July 2023

  • July 02, 2023
    ಬರಹ: ಬರಹಗಾರರ ಬಳಗ
    ನಮ್ಮ ಭಾರತ ದೇಶದಲ್ಲಿ ಪ್ರತೀ ವರ್ಷ ಜುಲೈ 1ನೇ ತಾರೀಕಿನಂದು ‘ರಾಷ್ಟ್ರೀಯ ವೈದ್ಯರ ದಿನ’ ಎಂದು ಆಚರಿಸಲಾಗುತ್ತಿದೆ. ನಮ್ಮ ರಾಷ್ಟ್ರದ ಅತ್ಯಂತ ಹೆಮ್ಮೆಯ ವೈದ್ಯರೂ, ಪಶ್ಚಿಮ ಬಂಗಾಳದ ೨ನೇ ಮುಖ್ಯಮಂತ್ರಿಗಳೂ ಆಗಿದ್ದ ಡಾ.ಬಿಧಾನ್ ಚಂದ್ರ ರಾಯ್ ಅವರ…
  • July 02, 2023
    ಬರಹ: ಬರಹಗಾರರ ಬಳಗ
    ಜುಲೈ 1 “ ರಾಷ್ಟ್ರೀಯ ವೈದ್ಯರ ದಿನಾಚರಣೆ” ಈ ಸಂದರ್ಭ ಕೊರೊನಾ ವೈರಸನ್ನು ಹೊಡೆದೊಡಿಸಲು, ತಮ್ಮ ಮನೆಯ ಕುಟುಂಬವನ್ನು ಮರೆತು ಜನರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದುಡಿಯುತ್ತಿರುವ ವೈದ್ಯ ವೃತ್ತಿಯವರಿಗೆ ನಮನದ ಮೂಲಕ ಈ ಗಝಲ್…
  • July 01, 2023
    ಬರಹ: Ashwin Rao K P
    ನಿಮಗಲ್ಲ ಶ್ರೀಮತಿಗೂ ಗಾಂಪನಿಗೂ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಒಂದು ದಿನ ಮುಂಚೆ ಶ್ರೀಮತಿಯಿಂದ ಗಾಂಪನಿಗೆ ಒಂದು ಸಂದೇಶ ಬಂತು. “ನಾನು ನಿಮ್ಮನ್ನು ಮದುವೆ ಆಗಲು ಆಗುವುದಿಲ್ಲ. ನನ್ನ ಮದುವೆ ಬೇರೆ ಕಡೆ ನಿಶ್ಚಯವಾಗಿದೆ. ದಯವಿಟ್ಟು…
  • July 01, 2023
    ಬರಹ: Ashwin Rao K P
    ‘Red ವೈನ್ ‘ ಎಂಬ ೧೭೨ ಪುಟಗಳ ಕವನ ಸಂಕಲನವನ್ನು ಹೊರತಂದಿದ್ದಾರೆ ಭರವಸೆಯ ಕವಯತ್ರಿ ವಿ ನಿಶಾ ಗೋಪಿನಾಥ್ ಅವರು. ಅವರ ಕವನ ಸಂಕಲನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಡಿ ಎಸ್ ಚೌಗಲೆ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ…
  • July 01, 2023
    ಬರಹ: ಬರಹಗಾರರ ಬಳಗ
    ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ,…
  • July 01, 2023
    ಬರಹ: Shreerama Diwana
    ಇತ್ತೀಚಿನ ವರ್ಷಗಳ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಘಾತಗಳದು. ಪ್ರತಿದಿನ ಅದೇ ಸುದ್ದಿ.‌ ಮನೆಯಿಂದ ಕೆಲಸಕ್ಕೆ ಹೊರಹೋದ ವ್ಯಕ್ತಿ ಮನೆಗೆ ಬಂದಾಗಲೇ ಗ್ಯಾರಂಟಿ ಎನ್ನುವ ಮಾತು ಚಾಲ್ತಿಯಲ್ಲಿದೆ. ಭಾರತದಲ್ಲಿ ಅಪಘಾತಗಳಿಂದಲೇ ನಿಮಿಷಗಳ…
  • July 01, 2023
    ಬರಹ: ಬರಹಗಾರರ ಬಳಗ
    ನೀನು ಮೊನ್ನೆಯಿಂದ ಕೇಳ್ತಾ ಇದ್ಯಲ್ಲ ಜೀವನ ಅನ್ನೋದು ಯಾವ ಕ್ಷಣಕ್ಕೆ ಹೇಗೆ ಬೇಕಾದರೂ ಬದಲಾಗಬಹುದು ಆದರೆ  ನನಗದು ಎಲ್ಲಿಯೂ ಕೂಡ ಕಾಣಿಸ್ತಾ ಇಲ್ಲ ಅರ್ಥ ಆಗ್ತಾ ಇಲ್ಲ ಅಂತ. ನಿನ್ನನ್ನ ಒಂದು ಸಲ ಬಿ.ಸಿ ರೋಡಿನಿಂದ ಉಪ್ಪಿನಂಗಡಿಯವರೆಗೆ ರಸ್ತೆಯಲ್ಲಿ…
  • July 01, 2023
    ಬರಹ: ಬರಹಗಾರರ ಬಳಗ
    ಮಕ್ಕಳಲ್ಲಿ ಸಂಬಂಧಗಳು, ಗೆಳೆತನ, ಪರಿಚಯ‌ ಇವುಗಳೆಲ್ಲವುಗಳು ವಿಸ್ತಾರವಾಗುವುದು‌ ಮಕ್ಕಳ ಬೇಸಿಗೆ ಶಿಬಿರಗಳಲ್ಲಿ. ರಾಜ್ಯದ ಬೇರೆ ಬೇರೆ ಊರುಗಳಿಂದ ಬರುವ ನೂರು ಮನಸ್ಸಿನ ಆಸಕ್ತಿ ಇರುವ, ವಿವಿಧ ಸಂಸ್ಕೃತಿ, ಆಚಾರ - ವಿಚಾರಗಳಿಂದ ಕೂಡಿದ ಮಕ್ಕಳು…
  • July 01, 2023
    ಬರಹ: ಬರಹಗಾರರ ಬಳಗ
    ಎರಡು ದಿನಗಳ ಹಿಂದೆಯಷ್ಟೇ ದೇವಶಯನೀ ಏಕಾದಶಿ ಆಚರಣೆ ನಡೆಯಿತು. ‘ಏಕಾದಶಿ’ ಎಂದೊಡನೆ ನೆನಪಾಗುವುದು ಉಪವಾಸ. ಈ ದಿನದ ಏಕಾದಶಿಯ ವಿಶೇಷತೆಯನ್ನು ತಿಳಿಯೋಣ. ದೇವನಾದ ವಿಷ್ಣುವು ಕ್ಷೀರಸಾಗರದತ್ತ ಮುಖಮಾಡಿ ಸಾಗಿ, ಯೋಗನಿದ್ರೆಗಾಗಿ ನಾಲ್ಕು ತಿಂಗಳು…
  • July 01, 2023
    ಬರಹ: ಬರಹಗಾರರ ಬಳಗ
    ಬಡ ಜೀವಾ ನಾ ಬಡವಾದೆ ನಾ ಬದುಕಿದರು ನಾ ಸತ್ತಂತೆ ಇರುವೆ ನಾ   ಬಂಧುಗಳು ದೂರಿದರು ಬಂಧನ ಹಾಕಿದರು ಬಂದಂತೆ ಮಾತಾಡಿದರು ನನ್ನ ದೂರ ಮಾಡಿ ಬಿಟ್ಟರು    ತಂದೆ ಇಲ್ಲ ನನಗೆ ತಂಗಿ ಇಲ್ಲ ನನಗೆ ತಮ್ಮನು ಇಲ್ಲ ನನಗೆ