ಇದೇ ಅಕ್ಟೋಬರ್ ೧೦ ಕನ್ನಡ ಕರಾವಳಿಯ ದೈತ್ಯ ಪ್ರತಿಭೆ ಕೋಟ ಶಿವರಾಮ ಕಾರಂತರ ಜನ್ಮ ದಿನ. ಈನೆವದಲ್ಲಿ ‘ಕಡಲ ತಡಿಯ ಭಾರ್ಗವ’ ನಡೆಸಿದ ಕಡಲಿಗೂ ಮೀರಿದ ಬದುಕಿನತ್ತ ಒಂದು ನೋಟ.
‘ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ…
ಜಗತ್ತಿನ ಪ್ರತಿಯೂಬ್ಬ ಸಾಹಿತ್ಯಪ್ರಿಯನಿಗೂ ತನ್ನದೇ ಆದ ಸಾಹಿತ್ಯಾಭಿರುಚಿ ಇರುತ್ತದೆ.ನೆಚ್ಚಿನ ಬರಹಗಾರರಿರುತ್ತಾರೆ.ಅವರ ನೆಚ್ಚಿನ ಬರಹ ಅವರವರ ಆಸಕ್ತಿಯನ್ನವಲ೦ಬಿಸಿರುತ್ತದೆ ಎ೦ಬುದು ನಿಸ್ಸ೦ಶಯ.ನೀವು ಪ್ರೇಮ ಕತೆಗಳನ್ನುಇಷ್ಟಪಡುತ್ತಿದ್ದರೇ ರವಿ…
ಕೃಷ್ಣ ..ಕೃಷ್ಣ ..ಕೃಷ್ಣ (15)-ರಾಧ ಮಾಧವ
ಇಲ್ಲಿಯವರೆಗೂ.
ಗಣೇಶ
ಸರಿಯೆ ಕೃಷ್ಣ ನಿನ್ನ ರಾದೆಯ ಕತೆಯದಾದರು ಎಂತಹುದು, ಇಂದಿಗೂ ರಾದ ಮಾಧವ ಪ್ರೇಮವೆಂದೆ ವರ್ಣಿಸುತ್ತಾರೆ ಆದರೆ ನಿಮ್ಮಿಬ್ಬರ ಮದುವೆಯಾದರು ಏಕೆ ಆಗಲಿಲ್ಲ
ಮುಂದೆ ಓದಿ..
ಕೃಷ್ಣ…
ಬದುಕು ಎನ್ನುವುದು
ವ್ಯರ್ಥ ತಿರಸ್ಕೃತ
ದೂರುಗಳ ಒಂದು
ಡಸ್ಟಬಿನ್
*
ಬದುಕು ನಮ್ಮ ಜೀವನದ
ಘಟನೆಗಳ
ಒಂದು ಸಾದಿಲ್ವಾರ ಪಟ್ಟಿ
ಇಲ್ಲಿ ನನಸಾಗ ಬೇಕಿರುವ
ಕನಸುಗಳಿವೆ
ಸಾಧಿಸ ಬೇಕಾದ ಗುರಿಗಳಿವೆ
ಜ್ಞಾತಾಜ್ಞಾತ…
ಕೃಷ್ಣ .. ಕೃಷ್ಣ .. ಕೃಷ್ಣ. (13)- ಯೋಗಿಯೊ ಭೋಗಿಯೊ ಬಲ್ಲವರಿಲ್ಲಇಲ್ಲಿಯವರೆಗೂ….
ಯಾವ ಮಥುರಾ ನಗರದ ಜನತೆ ನನ್ನನ್ನು ಸ್ವಾಗತಿಸಿದರೊ ಅಲ್ಲಿಯೆ ಕ್ರಮೇಣ ಒಳರಾಜಕೀಯ. ಹೋರಾಟದಲ್ಲಿಯೆ ಜೀವನ. ನನ್ನಿಂದ ಉಪಕಾರ ಪಡೆದವರಿಂದಲೆ ಅಪವಾದಗಳು .…
ಛೇರ್ಮನ್ರು ಬರುತೀದನ ಗಮನಿಸಿದ ಒಬ್ಬರು ರಿಪೋರ್ಟರ್ ಇವರತ್ತಾ ತಮ್ಮ ಮೈಕ್ ಮತ್ತು ಕ್ಯಾಮರಾಮನ್ ಜೊತೆ ಓಡಿ ಓಡಿ ಬಂದರು. ಇವರು ಬರುವುದನ ಕಂಡ ಛೇರ್ಮನ್ರು ಕ್ಯಾಮೆರಾ ಕಂಡಾಗ ಮಾನವ ಸಹಜ ಕ್ರಿಯೆ ಅಂತೆ ತಮ್ಮ ಹೆಗಲ ಮೇಲಿನ ಟವೆಲ್ ಸರಿಮಾಡಿಕೊಳುತ್ತಾ…
ನಿಮಗಿದು ಗೊತ್ತೇ? ಭಾರತದಲ್ಲಿ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ೧೮ ಕೋಟಿಯನ್ನು ಮೀರಿದೆ. ಆದರೆ ಇವರಲ್ಲಿ ಶೇ.೫೦ ಮಕ್ಕಳಿಗೆ ಸರಿಯಾಗಿ ಓದಲೂ ಬರುವುದಿಲ್ಲ. ಓದಲು ಬರುವ ಮಕ್ಕಳಲ್ಲಿ ಸುಮಾರು ಅರ್ಧಪಾಲು ಮಕ್ಕಳಿಗೆ ಗಣಿತದಲ್ಲಿನ…
ಕೃಷ್ಣ ..ಕೃಷ್ಣ...ಕೃಷ್ಣ (12)- ಕೃಷ್ಣನ ಹೋರಾಟದ ಬದುಕು
ಇಲ್ಲಿಯವರೆಗೂ...
“ಸರಿ ಕೃಷ್ಣ ಇಂತಹ ಮನಸಿನ ಶಕ್ತಿಯ ಬಗ್ಗೆ ಹೇಳುತ್ತಿರುವೆ. ಕಂಸನನ್ನು ಕೊಂದೆ ಎನ್ನುತ್ತಿರುವೆ, ಆದರೆ ಅದೆ ಜರಾಸಂಧ ನಿನ್ನ ಮಥುರೆಯ ಮೇಲೆ ದಾಳಿ ಇಡಲು ಬಂದಾಗ…
ಈರುಳ್ಳಿ ಬೆಲೆ ದಿನದಿನವೂ ಏರುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಗಣೇಶ ಚತುರ್ಥಿಯ ಸಮಯದಲ್ಲಿ ಕಿಲೋ ರೂಪಾಯಿ ೮೦ ದಾಟಿತ್ತು!
ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ೨೦ ಸಪ್ಟಂಬರ್ ೨೦೧೩ (ಶುಕ್ರವಾರ)ರಂದು ಈರುಳ್ಳಿಯ ರಫ್ತಿನ ಕನಿಷ್ಠ ದರವನ್ನು…
ಕನ್ನಡ ಥ್ರಿಲ್ಲರ ಸಾಹಿತ್ಯ ಲೋಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಮೃದ್ಧ ಕೃಷಿ ಮಾಡಿ, ಹುಲುಸಾದ ಫಸಲು ತೆಗೆದು ಒಂದು ಪೀಳಿಗೆಯ ಆರಾಧ್ಯ ದೈವವಾಗಿ ನಿಂತವರು 'ಟಿ.ಕೆ. ರಾಮರಾಯರು'. ಇತರರಿಗಿಂತ ಸಂಪೂರ್ಣ ವಿಭಿನ್ನ ರೀತಿಯ ಬರಹದ ಧಾಟಿಯಲ್ಲಿ ಕನ್ನಡ…
ಕೃಷ್ಣ ..ಕೃಷ್ಣ...ಕೃಷ್ಣ (11) - ಕಂಸನ ಅಂತ್ಯ
ಗಣೇಶ
ಕೃಷ್ಣ ಸಾಮಾನ್ಯ ಜನರು ಎಷ್ಟೆ ಹೋರಾಡಬಹುದು. ಜಗಳವಾಡಬಹುದು ಆದರೆ ಒಬ್ಬ ಮನುಷ್ಯ ಮತ್ತೊಬ್ಬನನ್ನು ಕೊಲ್ಲುವುದು ಅನ್ನುವ ಮನಸ್ಥಿತಿ ತುಂಬಾನೆ ಕಷ್ಟ. ಅದು ಮೊದಲ ಸಾರಿ ಅನ್ನುವಾಗ ಅಷ್ಟು…
ಮೊನ್ನೆ ಅನಂತ ಚತುರ್ದಶಿಯಂದು ಟಿವಿ ಕಾರ್ಯಕ್ರಮವೊಂದರಲ್ಲಿ ಗಣೇಶನ ಹಬ್ಬವನ್ನು ತೋರಿಸುತ್ತಿದ್ದರು. ನನ್ನ ಹದಿ ವಯಸ್ಸಿನ ಮಗಳು ತನ್ನಷ್ಟಕ್ಕೆ ತಾನೇ ಎಂಬಂತೆ ಪ್ರಶ್ನೆಯೊಂದನ್ನು ಕೇಳಿದಳು. ಗಣೇಶನಿಗೆ ಆನೆಯ ಮುಖವೇಕೆ? ಒಂದಲ್ಲ ಒಂದು ದಿನ ಈ…
ನಿನ್ನೆ ನಾನು ಕಛೇರಿಗೆ ಹೋಗುವಾಗ ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು ಎ0ಬ ಪುಸ್ತಕವನ್ನು ಓದಿಮುಗಿಸಿದೆ. ( ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಪುಸ್ತಕ)ಇದು ಮೈಸೂರು ವಿಶ್ವವಿದ್ಯಾಲಯವು 1940 ರಲ್ಲಿ ಪ್ರಕಟಮಾಡಿದ 80…
ಕೃಷ್ಣ ..ಕೃಷ್ಣ ...ಕೃಷ್ಣ - (10) ಗೋಕುಲ ನಿರ್ಗಮನ
ಇಲ್ಲಿಯವರೆಗೂ…
ಗಣೇಶ ನುಡಿದ
“ಹಾಗಿದ್ದಲ್ಲಿ ಮುಂದುವರೆಸು ಕೃಷ್ಣ ನಿನ್ನ ಮಾತನ್ನು, ಈಗ ಹೇಳು, ನೀನೇನೊ ಯಶೋಧೆಯ ಮಗನಾಗಿ ಬೆಳೆದೆ, ಚಿಕ್ಕ ಮಗುವಿನಲ್ಲಿ ಸರಿಯೆ, ಆದರೆ ದೊಡ್ಡವನಾದಂತೆ ಎಂದಿಗು…