ನಮಸ್ಕಾರ ಸ್ನೇಹಿತರೆ,
ಕನ್ನಡ ಹರಿದಾಸ ಪರಂಪರೆ, ಕೀರ್ತನಾ ಲೋಕದ ಕೊಂಡಿಯೊಂದು ಕಳಚಿದೆ. ಸಂತ, ಹಿರಿಯ ಕೀರ್ತನೆಗಾರರಾದ ‘ಕೀರ್ತನ ಕೇಸರಿ’ ಭದ್ರಗಿರಿ ಅಚ್ಯುತದಾಸರು ತಮ್ಮ 83 ನೇ ವಯಸ್ಸಿನಲ್ಲಿ ತಾವು ಕಟ್ಟಿ ಬೆಳೆಸಿದ ಹರಿಕಥಾ…
ಮನಸೆಂಬ ಅದೃಶ್ಯ ಚಿಂತನಾ ಜಗವೆ ವಿಸ್ಮಯ. ಸದಾ, ಅವಿರತದಲಿ ಏನಾದರೂ ಯೋಚಿಸುತ್ತಲೆ, ಚಿಂತಿಸುತ್ತಲೆ ಇರುವ ಈ ಮನಸು ವಿಶ್ರಾಂತಿಯಿಲ್ಲದೆ ಅದು ಹೇಗೆ ಕಾರ್ಯ ನಿರ್ವಹಿಸುವುದೊ ಎಂಬುದು ಒಂದು ಅಚ್ಚರಿಯಾದರೆ, ಒಂದು ಪರಿಧಿಯಲ್ಲಿ ಏನೊ ಚಿಂತಿಸುತ್ತಿರುವ…
ಸನಬ ಗ್ರಾಮದ ರಂಗಪ್ಪ ಗೌಡ ಒತ್ತಾರೆ ಎದ್ದು ಕೆರೆ ಕಡಿಕ್ಕೆ ಹೋಗಿ ತೀರ್ಥ ಪ್ರಸಾದದ ಕಾರ್ಯ ಕ್ರಮ ಮುಗಿಸಿಕೊಂಡು ಬಂದು ಮನೆಯ ಮುಂದಿನ ಜಗಲಿ ಕಟ್ಟೆ ಮೇಲೆ ಕುಂತ. ಬಲಗೈ ನಾಗೆ ಮೊಟ್ಟು ಬಿಡಿ , ಎಡಗೈ ನಾಗೆ ಕನ್ನಡ ಪೇಪರ್ ಇಟ್ಟಿಕೊಂಡು ಏನೋ ಯೋಚನೆ…
ಮೊನ್ನೆ ಹೀಗೆ ಒಂದು ಹಾಡು ಕೇಳುತ್ತಿದ್ದೆ "ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ" ಅಂತ. ಅದರ ಹಿಂದೆಯೇ ನೆನಪಾಗಿದ್ದು "ಕನ್ನಡ ನಾಡಿನ ವೀರ ರಮಣಿಯ", "ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ" ಎಂಬೆಲ್ಲ ಹಾಡುಗಳು. ದೊಡ್ಡ ಕಥೆಯ ಬದಲಿಗೆ…
ಸಂಗೀತ ಮತ್ತು ಮೆದುಳು-ನರ ವಿಜ್ಞಾನ ಇತ್ಯಾದಿ
ನಮಗಿಷ್ಟವಾದ ಸಂಗೀತವನ್ನು ಕೇಳುವಾಗ ನಮ್ಮಲ್ಲಿ ಉಂಟಾಗುವ ಅನುಭೂತಿ ಹಲವು ಬಗೆಯದು. ಇದಕ್ಕೆ ಪೀಠಿಕೆಯಾಗಿ ಇದೇ ಸಂಪದದಲ್ಲಿ ರಾಮಕುಮಾರ್ ರವರು ಬರೆದ ’ಸಂಗೀತದ ಗುಂಗು’ ಎಂಬ ಪುಟ್ಟ ಲೇಖನವೊಂದನ್ನು…
ರಾಜ್ಕಪೂರ್ ದಿ ಶೋ ಮ್ಯಾನ್. ರಾಜ್ ಕಪೂರ್ ದಿ ಸೂಪರ್ ಸ್ಟಾರ್. ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮ ನಮ್ಮಲ್ಲಿ ಈಗ ಬರ್ತಾಯಿದೆ. ಅದಕ್ಕೆ ಎರಡು ಎಪಿಸೋಡ್ ಬರೆಯೋ ಅವಕಾಶ ಬಂದಿತ್ತು. ಕೊಂಚ ಅಳುಕಿನಿಂದಲೇ ಬರೆಯಲು ಪ್ರಾರಂಭಿಸಿದೆ ಸ್ಕ್ರಿಪ್…
ಒಕ್ಟೋಬರ್ 9ರ ವಿಜಯವಾಣಿಯಲ್ಲಿ ಪ್ರೊ। ಪ್ರೇಮಶೇಖರ್ ಅವರು ತಮ್ಮ ಜಗದಗಲ ಅಂಕಣದಲ್ಲಿ "ಇತಿಹಾಸದ ಬೇರಿಲ್ಲದ ವರ್ತಮಾನ ಸೀಳು ಕನ್ನಡಿ" ಎಂಬ ಬರಹದಲ್ಲಿ ಭವಿಷ್ಯವಾಣಿಗಳ ಬಗ್ಗೆ ಬರೆದಿದ್ದಾರೆ.
ಹರಿದ್ವಾರದ ಆಚಾರ್ಯ ರಾಮತೀರ್ಥರು 1983-84 ರಲ್ಲಿ…
ನಿನ್ನೆ ತಾನೆ ಹಾಸ್ಯ ಬರಹಗಾರ ಶ್ರಿ. ಎಂ. ಎಸ್. ನರಸಿಂಹಮೂರ್ತಿಗಳ ಹುಟ್ಟುಹಬ್ಬ (20.ಅಕ್ಟೊಬರ). ಆ ನೆನಪೋಲೆ ಮೊನ್ನೆಯೆ ಬಂದರೂ ಕಾರ್ಯಬಾಹುಳ್ಯದಲ್ಲಿ ಸಿಕ್ಕಿ ಮರೆತುಬಿಟ್ಟಿದ್ದೆ. ಹಾಸ್ಯ ಬರಹ, ಟಿ.ವಿ. ಸೀರಿಯಲ್ಲುಗಳ ತುಣುಕು ನೆನಪಿದ್ದರೂ…
ನಿನ್ನೆ ನಡೆದ ಭಾರತ ಆಸ್ಟ್ರೇಲಿಯಾದ ಮೂರನೇ ಒಂದು ದಿನದ ಪಂದ್ಯ ಯಾರೂ ಊಹಿಸದ ಫಲಿತಾಂಶ ನೀಡಿತು. ಯಾವ ಆಟ ಅಥವಾ ಸ್ಪರ್ದೆಯೇ ಆದರೂ ನಿರೀಕ್ಷಿಸಿದ ಫಲಿತಾಂಶ ಕೊಡಲ್ಲ. ಅದರಲ್ಲೇ ಅಲ್ಲವೇ ಆಟದ ಮಜಾ ಇರೋದು? ಆದರೆ ಕ್ರಿಕೆಟ್ ನ ಸೊಗಸೇ ಬೇರೆ. ಬೌಲ್…
ರೇಂಜ್ ಆಫೀಸರ್ ಮತ್ತು ಇತ್ತರರು ದೇಹ ಇದ್ದ ಜಾಗಕ್ಕೆ ಬರುವ ವೇಳೆಗೆ ಇನ್ಸ್ಪೆಕ್ಟರ್ ಪ್ರತಾಪ್ ಮತ್ತು ನಾಲಕ್ಕು ಜನ ಕಾನ್ಸ್ಟೇಬಲ್ ಅಲ್ಲಿಗೆ ಬಂದರು . ಪೋಲಿಸ್ ನವರು ದೇಹ ಬಿದ್ದ ಜಾಗದ ಮಾರ್ಜರ್ ಮಾಡಿದ್ದರು. ದೇಹವನ ಪೋಸ್ಟ್ ಮಾರ್ಟಂ ಗೆ ಲ್ಯಾಬ್…
ಇವರಿಗೂ ಒಬ್ಬನೆ ಮಗ
ಅವರಿಗೂ ಒಬ್ಬನೆ ಮಗ
ಇವರ ಮಗ ಗಾಳಿಪಟ ಹಾರಿಸುತ್ತನೆ
ತಾನೂ ಹಾರಲೆತ್ನಿಸಿ ಬೀಳುತ್ತಾನೆ
ಅವರ ಮಗ ಕಾಣೆಯಾಗಿ ವಾರಗಳೆ ಆಯಿತು
ಅವ ಹಾರುವುದ ಕಲಿತಿದ್ದ ಆದರೆ ರೆಕ್ಕೆ ಇನ್ನೂ ಬಲಿತಿರಲಿಲ್ಲ
ಇವರ ಮಗ ಪಟ್ಟಣದವ
ಅವರಮಗ ಹಳ್ಳಿಗ
ಇವರು…