July 2023

  • July 05, 2023
    ಬರಹ: ಬರಹಗಾರರ ಬಳಗ
    ದೀಪ ಮತ್ತು ಕತ್ತಲು  ಇಡೀ ಜಗಕೆ ಬೆಳಕಿನ ಕಲ್ಪನೆಯ ಹರಡುತಿರುವ ಓ ದೀಪವೇ...   ನೀನು ಕತ್ತಲಲಿಹೆ ಎಂಬ ಜ್ಞಾನದ
  • July 05, 2023
    ಬರಹ: Shreerama Diwana
    5) ಮೋದಿಯವರ ವಿದೇಶಾಂಗ ನೀತಿಯು ದೇಶದ  ಭದ್ರತೆಗೆ ಪೂರಕವೇ ? ಮಾರಕವೇ ? ಗುಜರಾತಿ ಮೂಲದ ಮೋದಿಯವರು ನೀತಿ ನಿಯಮಗಳಿಗಿಂತ ಎಲ್ಲದರಲ್ಲೂ ಲಾಭದ ದೃಷ್ಟಿಕೋನದಿಂದಲೇ ನೋಡುತ್ತಾರೆ. ಆ ದೃಷ್ಟಿಯಿಂದ ಈ ಕ್ಷಣದಲ್ಲಿ ಭಾರತಕ್ಕೆ ಅವರ ಅತ್ಯಂತ ಕ್ರಿಯಾಶೀಲ…
  • July 04, 2023
    ಬರಹ: Ashwin Rao K P
    ಹಣ್ಣು- ತರಕಾರಿ ಬೆಳೆಗಾರರು ಬೆಳೆದ ಎಲ್ಲಾ ಉತ್ಪನ್ನಗಳೂ ಹಾಳಾಗದೆ ಉಳಿದರೆ, ಅವರಿಗೆ ಲಕ್ಷ್ಮಿ ಒಲಿದಂತೆ. ಆದರೆ ಈ ಒಂದು ಕೀಟ ಅವರ ಪಾಲಿನ ಪರಮ ವೈರಿ. ದೇವರು ಕೊಟ್ಟರೂ ಅರ್ಚಕ ಬಿಡ ಎಂಬಂತೆ ಈ ಕೀಟ ಸಾಧ್ಯವಾದಷ್ಟೂ ತೊಂದರೆ ಮಾಡಿ ರೈತನ ಪಾಲಿಗೆ…
  • July 04, 2023
    ಬರಹ: Ashwin Rao K P
    ಯಶೋಮತಿ ಬೆಳಗೆರೆ ಇವರು ಬರೆಯುತ್ತಿದ್ದ ‘ಯಶೋವಾಣಿ' ಎಂಬ ಅಂಕಣ ವಿಶ್ವವಾಣಿ ಪತ್ರಿಕೆಯಲ್ಲಿ ಮೂಡಿ ಬರುತ್ತಿತ್ತು. ಆ ಅಂಕಣಗಳನ್ನು ಸೇರಿಸಿ ಮಾಡಿದ ಪುಸ್ತಕವೇ ‘ಯಶೋವಾಣಿ'. ಖ್ಯಾತ ಪತ್ರಕರ್ತ, ಬರಹಗಾರ ದಿ. ರವಿ ಬೆಳಗೆರೆ ಅವರ ದ್ವಿತೀಯ ಪತ್ನಿಯಾಗಿ…
  • July 04, 2023
    ಬರಹ: Shreerama Diwana
    ಎಂ ಎನ್ ಕೊಟ್ಟಾರಿ ಸಾರಥ್ಯದಲ್ಲಿ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ “ಪಬ್ಲಿಕ್ ಫೈಲ್”. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣ. ಪತ್ರಿಕೆಯಲ್ಲಿ ಕ್ರೈಂ, ರಾಜಕೀಯ ಸುದ್ದಿಗಳದ್ದೇ ಮಹಾಪೂರ. ನಮ್ಮ…
  • July 04, 2023
    ಬರಹ: Shreerama Diwana
    ಅದನ್ನು ನರೇಂದ್ರ ಮೋದಿಯವರ ಆಡಳಿತದ ಅವಧಿ ಎನ್ನುವುದೇ ಹೆಚ್ಚು ಸೂಕ್ತವಾಗಿದೆ. ಬಹುತೇಕ ಈ ಒಂಬತ್ತು ವರ್ಷಗಳು ಭಾರತದ ಬಹುತೇಕ ರಾಜಕೀಯ, ಆಡಳಿತ, ಮಾಧ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಈ ಏಕ ವ್ಯಕ್ತಿಯ  ಸುತ್ತಲೇ ತಿರುಗುತ್ತಿರುವುದು ವಾಸ್ತವ. ಈ…
  • July 04, 2023
    ಬರಹ: ಬರಹಗಾರರ ಬಳಗ
    ತರಗತಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರು ವಿದ್ಯಾರ್ಥಿಗಳಿಗೂ ಒಂದಷ್ಟು ಚಟುವಟಿಕೆಗಳಲ್ಲಿ ನೀಡುತ್ತಾರೆ, ಆಗ ತರಗತಿಯಲ್ಲಿ ಚುರುಕಾಗಿರುವ ಎಲ್ಲದರಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ವಿದ್ಯಾರ್ಥಿಯ ಹೆಸರು ಶಿಕ್ಷಕರ ಬಾಯಲ್ಲಿ…
  • July 04, 2023
    ಬರಹ: ಬರಹಗಾರರ ಬಳಗ
    ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ/ ಗುರು‌ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ:// ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆ ದಿವಸ ಹಿಂದೂಗಳು ಸಾಂಪ್ರದಾಯಿಕವಾಗಿ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ,ತಮ್ಮ…
  • July 04, 2023
    ಬರಹ: ಬರಹಗಾರರ ಬಳಗ
    ಭಗವಾನ್ ವಿಷ್ಣುವಿನ ಯೋಗನಿದ್ರೆಯ ಆರಂಭವಿಂದು ಕ್ಷೀರಸಾಗರದೆಡೆಗೆ ಸಾಗುವ ಸಮಯವಿಂದು ಆಷಾಢ ಮಾಸದಲಿ ಆಚರಿಸುವ ಏಕಾದಶಿಯಿಂದು ಶ್ರದ್ಧಾಭಕ್ತಿಯಲಿ ಗೈಯುವ ಆರಾಧನೆಯಿಂದು   ಪೌರಾಣಿಕ ದಂತಕಥೆಯಲಿ  ಅಡಗಿಹುದು ನೇಮ ಮಾಂಧಾತನೆಂಬ ಜನಾನುರಾಗಿ ಅರಸನ…
  • July 03, 2023
    ಬರಹ: Ashwin Rao K P
    ಈ ಟೈಟನ್ ಸಬ್ ಮರ್ಸಿಬಲ್ ನಲ್ಲಿ ಪ್ರವಾಸ ಹೋಗಲು ಎಲ್ಲರಿಗೂ ಸಾಧ್ಯವಿಲ್ಲ ಎಂಬ ಸಂಗತಿ ನಿಮಗೆ ಗೊತ್ತಾಯಿತಲ್ಲಾ. ಹೀಗೆ ಪ್ರವಾಸ ಹೊರಟ ಈ ಐದು ಮಂದಿಗಳಿಗೆ ಕೋಟ್ಯಾಧಿಪತಿಗಳಿಗೆ ಇದು ೮ ದಿನಗಳ ಪ್ರವಾಸ. ಮೊದಲಿಗೆ ಸಮುದ್ರದ ದಡದಿಂದ ಪೋಲಾರ್ ಪ್ರಿನ್ಸ್…
  • July 03, 2023
    ಬರಹ: Ashwin Rao K P
    ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಜೆಟ್ ಅಧಿವೇಶನ ಇಂದು ಆರಂಭಗೊಳ್ಳಲಿದ್ದು, ರಾಜ್ಯಪಾಲರು ಜಂಟಿ ಅಧಿವೇಶವನವನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ಅಧಿವೇಶನದ ಕಲಾಪದಲ್ಲಿ ಹಣಕಾಸು ವಿಧೇಯಕ, ಬೆಲೆ ಏರಿಕೆ, ಅಭಿವೃದ್ಧಿ ಯೋಜನೆ, ಜ್ವಲಂತ…
  • July 03, 2023
    ಬರಹ: Shreerama Diwana
    2023 ರಲ್ಲಿ ಈಗಾಗಲೇ ‌6 ತಿಂಗಳು ಕಳೆದಿದೆ. ಹೊಸ ವರ್ಷದ ಪ್ರಾರಂಭದಲ್ಲಿ ನಾವುಗಳು ಅನೇಕ ರೀತಿಯ ಸಂಕಲ್ಪಗಳನ್ನು ಮಾಡಿಕೊಂಡಿರುತ್ತೇವೆ. ಕೆಲವರು ಧೂಮಪಾನ ಮದ್ಯಪಾನ ಬಿಡುವುದು, ಕೆಲವರು ತಮ್ಮಲ್ಲಿರುವ ಕೋಪ ಕಡಿಮೆ ಮಾಡಿಕೊಳ್ಳುವುದು, ಮತ್ತೆ…
  • July 03, 2023
    ಬರಹ: ಬರಹಗಾರರ ಬಳಗ
    ನಾನು ನಡೆಯುವ ದಾರಿಯಲ್ಲಿ ಅಂಥವರೊಬ್ಬರು ಸಿಗಬೇಕು. ಅವರಿಗೆ ಯಾವ ಹೆಸರು ಇರಬಾರದು. ಯಾಕೆಂದರೆ ಹೆಸರಿಂದ ನಾನವರ ಗುರುತಿಸಬಹುದಲ್ವಾ? ಅವರ ದೇಹದಲ್ಲಿ ಯಾವುದೇ ರೀತಿಯ ಧರ್ಮ ಜಾತಿಯ ಸೂಚಕಗಳು ಕಂಡು ಬರಬಾರದು. ಅವರು ಧರಿಸುವ ಬಟ್ಟೆ ಅವರನ್ನ ಬಡವ…
  • July 03, 2023
    ಬರಹ: ಬರಹಗಾರರ ಬಳಗ
    ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ‘ಗುರು ಪೂರ್ಣಿಮೆ’ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ ಅರ್ಥಾತ್ Teacher’s Day. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು…
  • July 03, 2023
    ಬರಹ: venkatesh
    ಗುರು ಪೂರ್ಣಿಮೆ ಹಿಂದೂಗಳ ಧಾರ್ಮಿಕ ಆಚರಣೆ.  2023ರ ಗುರು ಪೂರ್ಣಿಮೆಯ ಸಮಯ ಹಾಗೂ ದಿನಾಂಕಹಿಂದೂ ಕ್ಯಾಲೆಂಡರ್‌ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಗ್ರೆಗೋರಿಯನ್‌ ತಿಂಗಳ ಜೂನ್‌…
  • July 03, 2023
    ಬರಹ: ಬರಹಗಾರರ ಬಳಗ
    * ನಮ್ಮೆಲ್ಲರ ಬದುಕಿಗೆ ದಾರಿಯನ್ನು ತೆರೆದು ಹಾಸಿದ, ಸಮಾಜದಲ್ಲಿ ಹೇಗೆ ವ್ಯವಹರಿಸಬೇಕೆಂದು ಕಲಿಸಿದ, ನಮ್ಮನ್ನೆಲ್ಲ ತಿದ್ದಿತೀಡಿದ ಗುರುವರ್ಯರ ಚರಣಾರವಿಂದಗಳಿಗೆ ತಲೆಬಾಗಿ ನಮಸ್ಕರಿಸೋಣ. ಮಹಾಭಾರತವನ್ನು ನೀಡಿ ಹಾರೈಸಿದ ವ್ಯಾಸಮಹಾಋಷಿಗಳ ಜನ್ಮದಿನ…
  • July 03, 2023
    ಬರಹ: ಬರಹಗಾರರ ಬಳಗ
    ಆಷಾಢ ಮಾಸದ ಪೂರ್ಣಿಮೆಯಂದು ಜನಮಾನಸಕೆ ಪವಿತ್ರ ದಿನವಿಂದು| ವಿದ್ಯೆ ಬುದ್ಧಿಯ ತಿದ್ದಿ ತೀಡಿದ ಗುರುವರ್ಯರಿಗೆ ನಮಸ್ಕರಿಸುವೆವಿದು||   ಗುರುಪೀಠವು ಪರಮ ಪವಿತ್ರವು ಅನುದಿನವು ನೆನೆದು ಶಿರಬಾಗುವೆವು ಅಜ್ಞಾನವೆಂಬ ಕತ್ತಲೆಯ ಕಳೆದು ಸುಜ್ಞಾನದ …
  • July 02, 2023
    ಬರಹ: Shreerama Diwana
    ವೈದ್ಯರ ದಿನದ (ಜುಲೈ 1) ಸಂದರ್ಭದಲ್ಲಿ ಅತ್ಯಂತ ಆತಂಕಕಾರಿ ಬೆಳವಣಿಗೆಯ ಬಗ್ಗೆ ನಾವು ಯೋಚಿಸಬೇಕಿದೆ. ಸಾಮಾನ್ಯವಾಗಿ ಅತ್ಯಂತ ಹೆಚ್ಚಿನ ಶ್ರಮದ ಓದು ಎಂದರೆ ಅದು ಡಾಕ್ಟರ್ ಆಗುವ ಪ್ರಕ್ರಿಯೆಯ ಓದು ಮತ್ತು ಅಧ್ಯಯನ. ಅತಿ ಹೆಚ್ಚು ಅಂಕಗಳಿಸುವ…
  • July 02, 2023
    ಬರಹ: ಬರಹಗಾರರ ಬಳಗ
    ಮಹಾಭಾರತ, ರಾಮಾಯಣದಲ್ಲಿ ಬರುವ ಎಷ್ಟೋ ಪಾತ್ರಗಳ ಮಧ್ಯೆ ಪ್ರಸಿದ್ದಿಯಾಗದೇ ಉಳಿದ ಪಾತ್ರಗಳು ಅವೆಷ್ಟಿವೆ.!!! ಆ ಪಾತ್ರಗಳೇ ತಾವಾಗಿ ಪ್ರತಿ ಪಾತ್ರಗಳ ತುಮುಲವನ್ನು ಲೇಖಕರು ಎಷ್ಟು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ ಎಂದರೆ ಅದನ್ನು "ಪರಕಾಯ…
  • July 02, 2023
    ಬರಹ: ಬರಹಗಾರರ ಬಳಗ
    ಸಮಾನತೆಯ ಬಗ್ಗೆ ಪುಸ್ತಕದಲ್ಲಿ ಓದಿರುತ್ತೇವೆ, ಗುರುಗಳ ಬಾಯಲ್ಲಿ ಕೇಳಿರುತ್ತೇವೆ, ನಮ್ಮೆಲ್ಲರಿಗಿಂತಲೂ ಭಗವಂತ ಶ್ರೇಷ್ಠ ಅಂತ ನಾವೆಲ್ಲರೂ ನಂಬಿದ್ದೇವೆ. ಆದರೆ ಭಗವಂತನು ಈಗ ಸಮಾನತೆಯನ್ನು ಅನುಸರಿಸುತ್ತಿಲ್ಲ ಅನ್ನೋದು ನನ್ನ ವಾದ. ಸಾಗುತ್ತಾ…