February 2021

  • February 06, 2021
    ಬರಹ: Ashwin Rao K P
    'ಸಂಪದ'ದಲ್ಲಿ ಕಳೆದ ಹಲವಾರು ಸಮಯದಿಂದ ಶ್ರೀಯುತ ಅಡ್ಡೂರು ಕೃಷ್ಣ ರಾವ್ ಅವರು ಝೆನ್ ಪ್ರಸಂಗವನ್ನು ಬಹಳ ಅಚ್ಚುಕಟ್ಟಾಗಿ ನಮಗೆ ನೀಡುತ್ತಾ ಬಂದಿದ್ದಾರೆ. ಝೆನ್ ಪ್ರಸಂಗಗಳೇ ಹಾಗೆ, ಒಮ್ಮೆ ಓದಿದಾಗ ಒಂದು ಅರ್ಥ ನೀಡಿದರೆ, ಮತ್ತೊಮ್ಮೆ ಓದುವಾಗ…
  • February 06, 2021
    ಬರಹ: Shreerama Diwana
    ಕೇವಲ ಬೇಸಾಯದ ನೆಲ ಮಾತ್ರವಲ್ಲ.. ಕೇವಲ ಭೂಮಿ ಉಳುಮೆ ಮಾಡುವುದು ಮಾತ್ರವಲ್ಲ... ಕೇವಲ ನೀರು ಹಾಯಿಸುವುದು ಮಾತ್ರವಲ್ಲ.. ಕೇವಲ ಬಿತ್ತನೆ ಮಾಡುವುದು ಮಾತ್ರವಲ್ಲ.... ಕೇವಲ ಬೆವರು ಸುರಿಸಿ ಶ್ರಮ ಪಡುವುದು ಮಾತ್ರವಲ್ಲ... ಕೇವಲ ಫಸಲು ಬೆಳೆಯುವುದು…
  • February 06, 2021
    ಬರಹ: Ashwin Rao K P
    ಸ್ವರಾಜ್ಯ ಎಂಬುದು ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರ ಸಮಗ್ರ ಕೃತಿ ಸಂಪುಟ. ಸ್ವಾತಂತ್ರ್ಯ ಹೋರಾಟಕ್ಕೆ ಕಾವ್ಯವನ್ನು ಮಹತ್ವದ ಮಾಧ್ಯಮವಾಗಿ ದುಡಿಸಿಕೊಂಡ ಕವಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರು. ಇವರ ಬದುಕಿನ ಮೇಲೂ ಬರವಣಿಗೆಯ…
  • February 06, 2021
    ಬರಹ: ಬರಹಗಾರರ ಬಳಗ
    ಕಲಾ ದೇಗುಲ ಚೆಂದದ ಶೈಲಿಯ ಕಲೆಯು ಅರಳಿದ ಹೂಬನ ಶಿಲಾ ಬಾಲಿಕೆ ರೂಪ ಛಾಪವು ನಯನ ಸೆಳೆದಿದೆ ನರ್ತನ||   ಬೆಳ್ಳಿ ನೂಪುರ ಬಿಗಿದು ಪಾದದಿ ನವಿಲ ಹಾಗೆಯೆ ಕುಣಿದಳು ಮಳ್ಳಿ ಮನಸನು ಚಣದಿ ಕದ್ದಳು ಹೃದಯ ವೀಣೆಯ ಮಿಡಿದಳು||   ಕಂಠಾಭರಣ ಟೊಂಕಾಭರಣ ಕಟ್ಟಿ…
  • February 05, 2021
    ಬರಹ: addoor
    ೫೧.ಜಗತ್ತಿನ ಅತ್ಯಧಿಕ ಥೋರಿಯಮ್ ನಿಕ್ಷೇಪ ಇರುವ ದೇಶ ಭಾರತ ಥೋರಿಯಮ್ ನೈಸರ್ಗಿಕವಾಗಿ ಸಿಗುವ ರೇಡಿಯೋ-ಆಕ್ಟಿವ್ ರಾಸಾಯನಿಕ ಮೂಲವಸ್ತು. ಸ್ವೀಡನಿನ ರಾಸಾಯನಿಕ ವಿಜ್ನಾನಿ ಜೋನ್ಸ್ ಜಾಕೊಬ್ ಬೆರ್-ಜಿಲಿಯಸ್ ೧೮೨೮ರಲ್ಲಿ ಇದನ್ನು ಪತ್ತೆ ಮಾಡಿ,…
  • February 05, 2021
    ಬರಹ: Kavitha Mahesh
    ಆಯುಃ  ,ಕರ್ಮ ಚ, ವಿತ್ತಂಚ , ವಿದ್ಯಾ ,ನಿಧನಮೇವ ಚ|  ಪಂಚೈತಾನಿ ಹಿ ಸೃಜ್ಯಂತೆ ಗರ್ಭಸ್ಥಸ್ಯೈವ ದೇಹಿನಃ. (೧)ಆಯುಷ್ಯ,    (೨)ಹಿಂದಿನ ಜನ್ಮದಿಂದ ಬರುವ ಕರ್ಮಫಲ, (೩)ಹಣ, (೪)ಗಳಿಸಬಹುದಾದ ವಿದ್ಯೆ (೫) ಮರಣ. ಈ ಐದು ವಿಷಯಗಳು ಶಿಶು ತಾಯಿಯ…
  • February 05, 2021
    ಬರಹ: Ashwin Rao K P
    ಫೆಬ್ರವರಿ ೪, ೧೯೨೨ರಂದು ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಚೌರಿ ಚೌರಾ ಎಂಬ ಊರಿನಲ್ಲಿ ನಡೆದ ಹತ್ಯಾಕಾಂಡದ ಘಟನೆಯೇ ಚೌರಿ ಚೌರಾ ಘಟನೆ. ಈ ಹತ್ಯಾಕಾಂಡ ಎಂಬ ಪದವನ್ನು ತೆಗೆದು ‘ಜನಾಕ್ರೋಶ' ಎಂದು ಉಲ್ಲೇಖಿಸಬೇಕೆಂದು ಹಲವಾರು ಮನವಿಗಳು…
  • February 05, 2021
    ಬರಹ: Shreerama Diwana
    ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್..... ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ...... ಭಾರತ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 600 ಟನ್. ಅಮೆರಿಕ ಸರ್ಕಾರದ ಬಳಿ ಇರುವ…
  • February 05, 2021
    ಬರಹ: ಬರಹಗಾರರ ಬಳಗ
    ನನ್ನೆದುರಿಗೆ ಬರಬೇಡ ನಿನ್ನನ್ನು ಕೈಬಿಟ್ಟಿದ್ದೇನೆ ನಗುವನ್ನು ತೋರಬೇಡ ನಿನ್ನನ್ನು ಕೈಬಿಟ್ಟಿದ್ದೇನೆ   ಹಾಳು ಹಳೆಯ ನೆನಪುಗಳ ಮಾಲೆಯದು ಒಲವನ್ನು ಬೇಡಬೇಡ ನಿನ್ನನ್ನು ಕೈಬಿಟ್ಟಿದ್ದೇನೆ   ಕುಗುರಿನಲ್ಲಿ ಹೃದಯವನ್ನು ಕದ್ದು ಹೋಗದಿರು ಮಗುವಿನಂತೆ…
  • February 04, 2021
    ಬರಹ: Ashwin Rao K P
    ಕ್ಯಾನ್ಸರ್ ಎಂಬ ಪದ ಕೇಳಿದೊಡನೆಯೇ ಎಲ್ಲರ ಮನದಲ್ಲಿ ಗಾಬರಿ ಮೂಡುತ್ತದೆ. ಈ ರೋಗದ ಪರಿಣಾಮವೇ ಹಾಗೆ. ಬಿಟ್ಟರೂ, ಗುಣವಾದರೂ ಮತ್ತೆ ಉಲ್ಬಣಿಸುವಂತೆ ಮಾಡುವ ಕಾಯಿಲೆ ಇದು. ಬಹಳಷ್ಟು ವೇಳೆ ಈ ಕಾಯಿಲೆ ನಮಗೆ ಇದೆ ಎಂದು ತಿಳಿಯುವಾಗಲೇ ಬಹಳ ಸಮಯ…
  • February 04, 2021
    ಬರಹ: Shreerama Diwana
    *ಕೆ. ಪಿ. ಅಶ್ವಿನ್ ರಾವ್ ಅವರ "ಡಿಸೆಂಬರ್ 31- ಯಾಕೋ ನೆನಪಾಯ್ತು...!"* " ಡಿಸೆಂಬರ್ 31- ಯಾಕೋ ನೆನಪಾಯ್ತು...!" , ಕೆ. ಪಿ. ಅಶ್ವಿನ್ ರಾವ್ ಅವರ ಮೊದಲ ಲೇಖನಗಳ ಸಂಕಲನ. 84 + 8 + 4 ಪುಟಗಳ, ಹತ್ತು ರೂಪಾಯಿ ಬೆಲೆ (ಸಾಂಕೇತಿಕ) ಯ ಸಂಕಲನ…
  • February 04, 2021
    ಬರಹ: Shreerama Diwana
    ಕ್ರಮವಾಗಿ.... ಸೃಷ್ಟಿಯ ಮೂಲದಿಂದ ಹುಟ್ಟುವ ಚಿಂತನೆಗಳು..... ಜೀವಪರ ನಿಲುವಿನ ವಿಚಾರಗಳು. ‌‌.‌.. ಮಾನವೀಯ ಮುಖದ ಚಿಂತನೆಗಳು.... ಸತ್ಯದ ಮೂಲದಿಂದ ಹೊಳೆಯುವ ಚಿಂತನೆಗಳು... ಅನುಭವದ ಆಧಾರದ ಮೇಲೆ ಅರಿಯುವ ವಿಚಾರಗಳು.... ಜ್ಞಾನದ ಆಧಾರದಿಂದ…
  • February 04, 2021
    ಬರಹ: ಬರಹಗಾರರ ಬಳಗ
    ದಿಕ್ತಟದಲಿ ಹಗಲಿನಕ್ಷಿಯ ತೆರೆಯುತ ಕೆಂಪಿನ ಬಣ್ಣವನು ಗಗನದಿ ತೋರಿಸಿ ನವೋಲ್ಲಾಸ ಹೊಂದುತ ಬರುತಿರುವ ಭಾಸ್ಕರ ನೀ ನನಗೆ ಪ್ರೇರಣೆ..!!   ಹೃದಯದಲಿ ಸಂತಸವನ್ನು ತುಂಬಿಸಿ ನಯನದಲಿ ಸದ್ಭಾವದ ಮನವನ್ನು ಚಿನ್ಮಯದ ಚಿತ್ಕಳೆಯಲ್ಲಿ ತಂದಿಟ್ಟ ಭಾಸ್ಕರ ನೀ…
  • February 03, 2021
    ಬರಹ: Ashwin Rao K P
    ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ…
  • February 03, 2021
    ಬರಹ: Ashwin Rao K P
    ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ…
  • February 03, 2021
    ಬರಹ: ಬರಹಗಾರರ ಬಳಗ
    ನೀಲ ನಭವು ನಗುತಿದೆ ಹಂಸವೊಂದು ಹಾರಿದೆ ಗಗನ ಮುಟ್ಟುವಾಸೆಯಿಂದ ಮೇಲೆ ಮೇಲೆ ಏರಿದೆ   ನಕ್ಷತ್ರವು ಚಂದ್ರನೊಡನೆ ಕಣ್ಣಾ ಮುಚ್ಚೇ ಆಡಿದೆ ನೈದಿಲೆಯು ಆತುರದಿ ಶಶಿಯ ಸಂಗ ಬಯಸಿದೆ   ಚಿಗುರೆಲೆಗೂ ಇಬ್ಬನಿಗೂ ತುಂಬ ಪ್ರೇಮವಾಗಿದೆ ಮೊಗ್ಗುಗಳ ಮುದ್ದಿಸುತ…
  • February 03, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೮*        *ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮಮನುಸ್ಮರನ್/* *ಯ: ಪ್ರಯಾತಿ ತ್ಯಜನ್ದೇಹಂ ಸ ಯಾತಿ ಪರಮಾಂ ಗತಿಮ್//೧೩/*       ಪರಮಾತ್ಮನ ಯೋಗಧಾರಣೆಯಲ್ಲಿ ಸ್ಥಿರನಾಗಿದ್ದು ಯಾವ ಪುರುಷನು 'ಓಂ' ಎಂಬ ಈ ಏಕಾಕ್ಷರರೂಪೀ…
  • February 03, 2021
    ಬರಹ: Shreerama Diwana
    ಎಂತಹ ಅತ್ಯಂತ ಕೆಟ್ಟ ಕೊಳಕ ರಾಜಕೀಯ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅದಕ್ಕೆ ಜೀವಂತ ಸಾಕ್ಷಿಯಾಗಿದ್ದೇವೆ ಎಂಬುದೇ ನಮ್ಮ ನೈತಿಕತೆ ಮತ್ತು ಆತ್ಮವಿಶ್ವಾಸ ಕುಸಿಯುವಂತೆ ಮಾಡುತ್ತಿದೆ. ಛೆ.... ಏನೂ ಮಾಡಲು ಸಾಧ್ಯವಾಗುತ್ತಿಲ್ಲ..…
  • February 02, 2021
    ಬರಹ: Ashwin Rao K P
    ಫೆಬ್ರವರಿ ೧, ೨೦೨೧ರಂದು ರಾಜ್ಯಾದ್ಯಂತ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಯಾರು ಈ ಮಾಚಿದೇವರು? ಮಡಿವಾಳ (ಅಗಸ) ಸಮುದಾಯಕ್ಕೆ ಏಕೆ ಇವರು ಸ್ಮರಣೀಯರು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ. ಬಿಜಾಪುರ (ಇಂದಿನ ವಿಜಯಪುರ) ಜಿಲ್ಲೆಯ…
  • February 02, 2021
    ಬರಹ: Ashwin Rao K P
    ಖ್ಯಾತ ಮಲಯಾಳಂ ನಾಟಕಕಾರರಾದ ದಿ.ಕೆ.ಟಿ.ಮುಹಮ್ಮದ್ ಅವರ ‘ಸಂಹಾರಂ’ ನಾಟಕವನ್ನು ಕನ್ನಡಕ್ಕೆ ತಂದಿದ್ದಾರೆ ಖ್ಯಾತ ರಂಗಕರ್ಮಿ, ಚಿತ್ರ ನಟರಾದ ಕಾಸರಗೋಡು ಚಿನ್ನಾ ಅವರು. ಈ ಪುಟ್ಟ ನಾಟಕದ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ನಟ-ನಿರ್ದೇಶಕರಾದ ಟಿ…