June 2017

  • June 09, 2017
    ಬರಹ: addoor
    ೨೦೧೬ರ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಇದರ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಬರಗಾಲದ ಬಿರುಸಿನಿಂದ ಬಸವಳಿದ ರಾಜ್ಯಗಳು ೧೦. ದೇಶದ ಒಟ್ಟು ೬೭೮ ಜಿಲ್ಲೆಗಳಲ್ಲಿ ಬರಗಾಲದಿಂದ ನಲುಗಿರುವ ಜಿಲ್ಲೆಗಳು ೨೫೪. ಈ ಜಿಲ್ಲೆಗಳಲ್ಲಿ ಬರಗಾಲದಿಂದ…
  • June 09, 2017
    ಬರಹ: addoor
    “ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್ತಿ ಎರ್ರಮ್ಮನಿಗೆ…
  • June 07, 2017
    ಬರಹ: nvanalli
    “ನಮ್ಮದೊಂದು ಪ್ರಾಥಮಿಕ ಶಾಲೆ. 308 ಮಕ್ಕಳಿದ್ದಾರೆ . ಎಲ್ಲಾ ಹಳ್ಳಿಯ ಹುಡುಗರು. ಅವರ ಅಪ್ಪ ಅಮ್ಮಂದಿರು ಯಾರೂ ಕಲಿತವರಲ್ಲ. ಹೀಗಾಗಿ ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣ ಇಲ್ಲವೇ ಇಲ್ಲ. ಮನೆಯಲ್ಲಿ ಕಲಿಯುವದಿದ್ದರೆ ಅಪ್ಪ ಕುಡಿದುಕೊಂಡು ಬಂದು…
  • June 06, 2017
    ಬರಹ: H.N Ananda
    ‘ ಈ ವರ್ಷ ಹಾಸ್ಯೋತ್ಸವ ಇರುವುದಿಲ್ಲವೆ?’ ಎಂದೊಬ್ಬರು ಕೇಳಿದ್ದರು. ಡಿ 2012ರಂದು ಪ್ರಳಯವಾಗಿ ಇಡೀ ವಿಶ್ವವೇ ನಾಶವಾಗಿಹೋಗುವ ಹಿನ್ನಲೆಯಲ್ಲಿ ಅವರು ಆ ಪ್ರಶ್ನೆ ಹಾಕಿದ್ದರು. ‘ಯೋಚನೆ ಮಾಡಬೇಡಿ. ಡಿ 20ರಂದೇ ಹಾಸ್ಯೋತ್ಸವ ಆಚರಿಸೋಣ. ಎಲ್ಲರೂ…
  • June 05, 2017
    ಬರಹ: addoor
    ‘ಹತ್ತು ವರುಷಗಳ ಮುಂಚೆ  ನಮಗೆ ಕೆಲಸ ಸಿಗ್ತಿತ್ತು ಮತ್ತು ಸಾಕಷ್ಟು  ಮಜೂರಿಯೂ ಸಿಗ್ತಿತ್ತು. ಆದರೆ  ಈಗ ಕೆಲಸವೂ ಕಡಿಮೆ ಮತ್ತು ನಮ್ಮ  ಕೆಲಸಕ್ಕೆ  ತಕ್ಕ ಮಜೂರಿಯೂ  ಸಿಗೋದಿಲ್ಲ. ದಿನ ದೂಡುವುದೇ  ಕಷ್ಟವಾಗಿದೆ' ಎಂದರು  ಸುಗತನ್. ‘ಒಂದು …
  • June 02, 2017
    ಬರಹ: Savanur.T. Bha…
    ಸಾಹಿತಿಯೊಬ್ಬ ಡಾಕ್ಟರ್ ಬಳಿ ಹೋಗಿ :  If wealth is lost, nothing is lost, If health is lost, some thing is lost, If character is lost everything is lost ಅಂತಾ ನೀವೊಂದಿನ ಭಾಷಣದಲ್ಲಿ ಮಾತಾಡಿದ್ದು ನೆನಪಿದೆ. ಈಗ ನಾನು…