"ರೀ... ಹಾಸಿಗೆ ಇದ್ದಷ್ತು ಕಾಲು ಚಾಚಬೇಕು ಕಣ್ರೀ...ದೀಪುಗೆ ಯಾಕೆ ಸಾಲ ಮಾಡಿ ಕಂಪ್ಯೂಟರ್ ಇಂಜಿನೀಯರಿಂಗ್ ಪೇಮೆಂಟ್ ಸೀಟ್ ಕೊಡಿಸ್ತೀರಾ".... ಅಂತ ಹೇಳಿದಳು ನನ್ನಾಕೆ.
"ಲೇ... ನಮಗೆ ಇರೋದೆ ಒಬ್ಬನೆ ಮಗ. ಅವನಿಗೆ ಖರ್ಚು ಮಾಡದೆ ಇನ್ಯಾರಿಗೆ…
ಪೂನಂ ಪಾಂಡೆ. ಯಾರು. ಇದರ ಬಗ್ಗೆ ಹೆಚ್ಚು ಹೇಳೋಕೆ ಏನೂ ಇಲ್ಲ. ಮಾಡಿದ್ದು ಒಂದೇ ಚಿತ್ರ. ಅದು ನಶಾ. ಖಾಲಿ-ಪೀಲಿ ಸೌಂಡ್ ಮಾಡಿದ್ದೇ ಹೆಚ್ಚು. ಬಟ್ಟೆ ಬಿಚ್ಚಲಿಲ್ಲ. ಹೇಳಿದನ್ನ ಮಾಡಲಿಲ್ಲ. ಮಾಡಿದಲ್ಲ ಲಾಜಿಕಲ್ ಟಾಕೇ. ಐಪಿಎಲ್ ಮ್ಯಾಚ್ನಲ್ಲಿ…
ಅದೇಕೋ ಏನೊ, ನಾನು ಸಿನಿಮಾ ಹಾಡುಗಳನ್ನು ಕೇಳುವಾಗ ಕೆಲವೇ ಕೆಲವು ಹಾಡುಗಳು ಮಾತ್ರ ನನಗೆ ಬಹಳ ಇಷ್ಟವಾಗುತ್ತಿದ್ದವು. ನಾನು ೩ ವರುಷದವನಾಗಿನಿಂದ ಸುಮಾರು ೨೦ ವರುಷಗಳ ಕಾಲ ಸಿನಿಮಾ / ಶಾಸ್ತ್ರೀಯ ಸಂಗೀತ (ಕರ್ಣಾಟಕ ಮತ್ತು ಹಿಂದೂಸ್ತಾನಿ ಎರಡೂ…
ಈ ದಿಲ್..ಈ ಹಾರ್ಟ್...ಅಂತೀವಲ್ಲ..ಇದಕ್ಕೆ ಕೈ ಹಾಕಿ ಪರಾ..ಪರಾ ಕೆರ್ಕೋಬೇಕು ಅನಿಸ್ತಿದಿಯಾ..? ಹಾಗಾದ್ರೆ, ದಿಲ್ವಾಲಾ..ನೋಡಿ. ಹಾಗಂತ ಇದು ಮುಂಗಾರು ಮಳೆ ಖದರ್ ಇರೋ ಸಿನಿಮಾ ಅನ್ಕೋ ಬೇಡಿ. ಇಲ್ಲಿ ಇರೋದೆಲ್ಲ ಎಕ್ಸಟ್ರಾನೇ...! ಬೇಕಾದ್ರೆ…
ಸಾವಿನಿಂದ ಬದುಕಿನ ಜನನವಾಗುತ್ತದೆ ಮತ್ತು ಬದುಕಿನೊಡನೆ ಸಾವಿನ ಜನನವಾಗುತ್ತದೆ..! ಆಶ್ಚರ್ಯವಾದರೂ ಇದು ಸತ್ಯ. ಸಾವಿಲ್ಲದ ಬದುಕನ್ನ ಊಹಿಸಲೂ ಕೂಡ ಅಸಾಧ್ಯ. ಸಾವಿಲ್ಲದಿದ್ದರೇ, ಸಾವು ಖಚಿತ ಮತ್ತು ಭಯಂಕರ!. ಸಾವಿನ ಸುತ್ತ ಮತ್ತು ಜೊತೆಯಲ್ಲೇ…
ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆಸೊಪ್ಪು, ಆಲೂಗಡ್ಡೆ ಮತ್ತು ಟೊಮೇಟೋ ಪ್ರಯೋಗದ ಮು೦ದುವರೆದ ಭಾಗದಲ್ಲಿ ಬದನೆಕಾಯಿ ಬೆಳೆದಿರುವುದು
ಪ್ಲಾಸ್ಟಿಕ್ ನ ಗುಳಿಗಳ ತಟ್ಟೆಯಲ್ಲಿ ಬದನೇಬೀಜಗಳನ್ನು ಬಿತ್ತಿ, ಎರಡ೦ಗುಲ ಎತ್ತರದ ಸಸಿ ಮಾಡಿಕೊ೦ಡು,…
ದಸರಾ ಬಂತೆಂದರೆ ನಮಗೆಲ್ಲಾ ನೆನಪಾಗುವುದು ಮೈಸೂರು, ಅಲ್ಲಿನ ವೈಭವದ ಜಂಬೂ ಸವಾರಿ. ಆದರೆ ಮೈಸೂರಿನ ಮಣ್ಣಿನಲ್ಲೇ ಒಂದಾದಂತಿರುವ ಹಿಂದೊಮ್ಮೆ ರಾಜಾಶ್ರಯ ಪಡೆದು ತನ್ನ ವೈಭವದ ದಿನಗಳನ್ನು ಕಂಡಿದ್ದ ಗಂಡು ಕಲೆ ಕುಸ್ತಿಯ ವಿಚಾರ ನಮ್ಮಲ್ಲೆಷ್ಟು…
ಅದೇಕೋ ಏನೊ, ನಾನು ಸಿನಿಮಾ ಹಾಡುಗಳನ್ನು ಕೇಳುವಾಗ ಕೆಲವೇ ಕೆಲವು ಹಾಡುಗಳು ಮಾತ್ರ ನನಗೆ ಬಹಳ ಇಷ್ಟವಾಗುತ್ತಿದ್ದವು. ನಾನು ೩ ವರುಷದವನಾಗಿನಿಂದ ಸುಮಾರು ೨೦ ವರುಷಗಳ ಕಾಲ ಸಿನಿಮಾ / ಶಾಸ್ತ್ರೀಯ ಸಂಗೀತ (ಕರ್ಣಾಟಕ ಮತ್ತು ಹಿಂದೂಸ್ತಾನಿ ಎರಡೂ…
ಶತಮಾನಗಳ ಹಿಂದೆ ಬುದ್ಧ ಹೇಳಿದ
ಆಶೆಯೆ ದುಃಖಕ್ಕೆ ಮೂಲ ಎಂದು ಆ
ಮೊದಲು ಋಷಿ ಮುನಿಗಳು ದಾರ್ಶನಿಕರು
ವೇದೋಪನಿಷತ್ತುಗಳು ಹೇಳಿದ್ದು ಅದನ್ನೆ
ಆಶೆಯ ಕಾರಣಕ್ಕಾಗಿ ಯುದ್ಧಗಳಾಗಿವೆ
ಅಮಾಯಕರ ಜೀವ ಹರಣವಾಗಿದೆ
ಮತ್ತೆ ಬುದ್ಧನ ಆ ಹೇಳಿಕೆ…
ಹಿಂದೆ ಕ್ಯಾಬೇಜ್ ಗಟ್ಟಿಯ recipe ಸಂಪದದಲ್ಲಿ ಪ್ರಕಟಿಸಿದ್ದೆ. ಅದರಂತೆಯೆ, ಕ್ಯಾಬೇಜ್ ಬದಲಿಗೆ ನೆಲ ಬಸಳೆ ಸೇರಿಸಿ ಮಾಡಿದ ಗಟ್ಟಿಯ ಚಿತ್ರ ಇಲ್ಲಿದೆ.
ಕ್ಯಾಬೇಜ್ ಗಟ್ಟಿ recipeಗೆ ಇಲ್ಲಿ ಕ್ಲಿಕ್ ಮಾಡಿ: http://bit.ly/16OrooE …
ಪ್ರತಿವರ್ಷದ ತರಹ ಎಲ್ಲಾ ಹಬ್ಬ ಹರಿದಿನಗಳು, ಕೆಟ್ಟ ನೆನಪಿನ ದಿನಗಳು, ಮತ್ತೆ ಸುಂದರ ಘಳಿಗೆಗಳನ್ನು ಮೆಲುಕುಹಾಕುವ ದಿನಗಳು ಬರುತ್ತಲೇ ಇರುತ್ತವೆ. ಅವು ನಮ್ಮ ಮೈಮೇಲಿನ ಧೂಳನ್ನು ಕೊಡವಿ ಮತ್ತೆ ನಮ್ಮಲ್ಲಿ ಹೊಸಚೇತನವನ್ನು ಹೊಮ್ಮಿಸಲು…
ಘಜಲ್ ನ ಕಲ್ಪನೆಯಲ್ಲಿ ಬರೆದ ಜೋಡಿ ಪದ್ಯಗಳಿವು (1990). ಘಜಲ್ ರೂಪುರೇಷೆ ಹೇಗಿರಬೇಕು, ಯಾವ ನಿಯಮಕ್ಕೊಳಪಟ್ಟಿರಬೇಕು ಇತ್ಯಾದಿಗಳ ತಿಳುವಳಿಕೆ ಇರದಿದ್ದರೂ (ಈಗಲೂ ಇಲ್ಲಾ!) , ಶರಾಬು, ನಲ್ಲೆ, ನೋವು, ವಿಷಾದ, ಪ್ರೇಮ ಇತ್ಯಾದಿಗಳ ಮತ್ತೇರಿಸುವ…
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮೆರವಣಿಗೆ ಹೊತ್ತಿಗೆಯಿಂದ ಆಯ್ದ ಭಾಗ:
ಪ್ರತಿ ದಿನವೂ ಹರಾಜುಗಳು ನಡೆಯತೊಡಗಿದವು. ಕರ ನಿರಾಕರಣೆಯ ಸಂಬಂಧದಲ್ಲಿ ಹೊಸದಾಗಿ ಮಾಡಿದ ಆರ್ಡಿನೆನ್ಸ್ ಕರ್ನಾಟಕಕ್ಕೆ ಅನ್ವಯಿಸಿತು. ಬೊಮ್ಮೆಗೌಡನ ಮನೆಯನ್ನು…
ಅಗ್ಗದ ಬಾಡಿಗೆ ಕಲ್ಲಿನ ಮನೆಗಳ
ಓದುವ ಕೋಣೆಯ ವಠಾರ ವಾಸದಿ
ದೂಡಿದ ದಿನಗಳ ನೆನಪಿನ ಅಂಗಳ
ಭಾರೀ ಗಾತ್ರದ ಹುಣಿಸೆಯ ಮರದ
ಕೊಂಬೆಯ ನೆರಳಿನ ತಂಪಿನ ತಾಣದಿ
ನಲಿಯುತ ಕಳೆದಿಹ ಸಾಹಸ ದಿನಗಳು
ಈಗಿನ ದಿನಗಳ ದಿನಚರಿ ನೀರಸ
ಬೀಡಿಯ ಸೇದುತ ಗೂರಲು ಗುರಜ್ಜ…