October 2023

  • October 05, 2023
    ಬರಹ: Ashwin Rao K P
    ಶಿವಮೊಗ್ಗದಲ್ಲಿ ದುಷ್ಟ ಮತಾಂಧ ಶಕ್ತಿಗಳು ದಾಂಧಲೆಯೆಬ್ಬಿಸಿ ಹಿಂಸಾಚಾರಕ್ಕೆ ಕಾರಣವಾಗಿವೆ. ಈದ್ ಮಿಲಾದ್ ಸಂದರ್ಭದಲ್ಲಿ ಪ್ರಚೋದನಕಾರಿ ಬ್ಯಾನರ್ ಅಳವಡಿಸುವ ಮೂಲಕ ರಾಷ್ಟ್ರಭಕ್ತರನ್ನು ಕೆರಳಿಸುವ ಪ್ರಯತ್ನ ನಡೆಸಿದ್ದೇ ಗಲಭೆಗೆ ಹೇತುವಾಗಿದೆ.…
  • October 05, 2023
    ಬರಹ: Shreerama Diwana
    ಎರಡು ವರ್ಷಗಳ ಹಿಂದಿನ ಪಾದಯಾತ್ರೆಯ ನೆನಪಿನ ಲೇಖನ‌ ಮತ್ತೊಮ್ಮೆ...( ಇದರ ನಂತರ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆ ಸೇರಿ ಒಟ್ಟು 385 ದಿನ 11500 ಕಿಲೋಮೀಟರ್ ಸಂಚರಿಸಲಾಯಿತು.) 10,000 ಕಿಲೋಮೀಟರ್……
  • October 05, 2023
    ಬರಹ: ಬರಹಗಾರರ ಬಳಗ
    ತೆಂಗಿನ ಕಾಯಿಯನ್ನರೆದು ಹಾಲು ತೆಗೆದು ಅದಕ್ಕೆ ಆರಾರೂಟ್ ಪುಡಿ, ರುಚಿಗಾಗಿ ಬೆಲ್ಲ, ಪರಿಮಳಕ್ಕಾಗಿ ಏಲಕ್ಕಿ ಸೇರಿಸಿ ಒಲೆಯಲಿಟ್ಟು ಮಗುಚುತ್ತಾ ಗಟ್ಟಿಯಾದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಆರಲು ಬಿಡಿ. ನಂತರ ಕತ್ತರಿಸಿ ಬಾಯಿಗಿಟ್ಟು ನಿಧಾನಕ್ಕೆ…
  • October 05, 2023
    ಬರಹ: addoor
    “ಎಲೆ ಮರೆಯ ಹಣ್ಣುಗಳು" - ಮರೆಯಲ್ಲೇ ಉಳಿದ ದಿಟ್ಟ ಮಹಿಳೆಯರ ಬದುಕಿನ ಚಿತ್ರಣ ಎನ್ನುತ್ತದೆ ಉಪಶೀರ್ಷಿಕೆ. ಇದರಲ್ಲಿರುವ ಒಂಭತ್ತು ಮಹಿಳೆಯರ ಸಂಕಟಗಳ ಕಥನ ಓದುವಾಗ ಕಣ್ಣು ಮಂಜಾಗುತ್ತದೆ. "ದೇವರು ನನಗೇ ಯಾಕೆ ಇಂತಹ ಕಷ್ಟ ಕೊಟ್ಟ?” ಎಂದು ಹಲುಬುವ…
  • October 05, 2023
    ಬರಹ: ಬರಹಗಾರರ ಬಳಗ
    ಮಾಡುವ ಕಾರ್ಯಗಳು ಸ್ಪೂರ್ತಿಂದಿರಲಿ ಹೋಡುವ ಮನಸ್ಸು ಕಟ್ಟಿಹಾಕುಂತಿರಲಿ ಕಾಲದ ವಿವರಣೆಯ ಪಡೆಯುವಂತಿರಲಿ ಬಾಳಿಗೆ ಸೂಕ್ತವಾದ ನಿದರ್ಶನವಾಗಿರಲಿ   ಕೆಟ್ಟ ದೃಷ್ಟಿಯು ಅನ್ಯರಿಗೆ ಬೀಳದಂತಿರಲಿ ಪರರ ಸ್ಪರ್ಶವ ಸೋಕಿ ತಾಕದಂತಿರಲಿ ನಿಮ್ಮ ಜೀವನ ನಿಮಗೆ…
  • October 04, 2023
    ಬರಹ: Ashwin Rao K P
    ಜಿ ಎಸ್ ಶಿವರುದ್ರಪ್ಪನವರು ಎಂ ಎ ಪದವೀಧರರು. ಇವರು ೧೯೪೦ರಿಂದ ತಮ್ಮ ಬರಹಗಳನ್ನು ರಚನೆ ಮಾಡುತ್ತಿದ್ದಾರೆ. ತರುಣ ಕವಿಗಳಲ್ಲಿ ಹಿರಿಮೆಯ ಸ್ಥಾನವನ್ನು ಗಳಿಸಿದವರು. ಇವರು ಬರೆದ “ಚೆಲುವು ಒಲವು" ಮೊದಲಾದ ನಾಲ್ಕು ಕವನ ಸಂಕಲನಗಳು ಜನ ಮೆಚ್ಚುಗೆಗೆ…
  • October 04, 2023
    ಬರಹ: Ashwin Rao K P
    ರವಿ ಬೆಳಗೆರೆಯವರ ಅಕಾಲ ನಿಧನದ ಬಳಿಕ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆದ, ಪ್ರಕಟವಾಗದೇ ಉಳಿದಿದ್ದ, ಅಪೂರ್ಣವಾಗಿದ್ದ ಬರಹಗಳು ಒಂದೊಂದಾಗಿ ಪುಸ್ತಕರೂಪದಲ್ಲಿ ಹೊರ ಬರುತ್ತಿದೆ. ಅದೇ ಸಾಲಿಗೆ ಸೇರುವ ಒಂದು ಪುಸ್ತಕ ಇತ್ತೀಚೆಗೆ ಹೊರ…
  • October 04, 2023
    ಬರಹ: Shreerama Diwana
    ಮುಂದುವರಿಯುತ್ತಲೇ ಇದೆ ರಷ್ಯಾ - ಉಕ್ರೇನ್ ಯುದ್ಧ, ನಡೆಯುತ್ತಲೇ ಇದೆ ಮಣಿಪುರದ ನಾಗರಿಕ ಹತ್ಯಾಕಾಂಡ, ಶಿವಮೊಗ್ಗದಲ್ಲೂ ನಿಂತಿಲ್ಲ ಕೋಮು ಗಲಭೆ. ಅಂತಹ ಭಯಂಕರ ಕೊರೋನಾ  ಬಹುತೇಕ ನಿಂತಿದೆ, ಏಡ್ಸ್ ತುಂಬಾ ಕಡಿಮೆಯಾಗಿದೆ, ಕುಷ್ಠರೋಗ ವಿರಳವಾಗಿದೆ,…
  • October 04, 2023
    ಬರಹ: ಬರಹಗಾರರ ಬಳಗ
    ಅವನೊಂದಿಗೆ ಬದುಕು ನಮ್ಮದು. ಆತನನ್ನು ನಂಬಿಕೊಂಡೆ ನಮ್ಮ ಮನೆಯಲ್ಲಿ ಒಪ್ಪತ್ತಿನ ಊಟವೂ ನಡೆಯುತ್ತಿತ್ತು. ಆತನಿಗೆ ನಾನೆಷ್ಟೇ ಭಾರಗಳನ್ನು ಹೇರಿಸಿದರೂ ಕೂಡ ಆತ ಗಟ್ಟಿಯಾಗಿ ಗುರಿಯವರೆಗೂ ತಲುಪುತ್ತಾ ಇದ್ದ. ಆತನಿಗೆ ವಿಪರೀತ ನೋವಾಗುತ್ತಿತ್ತು.…
  • October 04, 2023
    ಬರಹ: ಬರಹಗಾರರ ಬಳಗ
    ಒಂದು ಅರಣ್ಯ ಇತ್ತು, ಅದರಲ್ಲಿ ಒಂದು ಸುಂದರ ಮರವಿತ್ತು. ಹಣ್ಣುಗಳು ಮರದ ತುಂಬಾ ತುಂಬಿತ್ತು. ಆ ಮರದಲ್ಲಿ ಬಗೆ ಬಗೆಯ ಪಕ್ಷಿಗಳು ವಾಸವಾಗಿದ್ದವು, ಗೂಡು ಕಟ್ಟಿಕೊಂಡಿದ್ದವು. ಕೆಲವು ಅದರಲ್ಲಿ ತತ್ತಿ ಇಟ್ಟಿದ್ದವು. ಎಲ್ಲಾ ಹಣ್ಣು ತಿಂದುಕೊಂಡು,…
  • October 04, 2023
    ಬರಹ: ಬರಹಗಾರರ ಬಳಗ
    ಒಬ್ಬ ಮನಶಾಸ್ತ್ರಜ್ಞ (Anthropologist) ಆಫ್ರಿಕನ್ ಬುಡಕಟ್ಟಿನ ಮಕ್ಕಳಿಗೆ ಒಂದು ಆಟದ ಬಗ್ಗೆ ಹೇಳುತ್ತಾನೆ. ಅವನು ದೊಡ್ಡ ಮರವೊಂದರ ಬುಡದ ಬಳಿ ಒಂದು ಬುಟ್ಟಿಯಷ್ಟು ರುಚಿಕರವಾದ ಹಣ್ಣುಗಳನ್ನು ಇಟ್ಟು ಮಕ್ಕಳಿಗೆ ಹೇಳುತ್ತಾನೆ, "ಯಾರೂ ಮೊದಲು ಮರದ…
  • October 04, 2023
    ಬರಹ: ಬರಹಗಾರರ ಬಳಗ
    ನಿಷ್ಠಾವಂತ ಗುಣಗಳನ್ನು ಹೊಂದಿ ಸಮಾಜಕ್ಕೆ ಮಾದರಿ ಆಗಿದೆಯಾ ಮಹಾತ್ಮ  ಶ್ರೇಷ್ಠವಂತ ನೀನೆಂದು ಸಾರಿ ಹೇಳುವುದಕ್ಕೆ ತಲೆಯ ಬಾಗಿದೆಯಾ ಮಹಾತ್ಮ   ದುರ್ಘಟನೆ ಸಂಭವಿಸದೆ ತಾಳ್ಮೆ ಸಹನೆ ಕರುಣೆಯನ್ನು ಏಕೆ ಕಲಿಸಲಿಲ್ಲ  ಸಂಘಟನೆ ಮೂಲಕ ವ್ಯಕ್ತಿಯನ್ನು…
  • October 03, 2023
    ಬರಹ: Ashwin Rao K P
    ಹಿಂದೆ ಡ್ರಿಲ್ ಮಾಡಲಾದ ಹಳೆಯ ಬೋರ್ ವೆಲ್ ಅನ್ನು ಮತ್ತೆ ಆಳ ಮಾಡಿದರೆ ಹೆಚ್ಚು ನೀರು ಪಡೆಯಬಹುದು. ಇದು ಒಂದಷ್ಟು ಜನ ರೈತರ ಇಚ್ಛೆ. ಹಳೆಯ ಬೋರ್ ವೆಲ್ ಆಳ ಮಾಡಿದರೆ ಇರುವ ನೀರಿಗೆ ತೊಂದರೆ ಇಲ್ಲ. ಆಳದಲ್ಲಿ ಹೆಚ್ಚಿನ ನೀರು ಸಿಕ್ಕರೆ ಅದು ಲಾಭ.…
  • October 03, 2023
    ಬರಹ: Ashwin Rao K P
    ವರ್ಷಾಂತ್ಯಕ್ಕೆ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ, ಮುಂದಿನ ವರ್ಷದ ಎಪ್ರಿಲ್ - ಮೇಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪೂರಕವಾಗಿರುವಂತೆ ಬಿಹಾರದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಜಾತಿ ಗಣತಿಯ ವರದಿಯನ್ನು ಬಿಡುಗಡೆಗೊಳಿಸಲಾಗಿದೆ…
  • October 03, 2023
    ಬರಹ: Shreerama Diwana
    ಸತ್ಯದ ಹುಡುಕಾಟದಲ್ಲಿ ಮನಸ್ಸು ಮಲಿನವಾಗುತ್ತಾ ಸಾಗುತ್ತದೆ. ನಾವೇ ಬುದ್ದಿವಂತರೆಂಬ ಭ್ರಮೆ ಹುಟ್ಟಿಕೊಳ್ಳಲಾರಂಬಿಸುತ್ತದೆ. ಹೀಗೆ ಮಾತನಾಡಿದರೆ ನಮಗೆ ಮೆಚ್ಚುಗೆ ಸಿಗುತ್ತದೆ ಎಂದು ಅರ್ಥವಾಗತೊಡಗುತ್ತದೆ. ಹಾಗೆ ಮಾತನಾಡಿದರೆ ನಮಗೆ ವಿರೋಧ…
  • October 03, 2023
    ಬರಹ: ಬರಹಗಾರರ ಬಳಗ
    ‘ಅಹಿಂಸೆ’ ಎಂಬ ಪದದ ಪರಿಕಲ್ಪನೆಯಲ್ಲಿ ನೋವಿನಾಳದ ಎಲ್ಲಾ ಮೂಲಗಳೂ ಅಡಗಿವೆ. ಅಹಿಂಸೆಯ ಪ್ರತಿಪಾದಕರಾಗಿದ್ದ ಮಹಾತ್ಮಾಗಾಂಧೀಜಿಯವರ ಜನ್ಮದಿನ ಅಕ್ಟೋಬರ್ ೨ ನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ ವೆಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಬಾಪೂರವರು…
  • October 03, 2023
    ಬರಹ: ಬರಹಗಾರರ ಬಳಗ
    ಕೋಣೆಯಲ್ಲಿ ಬಟ್ಟೆಗಳನ್ನ ತುಂಬಿಸಿಟ್ಟುಕೊಳ್ಳುವುದಕ್ಕೆ ಕಪಾಟು ಒಂದನ್ನು ತಂದಿಟ್ಟಿದ್ದೆ. ನೋಡೋದಕ್ಕೆ ತುಂಬಾ ಚೆನ್ನಾಗಿದೆ. ಅಂದವಾಗಿದೆ ಒಪ್ಪವಾಗಿದೆ. ನೀವು ಒಂದಿನ ಬಂದು ನೋಡಿದ್ರೆ ನಿಮಗೂ ಅನ್ನಿಸಬಹುದು ಈ ಕೊಠಡಿ ಎಷ್ಟು ಒಪ್ಪವಾಗಿದೆ ಎಂದು.…
  • October 03, 2023
    ಬರಹ: ಬರಹಗಾರರ ಬಳಗ
    ಹದಿನೈದು ಸಣ್ಣ ಕತೆಗಳ ಪುಟ್ಟ ಪುಸ್ತಕ. ಎಲ್ಲ ಕತೆಗಳನ್ನು ಓದಿ ಮುಗಿಸಿದ ಬಳಿಕ ಪ್ರತಿ ಕಥೆಯ ಪಾತ್ರಗಳೂ ಕಾಡುತ್ತವೆ. ಕಾರಣ ಕತೆಗಾರ್ತಿ ಕಟ್ಟಿಕೊಟ್ಟ ಬಗೆಯೇ ಹಾಗಿದೆ. ಬಹುಶಃ ಉತ್ತರ ಕನ್ನಡ ಜಿಲ್ಲೆಯ ಓದುಗರಿಗೆ ಹೆಚ್ಚು ಆಪ್ತವಾಗುವ ಸಂಕಲನ ಇದು.…
  • October 03, 2023
    ಬರಹ: ಬರಹಗಾರರ ಬಳಗ
    “ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು" ಎಂಬ ಕವಿವಾಣಿಯಂತೆ ಶಿಕ್ಷಕರಾದ ನಮ್ಮ ವೃತ್ತಿ ಜೀವನದಲ್ಲಿ ಹತ್ತು ಹಲವು ಸಿಹಿ ನೆನಪುಗಳು ಸ್ಮೃತಿ ಪಟಲದಲ್ಲಿ ಉಳಿದಿರುತ್ತವೆ. ನನಗೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಅವಕಾಶ…
  • October 03, 2023
    ಬರಹ: ಬರಹಗಾರರ ಬಳಗ
    ಕಲಿತವರ ನಡುವೆ  ಕಲಿತವರು ಇರಬಾರದು ಕಲಿತವರು ಕಳೆಯಬಾರದು ಕಲಿತವರ ನಡು ನಡುವೆಯೆ ಕಲಿತು ಕಳೆದು ಹೋಗಬಾರದು   ಕಲಿತವರೆಲ್ಲರೂ ಕಲೆಗಾರರಲ್ಲ ಕಲಿತವರ ಕೊರಳಲ್ಲಿ ಬಿರುದುಗಳಿಲ್ಲ ಕಲಿತ ಹಲವರ ತಲೆಯೊಳಗೆ ಕಲಿತಿರುವ ಮಿದುಳುಗಳೇ ಇಲ್ಲ ಕಲಿತಿರುವ…