February 2021

  • February 02, 2021
    ಬರಹ: Shreerama Diwana
    ಗಾಂಧಿ,   ನಿನ್ನನ್ನು ಕೊಂದು ಸುಮಾರು 73 ವರ್ಷಗಳಾಯಿತು.  ನೀನು ಹತ್ಯೆಯಾದ ದಿನವಾದ ಜನವರಿ 30 ನ್ನು ಪ್ರತಿವರ್ಷ " ಹುತಾತ್ಮರ ದಿನ " ಎಂದು ಆಚರಿಸಿಕೊಂಡು ಬರುತ್ತಿದ್ದೇವೆ. ಅಂದು ಬ್ರಿಟೀಷರ ದಾಸ್ಯದಿಂದ ನಮ್ಮನ್ನು ಮುಕ್ತಗೊಳಿಸಿದೆ. ಪ್ರಾರಂಭದ…
  • February 02, 2021
    ಬರಹ: ಬರಹಗಾರರ ಬಳಗ
    ಉದ್ದದಿ ಬೆಳದು ನಿಂತಿಹ ಗೆದ್ದಿಹ ಹೆಣ್ಣಿನ ಮನವ ಮಲ್ಲಿಗೆ ಮೆದ್ದಿಹ ಗಂಧ ಪರಿಮಳ ಸದ್ದನು ಮಾಡದೆ ಮೌನ ಧರಿಸುತ   ಮಲ್ಲಿಗೆ ಹೂವು ವಾಸನೆ ಮೆಲ್ಲಗೆ ಸೆಳೆದಿದೆ ಗಮನ ತನ್ನೆಡೆ ಬಲ್ಲೆನು ನಾನು ಹೂವನು ಚೆಲ್ಲುವ ಪರಿಮಳದಂದದ ಸೊಗಸು   ಬೆಳಗಿನ…
  • February 01, 2021
    ಬರಹ: gopaljsr
    ಯಾ ದೇವಿ ಸರ್ವಭೂತೇಷು ನಿದ್ರಾ ರೂಪೇಣ ಸಂಸ್ಥಿತಾ||2|| ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್. ಶಯನೇ ಯ: ಸ್ಮರೇನ್ನಿತ್ಯಂ ದುಸ್ವಪ್ನಮ್ ತಸ್ಯ ನಶ್ಯತಿ! ಪ್ರತಿದಿನ ಮಲಗುವ ಮುನ್ನ ಶ್ರೀ ರಾಮ,…
  • February 01, 2021
    ಬರಹ: Ashwin Rao K P
    ಹುಟ್ಟುವಾಗ ಹುಡುಗನಾಗಿದ್ದವನು ಬೆಳೆಯುತ್ತಾ ಬೆಳೆಯುತ್ತಾ ದೈಹಿಕ ಬದಲಾವಣೆಗಳಾಗಿ ಹೆಣ್ತನವನ್ನು ಕಂಡುಕೊಂಡು ಕೊನೆಗೆ ಮಂಗಳಮುಖಿಯಾಗಿ ಅವಮಾನಗಳ ಸರಮಾಲೆಯನ್ನೇ ಕಟ್ಟಿಕೊಂಡು ಬದುಕಿದ ದೀಮಂತ ವ್ಯಕ್ತಿಯೇ ಮಂಜಮ್ಮ ಜೋಗತಿ. ಇಂದು ಮಂಜಮ್ಮ ಜೋಗತಿ…
  • February 01, 2021
    ಬರಹ: ಬರಹಗಾರರ ಬಳಗ
    *ಬೇವಿನ ಗಿಡ ನೆಟ್ಟು ಮಾವಿನ ಹಣ್ಣುಗಳನ್ನು ಬಯಸಿದಂತೆ* ನಮ್ಮ ಹಿರಿಯರ ಅಂತರಾಳ, ಅನುಭವದ ವಾಕ್ಯಗಳೇ, ಮಾತುಗಳೇ ಗಾದೆಗಳು. ನಮ್ಮ ಜೀವನದ ಅವಿಭಾಜ್ಯ ಅಂಗಗಳೇ ಗಾದೆಗಳು.*ವೇದ ಸುಳ್ಳಾದರೂ ಗಾದೆ ಸುಳ್ಳಾಗದು*ಇದು ಆಡು ಮಾತು. ನಾವು ಬದುಕಿನುದ್ದಕ್ಕೂ…
  • February 01, 2021
    ಬರಹ: Shreerama Diwana
    " ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " ಜಾರ್ಜ್ ವಾಷಿಂಗ್ಟನ್ ಅರ್ಥವಾಯಿತೆ ? ಅರ್ಥವಾಗಿದ್ದರೆ ಸಂತೋಷ. ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗೂ ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ ಸರಳ…