್ಲಿ (ಜೂನ್ ೧೦ ರಂದು) ನಮ್ಮನ್ನು ಎತ್ತಿ ತಂದು ನಿಲ್ಲಿಸಿದ ಆ ಅಗೋಚರ ಶಕ್ತಿಗೆ ನಮನಗಳು. ನಿರಂತರವಾಗಿ ಓಡುತ್ತಿರುವ ಈ ಜೀವನ ಪಥದಲ್ಲಿ ಮನುಷ್ಯನ ಬಾಳು ಬಹಳ ಕಡಿಮೆ ಅವಧಿಯದು. ಹಾಗೆ…
ಸಂಪದಿಗರೆ, ನನ್ನ ಪರಿಚಿತರೊಬ್ಬರು, ಈ ಕೆಳಗಿನ ಭಾವಗೀತೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಿಮ್ಮಲ್ಲಿ ಯಾರಲ್ಲಾದರೂ ಇದ್ದರೆ ದಯವಿಟ್ಟು ತಿಳಿಸಿ
(ವಿವರ ಅವರ ಮಾತಿನಲ್ಲೆ - ನಿಮ್ಮ ಹಾಡುಗಳ ಸಂಗ್ರಹದಲ್ಲಿ ನಾನು ಬಹು ದಿನಗಳಿಂದ…
ಕೊನೆಗೂ ರತ್ನವ್ವಳ ಬೇಸರ ಕಳೆಯಲು ಮುಂಜಾನೆಗೇ ಸುತ್ತಲೂ ಒಂದಷ್ಟು ಜನ ನೆರೆದರು. ಮೂಲೆಯಲ್ಲಿದ್ದ ಸಣ್ಣ ಮಣ್ಣಿನ ದೀಪದ ಬತ್ತಿಯು ಗಾಳಿಯ ರಭಸಕ್ಕೆ ಲಯಬದ್ಧವಾಗಿ ವಾಲಾಡುತ್ತಿತ್ತು.
‘ದೀಪದೊಳಗೆ ಎಣ್ಣೆಯಿಲ್ಲ, ಹರಳೆಣ್ಣೆ ಸುರಿಯಿರಿ, ವೈದಿಕ ಕಾರ್ಯ…
ಪ್ರಿಯ ಗೆಳಯ ,
ನಿಮ್ಮ ಪ್ರೀತಿಯ ಅರಾದಕಿ ಇಲ್ಲಿ ಸುಖವಾಗಿದ್ದೀನಿ ,ನಿಮ್ಮ ಬರುವಿಗಾಗಿ ಶಬರಿಯಂತೆ ಕಾಯುತ್ತಿದ್ದೀನಿ .ಇನಿಯಾ ಈ ಸುಂದರ ಸಂಜೆ ನನ್ನನ್ನು ನೀವು ಒಪ್ಪಿಸಿದ ದಿನಕ್ಕೆ ಕರೆದೊಯ್ಯುತಿಧೆ ,ಅದು ನನ್ನ ಮಕರ ಸಂಕ್ರಮಣದಂತೆ ,…
ನನ್ನವನಿಗೊಂದು ಪ್ರೇಮಪತ್ರ
ಪ್ರೀತಿಯ ಹುಡುಗಾ !!!!!!!!
ನಿಜ ಹೇಳ್ತೀನಿ ಡಿಯರ್ ಪತ್ರ (ಇದನ್ನ ಪತ್ರ ಅಂತಾ ಕರೆಯೋದಕ್ಕಿಂತ ನನ್ನ ಮನಸ್ಸಿನ ಭಾವನೇಂತ ಹೇಳೋದಕ್ಕೆ ಇಷ್ಟ ಪಡ್ತಿನಿ) ಹೇಗೆ ಪ್ರಾರಂಭ ಮಾಡಬೇಕು…
ಲಲಿತಾ ಸಹಸ್ರನಾಮ ೧೧೨- ೧೧೪
Bhavānī भवानी (112)
೧೧೨. ಭವಾನೀ
ಈ ನಾಮದಿಂದ ಪ್ರಾರಂಭಗೊಂಡು ೧೩೧ನೇ ನಾಮದವರೆಗೆ ದೇವಿಯು ಭಕ್ತಿರಿಗೆ ದಯಪಾಲಿಸುವ ಆಶೀರ್ವಾದದ ಮಹತ್ವದ ಕುರಿತಾಗಿ ವಿವರಿಸಲಾಗಿದೆ.
ಭವ ಎಂದರೆ ಶಿವ…
೧೮ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಕೆಳದಿ ಕವಿ ವೆಂಕಣ್ಣ, ಐತಿಹಾಸಿಕ ಕಾವ್ಯ 'ಕೆಳದಿ ನೃಪ ವಿಜಯ'ದ ಕರ್ತೃ ಕವಿಲಿಂಗಣ್ಣನ ಮಗ. ವೆಂಕಣ್ಣನ ಹೆಸರು ಇನ್ನೂ ಉಳಿದಿರುವುದು ಆತ ರಚಿಸಿದ ಕೃತಿಗಳಿಂದ ಎಂಬುದು ಗಮನಾರ್ಹ. ಈತ ರಚಿಸಿದ ೧೦೨೪…
ಮೊದಲ ಚಿತ್ರ: ಕವಿ ನಾಗರಾಜ್, ಸಾತ್ವಿಕ್, ಶರತ್, ಹೆಚ್.ಎಸ್.ಸುಬ್ರಹ್ಮಣ್ಯ ಮತ್ತು ಅಶೋಕ್ ಕುಮಾರ್
--------------------------------------------------------
ನಿಜವಾಗಿ ಒಂದು ಅಪರೂಪದ ದಿಢೀರ್ ಸಮಾವೇಶ. ಸಾತ್ವಿಕ್ ಪರಿಚಯ…
ಒಂದು ದಿನ ಬೆಳಿಗ್ಗೆ ಹೀಗೆ ನಗರದ ಯಾವುದೋ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ನನ್ನನ್ನು ಕಾಡತೊಡಗಿತು. ಏನಪ್ಪಾ ಅದು ಅಂಥಹ ಪ್ರಶ್ನೆ ಅಂದರೆ “ನನ್ನ ಹೆಸರೇನು ?” ಎಂಬುದು. ಯಾಕೋ ಏನೋ ಎಷ್ಟು…