ಈ ಸರೀ ರಾತ್ರೀಲಿ ಅವಳಿಗೆ ಹೊರಗೇನು ಕೆಲಸ? .... ಈ ಥರ ಡ್ರೆಸ್ ಮಾಡಿಕೊಂಡರೆ ಇನ್ನೇನು?...ಆ ಜಾಗದಲ್ಲಿ ಅವಳೇನು ಮಾಡುತ್ತಿದ್ದಳು?
ಪ್ರಶ್ನೆಗಳು, ಪ್ರಶ್ನೆಗಳು, ಪ್ರಶ್ನೆಗಳು. ತುಂಟ ನಗೆ ತುಂಬಿದ ಪ್ರಶ್ನೆಗಳು, ಗಂಡು ಮತ್ತು ಹೆಣ್ಣು,…
ನಾಗರೀಕತೆ ಬೆಳೆದಂತೆಲ್ಲ ನಮ್ಮ ಜೀವನ ಶೈಲಿ, ಆಹಾರಪದ್ಧತಿಗಳಲ್ಲಿಯೂ ಸಹ ಬದಲಾವಣೆ ಕಾಣುತ್ತಿದೆ. ವೇಗದ ಜೀವನ, ಬದಲಾದ ಜೀವನ ಗುಣಮಟ್ಟ, ಬಿಡುವಿಲ್ಲದ ದುಡಿತ, ಸಮಯದ ಅಭಾವ ಸುಲಭವಾಗಿ ದಕ್ಕುವ ಆಹಾರಗಳತ್ತ ನಮ್ಮನ್ನು…
ಮೊನ್ನೆ ಗುರುವಾರ ಮಧ್ಯಾಹ್ನ ಕಛೇರಿಯಲ್ಲಿ ಊಟ ಮುಗಿಸಿ ನನ್ನ ಜೊತೆ ಕೆಲಸ ಮಾಡುವ ಮೂವರು ಸಹೋದ್ಯೋಗಿಗಳೊಂದಿಗೆ, ಕಛೇರಿಯ ಬಲಬಾಗದೆಡೆ ಸುತ್ತಾಡಲು ಹೊರೆಟೆವು. ಕಛೇರಿಯಲ್ಲಿ ಊಟ ಮಾಡಿದ ಮೇಲೆ ಸಮಯವಿದ್ದಲ್ಲಿ ಒಂದು ಸುತ್ತು ಸುತ್ತಾಡಿ…
ಮನುಷ್ಯ
ಮೂಲದಲೊಬ್ಬ ಹಿಪೋಕ್ರ್ಯಾಟ್
ನಾವು ನಮ್ಮ ಬದುಕು
ಸಹನೀಯವಾಗಿಸಿದವರ
ಮರೆತು ಕಾಣದ ದೇವರಿಗೆ
ಕೃತಜ್ಞತೆ ಸಲ್ಲಿಸುತ್ತೇವೆ
ದೇವರಿಗೆ
ನಾವು ಸಲ್ಲಿಸುವ ಕೃತಜ್ಞತೆ
ನಮ್ಮ ದೌರ್ಬಲ್ಯ ಮತ್ತು
ನಮ್ಮ ಪಾಪಗಳನ್ನು
ಮರೆಮಾಚುವ ಒಂದು…
ಭಾವನೆಗಳು ಮಾತನಾಡುತ್ತಿವೆ....
ಪ್ರೀತಿಯ ಅಣ್ಣಾ.. ಹೇಗಿದ್ದಿಯಾ? ಆರಾಮಾ? ನೀನ್ ಯಾವತ್ತಿದ್ರೂ ಖುಷಿ ಖುಷಿಯಾಗೇ ಇರಬೇಕು.... ಅದೇ ನಿನ್ ಈ ತಂಗಿ ಆಸೆ ಕಣೋ... ನಿನ್ ಹತ್ರ ತುಂಬಾ ಮಾತ್ನಾಡೋಕಿದೆ..... ಆದ್ರೆ ಎಲ್ಲಿಂದ ಶುರು…
ಹೇ,ಕೋತಿ ಮನಸೇ
ನಿನ್ನ ಕಪಿಮುಷ್ಟಿಯಲಿ ಸಿಕ್ಕ ನಾ
ಬರೆದಿದ್ದೇನು, ಹರಿದಿದ್ದೇನು
ಒಳಗೊಂದು ವಿವೇಕ ಜಾಗೃತವಾಗದಿರೆ
ನೀ ಹೋದ ಮಾರ್ಗದಲಿ ನಾನೂ ಸಾಗಿದರೆ
ಬಿದ್ದ ಕೆಸರಲಿ ಒದ್ದಾಡುವುದ ನೋಡುವರು ಎಲ್ಲಾ
ನಗುವರು ಎಲ್ಲಾ
ಅವರಿಗೆ ನಿನ್ನ ಚೇಷ್ಟೆಯ…
ಸಕ್ಕರೆ ನೋಡಿದಾಕ್ಷಣ ಏನು ಅನಿಸುತ್ತದೆ. ಹೌದು..! ಸಕ್ಕರೆ ಸಹಿಯಾಗಿರುತ್ತದೆಂಬ ನಂಬಿಕೆ. ಆ ನಂಬಿಕೆಯನ್ನ ಸಕ್ಕರೆ ಸಿನಿಮಾಕ್ಕೂ ಇಡಬಹುದು. ಕಾರಣ, ಸಕ್ಕರೆ ಚಿತ್ರದ ಪ್ರತಿ ದೃಶ್ಯವನ್ನೂ ಮೊದಲೇ ಹೇಳಬಹುದು. ಸಕ್ಕರೆ ಸಿಹಿಯಾಗಿದೆ ಎಂದು ತಿನ್ನದೇ…
ಡಿಸೈಲ್ ತುಟ್ಟಿ, ಪೆಟ್ರೋಲು ತುಟ್ಟಿ
ಆಹಾರಸಾಮಾಗ್ರಿಗಳಂತು ತುಟ್ಟಿಯೋ ತುಟ್ಟಿ.
ಬಸ್ಸಿನ ದರ ಹೆಚ್ಚು, ಹಾಲಿನ ದರ ಹೆಚ್ಚು
ಏರುತಿದೆ ದಿನದಿಂದ ದಿನಕ್ಕೆ ಖರ್ಚು ವೆಚ್ಚು
ಕಂಡ ಕನಸುಗಳಾಗುತ್ತಿವೆ ಇಂದು ನುಚ್ಚು ನುಚ್ಚು
ಒಲೆಯಲ್ಲಿ ಹಚ್ಚುವುದೆ…
ಹುಣ್ಣಿಮೆಯ ಆಸುಪಾಸಿನ ದಿನಗಳಲಿ, ವಾಕ್ ಮಾಡಿಕೊಂಡೆ ಮನೆಗೆ ನಡೆದಿದ್ದ ಸಂಜೆಯಲ್ಲಿ, ಆಗಲೆ ದುಂಡಗೆ ಪ್ರಸ್ಥಾನಗೊಂಡಿದ್ದ ಚಂದ್ರಣ್ಣ ಕಣ್ಣಿಗೆ ಬೀಳುವ ಸಾಮಾನ್ಯ ದೃಶ್ಯ; ಎಷ್ಟೆಲ್ಲಾ ಕವಿ ಪುಂಗವರು, ಪ್ರಣಯಿಗಳುಗಳಿಂದೆಲ್ಲಾ ಏನೆಲ್ಲಾ ಸುಳ್ಳು…
ಬಾಲಕನೊಬ್ಬ ಮನೆಯಲ್ಲಿರುವ ತನ್ನ ತ೦ದೆತಾಯ೦ದಿರನ್ನು ನೋಡಿ ’ಓದಬೇಕಿಲ್ಲ,ಬರೆಯಬೇಕಿಲ್ಲ ,ಪರಿಕ್ಷೆಯ ಭಯವ೦ತೂ ಇಲ್ಲವೇ ಇಲ್ಲ.ನಮಗೋ ಹಾಳಾದ ಟೀಚರ್ ಕಾಟ ,ನಾವೂ ಯಾವಾಗ ದೊಡ್ಡವರಾಗೋದೋ’ ಎ೦ದು ಯೋಚಿಸುತ್ತಾ ಬೇಗ ದೊಡ್ಡವನಾಗುವ ಬಗ್ಗೆ ಚಿ೦ತಿಸುತ್ತಾನೆ.…
ಬೆಳಸೆ ಇದು ರಾಷ್ಟ್ರೀಯ ಹೆದ್ದಾರಿ ೧೭ ಕ್ಕೆ ಹೊಂದಿಕೊಂಡ ಅಂಕೋಲಾ ತಾಲೋಖಿನ ಒಂದು ಹಳ್ಳಿ. ವಿಸ್ತಾರದಲ್ಲಿ ದೊಡ್ಡದಾಗಿದ್ದರೂ ಜನ ಸಾಂದ್ರತೆಯಲ್ಲಿ ಚಿಕ್ಕ ಊರು. ನಮ್ಮ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ನಮ್ಮೂರಿಗೂ,ಬೆಳಸೆ ಊರಿಗೂ…
ಮಾಯಾ ಚೌಕದ ಮೋಜಿನ ಮೊತ್ತದ
ಲೀಲಾವತಿ ಗ್ರಂಥದ ಸುಲಭದ ಸೂತ್ರ
ಅಕ್ಷರ ಸೃಷ್ಟಿಯು ಜ್ಞಾನದ ಉಳಿವಿಗೆ
ಸಂಖ್ಯಾ ಸೃಷ್ಟಿಯು ವಿಜ್ಞಾನದ ಬೆಳಕಿಗೆ
ಸಂಖೆಯ ಹಂಚುವೆ ಅಷ್ಟದಿಕ್ಪಾಲಕರಿಗೆ
ನಾರದ ಮುನಿಗಳೆ ಸೇರಿಸಿ ಸಭೆಯನು
ಹೇಳಿದ ಗಣಪನು ಮೋದಕ ಸವಿಯುತ…
ಆಫೀಸಿನಿಂದ ಸಂಜೆ ಮನೆಗೆ ಹೊರಡುವ ಸಮಯ ಬಾಸ್ನಿಂದ ಕರೆ ಬಂತು ಅಂದರೆ ಓವರ್ ಟೈಮ್ ಕೆಲಸವಿದೆ ಎಂದೇ ಲೆಕ್ಕ. ಏನಾದರಾಗಲಿ, ಎಷ್ಟೇ ಕೆಲಸ ಕೊಡಲಿ, ಎಲ್ಲಾ ಮುಗಿಸಿ ಒಂಬತ್ತು ಗಂಟೆ ಮೇಲೆಯೇ ಮನೆಗೆ ಹೋಗುವುದು ಎಂದು ನಿರ್ಧಾರ ಮಾಡಿ ಬಾಸ್ ಬಳಿ ಹೋದೆನು…
ಅಂದು ದಿನದ ಕೆಲಸ ಮುಗಿಸಿ ಆಫೀಸಿನಿಂದ ಹೊರಡುವಷ್ಟರಲ್ಲಿ ರಾತ್ರಿ ೭ ಆಗಿಹೋಗಿತ್ತು. ಬೆಳಗ್ಗಿನಿಂದ ಸೈಕ್ಲೊನಿನ ತುಂತುರು ಬೇರೆ. ಆಫೀಸಿನಿಂದ ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ಬಿಡುವ ಗಾಡಿ ಅಂದು ೧೦ ನಿಮಿಷ ಹೆಚ್ಚು ತಗೊಂಡಿತ್ತು. ತಿಂಗಳ…