ಸಿಂಗಪುರದಲಿ ಇಂದು (15. ಅಕ್ಟೋಬರ್) ಮುಸ್ಲಿಂ ಬಂಧುಗಳ ಹಬ್ಬ 'ಹರಿ ರಾಯ ಹಜಿ' ನಿಮಿತ್ತ ರಜೆ. ಇದು ನಮ್ಮಲ್ಲಿ ಆಚರಿಸುವ 'ಬಕ್ರೀದ್'ನ ಸಮಾನಾರ್ಥಕ (ನಮ್ಮಲ್ಲಿ ಈ ಬಾರಿ ಆಚರಣೆ ಒಂದು ದಿನದ ನಂತರ - ಅಂದರೆ 16. ಅಕ್ಟೋಬರ್ ಎಂದು ಕಾಣುತ್ತದೆ,…
ನನ್ನ ಸ್ಕೂಲ್ ಶುರುವಾಗುತ್ತಿದ್ದುದು ಸುಮಾರು 11.45. ಅಂದರೆ, ಚಿಕ್ಕವನಿದ್ದಾಗ, ಪ್ರತಿ ದಿನವೂ ಬೇಗ ಏಳೋ ಪದ್ಧತಿಯಂತೂ ನನಗಿರಲೇ ಇಲ್ಲ. ಇನ್ನು ಮನೆಯಲ್ಲಿ, ಎಲ್ಲರಿಗಿಂತ ನಾನೇ ಚಿಕ್ಕವನು. ಹಾಗಾಗಿ, ಅಕ್ಕನಿಗಿಂತ ನನ್ನ ಮೇಲೆ ಅಮ್ಮನಿಗೆ…
ಎಷ್ಟೋ ದಿನಗಳಿಂದ ಇಲ್ಲಿ ಏನೂ ಬರೆದಿರಲಿಲ್ಲ. ಅದಕ್ಕೊಂದು ಒಳ್ಳೆಯ ಕಾರಣವೂ ಇದೆ :-)
2014ರ ಜನವರಿ ಮೊದಲವಾರದಲ್ಲಿ ರಂಗದ ಮೇಲೆ ಮೂಡಲಿದೆ
ನಾನು ಬರೆದು ಆಡಿಸುತ್ತಿರುವ ಒಂದು ಕುತೂಹಲಕಾರಿ ಪತ್ತೇದಾರಿ ನಾಟಕ
ಪುಟ್ಟಮಲ್ಲಿಗೆ ಎಸ್ಟೇಟ್
ಸ್ಯಾನ್…
ಮನೆಯಲ್ಲಿ ಇಬ್ಬರು ಸೋದರಿಯರು. ಇಬ್ಬರೂ ಈತನಿಗೆ ಚಿಕ್ಕವರೇ. ಅಮ್ಮ ಸಡನ್ ಆಗಿ ತೀರಿ ಹೋಗುತ್ತಾಳೆ. ಹಳ್ಳಿ ಬಿಟ್ಟು ಶಹರಕ್ಕೆ ಬರುವಂತೆ ಸಂಬಂಧಿಕರ ಒತ್ತಾಯ. ಬಿ.ಎ.ಪಾಸ್ ಮಾಡಿಕೊಂಡು ಏನೋ ಸಾಧಿಸಬೇಕೆಂಬ ಅಂಬಲ. ಕನಸು ಹೊತ್ತು ಹಾಗೆ ದೆಹಲಿಗೆ…
ಕನಸಿನೊಳಗೆ ನಾನೋ. ನನ್ನೊಳಗೆ ಕನಸೋ. ಬದುಕು ಶುರುವಾಗೋದು ನಿಜವಾಗ್ಲೂ, ನಿಜದಲ್ಲಿ ತೆರೆದುಕೊಳ್ಳುವುದು ಕನಸು. ಈ ದ್ವಂದ್ವಗಳಿಲ್ಲದೆ ಸಾಗೋ ಸಿನಿಮಾ ಲೂಸಿಯಾ. ಚಿತ್ರದ ಓಟ ಶೃತಿ ಹಿಡಿದಂತೆ, ಏನೋ ಒಂದು ಸಣ್ಣ ಅಮಲು. ಆ ಅಮಲಿನಲ್ಲಿ ತೇಲೋ ನಿಕ್ಕಿ…
ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ
ಸಂಪದಿಗರೆ
ಕೃಷ್ಣ ..ಕೃಷ್ಣ ..ಕೃಷ್ಣ ಬರಹ ಪ್ರಾರಂಭಿಸಿದಾಗ ಅದು ಅಷ್ಟು ಧೀರ್ಘವಾಗಿ ಬೆಳೆಯಬಹುದೆಂಬ ಕಲ್ಪನೆ ನನಗಿರಲಿಲ್ಲ. ಸಂಪದದಲ್ಲಿಯೆ ಓದುತ್ತಿದ್ದ ಬರಹಗಳಿಂದಾಗಿ ಮನದಲ್ಲಿ ಮೂಡುತ್ತಿದ್ದ ಕೆಲವು…
ಕೃಷ್ಣ ..ಕೃಷ್ಣ ..ಕೃಷ್ಣ (18) - ಮುಗಿದ ಸಂವಾದ
ಕೃಷ್ಣನ ಮಾತು ಮುಗಿದು ಎಷ್ಟು ಹೊತ್ತಾದರು ಗಣಪನಿಗೆ ಮಾತನಾಡಬೇಕು ಎಂದು ಅನಿಸಲಿಲ್ಲ. ಕೃಷ್ಣನು ಅಷ್ಟೆ ಮಾತು ಮುಗಿಸಿ ಮೌನವಾಗಿ ಕುಳಿತು ಬಿಟ್ಟಿದ್ದ. ಇಬ್ಬರ ನಡುವೆ ಎಂತದೊ ಭಾವೋತ್ಕರ್ಷ ಮನೆ…
ನಾಡಹಬ್ಬ ನವರಾತ್ರಿಯ ಆಗಮನದೊಂದಿಗೆ ಸಾಲು ಸಾಲಾಗಿ, ಹಬ್ಬಗಳ ಸಾಲು ಒಂದರ ಹಿಂದೆ ಒಂದರಂತೆ ಬರುವ ಸಡಗರ. ಇನ್ನೇನು ನವರಾತ್ರಿಯ ಕೊನೆಯ ತಿರುವಿನಲ್ಲೆ 'ಹರಿ ರಾಯ ಹಾಜಿ (ನಮ್ಮ ಬಕ್ರೀದ್)' ಕಾಣಿಸುತ್ತಿದೆ. ಸಿಂಗಪುರದಲ್ಲಿ ಎಂದಿನಂತೆ ತಿಂಗಳಿಗೂ…
ನಾಡಹಬ್ಬ ನವರಾತ್ರಿಯ ಆಗಮನದೊಂದಿಗೆ ಸಾಲು ಸಾಲಾಗಿ, ಹಬ್ಬಗಳ ಸಾಲು ಒಂದರ ಹಿಂದೆ ಒಂದರಂತೆ ಬರುವ ಸಡಗರ. ಇನ್ನೇನು ನವರಾತ್ರಿಯ ಕೊನೆಯ ತಿರುವಿನಲ್ಲೆ 'ಹರಿ ರಾಯ ಹಾಜಿ (ನಮ್ಮ ಬಕ್ರೀದ್)' ಕಾಣಿಸುತ್ತಿದೆ. ಸಿಂಗಪುರದಲ್ಲಿ ಎಂದಿನಂತೆ ತಿಂಗಳಿಗೂ…
ಇಳಿ ಸಂಜೆ ಭಾನುವಾರದ ಸಮಯ. ಮನೆಯ ಬಾಲ್ಕನಿ ಕಿಟಕಿಯ ಹತ್ತಿರ ಕುಳಿತ ಮೋಹನ ಕಾಫೀ ಹೀರುತ್ತಾ ಕುಳಿತಿದ್ದ. 'ರೀ.. ಕಾಫಿಗೆ ಸಕ್ಕರೆ ಸರಿ ಇದೆಯಾ ?' ಅಂತ ಅಡಿಗೆ ಮನೆ ಕಡೆ ಇಂದ ಧ್ವನಿ ಬಂತು ಹೆಂಡತಿಯದ್ದು. ನೆನಪಿನ ಉಗಿಬಂಡಿಗೆ ಯಾರೋ…
ಕೃಷ್ಣ ..ಕೃಷ್ಣ ..ಕೃಷ್ಣ (17)-ರಾಧೆ ನಾನಿನ್ನು ಬರಲೆ?
ಇಲ್ಲಿಯವರೆಗೂ..
ಕೃಷ್ಣ
“ಗಣೇಶ, ನಾನು ಪಶ್ಚಾತಾಪ ಪಡಲಿಲ್ಲ, ಅವನ ಕುಕೃತ್ಯಗಳಿಗೆ ಅವನಿಗೆ ಸರಿಯಾದ ಶಿಕ್ಷೆ ಎಂದರೆ ಸಾವೇ ಆಗಿತ್ತು, ಆದರೆ ನಾನು ಹೇಳಿದ್ದು ಆ ಘಟನೆ ನನ್ನ ಜೀವನದ ಮೇಲೆ…
ಇಲ್ಲ ಪ್ರಪಂಚ ಮುಳುಗಲೇ ಇಲ್ಲ|
ಸೂರ್ಯ ಎಂದಿನಂತೆ ಬೆಳಕು ಕೊಟ್ಟ|
ಗಾಳಿ ಬೀಸುತ್ತಲೇ ಇತ್ತು|
ಎಲ್ಲಾ ಮಾಮಾಲಂತಿತ್ತು|
ನೀನ್ಯಾಕೆ ಹೀಗಿದ್ದೀಯಾ ಅಂತಾ ಯಾರೂ ಕೇಳಲಿಲ್ಲ|
ಯಾವ ಫೋನ್ ಕರೆಯೂ ಬರಲಿಲ್ಲ|
ಯಾರೂ ಹುಡುಕಿಕೊಂಡೂ ಬರಲಿಲ್ಲ|…
ಕೃಷ್ಣ ..ಕೃಷ್ಣ ..ಕೃಷ್ಣ (16) - ಜೀವನ ಅವಲೋಕನ
ಇಲ್ಲಿಯವರೆಗೂ..
ಗಣೇಶ
“ಕೃಷ್ಣ ನಿನ್ನ ಮೇಲೆ ಅಪಾದನೆಯೊಂದಿದೆ, ನೀನು ಮನಸು ಮಾಡಿದ್ದರೆ ಮಹಾಭಾರತದ ಯುದ್ದ ತಡೆಯ ಬಹುದಿತ್ತು. ನೀನು ನಿನ್ನ ದ್ವಾರಕೆಯ ಜನರನ್ನು ರಕ್ಷಿಸಲು ಸಾಕಷ್ಟು …
ಸಂಪದದಲ್ಲಿ ಜನಮತ ಎನ್ನುವ ಹೊಸ ಅಂಕಣ ಪ್ರಾರಂಬವಾಗಿದೆ ಕೆಲದಿನದಿಂದ.
ಈಗ ಕೇಳಿರುವ ಪ್ರಶ್ನೆ ಅಂದ್ರಪ್ರದೇಶದ ವಿಭಜನೆ ಬಗ್ಗೆ , ಇಲ್ಲಿಯವರೆಗೂ 78 ಜನ ನೋಡಿದ್ದಾರೆ
90% ಅಧಿಕ ಮಂದಿ ರಾಜಕೀಯ ಎಂದರೆ, ಉಳಿದ ೧೦% ಗೊತ್ತಿಲ್ಲ ಅನ್ನುತ್ತಿದ್ದಾರೆ…