July 2018

  • July 06, 2018
    ಬರಹ: ravinayak
    ನಮ್ಮ ಹಳ್ಳಿಿಯಲ್ಲಿ ಒಂದ್ಹತ್ತು ವರ್ಷಗಳ ಹಿಂದೆ ಈಗಿನಂತೆ ಶೌಚಾಲಯ ಇರಲಿಲ್ಲ. ಈಗಲೂ ಅಷ್ಟೇ. ಕೆಲವು ಒಕ್ಕುಲತಂದವರು, ಊರುಗೌಡ್ರು ಶೌಚಾಲಯ ಕಟ್ಟಿಿಸಿಕೊಂಡಿದ್ದು ಬಿಟ್ರೆೆ ಊರುಜನ ಅದರ ಗೋಜಿಗೆ ಹೋಗಲಿಲ್ಲ. ಅದು ಅಲ್ಲದೇ ಊರುಗುಡ್ಡ ಮನಿಮುಂದ ದೆವ್ವ…
  • July 05, 2018
    ಬರಹ: shammi
    ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ನೀರೊಳುಯಳವ ಮೋರೆಯ ನೆಳಲ ನೋಡುವಿ ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ದನಿಯನು ನಳಿನಮುಖಿಯರಿಗೆ ನಾಚಿಸುವದಿ ದೊಳಿತೆಯೇಳು ಹವಣಗಾರನೆ ಆರುಬಲ್ಲರು ನಿನ್ನ ಶ್ರೀ ಲಕ್ಷ್ಮಿಯ ಮನಸಿಗೆ…
  • July 05, 2018
    ಬರಹ: Harish Athreya
    ಅಮ್ಮ ಹೋಗ್ಬಿಟ್ಳಂತೆ ಕಣೋ, ಅಕ್ಕ ಫೋನಿನಲ್ಲಿ ಬಿಕ್ಕುತ್ತಿದ್ಳು. ಈಗ ಹೊರಟ್ರು ೧೭ ಗಂಟೆ ಜರ್ನಿ ಯು ಎಸ್ ಇಂದ ಭಾರತಕ್ಕೆ. ಈ ಹಾಳು ದೇಶಕ್ಕೆ ಯಾಕಾಗಿ ಬಂದೆ? ಶ್ಯೆ. ಓ ಈ ಟೈಮಲ್ಲಿ ನಾನು ಯೋಚಿಸ್ಬೇಕಿರೋದು ಅಮ್ಮನ ಬಗ್ಗೆ. ಸತ್ತವಳ ಬಗ್ಗೆ…
  • July 02, 2018
    ಬರಹ: kavinagaraj
       ಒಂಟಿತನ - ಜೀವಿಗಳು ಸಾಮಾನ್ಯವಾಗಿ ಅನುಭವಿಸುವ ಅನಿವಾರ್ಯ ಸ್ಥಿತಿ. ತಾನೊಬ್ಬನೇ, ತನ್ನೊಡನೆ ಇತರರಿಲ್ಲ ಎಂಬ ಭಾವವನ್ನು ಒಂಟಿತನವೆನ್ನಬಹುದು. ಇಂತಹ ಸ್ಥಿತಿಯಲ್ಲಿ ಆಹಾರ ರುಚಿಸುವುದಿಲ್ಲ, ನೀರು ಹಿತವಾಗುವುದಿಲ್ಲ. ಆಹಾರ ಸೇವಿಸಿದರೂ…
  • July 01, 2018
    ಬರಹ: sainathbalakrishna
    ವಿಜ್ಞಾನವು ಅಧುನಿಕ ಯುಗದ ಬೆಳವಣಿಗೆಗೆ ಕಾರಣವಾಗಿದೆ. ಮಾನವನು ತನ್ನ ಸೌಕರ್ಯಕ್ಕಾಗಿ ಅನೇಕ ಆವಿಷ್ಕಾರಗಳನ್ನು ಮಾಡಿಕೊಂಡಿದ್ದಾನೆ ಮತ್ತು ಇದಕ್ಕೆಲ್ಲಾ ವಿಜ್ಞಾನದ ಕೊಡುಗೆಯೇ ಕಾರಣ. ಕೈಗಾರಿಕಾ ಕ್ರಾಂತಿಯಿಂದ ಪ್ರಾರಂಭವಾದ ಪುನರುಜ್ಜೀವನ ಮತ್ತು…
  • July 01, 2018
    ಬರಹ: addoor
    ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ? ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು ವಿಧಿಯ ಬಗೆಯೆಂತಿಹುದೊ! - ಮಂಕುತಿಮ್ಮ “ಅದು ಒಳ್ಳೆಯದು, ಇದು ಕೆಟ್ಟದು ಎಂಬ ಹಟ ನಿನಗೇಕೆ?” ಎಂಬ ಸರಳ ಪ್ರಶ್ನೆಯ…