October 2013

  • October 05, 2013
    ಬರಹ: krmadhukar
    "ರೀ... ಹಾಸಿಗೆ ಇದ್ದಷ್ತು ಕಾಲು ಚಾಚಬೇಕು ಕಣ್ರೀ...ದೀಪುಗೆ ಯಾಕೆ ಸಾಲ ಮಾಡಿ ಕಂಪ್ಯೂಟರ್ ಇಂಜಿನೀಯರಿಂಗ್ ಪೇಮೆಂಟ್ ಸೀಟ್ ಕೊಡಿಸ್ತೀರಾ".... ಅಂತ ಹೇಳಿದಳು ನನ್ನಾಕೆ. "ಲೇ... ನಮಗೆ ಇರೋದೆ ಒಬ್ಬನೆ ಮಗ. ಅವನಿಗೆ ಖರ್ಚು ಮಾಡದೆ ಇನ್ಯಾರಿಗೆ…
  • October 05, 2013
    ಬರಹ: nageshamysore
    ಹರೆಯದ ದಿನಗಳಲ್ಲುಕ್ಕುವ ಭಾವಗಳಲ್ಲಿ ಪ್ರೀತಿ, ಪ್ರೇಮ, ಆಸೆ, ನಿರಾಶೆ, ವಿಷಾದ, ಕಲ್ಪನೆ, ನೋವು, ಕೆಚ್ಚು, ರೊಚ್ಚು - ಹೀಗೆ ಎಲ್ಲವು ಕಲಸಿಹೋದ ಗೊಂದಲದ ಭಾವಗಳ ಕಾಡುವಿಕೆಯೆ ಮತ್ತಷ್ಟು ಗೊಂದಲದಾಳಕ್ಕಿಳಿಸುವುದು ಸಹಜವಾಗಿ ಕಾಡುವ ಪ್ರಕ್ರಿಯೆ.…
  • October 05, 2013
    ಬರಹ: rjewoor
    ಪೂನಂ ಪಾಂಡೆ. ಯಾರು. ಇದರ ಬಗ್ಗೆ ಹೆಚ್ಚು ಹೇಳೋಕೆ ಏನೂ ಇಲ್ಲ. ಮಾಡಿದ್ದು ಒಂದೇ ಚಿತ್ರ. ಅದು ನಶಾ. ಖಾಲಿ-ಪೀಲಿ ಸೌಂಡ್ ಮಾಡಿದ್ದೇ ಹೆಚ್ಚು. ಬಟ್ಟೆ ಬಿಚ್ಚಲಿಲ್ಲ. ಹೇಳಿದನ್ನ ಮಾಡಲಿಲ್ಲ. ಮಾಡಿದಲ್ಲ ಲಾಜಿಕಲ್ ಟಾಕೇ. ಐಪಿಎಲ್ ಮ್ಯಾಚ್​ನಲ್ಲಿ…
  • October 05, 2013
    ಬರಹ: dev-account
    ಅದೇಕೋ ಏನೊ, ನಾನು ಸಿನಿಮಾ ಹಾಡುಗಳನ್ನು ಕೇಳುವಾಗ ಕೆಲವೇ ಕೆಲವು ಹಾಡುಗಳು ಮಾತ್ರ ನನಗೆ ಬಹಳ ಇಷ್ಟವಾಗುತ್ತಿದ್ದವು. ನಾನು ೩ ವರುಷದವನಾಗಿನಿಂದ ಸುಮಾರು ೨೦ ವರುಷಗಳ ಕಾಲ ಸಿನಿಮಾ / ಶಾಸ್ತ್ರೀಯ ಸಂಗೀತ (ಕರ್ಣಾಟಕ ಮತ್ತು ಹಿಂದೂಸ್ತಾನಿ ಎರಡೂ…
  • October 05, 2013
    ಬರಹ: partha1059
    ಗೋವರ್ಧನ ಗಿರಿಧಾರಿ  -  ಕೃಷ್ಣ ..ಕೃಷ್ಣ ..ಕೃಷ್ಣ ಗಣೇಶ ಮತ್ತೆ ಕೇಳಿದ “ಕೃಷ್ಣ  ಕಾಳಿಂಗನ ಘಟನೆಯೇನೊ ಹೇಳಿದೆ , ಆದರೆ ಗೋವರ್ಧನ ಗಿರಿಧಾರಿ ಎನ್ನುವರಲ್ಲ ನಿನ್ನನ್ನು , ಗೋವರ್ಧನ ಬೆಟ್ಟವನ್ನು ಸಾಮಾನ್ಯರು ಎತ್ತಲು ಅಸಾದ್ಯವೆ ಸರಿ. ಆದರೆ…
  • October 05, 2013
    ಬರಹ: Premashri
    **ಮುಂಜಾನೆ**ದಿನವಿಡೀ ನಲಿವಿನಲಿರುವೆನೆಂದುನಾ ಧೇನಿಸುತಲಿರಲುಅದಾಗಲೇ ಕಂಪಬೀರುತನಸುಬೆಳಕಲಿ ಅಂದವಾಗಿನಗುತ್ತಿತ್ತು ಉದಯ ಮಲ್ಲಿಗೆ ! ** ಮುಸ್ಸಂಜೆ**ಮಹತ್ವದ ಗುರಿಯನೊಂದುನಾ ಕನವರಿಸುತಿರಲುಅದಾಗಲೇ ಕಂಪಬೀರುತನಸುಗತ್ತಲಲಿ ಚಂದವಾಗಿನಗುತ್ತಿತ್ತು…
  • October 04, 2013
    ಬರಹ: rjewoor
    ಈ ದಿಲ್​..ಈ ಹಾರ್ಟ್​...ಅಂತೀವಲ್ಲ..ಇದಕ್ಕೆ ಕೈ ಹಾಕಿ ಪರಾ..ಪರಾ ಕೆರ್ಕೋಬೇಕು ಅನಿಸ್ತಿದಿಯಾ..? ಹಾಗಾದ್ರೆ, ದಿಲ್​ವಾಲಾ..ನೋಡಿ. ಹಾಗಂತ ಇದು ಮುಂಗಾರು ಮಳೆ ಖದರ್  ಇರೋ ಸಿನಿಮಾ ಅನ್ಕೋ ಬೇಡಿ. ಇಲ್ಲಿ ಇರೋದೆಲ್ಲ ಎಕ್ಸಟ್ರಾನೇ...! ಬೇಕಾದ್ರೆ…
  • October 03, 2013
    ಬರಹ: Mohan V Kollegal
    ಹಾರುವ ಪಕ್ಷಿ ಅಕ್ಷಿಪಟಲ ಮೀರಿಹಾರುತ್ತಿದೆನೀರ ಕನ್ನಡಿ ಚೂರಾಗಿಹಬೆಯಾಗಿಮೇಘಗರ್ಭ ಕಟ್ಟಿನೀರಾಗಿ ಸುರಿಯುತ್ತಿದೆಅಲೆಯಾಗಿ ಸೆಳೆಯುತ್ತಿದೆಸುನಾಮಿಯಾಗಿ ಭೋರ್ಗರೆಯುತ್ತಿದೆ ನಡೆಯುವುದು ನಡೆಯುತ್ತಿದೆತಿರುಗುತ್ತಿದೆ ಭೂಮಿಕಿರುಗುಡದೇಉರಿವ ರವಿ ಊರ…
  • October 03, 2013
    ಬರಹ: rohitkumarhg
     ಸಾವಿನಿಂದ ಬದುಕಿನ ಜನನವಾಗುತ್ತದೆ ಮತ್ತು ಬದುಕಿನೊಡನೆ ಸಾವಿನ ಜನನವಾಗುತ್ತದೆ..! ಆಶ್ಚರ್ಯವಾದರೂ ಇದು ಸತ್ಯ. ಸಾವಿಲ್ಲದ ಬದುಕನ್ನ ಊಹಿಸಲೂ ಕೂಡ ಅಸಾಧ್ಯ. ಸಾವಿಲ್ಲದಿದ್ದರೇ, ಸಾವು ಖಚಿತ ಮತ್ತು ಭಯಂಕರ!. ಸಾವಿನ ಸುತ್ತ ಮತ್ತು ಜೊತೆಯಲ್ಲೇ…
  • October 03, 2013
    ಬರಹ: amg
    ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆಸೊಪ್ಪು, ಆಲೂಗಡ್ಡೆ ಮತ್ತು ಟೊಮೇಟೋ ಪ್ರಯೋಗದ ಮು೦ದುವರೆದ ಭಾಗದಲ್ಲಿ ಬದನೆಕಾಯಿ ಬೆಳೆದಿರುವುದು ಪ್ಲಾಸ್ಟಿಕ್ ನ ಗುಳಿಗಳ ತಟ್ಟೆಯಲ್ಲಿ ಬದನೇಬೀಜಗಳನ್ನು ಬಿತ್ತಿ, ಎರಡ೦ಗುಲ ಎತ್ತರದ ಸಸಿ ಮಾಡಿಕೊ೦ಡು,…
  • October 02, 2013
    ಬರಹ: raghavendraadiga1000
    ದಸರಾ ಬಂತೆಂದರೆ ನಮಗೆಲ್ಲಾ ನೆನಪಾಗುವುದು ಮೈಸೂರು, ಅಲ್ಲಿನ ವೈಭವದ ಜಂಬೂ ಸವಾರಿ. ಆದರೆ ಮೈಸೂರಿನ ಮಣ್ಣಿನಲ್ಲೇ ಒಂದಾದಂತಿರುವ ಹಿಂದೊಮ್ಮೆ ರಾಜಾಶ್ರಯ ಪಡೆದು ತನ್ನ ವೈಭವದ ದಿನಗಳನ್ನು ಕಂಡಿದ್ದ ಗಂಡು ಕಲೆ ಕುಸ್ತಿಯ ವಿಚಾರ ನಮ್ಮಲ್ಲೆಷ್ಟು…
  • October 02, 2013
    ಬರಹ: keshavmysore
    ಅದೇಕೋ ಏನೊ, ನಾನು ಸಿನಿಮಾ ಹಾಡುಗಳನ್ನು ಕೇಳುವಾಗ ಕೆಲವೇ ಕೆಲವು ಹಾಡುಗಳು ಮಾತ್ರ ನನಗೆ ಬಹಳ ಇಷ್ಟವಾಗುತ್ತಿದ್ದವು. ನಾನು ೩ ವರುಷದವನಾಗಿನಿಂದ ಸುಮಾರು ೨೦ ವರುಷಗಳ ಕಾಲ ಸಿನಿಮಾ / ಶಾಸ್ತ್ರೀಯ ಸಂಗೀತ (ಕರ್ಣಾಟಕ ಮತ್ತು ಹಿಂದೂಸ್ತಾನಿ ಎರಡೂ…
  • October 02, 2013
    ಬರಹ: H A Patil
              ಶತಮಾನಗಳ ಹಿಂದೆ ಬುದ್ಧ ಹೇಳಿದ ಆಶೆಯೆ ದುಃಖಕ್ಕೆ ಮೂಲ ಎಂದು ಆ ಮೊದಲು ಋಷಿ ಮುನಿಗಳು ದಾರ್ಶನಿಕರು ವೇದೋಪನಿಷತ್ತುಗಳು ಹೇಳಿದ್ದು ಅದನ್ನೆ   ಆಶೆಯ ಕಾರಣಕ್ಕಾಗಿ ಯುದ್ಧಗಳಾಗಿವೆ ಅಮಾಯಕರ ಜೀವ ಹರಣವಾಗಿದೆ ಮತ್ತೆ ಬುದ್ಧನ ಆ ಹೇಳಿಕೆ…
  • October 02, 2013
    ಬರಹ: ಸುಮ ನಾಡಿಗ್
    ‍ಹಿಂದೆ ಕ್ಯಾಬೇಜ್ ಗಟ್ಟಿಯ recipe ಸಂಪದದಲ್ಲಿ ಪ್ರಕಟಿಸಿದ್ದೆ. ಅದರಂತೆಯೆ, ಕ್ಯಾಬೇಜ್ ಬದಲಿಗೆ ನೆಲ ಬಸಳೆ ಸೇರಿಸಿ ಮಾಡಿದ ಗಟ್ಟಿಯ ಚಿತ್ರ ಇಲ್ಲಿದೆ.  ಕ್ಯಾಬೇಜ್ ಗಟ್ಟಿ recipe‍ಗೆ ಇಲ್ಲಿ ಕ್ಲಿಕ್ ಮಾಡಿ: ‍http://bit.ly/16OrooE‍ …
  • October 02, 2013
    ಬರಹ: venkatesh
    ಪ್ರತಿವರ್ಷದ ತರಹ ಎಲ್ಲಾ ಹಬ್ಬ ಹರಿದಿನಗಳು, ಕೆಟ್ಟ ನೆನಪಿನ ದಿನಗಳು, ಮತ್ತೆ ಸುಂದರ ಘಳಿಗೆಗಳನ್ನು ಮೆಲುಕುಹಾಕುವ ದಿನಗಳು ಬರುತ್ತಲೇ ಇರುತ್ತವೆ. ಅವು ನಮ್ಮ ಮೈಮೇಲಿನ ಧೂಳನ್ನು ಕೊಡವಿ ಮತ್ತೆ ನಮ್ಮಲ್ಲಿ ಹೊಸಚೇತನವನ್ನು ಹೊಮ್ಮಿಸಲು…
  • October 02, 2013
    ಬರಹ: makara
    ಲಲಿತಾ ಸಹಸ್ರನಾಮ ೫೩೫ - ೫೪೦ Svāhā स्वाहा (535) ೫೩೫. ಸ್ವಾಹಾ            ಯೋಗಿನಿಯರನ್ನು ವರ್ಣಿಸಿದ ನಂತರ ವಾಕ್-ದೇವಿಯರು ಲಲಿತಾಂಬಿಕೆಯ ವರ್ಣನೆಯನ್ನು ಮುಂದುವರೆಸುತ್ತಾರೆ.            ಲಲಿತಾಂಬಿಕೆಯು ದೇವತೆಗಳಿಗೆ ಅರ್ಪಿಸುವ…
  • October 01, 2013
    ಬರಹ: nageshamysore
    ಘಜಲ್ ನ ಕಲ್ಪನೆಯಲ್ಲಿ ಬರೆದ ಜೋಡಿ ಪದ್ಯಗಳಿವು (1990). ಘಜಲ್ ರೂಪುರೇಷೆ ಹೇಗಿರಬೇಕು, ಯಾವ ನಿಯಮಕ್ಕೊಳಪಟ್ಟಿರಬೇಕು ಇತ್ಯಾದಿಗಳ ತಿಳುವಳಿಕೆ ಇರದಿದ್ದರೂ (ಈಗಲೂ ಇಲ್ಲಾ!) , ಶರಾಬು, ನಲ್ಲೆ, ನೋವು, ವಿಷಾದ, ಪ್ರೇಮ ಇತ್ಯಾದಿಗಳ ಮತ್ತೇರಿಸುವ…
  • October 01, 2013
    ಬರಹ: ಶ್ರೀನಿವಾಸ ವೀ. ಬ೦ಗೋಡಿ
    ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮೆರವಣಿಗೆ ಹೊತ್ತಿಗೆಯಿಂದ ಆಯ್ದ ಭಾಗ:   ಪ್ರತಿ ದಿನವೂ ಹರಾಜುಗಳು ನಡೆಯತೊಡಗಿದವು. ಕರ ನಿರಾಕರಣೆಯ ಸಂಬಂಧದಲ್ಲಿ ಹೊಸದಾಗಿ ಮಾಡಿದ ಆರ್ಡಿನೆನ್ಸ್ ಕರ್ನಾಟಕಕ್ಕೆ ಅನ್ವಯಿಸಿತು. ಬೊಮ್ಮೆಗೌಡನ ಮನೆಯನ್ನು…
  • October 01, 2013
    ಬರಹ: makara
    ಲಲಿತಾ ಸಹಸ್ರನಾಮ ೫೨೮ - ೫೩೪ Sahasradala-padmasthā सहस्रदल-पद्मस्था (528) ೫೨೮. ಸಹಸ್ರದಲ-ಪದ್ಮಸ್ಥಾ            ಮುಂದಿನ ಏಳು ನಾಮಗಳು ಯಾಕಿನೀ ಯೋಗಿನಿಯನ್ನು ಕುರಿತು ಚರ್ಚಿಸುತ್ತವೆ; ಈಕೆಯು ಎಲ್ಲಾ ಚರ್ಚಿತ ಯೋಗಿನಿಯರಲ್ಲಿ…
  • October 01, 2013
    ಬರಹ: jayaprakash M.G
    ಅಗ್ಗದ ಬಾಡಿಗೆ ಕಲ್ಲಿನ ಮನೆಗಳ ಓದುವ ಕೋಣೆಯ ವಠಾರ ವಾಸದಿ ದೂಡಿದ ದಿನಗಳ ನೆನಪಿನ ಅಂಗಳ ಭಾರೀ ಗಾತ್ರದ ಹುಣಿಸೆಯ ಮರದ ಕೊಂಬೆಯ ನೆರಳಿನ ತಂಪಿನ ತಾಣದಿ ನಲಿಯುತ ಕಳೆದಿಹ ಸಾಹಸ ದಿನಗಳು ಈಗಿನ ದಿನಗಳ ದಿನಚರಿ ನೀರಸ ಬೀಡಿಯ ಸೇದುತ ಗೂರಲು ಗುರಜ್ಜ…