June 2013

  • June 06, 2013
    ಬರಹ: ksraghavendranavada
    ೧. ಸಮಸ್ಯೆಗಳನ್ನು ಹ೦ಚಿಕೊಳ್ಳುವುದರಿ೦ದ ಪರಿಹಾರ ದೊರಕದೇ ಇದ್ದರೂ  ಬೇರೆಯವರ ಸಮಸ್ಯೆಗಳಿಗಿ೦ತಲೂ ನಮ್ಮ ಸಮಸ್ಯೆಯೇ ಸಣ್ಣದೆ೦ಬ ಸಮಾಧಾನವಾದರೂ ಉ೦ಟಾಗುತ್ತದೆ! ೨. ಮನೆಗೆ ಬೀಗ ಹಾಕುವಾಗ ನಮ್ಮ ಮನಸ್ಸು ನಮ್ಮಲ್ಲಿರದಿದ್ದರೆ, ಸ್ವಲ್ಪ ದೂರದ ಪಯಣದ…
  • June 06, 2013
    ಬರಹ: hariharapurasridhar
    ವಿವೇಕಾನಂದರ ಬಗ್ಗೆ ಭಾಷಣ ಮಾಡಿದಾಗ ನಾಲ್ಕು ಹುಡುಗರು ಚಪ್ಪಾಳೆ ತಟ್ಟಿ   ಬಿಟ್ಟರೆ………..ನೀ ಬರೆದ ಎರಡು ಲೇಖನಗಳು  ಪತ್ರಿಕೆಯಲ್ಲಿ ಪ್ರಕಟವಾಗಿ   ಬಿಟ್ಟರೆ ನೀನು ವಿವೇಕಾನಂದರೇ ಆಗಿ ಬಿಟ್ಟೆ! ಅಂದುಕೊಂಡೆಯಾ! ಮಂಕೇ, ನಿನ್ನ ಮೀರಿಸಿ ಮಾತನಾಡುವ…
  • June 06, 2013
    ಬರಹ: hariharapurasridhar
    “ಎಲ್ಲರಿಗಾಗಿ ವೇದ” ಬರಹದ ಸರಣಿಯಲ್ಲಿ ವರ್ಣಾಶ್ರಮದ ಬಗ್ಗೆ ಲೇಖನವನ್ನು ಓದಿದ ಮಿತ್ರರೊಬ್ಬರು ಕೇಳಿದ ಪ್ರಶ್ನೆಗೆ ಅದೇ ಕಾಲಮ್ ನಲ್ಲಿ ಉತ್ತರಿಸುವುದೇ ಸೂಕ್ತವೆಂದು ಇಲ್ಲಿ ಬರೆಯುತ್ತಿರುವೆ. ಪ್ರಶ್ನೆ: ನೀವು ಬ್ರಾಹ್ಮಣರ ಹಲವು ಕರ್ತವ್ಯಗಳನ್ನು…
  • June 06, 2013
    ಬರಹ: hariharapurasridhar
    ಎರಡು ಪ್ರತಿಕ್ರಿಯೆಗಳು: “ಎಲ್ಲರಿಗಾಗಿ ವೇದ” ಲೇಖನ ಸರಣಿಯನ್ನು  ಓದಿದ   ಸಿಂಗಪುರದಲ್ಲಿರುವ ಮೈಸೂರಿನ ನಾಗೇಶ್  ತಾವು ಈ ಲೇಖನವನ್ನು ಹೇಗೆ ಅರ್ಥಮಾಡಿಕೊಂಡೆ, ಎಂಬುದನ್ನು ಕವನದ ಮೂಲಕ ವ್ಯಕ್ತಪಡಿಸಿದ್ದಾರೆ.     ಹರಿಹರಪುರ ಶ್ರೀಧರರೆ, ನಿಮ್ಮ…
  • June 05, 2013
    ಬರಹ: nageshamysore
    [ಹಿನ್ನಲೆ:  ಪಾಡುಪಟ್ಟು ಟಿಕೆಟ್ಟು ಒದಗಿಸಿದರೂ ಮುಗಿಯದ ಅವಸ್ಥೆ, ಕಾಟಗಳಿಂದ ಜರ್ಜರಿತನಾದ ಗುಬ್ಬಣ್ಣ, ಕೊಂಚ್ ಬ್ರೇಕ್ ತೆಗೆದುಕೊಂಳ್ಳಲೆಂದು ಕ್ಲಬ್ಬೊಂದರಲ್ಲಿ ಪರಮಾತ್ಮನನ್ನು ಸೇವಿಸುತ್ತ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾನೆ. ಆ ಗೋಳಿನ…
  • June 05, 2013
    ಬರಹ: nageshamysore
    (ಹಿನ್ನಲೆ: ಗುಬ್ಬಣ್ಣ ಏನೆಲ್ಲಾ ಪಾಡುಪಟ್ಟು ಕೊನೆಗೂ ನೆಂಟರಿಗಾಗಿ ಯುನಿವರ್ಸಲ್ ಟಿಕೆಟ್ಟುಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗುತ್ತಾನೆ, ಕನ್ನಡ ಸಂಘದ ಕಾರ್ಯಕ್ರಮದ ಸ್ವಯಂಸೇವಾಕರ್ತನಾಗಿ ಶ್ರಮದಾನ ಮಾಡುವುದರ ಮೂಲಕ. ಮುಂದೇನಾಯ್ತೆಂದು ಈ ಎರಡನೆ…
  • June 05, 2013
    ಬರಹ: kavinagaraj
            ಮಗ ದೂಕಿದ ರಭಸಕ್ಕೆ ಬೋರಣ್ಣ ಮುಖ ಅಡಿಯಾಗಿ ಬಿದ್ದ. ಮೂಗು ಒಡೆದು ರಕ್ತ ಚಿಮ್ಮಿತ್ತು. ಹೆಗಲಲ್ಲಿದ್ದ ಟವೆಲಿನಿಂದ ರಕ್ತ ಸುರಿಯದಂತೆ ಒತ್ತಿ ಹಿಡಿದುಕೊಂಡ ಬೋರಣ್ಣನನ್ನು ದುರುಗುಟ್ಟಿಕೊಂಡು ನೋಡಿದ ಪರಮೇಶಿ ಅಪ್ಪನ ಮುರುಕುಲು ಟ್ರಂಕು…
  • June 05, 2013
    ಬರಹ: venkatesh
    ೪೦ (Ruby) ನೆಯ ವರ್ಷದ ದಾಂಪತ್ಯದ ಶುಭ ಸಮಾರಂಭದ ಹೊಸ್ತಿಲಿನಲ್ಲಿ (ಜೂನ್ ೧೦ ರಂದು) ನಮ್ಮನ್ನು ಎತ್ತಿ ತಂದು ನಿಲ್ಲಿಸಿದ ಆ ಅಗೋಚರ ಶಕ್ತಿಗೆ  ನಮನಗಳು. ನಿರಂತರವಾಗಿ ಓಡುತ್ತಿರುವ ಈ ಜೀವನ ಪಥದಲ್ಲಿ ಮನುಷ್ಯನ ಬಾಳು ಬಹಳ ಕಡಿಮೆ ಅವಧಿಯದು. ಹಾಗೆ…
  • June 04, 2013
    ಬರಹ: nageshamysore
    ಸಂಪದಿಗರೆ, ನನ್ನ ಪರಿಚಿತರೊಬ್ಬರು, ಈ ಕೆಳಗಿನ ಭಾವಗೀತೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಿಮ್ಮಲ್ಲಿ ಯಾರಲ್ಲಾದರೂ ಇದ್ದರೆ ದಯವಿಟ್ಟು ತಿಳಿಸಿ (ವಿವರ ಅವರ ಮಾತಿನಲ್ಲೆ - ನಿಮ್ಮ ಹಾಡುಗಳ ಸಂಗ್ರಹದಲ್ಲಿ ನಾನು ಬಹು ದಿನಗಳಿಂದ…
  • June 04, 2013
    ಬರಹ: Mohan V Kollegal
    ಕೊನೆಗೂ ರತ್ನವ್ವಳ ಬೇಸರ ಕಳೆಯಲು ಮುಂಜಾನೆಗೇ ಸುತ್ತಲೂ ಒಂದಷ್ಟು ಜನ ನೆರೆದರು. ಮೂಲೆಯಲ್ಲಿದ್ದ ಸಣ್ಣ ಮಣ್ಣಿನ ದೀಪದ ಬತ್ತಿಯು ಗಾಳಿಯ ರಭಸಕ್ಕೆ ಲಯಬದ್ಧವಾಗಿ ವಾಲಾಡುತ್ತಿತ್ತು. ‘ದೀಪದೊಳಗೆ ಎಣ್ಣೆಯಿಲ್ಲ, ಹರಳೆಣ್ಣೆ ಸುರಿಯಿರಿ, ವೈದಿಕ ಕಾರ್ಯ…
  • June 04, 2013
    ಬರಹ: nageshamysore
    ಇಂದೇನು ಲೇಖಕಿಯರ ದಿನವೆ?ಹರಿದಿವೆಯಲ್ಲ ಭಾವದನುಭಾವವೆ!ಭಾವಜೀವಿಗಳಿಗೆಲ್ಲ ಭಾವ ಯಾತನೆಯೆ?ಕಿತ್ತೊಡೆದ ಅಣೆಕಟ್ಟಾದವೆ ಮನಛಾಯೆ!ಹೆಪ್ಪುಗಟ್ಟಿದ ನೆನಪು ಮುಪ್ಪಾಗದ ನುಣುಪುಗಿರಿಗಿರಕಿ ಹೊಡೆದಿತ್ತೆ ಕಾಡಿದಾ ಮಸುಕುಮೇಲೆದ್ದು ಬರಲ್ಹೇಗೊ ಸಡಿಲಾದ…
  • June 04, 2013
    ಬರಹ: Vinutha B K
    ಪ್ರಿಯ ಗೆಳಯ , ನಿಮ್ಮ ಪ್ರೀತಿಯ ಅರಾದಕಿ ಇಲ್ಲಿ ಸುಖವಾಗಿದ್ದೀನಿ ,ನಿಮ್ಮ ಬರುವಿಗಾಗಿ ಶಬರಿಯಂತೆ ಕಾಯುತ್ತಿದ್ದೀನಿ .ಇನಿಯಾ ಈ ಸುಂದರ ಸಂಜೆ ನನ್ನನ್ನು ನೀವು ಒಪ್ಪಿಸಿದ ದಿನಕ್ಕೆ ಕರೆದೊಯ್ಯುತಿಧೆ ,ಅದು ನನ್ನ ಮಕರ ಸಂಕ್ರಮಣದಂತೆ ,…
  • June 04, 2013
    ಬರಹ: usharani
                                     ನನ್ನವನಿಗೊಂದು ಪ್ರೇಮಪತ್ರ ಪ್ರೀತಿಯ ಹುಡುಗಾ !!!!!!!! ನಿಜ ಹೇಳ್ತೀನಿ ಡಿಯರ್ ಪತ್ರ (ಇದನ್ನ ಪತ್ರ ಅಂತಾ ಕರೆಯೋದಕ್ಕಿಂತ ನನ್ನ ಮನಸ್ಸಿನ ಭಾವನೇಂತ ಹೇಳೋದಕ್ಕೆ ಇಷ್ಟ ಪಡ್ತಿನಿ) ಹೇಗೆ ಪ್ರಾರಂಭ ಮಾಡಬೇಕು…
  • June 04, 2013
    ಬರಹ: usharani
    ಅವಳು!!! !!!!  ............ ಅವಳೆಂದರೆ!!..............ಅವಳೇ ......... ಮೂವತ್ತೈದು ವರ್ಷಗಳ ಹಿಂದಿನ ಮನಸಿನ ಹುಡುಗಿ!!. ಈಗ ಅವಳೆಲ್ಲಿದ್ದಾಳೆ....ಏನು ಮಾಡ್ತಾ ಇದ್ದಾಳೆ.... ಹೂ..ಹೂ..ಗೊತ್ತಿಲ್ಲ.....ಆದರೆ!!!!!! ನನ್ನೆದೆಯ ಗೂಡಲ್ಲಿ…
  • June 03, 2013
    ಬರಹ: makara
    ಲಲಿತಾ ಸಹಸ್ರನಾಮ ೧೧೨- ೧೧೪ Bhavānī भवानी (112) ೧೧೨. ಭವಾನೀ             ಈ ನಾಮದಿಂದ ಪ್ರಾರಂಭಗೊಂಡು ೧೩೧ನೇ ನಾಮದವರೆಗೆ ದೇವಿಯು ಭಕ್ತಿರಿಗೆ ದಯಪಾಲಿಸುವ ಆಶೀರ್ವಾದದ ಮಹತ್ವದ ಕುರಿತಾಗಿ ವಿವರಿಸಲಾಗಿದೆ.            ಭವ ಎಂದರೆ ಶಿವ…
  • June 03, 2013
    ಬರಹ: kavinagaraj
         ೧೮ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಕೆಳದಿ ಕವಿ ವೆಂಕಣ್ಣ, ಐತಿಹಾಸಿಕ ಕಾವ್ಯ 'ಕೆಳದಿ ನೃಪ ವಿಜಯ'ದ ಕರ್ತೃ ಕವಿಲಿಂಗಣ್ಣನ ಮಗ. ವೆಂಕಣ್ಣನ ಹೆಸರು ಇನ್ನೂ ಉಳಿದಿರುವುದು ಆತ ರಚಿಸಿದ ಕೃತಿಗಳಿಂದ ಎಂಬುದು ಗಮನಾರ್ಹ. ಈತ ರಚಿಸಿದ ೧೦೨೪…
  • June 03, 2013
    ಬರಹ: ಕಾರ್ಯಕ್ರಮಗಳು
    ರಂಗಶಂಕರದಲ್ಲಿನ ಈ ತಿಂಗಳು ಪ್ರದರ್ಶಿತವಾಗಲಿರುವ ನಾಟಕಗಳ ವಿವರ  ಇಲ್ಲಿದೆ.
  • June 02, 2013
    ಬರಹ: hariharapurasridhar
     ಮೊದಲ  ಚಿತ್ರ: ಕವಿ ನಾಗರಾಜ್, ಸಾತ್ವಿಕ್, ಶರತ್, ಹೆಚ್.ಎಸ್.ಸುಬ್ರಹ್ಮಣ್ಯ ಮತ್ತು ಅಶೋಕ್ ಕುಮಾರ್ -------------------------------------------------------- ನಿಜವಾಗಿ ಒಂದು ಅಪರೂಪದ ದಿಢೀರ್ ಸಮಾವೇಶ. ಸಾತ್ವಿಕ್ ಪರಿಚಯ…
  • June 02, 2013
    ಬರಹ: makara
    ಲಲಿತಾ ಸಹಸ್ರನಾಮ ೧೦೮ - ೧೧೧ Ṣaṭcakropari-samsthitā षट्चक्रोपरि-सम्स्थिता (108) ೧೦೮. ಷಟ್ಚಕ್ರೋಪರಿ-ಸಂಸ್ಥಿತಾ           ದೇವಿಯು, ಮೂಲಾಧಾರ ಚಕ್ರದಿಂದ ಪ್ರಾರಂಭಿಸಿ ಆಜ್ಞಾಚಕ್ರದವರೆಗೆ ಆರು ಚಕ್ರಗಳ ಮೇಲೆ ಉಪಸ್ಥಿತಳಾಗಿದ್ದಾಳೆ.…
  • June 02, 2013
    ಬರಹ: ನಾಗರಾಜ ಭಟ್
    ಒಂದು ದಿನ ಬೆಳಿಗ್ಗೆ ಹೀಗೆ ನಗರದ ಯಾವುದೋ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ನನ್ನನ್ನು ಕಾಡತೊಡಗಿತು. ಏನಪ್ಪಾ ಅದು ಅಂಥಹ ಪ್ರಶ್ನೆ ಅಂದರೆ “ನನ್ನ ಹೆಸರೇನು ?” ಎಂಬುದು. ಯಾಕೋ ಏನೋ ಎಷ್ಟು…