October 2023

  • October 02, 2023
    ಬರಹ: Shreerama Diwana
    ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. " ಜೈ ಜವಾನ್ ಜೈ ಕಿಸಾನ್ " ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಬಲವಾದ ಬುನಾದಿಯನ್ನು ಮುಂದುವರಿಸಿದ ರಾಜಕೀಯ ಆದರ್ಶ ವ್ಯಕ್ತಿ…
  • October 02, 2023
    ಬರಹ: ಬರಹಗಾರರ ಬಳಗ
    ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ. ಎಲ್ಲವೂ ಒಂದಲ್ಲ ಒಂದು ದಿನ ತಮ್ಮ ಅವಸಾನವನ್ನು ಕಂಡುಕೊಳ್ಳಲೇಬೇಕು. ಹುಟ್ಟಿದ ಪ್ರತಿಯೊಬ್ಬರು ಸಾಯುತ್ತಾರೆ. ಪ್ರಾಣಿಗಳು, ಪಕ್ಷಿಗಳು, ಗಿಡ ಮರಗಳು ಎಲ್ಲವೂ ಕೂಡ. ಹಾಗೆಯೇ ನಾನು ಯೋಚಿಸುತ್ತಿರುವುದು ನಮ್ಮ…
  • October 02, 2023
    ಬರಹ: ಬರಹಗಾರರ ಬಳಗ
    ರಾಷ್ಟ್ರಪಿತ ಬಾಪೂಜಿ ಹಾಗೂ “ಜೈ ಜವಾನ್ ಜೈ ಕಿಸಾನ್” ರುವಾರಿ ಹಿರಿಯ ರಾಷ್ಟ್ರೀಯ ನಾಯಕ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಹುಟ್ಟಿದ್ದು ಅಕ್ಟೋಬರ್ ೨ರಂದು. ನಾವೆಲ್ಲ ಪ್ರಾಥಮಿಕ ಶಾಲೆಯಲ್ಲಿ ಇವರ ಚರಿತ್ರೆಯನ್ನು ಅಭಿನಯಿಸಿ ಹಾಡಿದವರು…
  • October 02, 2023
    ಬರಹ: ಬರಹಗಾರರ ಬಳಗ
    ಶಿಕ್ಷಕ ವೃತ್ತಿಯ ಸುದೀರ್ಘ ಪಯಣದಲ್ಲಿ ವೈವಿಧ್ಯಮಯ ಅನುಭವಗಳಿಗೇನೂ ಕೊರತೆಯಿರದು. ಹತ್ತು ಹಲವು ಚಿತ್ರವಿಚಿತ್ರ ಸನ್ನಿವೇಶಗಳು. ಅಯ್ಯಪ್ಪಾ ಅಂದರೂ ಜಗ್ಗದ ಬಗ್ಗದ ವಿದ್ಯಾರ್ಥಿಗಳು. ದಿನಚರಿಯಲ್ಲಿ ದಾಖಲಾಗುವ ಅಸಹಜ ವರ್ತನೆಗಳು. ನನ್ನ ಜಾಫರ್…
  • October 02, 2023
    ಬರಹ: ಬರಹಗಾರರ ಬಳಗ
    ಗಝಲ್ ೧ ತನ್ನವರಿಗೆ ಪ್ರೀತಿಯನು ಕೊಡು ಒಲವನೇ ಗಳಿಸುವೆ ಅನ್ಯರಿಗೆ ಜ್ಞಾನವನು ನೀಡು ಪ್ರೇಮವನೇ ಗಳಿಸುವೆ   ಹಿರಿಯರಿಗೆ ನಮಿಸುತ ನಡೆಯು ಆಶೀರ್ವಾದವ ಪಡೆಯುವೆ ಕಿರಿಯರಿಗೆ ಮಾರ್ಗದರ್ಶನ ಮಾಡು ವಿಶ್ವಾಸವನೇ ಗಳಿಸುವೆ   ಪ್ರಾಮಾಣಿಕರಿಗೆ ಧೈರ್ಯವನು…
  • October 01, 2023
    ಬರಹ: ಬರಹಗಾರರ ಬಳಗ
    ಇಂದು (ಅಕ್ಟೋಬರ್ ೧) ಅಂತರಾಷ್ಟ್ರೀಯ ಹಿರಿಯರ ದಿನ. ಮನೆಯಲ್ಲಿ ಹಿರಿಯರಿದ್ದರೆ ಜ್ಞಾನ ಭಂಡಾರವೇ ಇದ್ದಂತೆ. ಜ್ಞಾನ ತುಂಬಿದ ಕೊಡ, ಅನುಭವಗಳ ಹೊಲ, ಬೇಕು - ಬೇಡಗಳ ವಿಮರ್ಶಕರು, ಚಿಂತಕರು, ಮನೆಯ ಅಮೂಲ್ಯ ಆಸ್ತಿ ಎಂದರೆ ಹಿರಿಯರು. ಕಾನೂನು…
  • October 01, 2023
    ಬರಹ: ಬರಹಗಾರರ ಬಳಗ
    ಕೆಲಸಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಕೆಲವೊಂದು ವ್ಯಕ್ತಿಗಳಿಂದ, ಕೆಲವೊಂದು ಸಂಸ್ಥೆಗಳಿಂದ. ಭಗವಂತ ಕೆಲವೊಂದು ತೊಂದರೆಗಳನ್ನು ಕೊಟ್ಟು ನಮ್ಮಿಂದ ಹೊಸತೊಂದು ಕೆಲಸವಾಗುವಂತೆ ಪ್ರೇರೇಪಿಸುತ್ತಾನೆ. ನನಗೆ ಇದು ಅರ್ಥಾನೂ ಆಗಿರಲಿಲ್ಲ.…
  • October 01, 2023
    ಬರಹ: shreekant.mishrikoti
    ಇತ್ತೀಚೆಗೆ "ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ  ಭಾವಸಂಗ್ರಹ"  ಎಂಬ ಪುಸ್ತಕವು https://archive.org/details/mahabharata-tatparyanirnaya-bhavasangraha-sri-raghavendra-tirtha-raja.-s.-gururajacharya ಈ ಕೊಂಡಿಯಲ್ಲಿ…
  • October 01, 2023
    ಬರಹ: Shreerama Diwana
    ಗಾಂಧಿ ಎದೆಯಿಂದ ಘೋಡ್ಸೆ ಚಿಮ್ಮಿಸಿದ ರಕ್ತ ಇನ್ನೂ ಹರಿಯುತ್ತಲೇ ಇದೆ, ಗಾಂಧಿ ಉಸಿರಾಡುತ್ತಲೇ ಇದ್ದಾರೆ, ಘೋಡ್ಸೆಯೂ ಸಹ… ಗಾಂಧಿಯ ರಾಮ, ಘೋಡ್ಸೆಯ ರಾಮ, ಗಾಂಧಿಯ ಧರ್ಮ, ಘೋಡ್ಸೆಯ ಧರ್ಮ ಸಂಘರ್ಷ ಇನ್ನೂ ನಡೆಯುತ್ತಲೇ ಇದೆ. ಗಾಂಧಿ ಬೆಂಬಲಿಗರು…
  • October 01, 2023
    ಬರಹ: Kavitha Mahesh
    ದಪ್ಪ ತಳವಿರುವ ಪ್ಯಾನ್ (ಬಾಣಲೆ) ತೆಗೆದುಕೊಂಡು ಬಿಸಿ ಮಾಡಿ, ನಂತರ ಒಂದು ಚಮಚ ತುಪ್ಪ ಹಾಕಿ, ತುಪ್ಪ ಕರಗಿದಾಗ ತುಂಡರಿಸಿದ ಬಾದಾಮಿ, ಗೋಡಂಬಿ ಹಾಕಿ ಹುರಿದು ಒಂದು ಕಪ್ ಗೆ ಹಾಕಿ ತಣ್ಣಗಾಗಲು ಬಿಡಿ. ನಂತರ ಅವುಗಳನ್ನು ತರಿತರಿಯಾಗಿ…
  • October 01, 2023
    ಬರಹ: ಬರಹಗಾರರ ಬಳಗ
    ದೇವರ ಸಮಾನವಾದ ನನ್ನ ಶಿಕ್ಷಕರಾದ ಚಿನ್ನಪ್ಪ ಕೆ ಜಾಲ್ಸೂರು, ಶಿಕ್ಷಕ ದಿನಾಚರಣೆಯ ಶುಭಾಶಯಗಳು...." ಹೀಗೊಂದು ವಾಟ್ಸಾಪ್ ಸಂದೇಶವೊಂದು ಈ ಬಾರಿಯ ಶಿಕ್ಷಕ ದಿನಾಚರಣೆಯಂದು ನನ್ನ ಮೊಬೈಲ್ ನಲ್ಲಿ ನೋಡಿದೆ.. ತಕ್ಷಣ , "ಧನ್ಯವಾದಗಳು, ತಾವು ಯಾರು…
  • October 01, 2023
    ಬರಹ: ಬರಹಗಾರರ ಬಳಗ
    ಮೋಹಿನಿಯು ಅವಳ ಅಪ್ಪ ಅಮ್ಮನ ಪ್ರೀತಿಯ ಮಗಳಾಗಿದ್ದಳು. ಹಾಗೆಯೇ ಮುಗ್ಧ ಬಾಲಕಿಯೂ ಆಗಿದ್ದಳು. ಮೋಹಿನಿ ಚಿಕ್ಕ ಮಗುವಾಗಿರುವಾಗಲೇ ಸಂಗೀತ ಕೇಳುವುದು, ಹಾಡುವುದು, ನೃತ್ಯ ಮಾಡುವುದು ಇತ್ತು. ಕಲಾ ಪ್ರೇಮಿ ಆಗಿದ್ದಳು. ಆದರೆ ಶಾಲೆಯಲ್ಲಿ ಅವಳು ಏನು…
  • October 01, 2023
    ಬರಹ: ಬರಹಗಾರರ ಬಳಗ
    ನಾವು ಇರದಾ ನಾಳೆಗಳೂ ನಾಗರೀಕವೇ ಇರಲೀ l ನಾಳೆ ನಮ್ಮ ಪೀಳಿಗೆಯೂ ನಗುನಗುತನೆ ಬದುಕಿರಲೀ l ಜಾತೀ ಧರ್ಮದ ದ್ವೇ಼ಷ ಅಳಿಸುತ  ಪ್ರೀತಿಯಲೀ ದೇಶ ಕಟ್ಟುತ ಶಾಂತಿನೆಮ್ಮದಿಯ ಬೀಡಾಗಲಿ ನಾಡೂ...ll   ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರ ಧರ್ಮಗಳಾ ಗುರಿ…